Latest maharashtra News

ಪ್ರಚಾರದ ವೇಳೆ ಕುಸಿದು ಬಿದ್ದ ನಿತಿನ್‌ ಗಡ್ಕರಿ

Breaking News: ಭಾಷಣ ಮಾಡುವಾಗಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್‌ ಗಡ್ಕರಿ

Wednesday, April 24, 2024

ಐವರು ಪ್ರಾಣ ಕಳೆದುಕೊಂಡ ಗುಂಡಿ

Tragedy: ಗೋಬರ್‌ ಗ್ಯಾಸ್‌ ಗುಂಡಿಗೆ ಬಿದ್ದ ಬೆಕ್ಕು, ಬದುಕಿಸಲು ಹೋದ 5 ಮಂದಿ ದುರ್ಮರಣ

Wednesday, April 10, 2024

ಪುಣೆಯ ಆಟೋಮೊಬೈಲ್ ಕಂಪನಿ ಕ್ಯಾಂಟೀನ್‌ ಸಮೋಸಾದಲ್ಲಿ ಕಾಂಡೋಮ್, ಗುಟ್ಕಾ, ಕಲ್ಲುಗಳು ಪತ್ತೆಯಾಗಿರುವುದು ದೇಶದ ಗಮನಸೆಳೆದಿದೆ. (ಸಾಂಕೇತಿಕ ಚಿತ್ರ)

ಪುಣೆಯ ಆಟೋಮೊಬೈಲ್ ಕಂಪನಿ ಕ್ಯಾಂಟೀನ್‌ ಸಮೋಸಾದಲ್ಲಿ ಕಾಂಡೋಮ್, ಗುಟ್ಕಾ, ಕಲ್ಲುಗಳು ಪತ್ತೆ, 5 ಆರೋಪಿಗಳ ಬಂಧನ

Tuesday, April 9, 2024

ಎಂಜಿನಿಯರಿಂಗ್‌ ವಿದ್ಯಾರ್ಥಿನಿಯನ್ನು ಹಣಕ್ಕಾಗಿ ಕೊಲೆ ಮಾಡಲಾಗಿದೆ.

Crime News: ಹಣಕ್ಕಾಗಿ ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಅಪಹರಣ, ಕೊಲೆ; ಸಹಪಾಠಿ ಸಹಿತ ಮೂವರಿಂದ ಕೃತ್ಯ

Monday, April 8, 2024

ಎನ್‌ಐಎ ಸಾರಥ್ಯ ಸದಾನಂದ ವಸಂತ್ ದಾತೆ ಹೆಗಲಿಗೆ; ಮುಂಬಯಿ ದಾಳಿ ಉಗ್ರರಿಗೆ ಪ್ರತಿರೋಧ ತೋರಿದ್ದ ಅಧಿಕಾರಿ

ಎನ್‌ಐಎ ಸಾರಥ್ಯ ಸದಾನಂದ ವಸಂತ್ ದಾತೆ ಹೆಗಲಿಗೆ; ಮುಂಬಯಿ ದಾಳಿ ಉಗ್ರರಿಗೆ ಪ್ರತಿರೋಧ ತೋರಿದ್ದ ಅಧಿಕಾರಿಯ ಕಿರುಪರಿಚಯ- ವ್ಯಕ್ತಿವ್ಯಕ್ತಿತ್ವ

Monday, April 1, 2024

ಮೊರಾಚಿ ಚಿಂಚೋಳಿಯಲ್ಲಿ ನವಿಲುಗಳ ಸಹಜ ಬದುಕು

Peacock Village: ಮಹಾರಾಷ್ಟ್ರದ ಈ ಜನರ ಜಪ್ತಿಗೆ ಸಿಕ್ಕಿವೆ ನವಿಲುಗಳು, ಮಯೂರನೂರಿಗೆ 11 ತಲೆಮಾರುಗಳ ನಂಟು

Friday, March 29, 2024

ಹಣಕ್ಕಾಗಿ ಬಾಲಕನನ್ನು ಅಪಹರಿಸಿ ಕೊಲೆ ಮಾಡಲಾಗಿದೆ.

Crime News: ಮನೆ ಕಟ್ಟಿಸುವ ಹಣಕ್ಕಾಗಿ ಬಾಲಕನ ಕಿಡ್ನಾಪ್‌ ಮಾಡಿ ಕೊಲೆ, ಮಹಾರಾಷ್ಟ್ರದಲ್ಲಿ ಆರೋಪಿ ಮೌಲ್ವಿ ಸೆರೆ

Tuesday, March 26, 2024

ಏಪ್ರಿಲ್‌ ಮೊದಲ ವಾರ ಕರ್ನಾಟಕದ ಕೆಲ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.

Trains Cancelled: ಬೆಂಗಳೂರು, ಮೈಸೂರು, ತುಮಕೂರು ಸಹಿತ ಹಲವು ರೈಲುಗಳು ಏಪ್ರಿಲ್‌ನಲ್ಲಿ ರದ್ದು, ವಿವರ ಇಲ್ಲಿದೆ

Friday, March 22, 2024

ಕೊಂಕಣ್‌ ರೈಲ್ವೆ ಮಾನ್ಸೂನ್‌ ವೇಳಾಪಟ್ಟಿ ಪ್ರಕಟಿಸಿದೆ.

Konkan Railway: ಕೋಂಕಣ್‌ ರೈಲ್ವೆ ಮಾನ್ಸೂನ್ ವೇಳಾಪಟ್ಟಿ ಜಾರಿ, ಜೂನ್ 10 ರಿಂದ 5 ರೈಲುಗಳ ಸಂಚಾರ

Thursday, March 21, 2024

ಮೆಟ್ರೋ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡು ಕಾನೂನು ವಿದ್ಯಾರ್ಥಿ

Namma Metro: ಬೆಂಗಳೂರು ಮೆಟ್ರೋ ಹಳಿಗೆ ಬಿದ್ದು ಕಾನೂನು ವಿದ್ಯಾರ್ಥಿ ಆತ್ಮಹತ್ಯೆ, ಸಂಚಾರದಲ್ಲಿ ವ್ಯತ್ಯಯ

Thursday, March 21, 2024

ಕರ್ನಾಟಕ ಸೇರಿ 5 ರಾಜ್ಯಗಳಿಗೆ ಏಪ್ರಿಲ್‌ನಲ್ಲಿ ಶಾಖದ ಅಲೆಗಳ ಆಘಾತ (ಸಾಂಕೇತಿಕ ಚಿತ್ರ)

Heat Wave: ಕರ್ನಾಟಕ ಸೇರಿ 5 ರಾಜ್ಯಗಳಿಗೆ ಏಪ್ರಿಲ್‌ನಲ್ಲಿ ಶಾಖದ ಅಲೆಗಳ ಆಘಾತ, ಏನಿದು ಶಾಖದ ಅಲೆಗಳು, ಎಲ್ಲೆಲ್ಲಿ ಪರಿಣಾಮ

Thursday, March 21, 2024

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (ಎಡಕ್ಕೆ), ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (ಬಲಕ್ಕೆ)

Nari Nyay Scheme: ಲೋಕಸಭಾ ಚುನಾವಣೆಗೆ 5 ಗ್ಯಾರೆಂಟಿಗಳ ನಾರಿ ನ್ಯಾಯ ಭರವಸೆ ಘೋಷಿಸಿದ ಕಾಂಗ್ರೆಸ್, ಇಲ್ಲಿದೆ 5 ಅಂಶ

Thursday, March 14, 2024

ಕೇಂದ್ರ ಸಚಿವ ಪಿಯೂಷ್ ಗೋಯೆಲ್‌

Piyush Goyal: ಜನಾದೇಶಕ್ಕಾಗಿ ಲೋಕಸಭಾ ಚುನಾವಣೆ ಅಖಾಡಕ್ಕೆ ಇಳಿದ ಬಿಜೆಪಿಯ ಟ್ರಬಲ್ ಶೂಟರ್ ಪಿಯೂಷ್ ಗೋಯೆಲ್‌

Thursday, March 14, 2024

ಸಂಸತ್ ಭವನ (ಎಡ ಚಿತ್ರ); ಬಿಜೆಪಿ ಧ್ವಜಗಳು (ಬಲ ಚಿತ್ರ): ಸಾಂಕೇತಿಕ ಚಿತ್ರಗಳು

ಲೋಕಸಭಾ ಚುನಾವಣೆೆ; ಬಿಜೆಪಿ ಅಭ್ಯರ್ಥಿಗಳ 2 ನೇ ಪಟ್ಟಿಯಲ್ಲಿ ಹಾಲಿ ಸಂಸದರ ಬದಲು ಕನಿಷ್ಠ 25 ಹೊಸಬರು; ಗಮನಸೆಳೆದ 9 ಅಂಶಗಳು

Thursday, March 14, 2024

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮನೋಹರ್ ಜೋಶಿ ಇಂದು (ಫೆ.23) ಮುಂಜಾನೆ ನಿಧನರಾದರು. ಪ್ರಧಾನಿ ಮೋದಿ ಸೇರಿಹಲವು ಗಣ್ಯರ ಸಂತಾಪ ವ್ಯಕ್ತವಾಗಿದೆ. (ಕಡತ ಚಿತ್ರ)

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮನೋಹರ್ ಜೋಶಿ ನಿಧನ, ಪ್ರಧಾನಿ ಮೋದಿ ಸೇರಿಹಲವು ಗಣ್ಯರ ಸಂತಾಪ

Friday, February 23, 2024

ಈರುಳ್ಳಿ ರಫ್ತು ನಿಷೇಧ ಸಡಿಲಿಕೆ ಮಾಡಿರುವ ಭಾರತ ಸರ್ಕಾರವು ಈರುಳ್ಳಿ ಬೆಲೆ ಏರಿಕೆ ತಡೆಗೆ ಕ್ರಮ ತಗೊಂಡಿತ್ತು. ಭಾರತ ಸರ್ಕಾರದ ಹೊಸ ಆದೇಶ ಪ್ರಕಾರ ನೇಪಾಳ, ಭೂತಾನ್ ಸೇರಿದಂತೆ ಕೆಲವು ದೇಶಗಳಿಗಿನ್ನು ಸರ್ಕಾರದ ಮಟ್ಟದಲ್ಲಿ ಈರುಳ್ಳಿ ಕಳುಹಿಸಬಹುದು. (ಸಾಂಕೇತಿಕ ಚಿತ್ರ)

ಈರುಳ್ಳಿ ರಫ್ತು ನಿಷೇಧ ಸಡಿಲಿಕೆ; ಈರುಳ್ಳಿ ಬೆಲೆ ಏರಿಕೆ ತಡೆಗೆ ಕ್ರಮ ತಗೊಂಡಿದ್ದ ಭಾರತ ಸರ್ಕಾರ, ಈ ದೇಶಗಳಿಗಿನ್ನು ಈರುಳ್ಳಿ ಕಳುಹಿಸಬಹುದು

Tuesday, February 20, 2024

ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಅಶೋಕ್‌ ಚೌಹಾಣ್‌ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದರು.

Maharashtra Politics: ಕಾಂಗ್ರೆಸ್‌ ತೊರೆದ ಮರುದಿನವೇ ಬಿಜೆಪಿ ಸೇರಿ ಮಹಾರಾಷ್ಟ್ರ ಮಾಜಿ ಸಿಎಂ ಆಶೋಕ್‌ ಚೌಹಾಣ್‌

Tuesday, February 13, 2024

ಮಹಾರಾಷ್ಟ್ರ ಮಾಜಿ ಸಿಎಂ ಅಶೋಕ್‌ ಚೌಹಾಣ್‌ ಕಾಂಗ್ರೆಸ್‌ ಪಕ್ಷ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Maharashtra Politics: ಮಹಾರಾಷ್ಟ್ರ ಮಾಜಿ ಸಿಎಂ ಅಶೋಕ್‌ ಚೌಹಾಣ್‌ ಕಾಂಗ್ರೆಸ್‌ಗೆ ರಾಜೀನಾಮೆ, ಬಿಜೆಪಿ ಸೇರ್ಪಡೆ ಸಾಧ್ಯತೆ

Monday, February 12, 2024

ಮುಂಬಯಿ ನಗರದ 6 ಕಡೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆಯೊಡ್ಡಿ ಟ್ರಾಫಿಕ್ ಪೊಲೀಸರಿಗೆ ಅನಾಮಿಕ ಕರೆ ಮಾಡಿದ್ದ. ಈ ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಮುಂಬೈನಲ್ಲಿ ವಾಹನ ತಪಾಸಣೆ ನಡೆಸುತ್ತಿರುವ ಪೊಲೀಸರು.

ಮುಂಬಯಿ ನಗರದ 6 ಕಡೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ; ಟ್ರಾಫಿಕ್ ಪೊಲೀಸರಿಗೆ ಕರೆ ಮಾಡಿದ ಅನಾಮಿಕ

Friday, February 2, 2024

2022ರಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿಗಳೊಂದಿಗೆ ದೆಹಲಿಯಲ್ಲಿ ಸಭೆ ನಡೆಸಿದ್ದರು

ಗಡಿ ವಿವಾದ ಸಭೆ ನಡೆಸಲು ಕರ್ನಾಟಕ ಮಹಾರಾಷ್ಟ್ರ ವಿಫಲ; ಎರಡೂ ರಾಜ್ಯಗಳಿಗೆ ಕೇಂದ್ರ ಸರ್ಕಾರ ನೋಟಿಸ್

Wednesday, January 31, 2024