maharashtra News, maharashtra News in kannada, maharashtra ಕನ್ನಡದಲ್ಲಿ ಸುದ್ದಿ, maharashtra Kannada News – HT Kannada
ಕನ್ನಡ ಸುದ್ದಿ  /  ವಿಷಯ  /  ಮಹಾರಾಷ್ಟ್ರ

Latest maharashtra Photos

<p>ನಾಗಪುರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಆರ್‌ಎಸ್‌ಎಸ್ ಸಂಸ್ಥಾಪಕ ಕೆಬಿ ಹೆಗ್ಡೇವಾರ್ ಸ್ಮಾರಕಕ್ಕೆ ಸಂಘದ ಸರಸಂಘಚಾಲಕ ಡಾ ಮೋಹನ್ ಭಾಗವತ್ ಅವರೊಂದಿಗೆ ತೆರಳಿದರು.</p>

ನಾಗಪುರದ ಆರ್‌ಎಸ್‌ಎಸ್‌ ಕೇಂದ್ರ ಕಚೇರಿ ಪ್ರಧಾನಿ ಮೋದಿ ಐತಿಹಾಸಿಕ ಭೇಟಿ, ಸಂಘ ಶತಾಬ್ದಿ ವರ್ಷಾಚರಣೆ, ಸಂಘ ಸಂಸ್ಥಾಪಕರಿಗೆ ಗೌರವ ನಮನ- ಚಿತ್ರನೋಟ

Sunday, March 30, 2025

<p>ಆಗಲೇ ಸಮಯ ಆಗಿದೆ. ವಾಹನದಲ್ಲಿ ಹೋದರೆ ಸಂಚಾರದಲ್ಲಿ ಸಿಲುಕಬೇಕು ಎನ್ನುವ ಆತಂಕ. ತನ್ನ ಊರು ಪ್ರವಾಸಿ ತಾಣವಾಗಿರುವುದರಿಂದ ಅಲ್ಲಿ ನಿತ್ಯ ಸಹಸ್ರಾರು ವಾಹನ ಬರುತ್ತವೆ. ಇದಕ್ಕಾಗಿ ಆತನಿಗೆ ಹೊಳೆದಿದ್ದು ಪ್ಯಾರಾ ಗ್ಲೈಡಿಂಗ್‌.&nbsp;</p>

Viral News: ಪ್ಯಾರಾಗ್ಲೈಡಿಂಗ್‌ನಲ್ಲಿ ಪರೀಕ್ಷಾಕೇಂದ್ರಕ್ಕೆ ಬಂದ ಮಹಾರಾಷ್ಟ್ರ ವಿದ್ಯಾರ್ಥಿ; ಸಂಚಾರ ದಟ್ಟಣೆ ತಪ್ಪಿಸಲು ಕಂಡುಕೊಂಡ ಭಿನ್ನಮಾರ್ಗ

Monday, February 17, 2025

<p>ದೇವೇಂದ್ರ ಫಡ್ನವೀಸ್‌ ಪತ್ನಿ ಅಮೃತಾ ಫಡ್ನವೀಸ್‌ ಬ್ಯಾಂಕ್‌ ಉದ್ಯೋಗಿ. ಪತಿಯ ರಾಜಕೀಯ ಹಾದಿಗೆ ಶಕ್ತಿ ತುಂಬಿದವರು ಅಮೃತಾ. ಮಗಳು ದಿವಿಜಾ ಇನ್ನೂ ವಿದ್ಯಾರ್ಥಿನಿ,</p>

Devendra Fadnavis: ಅತೀ ಕಿರಿಯ ವಯಸ್ಸಿಗೆ ಮಹಾರಾಷ್ಟ್ರ ಸಿಎಂ ಆದ ದೇವೇಂದ್ರ ಫಡ್ನವೀಸ್‌ ಹಿನ್ನೆಲೆ ಏನು, ಹೈಕಮಾಂಡ್‌ ಮತ್ತೆ ಮಣೆ ಹಾಕಿದ್ದೇಕೆ

Thursday, December 5, 2024

<p>ಮಹಾರಾಷ್ಟ್ರದ ಜತ್ ವಿಧಾನಸಭೆ ಕ್ಷೇತ್ರದ ಸಂಕ್ ಪಟ್ಟಣದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು, ಮಹಾ ವಿಕಾಸ ಅಘಾಡಿ ಅಭ್ಯರ್ಥಿ ಕಾಂಗ್ರೆಸ್ ನ ವಿಕ್ರಂ ಸಾವಂತ್ ಅವರಿಗೆ ಮತನೀಡಿ ಆಶೀರ್ವದಿಸುವಂತೆ ಸಿದ್ದರಾಮಯ್ಯ ಮನವಿ ಮಾಡಿ ಪ್ರಣಾಳಿಕೆ ಬಿಡುಗಡೆಗೊಳಿದರು..&nbsp;</p>

Maharashtra Elections 2024: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಹವಾ; ಹಲವು ಕಡೆಗಳಲ್ಲಿ ಭರ್ಜರಿ ಪ್ರಚಾರ

Friday, November 15, 2024

<p>ಈ ಮಾರ್ಗದಲ್ಲಿ ಪ್ರಯಾಣಿಸುವ ರೈಲುಗಳ ಬಗ್ಗೆ ಏನೋ ವಿಶೇಷವಿದೆ. ರೈಲು ಚಲಿಸುವಾಗ ಪ್ರಯಾಣಿಕರಿಗೆ ನಿಲ್ಲಲು ಅವಕಾಶವಿಲ್ಲ. ಏಕೆಂದರೆ ಇದು ಬೋಗಿಗಳ ಗುರುತ್ವಾಕರ್ಷಣೆಯ ಬಲವನ್ನು ಬದಲಾಯಿಸುತ್ತದೆ ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.</p>

ಇದು ಭಾರತದ ಅಪಾಯಕಾರಿ ರೈಲು ಮಾರ್ಗಗಳಲ್ಲಿ ಒಂದು; ಮಹಾರಾಷ್ಟ್ರದಲ್ಲಿದೆ ಪಶ್ಚಿಮ ಘಟ್ಟಗಳಲ್ಲಿ ಸಾಗುವ ಈ ಮಾರ್ಗ

Friday, October 18, 2024

<p>ಆಲಮಟ್ಟಿ ಜಲಾಶಯದ ಒಟ್ಟು 26ಗೇಟ್ ಗಳಿದ್ದು. ಈಗ ಒಳಹರಿವು ಒಂದು ಲಕ್ಷ ತಲುಪಿರುವುದರಿಂದ ಏರಿಕೆ ಮಾಡಲಾಗಿದ್ದು, ಇನ್ನಷ್ಟು ಹೊರ ಹರಿವು ಹೆಚ್ಚಿಸಬಹುದು.</p>

Almatti Dam: ಆಲಮಟ್ಟಿಯಿಂದ 14 ಗೇಟ್‌ಗಳ ಮೂಲಕ ಭಾರೀ ನೀರು ಹೊರಕ್ಕೆ, ಹೀಗಿದೆ ಜಲ ವೈಭವ photo

Wednesday, July 17, 2024

<p>ಐದನೇ ಹಂತದಲ್ಲಿ ಲೋಕಸಭಾ ಚುನಾವಣೆಯಲ್ಲಿ ಆರು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ 49 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಮಹಾರಾಷ್ಟ್ರದ 13 ಸ್ಥಾನಗಳು ಇದರಲ್ಲಿ ಸೇರಿವೆ. ಹೀಗಾಗಿ ಮುಂಬೈನಲ್ಲಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಸುನಿಲ್ ಗವಾಸ್ಕರ್, ಅಜಿಂಕ್ಯ ರಹಾನೆ ಸೇರಿದಂತೆ ಮತದಾನದ ಹಕ್ಕನ್ನು ಚಲಾಯಿಸಿದರು.</p>

ಲೋಕಸಭಾ ಚುನಾವಣೆ 2024: ಸಚಿನ್, ರಹಾನೆ, ಸೂರ್ಯಕುಮಾರ್‌ ಯಾದವ್ ಸೇರಿ ಕ್ರಿಕೆಟಿಗರಿಂದ ಮತದಾನ

Monday, May 20, 2024

<p>ಮೇ 13ರ ಸೋಮವಾರ ಮುಂಬೈನಲ್ಲಿರುವ ಪ್ರಭಾದೇವಿ, ಪರೇಲ್ ನಗರದಲ್ಲಿ ದಿಢೀರ್ ಉಂಟಾಗಿದ್ದ ಧೂಳಿನ ಬಿರುಗಾಳಿಗೆ ಕತ್ತಲು ಆವರಿಸಿದಂತೆ ಕಂಡಿತು. ನಗರದಲ್ಲಿ ಭಾರಿ ಮಳೆಯಾಗಿದ್ದು, ಹಲವು ಅವಾಂತರಗಳಿಗೆ ಕಾರಣವಾಗಿದೆ.</p>

Mumbai Dust Storm: ಭಾರಿ ಮಳೆ, ಧೂಳಿನ ಬಿರುಗಾಳಿಗೆ ಮುಂಬೈ ತತ್ತರ; ಕನಿಷ್ಠ 8 ಮಂದಿ ಸಾವು, ಹಲವರಿಗೆ ಗಾಯ; ಫೋಟೊಸ್

Tuesday, May 14, 2024

<p>ಸದ್ಯ ಅಸ್ತಿತ್ವದಲ್ಲಿಲ್ಲದ ಪಂತಾಚ ಕೋಟ್ ಕೋಟೆಯ ಭಾಗವಾಗಿರುವ ಈ ಕೊಳ ಮಾತ್ರ ಇನ್ನೂ ಸುಭದ್ರವಾಗಿರುವುದು ಸೋಜಿಗವೇ ಸರಿ</p>

Summer: ಬೇಸಿಗೆಯಲ್ಲೂ ಈ ಕೋಳ ಕೂಲ್‌ ಕೂಲ್‌, ಕಲ್ಯಾಣಿ ನಿರ್ವಹಣೆಯ ಮಾದರಿ photos

Monday, May 6, 2024

<p>ಮಹಾರಾಷ್ಟ್ರದ ಮೇಲ್ಗಾಟ್ ಹುಲಿ ಸಂರಕ್ಷಿತ ಪ್ರದೇಶದ ಸಾಂಪ್ರದಾಯಿಕ ಶೈಲಿಯಲ್ಲಿ, ಬಿದಿರು ಹಾಗೂ‌ ಒಣಗಿ ಬಿದ್ದ ಮರಗಳನ್ನು ಬಳಸಿ ನಿರ್ಮಿಸಿರುವ ಸುಂದರ ಕಳ್ಳಬೇಟೆ ತಡೆ ಶಿಬಿರ(Anti poaching Camp).</p>

Forest News: ಕಾಡು ಕಾಯುವವರಿಗೂ ಕೂಲ್‌ ಕೂಲ್‌ ಕಟ್ಟಡಗಳು, ಹೀಗಿವೆ ಅರಣ್ಯ ಬೇಟೆ ತಡೆ ಶಿಬಿರಗಳು photos

Wednesday, April 24, 2024

<p>ಭಾರತದಲ್ಲಿರುವ ಸೀತಾ ಮಾತೆ ದೇಗುಲಗಳು</p>

Sita Temples: ಭಾರತದಲ್ಲಿರುವ ಸೀತಾ ಮಾತೆಯ ದೇಗುಲಗಳಿವು

Saturday, January 27, 2024

<p>ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಳೆ (ಜನವರಿ 12) ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (ಎಂಟಿಎಚ್ಎಲ್‌) ಅನ್ನು ಉದ್ಘಾಟಿಸಲಿದ್ದಾರೆ. ಅಟಲ್ ಸೇತು ಎಂದೂ ಕರೆಯಲ್ಪಡುವ ಎಂಟಿಎಚ್‌ಎಲ್‌ ಭಾರತದಲ್ಲಿ ನಿರ್ಮಿಸಲಾದ ಅತಿ ಉದ್ದದ ಸಮುದ್ರ ಸೇತುವೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ಈ ಸೇತುವೆಗೆ ಇಡಲಾಗಿದ್ದು, ಮುಂಬೈನ ಸೆವ್ರಿಯಿಂದ ಇದು ಶುರುವಾಗಿ ರಾಯಗಡ ಜಿಲ್ಲೆಯ ಉರಾನ್ ತಾಲೂಕಿನಲ್ಲಿ ಕೊನೆಗೊಳ್ಳುತ್ತದೆ.</p>

Atal Setu: 22 ಕಿ ಮೀ ಉದ್ದದ ಅಟಲ್ ಸೇತು ಲೋಕಾರ್ಪಣೆ ಇಂದು; ಈ ಸೇತುವೆ ಮಾರ್ಗದ ವಿಶೇಷ ಪೋಟೋ ವರದಿ

Thursday, January 11, 2024

<p>ಹೊಸ ವರ್ಷಾಚರಣೆ ಮಾಡಲು ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಏನೇನೋ ಪ್ಲಾನ್‌ಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. ಬಹಳಷ್ಟು ಜನರು ಬೀಚ್‌ಗಳಿಗೆ ಪ್ಲಾನ್‌ ಮಾಡಿದ್ದರೆ, ಇನ್ನು ಕೆಲವರು ಪ್ರಶಾಂತವಾದ ಹಿಲ್‌ ಸ್ಟೇಷನ್‌ಗಳನ್ನು ಆಯ್ದುಕೊಂಡಿರುತ್ತಾರೆ. ಆದರೆ ಕುಟುಂಬ ಸಮೇತ ಹೋಗಬಹುದಾದ ಯಾವುದಾದರೂ ಧಾರ್ಮಿಕ ಕ್ಷೇತ್ರಗಳೋ ಅಥವಾ ಐತಿಹಾಸಕ ಸ್ಥಳಗಳೋ ಇದ್ದರೆ ಒಳ್ಳೆಯದು ಎಂದು ಆಲೋಚಿಸುವವರೂ ನಮ್ಮಲ್ಲಿ ಇದ್ದಾರೆ. ನಮ್ಮ ದೇಶದಲ್ಲಿ ಸಾಕಷ್ಟು ಧಾರ್ಮಿಕ ಕ್ಷೇತ್ರಗಳಿದ್ದರೂ ಸಹ ಕೆಲವು ನಮ್ಮನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ. ಅಂತಹವುಗಳಲ್ಲಿ ಮಹಾರಾಷ್ಟ್ರದ 7 ಪ್ರಸಿದ್ಧ ದೇವಸ್ಥಾನಗಳೂ ಸೇರಿವೆ.&nbsp;</p>

ಹೊಸ ವರ್ಷಾಚರಣೆಗೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಪ್ಲಾನ್‌ ಇದೆಯೇ? ಮಹಾರಾಷ್ಟ್ರದ ಈ 7 ಸ್ಥಳಗಳು ನಿಮಗೆ ಇಷ್ಟವಾಗಬಹುದು ನೋಡಿ

Saturday, December 30, 2023

<p>ನಾಗ್ಪುರದಲ್ಲಿ ಸುರಿದ ಭಾರೀ ಮಳೆಯಿಂದಾಗಿ &nbsp;ನಗರದ ಹಲವು ಪ್ರದೇಶಗಳು ಜಲಾವೃತವಾಗಿವೆ. ಶ್ರವಣ ಮತ್ತು ವಾಕ್ ದೋಷವುಳ್ಳ ಶಾಲೆಯ 40 ವಿದ್ಯಾರ್ಥಿಗಳು ಸೇರಿ 180 ಜನರನ್ನು ರಕ್ಷಿಸಲಾಗಿದೆ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ತಿಳಿಸಿದ್ದಾರೆ.</p>

ನಾಗಪುರದಲ್ಲಿ 3 ಗಂಟೆಗಳಲ್ಲಿ 110 ಮಿ.ಮೀ ಮಳೆ ಸುರಿದು ಜಲಾವೃತ್ತವಾಯಿತು ನಗರ, ಸಂಕಷ್ಟದಿಂದ ತತ್ತರಿಸಿದ ಜನ, ಇಲ್ಲಿದೆ ಪೋಟೋ ವರದಿ

Saturday, September 23, 2023

<p>ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಖಲಾಪುರ್ ತಾಲೂಕಿನ ಇರ್ಶಲವಾಡಿ ಗ್ರಾಮದಲ್ಲಿ ಭಾರಿ ಭೂಕುಸಿತ ಸಂಭವಿಸಿದ ನಂತರ ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 100ಕ್ಕೂ ಹೆಚ್ಚು ಜನರು ಸಿಲುಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.</p>

Raigad landslide: ಮಹಾರಾಷ್ಟ್ರದ ರಾಯಗಡದಲ್ಲಿ ಭೀಕರ ಭೂಕುಸಿತ; ಸಾವಿನ ಸಂಖ್ಯೆ 16ಕ್ಕೆ ಏರಿಕೆ, ಹಲವರು ಸಿಲುಕಿರುವ ಶಂಕೆ, ಇಲ್ಲಿವೆ ಫೋಟೋಸ್‌

Friday, July 21, 2023

<p>ಬಾಡಿ ಬಿಲ್ಡಿಂಗ್ ಜಗತ್ತಿನಲ್ಲಿ ಆಶಿಶ್ ಸಖರ್ಕರ್ ಅವರ ಪರಿಚಯವಿಲ್ಲದವರು ಯಾರೂ ಇಲ್ಲ. ಮಿಸ್ಟರ್ ಇಂಡಿಯಾದಿಂದ ವಿಶ್ವದಾದ್ಯಂತ ವೇದಿಕೆಗಳಿಗೆ ಹೆಸರು ಮಾಡಿರುವ ಆಶಿಶ್ ಅಭಿಮಾನಿಗಳಿಗೆ ಜುಲೈ 19 ರಂದು ತುಂಬಾ ಕೆಟ್ಟ ಸುದ್ದಿ ಕೇಳಿತು. ಈ ದಿಗ್ಗಜ ದೇಹದಾರ್ಢ್ಯ ಪಟು ಇಹಲೋಕ ತ್ಯಜಿಸಿದ್ದಾರೆ. ಆಶಿಶ್ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.</p>

Ashish Sakharkar: ಬಾಡಿ ಬಿಲ್ಡಿಂಗ್ ಐಕಾನ್ ಆಶಿಶ್ ಸಖರ್ಕರ್ ಆಘಾತಕಾರಿ ನಿಧನ; ಇಲ್ಲಿವೆ ಅವರ ಕೆಲವು ಆಕರ್ಷಕ ಫೋಟೋಸ್

Thursday, July 20, 2023

<p>ಧುಲೆ ಜಿಲ್ಲೆಯ ಮುಂಬೈ ಆಗ್ರಾ ಹೆದ್ದಾರಿಯಲ್ಲಿ ಟ್ರಕ್‌ ಒಂದು ಇನ್ನೊಂದು ಟ್ರಕ್‌ ಅನ್ನು ಓವರ್‌ಟೇಕ್‌ ಮಾಡಿ ಮುನ್ನುಗ್ಗಿದ್ದು, ಇದೇ ವೇಳೆ ಕಾರಿಗೆ ಡಿಕ್ಕಿ ಹೊಡೆದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿರುವುದು ಹೀಗೆ.&nbsp;</p>

Dhule Accident: ಧುಲೆಯ ಮುಂಬೈ ಆಗ್ರಾ ಹೆದ್ದಾರೀಲಿ ಭೀಕರ ಅಪಘಾತ; ಕಂಟೇನರ್‌ ಟ್ರಕ್‌ ಕಾರು, 2 ಬೈಕ್‌, ಟ್ರಕ್‌ಗೆ ಢಿಕ್ಕಿ, ಫೋಟೋಸ್‌ ಇಲ್ಲಿವೆ

Tuesday, July 4, 2023

<p>ಮಹಾರಾಷ್ಟ್ರದ ಬುಲ್ಧಾನಾದ ಸಮೃದ್ಧಿ ಮಹಾಮಾರ್ಗ್ ಎಕ್ಸ್‌ಪ್ರೆಸ್‌ವೇಯಲ್ಲಿ 32 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ 25 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.</p>

Buldana Bus Fire: ಮಹಾರಾಷ್ಟ್ರದ ಬುಲ್ದಾನ ಅಪಘಾತದಲ್ಲಿ 25 ಮಂದಿ ಸಾವು; ಭೀಕರ ದುರಂತದ ಫೋಟೋಸ್

Saturday, July 1, 2023

<p>ಮಲಾಡ್‌ನ ಮಾಲ್ವಾನಿ ಪ್ರದೇಶದಲ್ಲಿ ರಾಮನವಮಿ ಮೆರವಣಿಗೆ ಸಂದರ್ಭದಲ್ಲಿ ಕೆಲಕಾಲ ಉದ್ವಿಗ್ನತೆ ಉಂಟಾಗಿತ್ತು ಆದರೆ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.&nbsp;</p>

Ram Navami Violence: ಮಹಾರಾಷ್ಟ್ರದಲ್ಲಿ ರಾಮನವಮಿ ದಿನ ಹಿಂಸಾಚಾರ: 20 ಜನರ ಬಂಧನ!

Friday, March 31, 2023

<p>ನಿರ್ಮಾಣ ಹಂತದ ಕಟ್ಟಡದ 42ನೇ ಮಹಡಿಯಿಂದ ಬೃಹತ್​ ಬಂಡೆ ಉರುಳಿ ಬಿದ್ದು ಇಬ್ಬರು ಸಾವನ್ನಪ್ಪಿದ ದಾರುಣ ಘಟನೆ ಮಹಾರಾಷ್ಟ್ರದ ಮುಂಬೈನ ವರ್ಲಿಯಲ್ಲಿ ನಿನ್ನೆ ರಾತ್ರಿ ನಡೆದಿದೆ. ಘಟನೆಯಲ್ಲಿ ಫೋರ್ ಸೀಸನ್ ಹೋಟೆಲ್ ಬಳಿ ನಿಲ್ಲಿಸಿದ್ದ ಹಲವು ಕಾರುಗಳಿಗೂ ಹಾನಿಯಾಗಿದೆ.&nbsp;</p>

Worli Incident: ನಿರ್ಮಾಣ ಹಂತದ ಕಟ್ಟಡದ 42ನೇ ಮಹಡಿಯಿಂದ ಉರುಳಿ ಬಿದ್ದ ಬಂಡೆ: ಇಬ್ಬರು ಬಲಿ

Wednesday, February 15, 2023