maharashtra News, maharashtra News in kannada, maharashtra ಕನ್ನಡದಲ್ಲಿ ಸುದ್ದಿ, maharashtra Kannada News – HT Kannada
ಕನ್ನಡ ಸುದ್ದಿ  /  ವಿಷಯ  /  ಮಹಾರಾಷ್ಟ್ರ

Latest maharashtra News

ಏಕನಾಥ್ ಶಿಂಧೆಗೆ ದೇಶದ್ರೋಹಿ ಎಂದ ಸ್ಟ್ಯಾಂಡ್‌ಅಪ್‌ ಕಾಮಿಡಿಯನ್ ಕುನಾಲ್ ಕಮ್ರಾ; ಬೆಂಬಲಿಗರ ಆಕ್ರೋಶ, ಸ್ಟುಡಿಯೊ ಧ್ವಂಸ

ಏಕನಾಥ್ ಶಿಂಧೆಗೆ ದೇಶದ್ರೋಹಿ ಎಂದ ಸ್ಟ್ಯಾಂಡ್‌ಅಪ್‌ ಕಾಮಿಡಿಯನ್ ಕುನಾಲ್ ಕಮ್ರಾ; ಬೆಂಬಲಿಗರ ಆಕ್ರೋಶ, ಸ್ಟುಡಿಯೊ ಧ್ವಂಸ

Monday, March 24, 2025

ಮಹಾರಾಷ್ಟ್ರದ ನಾಗ್ಪುರದಲ್ಲಿ ಹಿಂಸಾಚಾರದಿಂದ ಸುಟ್ಟು ಹೋದ ಕಾರು.

Nagpur Violence: ಮಹಾರಾಷ್ಟ್ರದ ನಾಗ್ಪುರದಲ್ಲಿ ಔರಂಗಾಜೇಬ್‌ ಸಮಾಧಿ ತೆರವು ವಿಚಾರದಲ್ಲಿ ಹಿಂಸಾಚಾರ, 65 ಗಲಭೆಕೋರರ ಬಂಧನ, ಕರ್ಫ್ಯೂ ಜಾರಿ

Wednesday, March 19, 2025

ಬೆಂಗಳೂರಿಂದ ಶಿರಡಿಗೆ 3 ದಿನದ ಪ್ರವಾಸ; ಜೊತೆಗೊಂದಿಷ್ಟು ಸ್ಥಳ, ಈ ಪ್ಯಾಕೇಜ್‌ನತ್ತ ಕಣ್ಣಾಡಿಸಿ

KSTDC Package: ಬೆಂಗಳೂರಿನಿಂದ ಶಿರಡಿಗೆ 3 ದಿನದ ಪ್ರವಾಸ; ಜೊತೆಗೊಂದಿಷ್ಟು ಸ್ಥಳ, ಈ ಪ್ಯಾಕೇಜ್‌ನತ್ತ ಕಣ್ಣಾಡಿಸಿ

Wednesday, March 19, 2025

ಬೆಂಗಳೂರು ಅಪರಾಧ ಸುದ್ದಿ: ಪಾದಚಾರಿಗಳಿಂದ ಚಿನ್ನದ ಸರ ಸುಲಿಗೆ ಪ್ರಕರಣದಲ್ಲಿ ಇರಾನಿ ಗ್ಯಾಂಗ್‌ನ ಇಬ್ಬರ ಬಂಧನವಾಗಿದೆ. ಪ್ರತ್ಯೇಕ ಪ್ರಕರಣದಲ್ಲಿ 50 ಗ್ರಾಂ ಚಿನ್ನಾಭರಣದ ಆಸೆಗೆ ಒಂಟಿ ಮಹಿಳೆ ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.  ಹುಸೈನ್‌ ಫಯಾಜ್‌ ಸೈಯದ್ (45) ಮತ್ತು ತಬ್ರೇಜ್‌ ಅಹಮದ್‌ (32) ಬಂಧಿತ ಆರೋಪಿಗಳು.

ಬೆಂಗಳೂರು: ಪಾದಚಾರಿಗಳಿಂದ ಚಿನ್ನದ ಸರ ಸುಲಿಗೆ: ಇರಾನಿ ಗ್ಯಾಂಗ್‌ನ ಇಬ್ಬರ ಬಂಧನ: ಒಂಟಿ ಮಹಿಳೆ ಕೊಲೆ ಆರೋಪಿ ಬಂಧನ

Wednesday, March 12, 2025

IRCTC Package: ಗುರು ಭಕ್ತಿಯೇ ನಿಮ್ಮ ಸ್ವಭಾವವೇ? ಹಾಗಿದ್ರೆ ಶಿರಡಿ ಟೂರ್ ಪ್ಯಾಕೇಜ್‌ ನೀವು ಗಮನಿಸಲೇಬೇಕು

IRCTC Package: ಗುರು ಭಕ್ತಿಯೇ ನಿಮ್ಮ ಸ್ವಭಾವವೇ? ಹಾಗಿದ್ರೆ ಶಿರಡಿ ಟೂರ್ ಪ್ಯಾಕೇಜ್‌ ನೀವು ಗಮನಿಸಲೇಬೇಕು

Wednesday, March 12, 2025

ಹೋಳಿ ಹಬ್ಬಕ್ಕೆ ಮೊದಲು ಹಿಂದುಗಳ ಮಾಂಸದ ಅಂಗಡಿಗೆ ಮಲ್ಹಾರ್ ಪ್ರಮಾಣೀಕರಣ ಘೋಷಿಸಿದ ಮಹಾರಾಷ್ಟ್ರ. (ಸಾಂಕೇತಿಕ ಚಿತ್ರ)

ಹೋಳಿ ಹಬ್ಬಕ್ಕೆ ಮೊದಲು ಹಿಂದುಗಳ ಮಾಂಸದ ಅಂಗಡಿಗೆ ಮಲ್ಹಾರ್ ಪ್ರಮಾಣೀಕರಣ ಘೋಷಿಸಿದ ಮಹಾರಾಷ್ಟ್ರ, ಏನಿದು ಮಲ್ಹಾರ್ ಸರ್ಟಿಫಿಕೇಶನ್‌

Tuesday, March 11, 2025

ನಾಗ್ಪುರದಲ್ಲಿ ಪತಂಜಲಿಯ ಮೆಗಾ ಪ್ಲಾಂಟ್; ಏಷ್ಯಾದ ಅತಿದೊಡ್ಡ ಕಿತ್ತಳೆ ಸಂಸ್ಕರಣಾ ಘಟಕ ಆರಂಭ

ನಾಗ್ಪುರದಲ್ಲಿ ಪತಂಜಲಿಯ ಮೆಗಾ ಪ್ಲಾಂಟ್; ಏಷ್ಯಾದ ಅತಿದೊಡ್ಡ ಕಿತ್ತಳೆ ಸಂಸ್ಕರಣಾ ಘಟಕ ಆರಂಭ -10 ಅಂಶಗಳು

Monday, March 10, 2025

ಕೇಂದ್ರ ಸಚಿವೆ ರಕ್ಷಾ ಖಡ್ಸೆ

ಮಹಾರಾಷ್ಟ್ರದಲ್ಲಿ ಶಿವರಾತ್ರಿ ವೇಳೆ ಮಗಳಿಗೆ ಯುವಕರಿಂದ ಕಿರುಕುಳ, ದೂರು ನೀಡಲು ಖುದ್ದು ಠಾಣೆಗೆ ಹೋದ ಕೇಂದ್ರ ಸಚಿವೆ

Sunday, March 2, 2025

ಮಾರ್ಚ್ 22ಕ್ಕೆ ಕರ್ನಾಟಕ ಬಂದ್‌; ಮರಾಠಿಗರ ದಬ್ಬಾಳಿಕೆ ಖಂಡಿಸಿ ಹೋರಾಟ ಆರಂಭಿಸಿರುವ ಕನ್ನಡಪರ ಸಂಘಟನೆಗಳು ಮಾರ್ಚ್ 22ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿದೆ. ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಸುದ್ದಿಗೋಷ್ಠಿ ನಡೆಸಿ ಈ ವಿಚಾರ ಬಹಿರಂಗಪಡಿಸಿದರು.

Karnataka Bandh: ಮಾರ್ಚ್ 22ಕ್ಕೆ ಕರ್ನಾಟಕ ಬಂದ್‌; ಮರಾಠಿಗರ ದಬ್ಬಾಳಿಕೆ ಖಂಡಿಸಿ ಬಂದ್‌ಗೆ ಕರೆ, ಮಾರ್ಚ್ ತಿಂಗಳ ಹೋರಾಟ ವಿವರ ಹೀಗಿದೆ

Friday, February 28, 2025

ಬೆಳಗಾವಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಂಡಕ್ಟರ್‌ ಮಹದೇವಪ್ಪ ಹುಕ್ಕೇರಿ.

Belagavi News: ಬೆಳಗಾವಿ ಬಸ್‌ ಕಂಡಕ್ಟರ್‌ ಗಲಾಟೆ, ಪೋಕ್ಸೋ ಪ್ರಕರಣ ವಾಪಸ್‌ ಪಡೆದ ಬಾಲಕಿ ಪೋಷಕರು

Tuesday, February 25, 2025

ಬೆಳಗಾವಿ ಗಡಿಯಲ್ಲಿ ಕರ್ನಾಟಕ ಮಹಾರಾಷ್ಟ್ರ ಬಸ್ ಸಂಚಾರ ಭಾನುವಾರವೂ ಮೊಟಕುಗೊಂಡಿದ್ದು, ಪ್ರಯಾಣಿಕರು ಪರದಾಡಿದರು. (ಸಾಂಕೇತಿಕ ಚಿತ್ರ)

ಬೆಳಗಾವಿ ಗಡಿಯಲ್ಲಿ ಕರ್ನಾಟಕ ಮಹಾರಾಷ್ಟ್ರ ಬಸ್ ಸಂಚಾರ ಭಾನುವಾರವೂ ಮೊಟಕು, ಪರದಾಡಿದ ಪ್ರಯಾಣಿಕರು

Monday, February 24, 2025

ಬೆಳಗಾವಿ ಗಡಿಯಲ್ಲಿ ಉದ್ವಿಗ್ನ; ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಸಾರಿಗೆ ಬಸ್ ಸಂಚಾರ ಸ್ಥಗಿತ (ಸಾಂದರ್ಭಿಕ ಚಿತ್ರ)

ಕಂಡಕ್ಟರ್​​ ಮೇಲೆ ಹಲ್ಲೆ ಪ್ರಕರಣ; ಬೆಳಗಾವಿ ಗಡಿಯಲ್ಲಿ ಉದ್ವಿಗ್ನ; ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಸಾರಿಗೆ ಬಸ್ ಸಂಚಾರ ಸ್ಥಗಿತ

Saturday, February 22, 2025

ಮಾರ್ಚ್ 21ರಂದು ಬಿಡುಗಡೆಯಾಗಲಿದೆ 'ಫಾಲೋವರ್' ಸಿನಿಮಾ

Follower Movie: ಮಾರ್ಚ್ 21ರಂದು ಬಿಡುಗಡೆಯಾಗಲಿದೆ 'ಫಾಲೋವರ್' ಸಿನಿಮಾ; ಬೆಳಗಾವಿ ಗಡಿ ವಿವಾದದ ಬಗ್ಗೆ ಬೆಳಕು ಚೆಲ್ಲುವ ಚಿತ್ರ

Wednesday, February 19, 2025

ಛಾವಾ ಸಿನಿಮಾ ತೆರಿಗೆ ಮುಕ್ತಗೊಳಿಸಿ; ಮಹಾರಾಷ್ಟ್ರ ಸರ್ಕಾರಕ್ಕೆ ಮುಂಬಯಿ ಡಬ್ಬಾವಾಲಗಳ ಸಂಘ ಪತ್ರ ಬರೆದಿದೆ. ಈ ನಡುವೆ, ಎಫ್‌ಡಬ್ಲ್ಯುಐಸಿಇ ಕೂಡ ಸರ್ಕಾರವನ್ನು ಈ ವಿಚಾರವಾಗಿ ಆಗ್ರಹಿಸಿದೆ.

ಛಾವಾ ಸಿನಿಮಾ ತೆರಿಗೆ ಮುಕ್ತಗೊಳಿಸಿ; ಮಹಾರಾಷ್ಟ್ರ ಸರ್ಕಾರಕ್ಕೆ ಮುಂಬಯಿ ಡಬ್ಬಾವಾಲ, ಎಫ್‌ಡಬ್ಲ್ಯುಐಸಿಇ ಆಗ್ರಹ

Tuesday, February 18, 2025

ಮಹಾರಾಷ್ಟ್ರ, ಆಂಧ್ರ, ತೆಲಂಗಾಣಗಳಲ್ಲಿ ಹಕ್ಕಿ ಜ್ವರ ಕಾಡಿದ್ದು, ಬೆಂಗಳೂರಲ್ಲಿ, ಕರ್ನಾಟಕದಲ್ಲಿ ಚಿಕನ್ ತಿಂದ್ರೆ ತೊಂದರೆ ಇಲ್ವ ಎಂಬ ಪ್ರಶ್ನೆ ಸಹಜ. ಅದಕ್ಕೆ ಉತ್ತರ ಇಲ್ಲಿದೆ.

ಮಹಾರಾಷ್ಟ್ರ, ಆಂಧ್ರ, ತೆಲಂಗಾಣಗಳಲ್ಲಿ ಹಕ್ಕಿ ಜ್ವರ; ಬೆಂಗಳೂರಲ್ಲಿ, ಕರ್ನಾಟಕದಲ್ಲಿ ಚಿಕನ್ ತಿಂದ್ರೆ ತೊಂದರೆ ಇಲ್ವ, ಡಾಕ್ಟರ್ ಹೇಳಿರುವುದಿಷ್ಟು

Monday, February 17, 2025

ಆಂಧ್ರ ಪ್ರದೇಶದಲ್ಲಿ ಹಕ್ಕಿ ಜ್ವರದಿಂದ ಹಕ್ಕಿಗಳು ಮೃತಪಟ್ಟು ಉದ್ಯಮದ ಮೇಲೆ ಪರಿಣಾಮ ಬೀರಿದೆ.

ಆಂಧ್ರ, ತೆಲಂಗಾಣ ನಂತರ ಮಹಾರಾಷ್ಟ್ರದಲ್ಲೂ ಕೋಳಿ ಸಾಕಣೆ ವಲಯದಲ್ಲಿ ಹಕ್ಕಿ ಜ್ವರದ ಭೀತಿ: ಆಂಧ್ರದ ಗಡಿಗಳಲ್ಲಿ ಕಟ್ಟೆಚ್ಚರ

Thursday, February 13, 2025

ಹುಡುಗನ ಸಿಬಿಲ್ ಸ್ಕೋರ್ ಕಡಿಮೆ ಇದೆ ಎಂದು ಮದುವೆ ಬೇಡ ಎಂದ ಹುಡುಗಿ ಕುಟುಂಬ (ಸಾಂದರ್ಭಿಕ ಚಿತ್ರ).

ಹುಡುಗನ ಸಿಬಿಲ್ ಸ್ಕೋರ್ ಕಡಿಮೆ ಇದೆ ಎಂದು ಮದುವೆ ಬೇಡ ಎಂದ ಹುಡುಗಿ ಕುಟುಂಬ; ಏನಿದು CIBIL ಸ್ಕೋರ್?

Saturday, February 8, 2025

ಗುಯಿಲಿನ್ ಬಾರೆ ಸಿಂಡ್ರೋಮ್‌ಗೆ ಮೊದಲ ಬಲಿ (ಸಾಂಕೇತಿಕ ಚಿತ್ರ)

Guillain-Barre Syndrome: ಗುಯಿಲಿನ್ ಬಾರೆ ಸಿಂಡ್ರೋಮ್‌ಗೆ ಮೊದಲ ಬಲಿ, ಮಹಾರಾಷ್ಟ್ರದ ಸೋಲಾಪುರದಲ್ಲಿ ವ್ಯಕ್ತಿ ಸಾವು; ಏನಿದು ಹೊಸ ಕಾಯಿಲೆ?

Monday, January 27, 2025

ಪುಣೆಯಲ್ಲಿ 22 ಶಂಕಿತ ಗುಯಿಲಿನ್ ಬಾರೆ ಸಿಂಡ್ರೋಮ್‌; ಇದು ಜನ ಆತಂಕಗೊಳ್ಳುವಷ್ಟು ಅಪಾಯಕಾರಿಯೇ ಎಂಬುದರ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)

Guillain-Barre Syndrome: ಪುಣೆಯಲ್ಲಿ 22 ಶಂಕಿತ ಗುಯಿಲಿನ್ ಬಾರೆ ಸಿಂಡ್ರೋಮ್‌; ಇದು ಜನ ಆತಂಕಗೊಳ್ಳುವಷ್ಟು ಅಪಾಯಕಾರಿಯೇ, ಇಲ್ಲಿದೆ ವಿವರ

Friday, January 24, 2025

ಮಹಾರಾಷ್ಟ್ರದ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಭಾರಿ ಸ್ಫೋಟ; 8 ಜನ ಸಾವು, 7 ಮಂದಿಗೆ ಗಂಭೀರ ಗಾಯ

ಮಹಾರಾಷ್ಟ್ರದ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಭಾರಿ ಸ್ಫೋಟ; 8 ಜನ ಸಾವು, 7 ಮಂದಿಗೆ ಗಂಭೀರ ಗಾಯ

Friday, January 24, 2025