Latest Bidar News

ಕರ್ನಾಟಕ ಹವಾಮಾನ ಏಪ್ರಿಲ್‌ 26; ಬೀದರ್, ಮೈಸೂರು, ತುಮಕೂರು ಸೇರಿ 18 ಜಿಲ್ಲೆಗಳಲ್ಲಿ ರಣಬಿಸಿಲು, ಬಿಸಿಗಾಳಿ ಉಂಟಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಅದರ ನಕ್ಷೆಯನ್ನೂ ಬಿಡುಗಡೆ ಮಾಡಿದೆ.

ಕರ್ನಾಟಕ ಹವಾಮಾನ ಏಪ್ರಿಲ್‌ 26; ಬೀದರ್, ಮೈಸೂರು, ತುಮಕೂರು ಸೇರಿ 18 ಜಿಲ್ಲೆಗಳಲ್ಲಿ ರಣಬಿಸಿಲು, ಬಿಸಿಗಾಳಿ

Saturday, April 27, 2024

ಕರ್ನಾಟಕ ಹವಾಮಾನ ಏಪ್ರಿಲ್‌ 24; ಹೇಗಿದೆ ಇಂದಿನ ಹವಾಮಾನ

ಕರ್ನಾಟಕ ಹವಾಮಾನ ಏಪ್ರಿಲ್‌ 24; ಬಾಗಲಕೋಟೆ, ಬೆಳಗಾವಿ, ಮೈಸೂರು ಸೇರಿ 8 ಜಿಲ್ಲೆಗಳಲ್ಲಿ ಮಳೆ, ಉತ್ತರ ಒಳನಾಡಲ್ಲಿ ಶಾಖದ ಅಲೆ

Wednesday, April 24, 2024

ಕೊಡಗಿನ( Kodagu Rains) ಕೆಲ ಭಾಗದಲ್ಲಿ ಸೋಮವಾರ ಉತ್ತಮ ಮಳೆಯಾಗಿದೆ.

Karnataka Rains:ಕರ್ನಾಟಕದಲ್ಲಿ ಇಂದು, ನಾಳೆ ಮಳೆ, 9 ಜಿಲ್ಲೆಗಳಲ್ಲಿ ಗುಡುಗು, ಸಿಡಿಲಿನ ಮುನ್ನೆಚ್ಚರಿಕೆ

Tuesday, April 23, 2024

2024ರ  ಏಪ್ರಿಲ್ 21 ರಿಂದ ಮೇ 31ರ ವರೆಗೆ ಬೆಂಗಳೂರು-ಬೀದರ್ ನಡುವೆ ವಿಶೇಷ ರೈಲು ಸಂಚಾರ ನಡೆಸಲಿದೆ.

ಬೇಸಿಗೆ ರಜೆ ಹಿನ್ನೆಲೆ ಬೆಂಗಳೂರು-ಬೀದರ್ ವಿಶೇಷ ರೈಲು ಸಂಚಾರ; ಟಿಕೆಟ್ ದರ, ಸಮಯ, ದಿನಾಂಕ ಸೇರಿ ಪ್ರಮುಖ ಮಾಹಿತಿ ಇಲ್ಲಿದೆ

Sunday, April 21, 2024

ಕರ್ನಾಟಕ ಹವಾಮಾನ ಏಪ್ರಿಲ್ 17; ಹೀಗಿದೆ ಇಂದಿನ ಹವಾಮಾನ

ಕರ್ನಾಟಕ ಹವಾಮಾನ ಏಪ್ರಿಲ್‌ 17; ಬಾಗಲಕೋಟೆ, ಬೆಳಗಾವಿ, ಬೀದರ್, ಮೈಸೂರು, ಮಂಡ್ಯ, ದಾವಣಗೆರೆ ಸೇರಿ 20 ಜಿಲ್ಲೆಗಳಲ್ಲಿ ಮಳೆ ನಿರೀಕ್ಷೆ

Wednesday, April 17, 2024

ಕರ್ನಾಟಕ ಹವಾಮಾನ ಏಪ್ರಿಲ್‌ 16: ಹೇಗಿದೆ ಇಂದಿನ ಹವಾಮಾನ ಸ್ಥಿತಿಗತಿ?

ಕರ್ನಾಟಕ ಹವಾಮಾನ ಏಪ್ರಿಲ್‌ 16; ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳ ಒಂದೆರಡು ಕಡೆ ಮಳೆ ನಿರೀಕ್ಷೆ, ಉಳಿದೆಡೆ ಒಣಹವೆ

Tuesday, April 16, 2024

ಸೋಮವಾರ ಬಸವರಾಜ ಬೊಮ್ಮಾಯಿ, ಪ್ರಲ್ಹಾದ ಜೋಶಿ, ಭಗವಂತ ಖೂಬಾ, ಗೀತಾ ಶಿವರಾಜಕುಮಾರ್‌, ಮೃಣಾಲ್‌ ಹೆಬ್ಬಾಳಕರ್‌ ನಾಮಪತ್ರ ಸಲ್ಲಿಸಿದ್ದಾರೆ.

Lok Sabha Elections 2024: ಕರ್ನಾಟಕದಲ್ಲಿ2ನೇ ಹಂತದ ಚುನಾವಣೆ ಭರಾಟೆ, ಕೇಂದ್ರ ಸಚಿವರು, ಮಾಜಿ ಸಿಎಂಗಳಿಂದ ನಾಮಪತ್ರ ಸಲ್ಲಿಕೆ

Monday, April 15, 2024

ಕರ್ನಾಟಕದಲ್ಲಿ ಸಿಡಿಲು, ಗುಡುಗಿನ ಪ್ರಮಾಣ ಅಧಿಕವಾಗಿದೆ.

Karnataka Rains: 3 ದಿನದಲ್ಲಿ ಸಿಡಿಲಿಗೆ 7 ಮಂದಿ ಬಲಿ, ವಿಜಯಪುರ,ರಾಯಚೂರು ಬೀದರ್‌, ಯಾದಗಿರಿ, ಚಿಕ್ಕಮಗಳೂರಿನಲ್ಲಿ ದುರ್ಘಟನೆ

Sunday, April 14, 2024

ಓವರ್‌ಹೆಡ್‌ ಟ್ಯಾಂಕ್‌ (ಸಾಂಕೇತಿಕ ಚಿತ್ರ)

Bidar Crime: ಕಲುಷಿತ ನೀರು ಕುಡಿದು ಆಣದೂರು ಗ್ರಾಮಸ್ಥರು ಅಸ್ವಸ್ಥ, ಓವರ್‌ಹೆಡ್‌ ಟ್ಯಾಂಕ್‌ನಲ್ಲಿತ್ತು 28 ವರ್ಷದ ಯುವಕನ ಶವ

Saturday, March 30, 2024

ಬೀದರ್‌ನಲ್ಲಿ ಭಗವಂತ ಖೂಬಾ ಅವರಿಗೆ ಬಿಜೆಪಿ ಲೋಕಸಭೆ ಟಿಕೆಟ್ ಸಿಕ್ಕ ಹಿನ್ನೆಲೆಯಲ್ಲಿ ಆಘಾತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಚಿವ ಪ್ರಭು ಚವ್ಹಾಣ್.

Prabhu Chauhan: ಭಗವಂತ ಖೂಬಾಗೆ ಬೀದರ್ ಲೋಕಸಭೆ ಟಿಕೆಟ್ ಘೋಷಣೆ; ಮಾಜಿ ಸಚಿವ ಪ್ರಭು ಚವ್ಹಾಣ್‌ಗೆ ಆಘಾತ, ಆಸ್ಪತ್ರೆಗೆ ದಾಖಲು

Friday, March 15, 2024

ಈಶ್ವರ ಖಂಡ್ರೆ ಅವರನ್ನು ಸೆಳೆಯಲು ಬಿಜೆಪಿ ಮುಂದಾಗಿದೆ.

Lok Sabha Elections2024:ಸಚಿವ ಈಶ್ವರ ಖಂಡ್ರೆಗೆ ಬಿಜೆಪಿ ಗಾಳ, ಲೋಕಸಭೆ ಚುನಾವಣೆ ಟಿಕೆಟ್‌, ಕೇಂದ್ರದಲ್ಲಿ ಮಂತ್ರಿಸ್ಥಾನದ ಭರವಸೆ

Monday, March 11, 2024

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಸವಕಲ್ಯಾಣದಲ್ಲಿ ಗುರುವಾರ ಆತ್ಮೀಯವಾಗಿ ಸನ್ಮಾನಿಸಲಾಯಿತು.

Bidar News: ಮುಂದಿನ ವರ್ಷದಿಂದಲೇ ಕರ್ನಾಟಕದಲ್ಲಿ ವಚನ ವಿಶ್ವವಿದ್ಯಾನಿಲಯ ಆರಂಭ

Thursday, March 7, 2024

ಶಾಲೆಗಳಲ್ಲಿ ಪ್ರಾರ್ಥನೆ ಅಗತ್ಯವಿಲ್ಲ, ನಿಮ್ಮ ಮನೆಗಳಲ್ಲಿ ಮೂಡನಂಬಿಕೆ ಇಟ್ಟುಕೊಳ್ಳಿ; ನಟ ಚೇತನ್‌ ಅಹಿಂಸಾ ಅಭಿಪ್ರಾಯ

ಶಾಲೆಗಳಲ್ಲಿ ಪ್ರಾರ್ಥನೆ ಅಗತ್ಯವಿಲ್ಲ, ನಿಮ್ಮ ಮನೆಗಳಲ್ಲಿ ಮೂಢನಂಬಿಕೆ ಇಟ್ಟುಕೊಳ್ಳಿ; ನಟ ಚೇತನ್‌ ಅಹಿಂಸಾ ಅಭಿಪ್ರಾಯ

Monday, February 19, 2024

ಬೀದರ್‌ನಲ್ಲಿ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದ ಮುಖ್ಯ ಶಿಕ್ಷಕ ತುಕಾರಾಂ ಕಾಂಬಳೆ.

Bidar News: ಲಂಚ ಚೆಕ್‌ನಲ್ಲಿ ಪಡೆಯುವಾಗ ಸಿಕ್ಕಿಬಿದ್ದ ಬೀದರ್‌ ಮುಖ್ಯಶಿಕ್ಷಕ

Saturday, February 17, 2024

ಸಿದ್ದರಾಮಯ್ಯ ಅವರು ಕರ್ನಾಟಕ ಬಜೆಟ್‌ 2024ನಲ್ಲಿ ಜಿಲ್ಲೆಗಳಿಗೆ ಕೊಟ್ಟಿರುವ ಕಾರ್ಯಕ್ರಮ ಅಧಿಕ

ಕರ್ನಾಟಕ ಬಜೆಟ್‌ 2024: ನಿಮ್ಮ ಜಿಲ್ಲೆಗೆ ಸಿದ್ದರಾಮಯ್ಯ ಏನೇನು ಕೊಟ್ಟಿದ್ದಾರೆ, ಇಲ್ಲಿದೆ ವಿವರ

Friday, February 16, 2024

ಯುವತಿ ನಂಬಿಸಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.

Bangalore Crime: ಯುವತಿ ಮೇಲೆ ಅತ್ಯಾಚಾರ, 6 ವರ್ಷದಿಂದ ಫೋಟೋ ಇಟ್ಟುಕೊಂಡು ಹಣ ವಸೂಲಿ ಮಾಡುತ್ತಿದ್ದ ಬೀದರ್‌ ಯುವಕ ಸೆರೆ

Tuesday, February 6, 2024

ಬೀದರ್‌, ಕಲಬುರಗಿ ಜಿಲ್ಲೆಯಲ್ಲಿ ಉದ್ಯೋಗ ಅವಕಾಶವಿದೆ.

Employment news: ಕಲಬುರಗಿ, ಬೀದರ್‌ನಲ್ಲಿ ಉದ್ಯೋಗಾವಕಾಶ, ಏನೇನು ಹುದ್ದೆ ಇಲ್ಲಿದೆ ವಿವರ

Wednesday, January 17, 2024

ಯಾದಗಿರಿ ಹಾಗೂ ಬೀದರ್‌ ಜಿಲ್ಲೆಯಲ್ಲಿ ವಿವಿಧ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

Employment news: ಯಾದಗಿರಿ ನ್ಯಾಯಾಲಯ, ಬೀದರ್‌ ಶಿಶು ಅಭಿವೃದ್ದಿ ಯೋಜನೆಯಲ್ಲಿ ಉದ್ಯೋಗಾವಕಾಶ

Wednesday, January 10, 2024

ಕರ್ನಾಟಕದಲ್ಲಿರುವ ಮರಾಠಿಗರಿಗೆ ಮಹಾತ್ಮಾ ಫುಲೆ ಆರೋಗ್ಯ ಯೋಜನೆಯನ್ನು ಪರಿಚಯಿಸಿದ ಮಹಾರಾಷ್ಟ್ರ ಸರ್ಕಾರ. (ಸಾಂಕೇತಿಕ ಚಿತ್ಋ)

Health Scheme: ಕರ್ನಾಟಕದ ಮರಾಠಿಗರಿಗಾಗಿ ಮಹಾತ್ಮಾ ಫುಲೆ ಆರೋಗ್ಯ ಯೋಜನೆ ಪರಿಚಯಿಸಿದ ಮಹಾರಾಷ್ಟ್ರ ಸರ್ಕಾರ

Wednesday, January 10, 2024

ಬಸವಕಲ್ಯಾಣ ತಾಲೂಕಿನ ಬಿಜೆಪಿ ನಾಯಕ ಗುಂಡು ರೆಡ್ಡಿ

Bidar News: ಪಿಸ್ತೂಲ್‌ ತೋರಿಸಿ ಹಣ ಕಿತ್ತುಕೊಂಡಿದ್ದ ಬಿಜೆಪಿ ಮುಖಂಡನಿಗೆ ಹಾಲಿನ ಅಭಿಷೇಕ, ಸತ್ಕಾರ

Tuesday, January 9, 2024