Latest dk shivakumar News

ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ಕಾಂಗ್ರೆಸ್‌ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌, ಶಾಸಕರು ಭಾಗಿಯಾದರು.

ತಾಳಿ, ಕೈಬಳೆ ಬಗ್ಗೆ ಸುಳ್ಳು ಹೇಳ್ಕೊಂಡು ತಿರುಗೋ ಪ್ರಧಾನಿ, ಇಷ್ಟೊಂದು ಸುಳ್ಳು ಹೇಳೋ ಮೋದಿಗೆ ನಾಚಿಕೆನೇ ಆಗಲ್ಲ: ಸಿದ್ದರಾಮಯ್ಯ ತಿರುಗೇಟು

Sunday, April 28, 2024

ಕರ್ನಾಟಕದಲ್ಲಿ ಪ್ರಮುಖ ರಾಜಕೀಯ ನಾಯಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.  ಡಿಸಿಎಂ ಡಿಕೆ ಶಿವಕುಮಾರ್, ಜೆಡಿಎಸ್ ನಾಯಕ ಹೆಚ್‌ಡಿ ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಪ್ರಕರಣ ದಾಖಲಾಗಿದೆ.

Lok Sabha Elections 2024: ಡಿಸಿಎಂ ಡಿಕೆ ಶಿವಕುಮಾರ್, ಜೆಡಿಎಸ್ ನಾಯಕ ಹೆಚ್‌ಡಿ ಕುಮಾರಸ್ವಾಮಿ, ಬಿವೈ ವಿಜಯೇಂದ್ರ ವಿರುದ್ಧ ಎಫ್‌ಐಆರ್

Sunday, April 21, 2024

ರಾಮನಗರದಲ್ಲಿ ಕಾಂಗ್ರೆಸ್‌ ಬೆಂಬಲ ಪ್ರದರ್ಶನ ಹೀಗಿತ್ತು,

Ramnagar News:ರಾಮನಗರದಲ್ಲಿ ಡಿಕೆ ಸಹೋದರರ ಅಬ್ಬರ, ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರಕ್ಕೆ ಸುರೇಶ್ ನಾಮಪತ್ರ

Thursday, March 28, 2024

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್‌ ಸಂಭಾವ್ಯ ಅಭ್ಯರ್ಥಿಗಳ ಸಭೆ.

Lok Sabha Elections2024: ಅಧಿಕೃತ ಘೋಷಣೆ ಮುನ್ನವೇ ಕಾಂಗ್ರೆಸ್‌ ಅಭ್ಯರ್ಥಿಗಳ ಸಭೆ, ಗೆದ್ದು ಬನ್ನಿ; ಸಿದ್ದರಾಮಯ್ಯ, ಡಿಕೆಶಿ ಸೂಚನೆಗಳೇನು

Thursday, March 21, 2024

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (ಬಲ ಚಿತ್ರ); ಕರ್ನಾಟಕ ಹೈಕೋರ್ಟ್ (ಮಧ್ಯ ಚಿತ್ರ), ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (ಎಡ ಚಿತ್ರ)

204 ಕೋಟಿ ರೂ ಮಾನನಷ್ಟ ಕೇಸ್‌; ಕನಕಪುರದಿಂದ ಬೆಂಗಳೂರಿಗೆ ವರ್ಗಾಯಿಸುವುದಕ್ಕೆ ಬಸನಗೌಡ ಯತ್ನಾಳ್ ಮನವಿ

Tuesday, March 19, 2024

ಲೈಂಗಿಕ ಅಲ್ಪಸಂಖ್ಯಾತರ ಪರ ಹಕ್ಕುಗಳಗಳ ಹೋರಾಟಗಾರ್ತಿ ಅಕ್ಕಯ್ ಪದ್ಮಶಾಲಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯತ್ವದಿಂದ ತಮ್ಮ ಹೆಸರನ್ನು ಕೈಬಿಡಬೇಕೆಂದು ಮನವಿ ಮಾಡಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯತ್ವದಿಂದ ನನ್ನ ಹೆಸರು ಕೈಬಿಡಿ; ಸರ್ಕಾರಕ್ಕೆ ಅಕ್ಕಯ್ ಪದ್ಮಶಾಲಿ ಪತ್ರ

Monday, March 18, 2024

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ಅಳಿಯ ಖ್ಯಾತ ವೈದ್ಯ ಡಾ ಸಿಎನ್ ಮಂಜುನಾಥ್ ಅವರನ್ನು ಬಿಜೆಪಿಯಿಂದ ಕಣಕ್ಕಿಳಿಸಿರುವುದು ತೀವ್ರ ಕುತೂಹಲ ಮೂಡಿಸಿದೆ. ಹೆಚ್‌ಡಿಡಿ-ಡಿಕೆಶಿ ಕುಟುಂಬಗಳ ನಡುವೆ ಪ್ರತಿಷ್ಠೆಯ ಕದನವಾಗಿದೆ.

ಹೆಚ್‌ಡಿಡಿ-ಡಿಕೆಶಿ ಕುಟುಂಬಗಳ ಪ್ರತಿಷ್ಠೆಯ ಕಣ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ; ಡಾ ಮಂಜುನಾಥ್ ಕೈ ಹಿಡಿತಾನಾ ಮತದಾರ

Saturday, March 16, 2024

ಕಾಂಗ್ರೆಸ್ ನಾಯಕರಾದ ಪವನ್ ಖೇರಾ, ಕೆಸಿ ವೇಣುಗೋಪಾಲ್ ಮತ್ತು ಅಜಯ್ ಮಾಕೆನ್

ಲೋಕಸಭಾ ಚುನಾವಣೆ; ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಹಲವು ವಿಶೇಷ; ಗಮನಸೆಳೆದ 10 ಅಂಶಗಳಿವು

Sunday, March 10, 2024

ಕರ್ನಾಟಕದಲ್ಲಿ ಈ ಹಿಂದೆ ನಡೆದ ಕಾರ್ಯಕ್ರಮ ಒಂದರಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ (ಕಡತ ಚಿತ್ರ)

Lok Sabha Polls: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಮೊದಲ ಪಟ್ಟಿ ಇಂದು ಬಿಡುಗಡೆ ನಿರೀಕ್ಷೆ, ಕರ್ನಾಟಕದ 11 ಅಭ್ಯರ್ಥಿಗಳ ಹೆಸರು ಅಂತಿಮ

Friday, March 8, 2024

ಕರ್ನಾಟಕ ಇಂಧನ ಇಲಾಖೆಯಿಂದ ಸಾಫ್ಟ್‌ವೇರ್‌ ಉನ್ನತೀಕರಣ

ಕರ್ನಾಟಕದಲ್ಲಿ 10 ದಿನ ಆನ್‌ಲೈನ್‌ನಲ್ಲಿ ಕರೆಂಟ್‌ ಬಿಲ್‌ ಕಟ್ಟುವಂತಿಲ್ಲ; ವಿದ್ಯುತ್‌ ಬಿಲ್‌ ಕಟ್ಟದೆ ಇರುವವರು ಭಯಪಡಬೇಕಿಲ್ಲ

Thursday, March 7, 2024

ಸಿಎಂ ಸಿದ್ದರಾಮಯ್ಯ,  ಡಿಸಿಎಂ ಡಿಕೆ ಶಿವಕುಮಾರ್‌ ನಿವಾಸದಲ್ಲೂ ನೀರಿನ ಸಮಸ್ಯೆ

Bengaluru water Issue: ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್‌ ನಿವಾಸದಲ್ಲೂ ನೀರಿನ ಸಮಸ್ಯೆ; ಸಾರ್ವಜನಿಕರಿಗೆ ಸರ್ಕಾರ ಅಭಯ

Thursday, March 7, 2024

ಬೆಳಗಾವಿಯ ಅಥಣಿಯಲ್ಲಿ ನಾನಾ ಅಭಿವೃದ್ದಿ ಕಾಮಗಾರಿಗಳಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌, ಶಾಸಕ ಲಕ್ಷ್ಮಣ ಸವದಿ ಸಹಿತ ಹಲವರು ಚಾಲನೆ ನೀಡಿದರು.

Belagavi News: ಶಾಸಕ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ, ಅಥಣಿಯಲ್ಲಿ ಸಿದ್ದರಾಮಯ್ಯ, ಡಿಕೆಶಿ ಹೇಳಿದ್ದೇನು

Wednesday, March 6, 2024

ಬೆಂಗಳೂರು ನೀರಿನ ಸಮಸ್ಯೆ (ಸಾಂಕೇತಿಕ ಚಿತ್ರ)

Bengaluru News: ನೀರು ಸಿಗ್ತಾ ಇಲ್ಲ ಎಂಬ ಎಚ್ಚರಿಕೆ ಸಂದೇಶ ರವಾನಿಸಿತು ಬೆಂಗಳೂರಿನ ಪ್ರಸಿದ್ದ ಅಪಾರ್ಟ್‌ಮೆಂಟ್‌

Wednesday, March 6, 2024

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (ಕಡತ ಚಿತ್ರ)

Bengaluru Bomb Threat: ರಾಮೇಶ್ವರಂ ಕೆಫೆ ಸ್ಫೋಟದ ಬೆನ್ನಿಗೆ ಬಂತು ಬೆಂಗಳೂರು ಸ್ಫೋಟದ ಇಮೇಲ್, ಜನನಿಬಿಡ ಸ್ಥಳ ಟಾರ್ಗೆಟ್, ಕೇಸ್ ದಾಖಲು

Tuesday, March 5, 2024

ಡಿಕೆಶಿವಕುಮಾರ್‌ ಅವರಿಗೆ ಸುಪ್ರೀಂ ಕೋರ್ಟ್‌ ನೀಡಿದ ಆದೇಶ ನಿರಾಳತೆ ತಂದಿದೆ.

Breaking News: ಅಕ್ರಮ ಆಸ್ತಿ ಗಳಿಕೆ, ಸುಪ್ರೀಂಕೋರ್ಟ್‌ ನಿಂದ ಡಿಕೆಶಿ ವಿರುದ್ದದ ಪ್ರಕರಣ ರದ್ದು

Tuesday, March 5, 2024

ಸೋಮವಾರ ಬಿಬಿಎಂಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಡಿಸಿಎಂ ಡಿಕೆ ಶಿವಕುಮಾರ್‌

Bengaluru News: ಬೆಂಗಳೂರು ನೀರಿನ ಸಮಸ್ಯೆ, ಮಾರ್ಚ್‌ 7ರೊಳಗೆ ನೋಂದಣಿ ಮಾಡಿಸಿಕೊಳ್ಳದ ಟ್ಯಾಂಕರ್‌ಗಳು ಸೀಜ್‌; ಡಿಸಿಎಂ ಡಿಕೆ ಶಿವಕುಮಾರ್

Tuesday, March 5, 2024

ಬೆಂಗಳೂರು ವ್ಯಾಪ್ತಿಯಲ್ಲಿ ವಾಣಿಜ್ಯೋದ್ಯಮಗಳು ಕನ್ನಡ ನಾಮಫಲಕ ಅಳವಡಿಸುತ್ತಿರುವುದು (ಎಡ ಚಿತ್ರ), ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (ಬಲಚಿತ್ರ)

ಬೆಂಗಳೂರು ವಾಣಿಜ್ಯೋದ್ಯಮಗಳ ಕನ್ನಡ ನಾಮಫಲಕ ಅಳವಡಿಕೆಯ ಗಡುವು 2 ವಾರ ವಿಸ್ತರಣೆ; ಡಿಸಿಎಂ ಡಿಕೆ ಶಿವ ಕುಮಾರ್‌ ಘೋಷಣೆ

Thursday, February 29, 2024

ರಾಹುಲ್‌ ಗಾಂಧಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ ಅವರಿಗೆ ಬೆಂಗಳೂರು ನ್ಯಾಯಾಲಯ ಸಮನ್ಸ್‌ ಜಾರಿಗೊಳಿಸಿದೆ.

ಬಿಜೆಪಿ ವಿರುದ್ದ ಮಾನಹಾನಿ ಅಭಿಯಾನ, ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆಶಿಗೆ ಬೆಂಗಳೂರು ಕೋರ್ಟ್ ಸಮನ್ಸ್

Friday, February 23, 2024

ಕಾಂಗ್ರೆಸ್‌ಗೆ ಮರಳಿದ ಮುದ್ದ ಹನುಮೇಗೌಡ ಅವರನ್ನು ನಾಯಕರು ಬರ ಮಾಡಿಕೊಂಡರು.

Lok Sabha Elections2024: ಬದಲಾದ ಮೈತ್ರಿ, ಕಾಂಗ್ರೆಸ್‌ಗೆ ಮರಳಿದ ಮುದ್ದಹನುಮೇಗೌಡ; ತುಮಕೂರು ಟಿಕೆಟ್‌ ಸಾಧ್ಯತೆ

Thursday, February 22, 2024

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಇನ್ನೂ ಲೋಕಸಭೆ ಸದಸ್ಯರಾಗುವ ಅವಕಾಶ ಬಂದಿಲ್ಲ.

Lok Sabha Elections2024: ಲೋಕಸಭೆ ಪ್ರವೇಶಿಸುವ ಕನಸು ಸಿದ್ದರಾಮಯ್ಯ, ಡಿಕೆಶಿ ಇಬ್ಬರಿಗೂ ಈಡೇರಿಲ್ಲ, ಇಬ್ಬರೂ ಎಷ್ಟು ಬಾರಿ ಸೋತಿದ್ದಾರೆ?

Tuesday, February 20, 2024