Bidar News, Bidar News in kannada, Bidar ಕನ್ನಡದಲ್ಲಿ ಸುದ್ದಿ, Bidar Kannada News – HT Kannada

Latest Bidar News

ಕಲಬುರಗಿ ನಗರದ ಸೇಂಟ್ ಮೇರಿ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರ ತೆಗೆಸಿ ಪರೀಕ್ಷೆ ಬರೆಯಲು ಹೇಳಿದ್ದು ವಿವಾದಕ್ಕೀಡಾಗಿದೆ.

ಕಲಬುರಗಿ ಸೇಂಟ್ ಮೇರಿ ಶಾಲೆಯಲ್ಲಿ ನೀಟ್‌ ಬರೆಯಲು ಜನಿವಾರ ತೆಗೆಸಿದ ಅಧಿಕಾರಿಗಳು; ಮಾಂಗಲ್ಯ, ಮೂಗುತಿಯನ್ನೂ ಬಿಡಲಿಲ್ಲ, ಪ್ರತಿಭಟನೆ

Monday, May 5, 2025

ಕರ್ನಾಟಕ ಹವಾಮಾನ ಏ 25: ಮೈಸೂರು, ಹಾಸನ ಸೇರಿ 10 ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ ಇದೆ, 7 ತಾಲೂಕುಗಳಲ್ಲಿ ಸುಡುಬಿಸಿಲು ಕಾಡಬಹುದು ಎಂಬ ಕಾರಣಕ್ಕೆ ರೆಡ್ ಅಲರ್ಟ್‌ ಅನ್ನು ಹವಾಮಾನ ಇಲಾಖೆ ಘೋ‍ಷಿಸಿದೆ.

ಕರ್ನಾಟಕ ಹವಾಮಾನ ಏ 25: ಮೈಸೂರು, ಹಾಸನ ಸೇರಿ 10 ಜಿಲ್ಲೆಗಳಲ್ಲಿ ಮಳೆ, 7 ತಾಲೂಕುಗಳಲ್ಲಿ ಸುಡುಬಿಸಿಲು, ರೆಡ್ ಅಲರ್ಟ್‌

Friday, April 25, 2025

ಬೀದರ್‌ನಲ್ಲಿ ವಿದ್ಯಾರ್ಥಿ ಹಾಗೂ ಪೋಷಕರನ್ನು ಭೇಟಿ ಮಾಡಿದ ಸಚಿವರಾದ ಈಶ್ವರ ಖಂಡ್ರೆ ಹಾಗೂ ರಹೀಂ ಖಾನ್‌

ಬೀದರ್ ಜನಿವಾರ ಪ್ರಕರಣ: ವಿದ್ಯಾರ್ಥಿಗೆ ತಮ್ಮದೇ ಎಂಜಿನಿಯರಿಂಗ್‌ ಕಾಲೇಜಲ್ಲಿ ಉಚಿತ ಸೀಟ್ ಘೋಷಿಸಿದ ಸಚಿವ ಈಶ್ವರ ಖಂಡ್ರೆ

Sunday, April 20, 2025

ಕರ್ನಾಟಕದಲ್ಲಿ ಜನಿವಾರ ವಿವಾದ; ಇಲ್ಲಿದೆ ಈವರೆಗಿನ ಪ್ರಮುಖ 10 ಅಂಶಗಳು

ಕರ್ನಾಟಕದಲ್ಲಿ ಜನಿವಾರ ವಿವಾದ; ಕಾಲೇಜಿನ ಪ್ರಾಂಶುಪಾಲರು-ಸಿಬ್ಬಂದಿ ಅಮಾನತು; ಇಲ್ಲಿದೆ ಈವರೆಗಿನ ಪ್ರಮುಖ 10 ಅಂಶಗಳು

Sunday, April 20, 2025

ಕರ್ನಾಟಕ ಸಿಇಟಿ 2025: ಜನಿವಾರ ವಿವಾದ ಗಮನಸೆಳೆದಿದ್ದು, ಸರ್ಕಾರ ಸಿಇಟಿ ವಸ್ತ್ರಸಂಹಿತೆ ವಿಚಾರವನ್ನು ಸ್ಪಷ್ಟಪಡಿಸಿದೆ. (ಸಾಂಕೇತಿಕ ಚಿತ್ರ)

ಕರ್ನಾಟಕ ಸಿಇಟಿ 2025: ಜನಿವಾರ ವಿವಾದ, ಮರುಪರೀಕ್ಷೆ ಸಿಗುತ್ತಾ, ಇದುವರೆಗೆ ಏನೇನಾಯಿತು, ಇಲ್ಲಿದೆ 10 ಮುಖ್ಯ ಬೆಳವಣಿಗೆಗಳು

Friday, April 18, 2025

ಬೀದರ್‌ ವಿಮಾನ ನಿಲ್ದಾಣದಿಂದ ಮತ್ತೆ ವಿಮಾನ ಯಾನ ಶುರುವಾಗುತ್ತಿದೆ.

ಬೀದರ್‌ ಭಾಗದವರಿಗೆ ಖುಷಿಯ ವಿಚಾರ, ಒಂದೂವರೆ ವರ್ಷದ ಬಳಿಕ ಮತ್ತೆ ಬೆಂಗಳೂರು ವಿಮಾನ ಸೇವೆ ನಾಳೆಯಿಂದ ಪುನಾರಂಭ

Wednesday, April 16, 2025

ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ಪಿಯುಸಿ ಫಲಿತಾಂಶದಲ್ಲಿ ಕಳಪೆ ಪ್ರದರ್ಶನ ತೋರಿರುವುದಕ್ಕೆ ಜನಪ್ರತಿನಿಧಿಗಳ ಮೇಲೆ ಜನ ಆಕ್ರೋಶ ಹೊರ ಹಾಕಿದ್ದಾರೆ.

Karnataka 2nd PUC Result 2025: ಪಿಯುಸಿ ಫಲಿತಾಂಶದಲ್ಲಿ ಕಲ್ಯಾಣ ಕರ್ನಾಟಕದ ಕಳಪೆ ಸಾಧನೆ: ರಾಜಕಾರಣಿಗಳಿಗೆ ಜನರ ಹಿಗ್ಗಾಮುಗ್ಗಾ ತರಾಟೆ

Tuesday, April 8, 2025

ಕರ್ನಾಟಕ ಹವಾಮಾನ: ಕಲಬುರಗಿ, ರಾಯಚೂರು, ಬೀದರ್‌ ಸೇರಿ 6 ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ  40 ಡಿಗ್ರಿ ಸೆಲ್ಶಿಯಸ್ ದಾಟಿದ್ದು, ಉಷ್ಣದ ಅಲೆಗಳ ಸಂಕಷ್ಟ ಕಾಡಿದೆ. ಬೆಂಗಳೂರಲ್ಲಿ 34 ಡಿಗ್ರಿ ಸೆಲ್ಶಿಯಸ್ ದಾಖಲಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರ್ನಾಟಕ ಹವಾಮಾನ: ಕಲಬುರಗಿ, ರಾಯಚೂರು, ಬೀದರ್‌ ಸೇರಿ 6 ಜಿಲ್ಲೆಗಳಲ್ಲಿ 40 ದಾಟಿದೆ ಗರಿಷ್ಠ ತಾಪಮಾನ, ಬೆಂಗಳೂರಲ್ಲಿ 34 ಡಿಗ್ರಿ ಸೆಲ್ಶಿಯಸ್

Saturday, March 29, 2025

ಕೆಎಸ್‌ಆರ್‌ಟಿಸಿ ಬಸ್‌ನ ಅದ್ಭುತ ವಿಡಿಯೋ; ಎಡಿಟಿಂಗ್‌ಗೆ ಮನಸೋತ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯೆ ನೀಡಿರುವುದು ಗಮನಸೆಳೆದಿದೆ.

ಕೆಎಸ್‌ಆರ್‌ಟಿಸಿ ಬಸ್‌ನ ಅದ್ಭುತ ವಿಡಿಯೋ; ಎಡಿಟಿಂಗ್‌ಗೆ ಮನಸೋತ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯೆ

Thursday, March 27, 2025

ಕರ್ನಾಟಕ ಹವಾಮಾನ ಮಾರ್ಚ್ 23; ಬೀದರ್‌, ಬೆಂಗಳೂರು, ದಕ್ಷಿಣ ಕನ್ನಡ ಸೇರಿ 21 ಜಿಲ್ಲೆಗಳಲ್ಲಿ ಇಂದು ಮಳೆ ಸಾಧ್ಯತೆ, ಉಳಿದೆಡೆ ಒಣಹವೆ ಇರಬಹುದು ಎಂದು ಭಾರತೀಯ ಹವಾಮಾನ ಇಲಾಖೆ ನೀಡಿದ ಕರ್ನಾಟಕ ಹವಾಮಾನ ವಿವರ ತಿಳಿಸಿದೆ.

ಬೀದರ್‌, ಬೆಂಗಳೂರು, ದಕ್ಷಿಣ ಕನ್ನಡ ಸೇರಿ 21 ಜಿಲ್ಲೆಗಳಲ್ಲಿ ಇಂದು ಮಳೆ ಸಾಧ್ಯತೆ, ಉಳಿದೆಡೆ ಒಣಹವೆ, ಹೀಗಿದೆ ಕರ್ನಾಟಕ ಹವಾಮಾನ ವಿವರ

Sunday, March 23, 2025

ಕರ್ನಾಟಕದ ನಾನಾ ಭಾಗಗಳಲ್ಲಿ ಶುಕ್ರವಾರ ಮಳೆಯ ಮುನ್ಸೂಚನೆಯಿದೆ.

Karnataka Rains: ಇಂದಿನಿಂದ ಸತತ ಒಂದು ವಾರ ಮಳೆ ಮುನ್ಸೂಚನೆ, ಕೊಡಗಿನಲ್ಲಿ ಇಂದು ಗುಡುಗಿನ ಸದ್ದು; ಬಿಸಿಲ ಬೇಗೆಯ ಕಲಬುರಗಿ, ಬೀದರ್‌ನಲ್ಲೂ ಮಳ

Friday, March 21, 2025

ಕಲಬುರಗಿ ಭಾಗದಲ್ಲಿ ಈ ವಾರಾಂತ್ಯದಲ್ಲಿ ಮಳೆಯಾಗುವ ಮುನ್ಸೂಚನೆ ಇದೆ.

Karnataka Rains: ಉತ್ತರ ಕರ್ನಾಟಕ ಭಾಗದಲ್ಲೂ ಈ ವಾರಾಂತ್ಯ ದಿನಗಳಲ್ಲಿ ಮಳೆ ಮುನ್ಸೂಚನೆ, ಬೆಂಗಳೂರಲ್ಲೂ ಮಳೆ ನಿರೀಕ್ಷೆ

Thursday, March 20, 2025

ಕರ್ನಾಟಕದ 8 ಭ್ರಷ್ಟ ಅಧಿಕಾರಿಗಳ ನಿವಾಸಗಳ ಮೇಲೆ ಲೋಕಾಯುಕ್ತ ಪೊಲೀಸರು ಇಂದು (ಮಾರ್ಚ್‌ 6) ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಆಸ್ತಿ ಪಾಸ್ತಿ, ಚಿನ್ನ ವಶಪಡಿಸಿಕೊಂಡಿದ್ದಾರೆ.

Lokayukta Raids: ಕರ್ನಾಟಕದ 8 ಭ್ರಷ್ಟ ಅಧಿಕಾರಿಗಳ ನಿವಾಸಗಳ ಮೇಲೆ ಲೋಕಾಯುಕ್ತ ದಾಳಿ; ಆಸ್ತಿ, ಚಿನ್ನ, ಬೆಳ್ಳಿ ಆಭರಣ ಕಂಡು ದಂಗು

Thursday, March 6, 2025

ಕಾಶಿ ಸಮೀಪ ಭೀಕರ ರಸ್ತೆ ದುರಂತ; ಲಾರಿಗೆ ಕ್ರೂಸರ್‌ ಡಿಕ್ಕಿ ಹೊಡೆದ ಕಾರಣ ಪ್ರಯಾಗ್‌ರಾಜ್‌ ಮಹಾಕುಂಭ ಮೇಳಕ್ಕೆ ಹೋಗಿದ್ದ ಬೀದರ್‌ನ ಯಾತ್ರಿಕರ ಪೈಕಿ ಕೆಲವರು ಮೃತಪಟ್ಟಿದ್ಧಾರೆ.

ಕಾಶಿ ಸಮೀಪ ಭೀಕರ ರಸ್ತೆ ದುರಂತ; ಲಾರಿಗೆ ಡಿಕ್ಕಿ ಹೊಡೆದ ಕ್ರೂಸರ್‌, ಮಹಾಕುಂಭ ಮೇಳಕ್ಕೆ ಹೋಗಿದ್ದ ಬೀದರ್‌ನ 5 ಯಾತ್ರಿಕರ ದುರ್ಮರಣ

Friday, February 21, 2025

ಟೋಟೋ ಪ್ರಶಸ್ತಿ ಪುರಸ್ಕೃತ ಬೀದರ್‌ನ ಕಪಿಲ ಹುಮನಾಬಾದೆ.

ToTo Awards 2025: ಬೀದರ್‌ನ ಯುವ ಬರಹಗಾರ ಕಪಿಲ ಹುಮನಾಬಾದೆಗೆ ಟೋಟೋ ಪುರಸ್ಕಾರ, ಏಳು ಕಲಾವಿದರಿಗೂ ಪ್ರಶಸ್ತಿ ಗೌರವ

Friday, February 21, 2025

ಕರ್ನಾಟಕದ ಹಲವು ಭಾಗಗಳಲ್ಲಿ ಬಿಸಿಲಿನ ಪ್ರಖರತೆ ಹೆಚ್ಚುತ್ತಲೇ ಇದೆ.

ಕರ್ನಾಟಕ ಹವಾಮಾನ: ರಾಜ್ಯದೆಲ್ಲೆಡೆ ಬಿಸಿಲೋ ಬಿಸಿಲು, ಬೆಂಗಳೂರು 34, ಕಲಬುರ್ಗಿ 38 ಡಿಗ್ರಿ ಉಷ್ಣಾಂಶ; ಶಿವರಾತ್ರಿಗೆ ಮೊದಲೇ ಸೆಕೆಗೆ ಹೈರಾಣ

Friday, February 21, 2025

ಹೊಸದಾಗಿ ಆರಂಭಗೊಂಡಿರುವ ಹಾವೇರಿ ವಿಶ್ವವಿದ್ಯಾಲಯ.

Education News: ಬೀದರ್‌ ಹೊರತುಪಡಿಸಿ ಹೊಸದಾಗಿ ಆರಂಭಗೊಂಡಿದ್ದಕರ್ನಾಟಕದ 9 ವಿಶ್ವವಿದ್ಯಾನಿಲಯ ಮುಚ್ಚಲು ಸಂಪುಟ ಉಪಸಮಿತಿ ಸಲಹೆ

Saturday, February 15, 2025

ಬೆಂಗಳೂರಿನ ಹೊರೆ ತಗ್ಗಿಸಲು ಸ್ಯಾಟಲೈಟ್ ಟೌನ್‌ಶಿಪ್‌ ಆಗಿ 5 ತಾಲೂಕುಗಳ ಅಭಿವೃದ್ಧಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.

ಬೆಂಗಳೂರಿನ ಹೊರೆ ತಗ್ಗಿಸಲು ಸ್ಯಾಟಲೈಟ್ ಟೌನ್‌ಶಿಪ್‌ ಆಗಿ 5 ತಾಲೂಕುಗಳ ಅಭಿವೃದ್ಧಿ; ಮಹಾನಗರ ಪಾಲಿಕೆಯಾಗಿ ಬೀದರ್ ಮೇಲ್ದರ್ಜೆಗೆ

Thursday, January 30, 2025

ಬೀದರ್: ಜಲಸಂಗಿ ಗ್ರಾಮದಲ್ಲಿ ಬಿದ್ದ ಸ್ಯಾಟಲೈಟ್ ಪೇಲೋಡ್; ಜನರಲ್ಲಿ ಆತಂಕ ಸೃಷ್ಟಿ

ಬೀದರ್: ಜಲಸಂಗಿ ಗ್ರಾಮದಲ್ಲಿ ಬಿದ್ದ ಸ್ಯಾಟಲೈಟ್ ಪೇಲೋಡ್; ಜನರಲ್ಲಿ ಆತಂಕ ಸೃಷ್ಟಿ

Saturday, January 18, 2025

ಬೀದರ್‌ ಎಟಿಎಂ ಹಣ ದರೋಡೆ; ಆರೋಪಿಗಳ ಗುರುತು ಪತ್ತೆ, ಮೃತನ ಕುಟುಂಬಕ್ಕೆ 8 ಲಕ್ಷ ರೂ ಪರಿಹಾರ (File Photo)

ಬೀದರ್‌ ಎಟಿಎಂ ಹಣ ದರೋಡೆ ಪ್ರಕರಣ; ಆರೋಪಿಗಳ ಗುರುತು ಪತ್ತೆ, ಮೃತನ ಕುಟುಂಬಕ್ಕೆ 8 ಲಕ್ಷ ರೂ ಪರಿಹಾರ

Saturday, January 18, 2025