ಕನ್ನಡ ಸುದ್ದಿ  /  ವಿಷಯ  /  nalin kumar kateel

Latest nalin kumar kateel News

ಲೋಕಸಭೆ ಚುನಾವಣೆ 2024; ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಕಣದಲ್ಲಿದ್ದಾರೆ. (ಎಡ ಚಿತ್ರ ಕೆಳಭಾಗದ್ದು), ಕಾಂಗ್ರೆಸ್ ಪಕ್ಷದಿಂದ ಪದ್ಮರಾಜ್‌ (ಬಲ ಚಿತ್ರ ಕೆಳಭಾಗದ್ದು) ಹೆಸರು ಚಾಲ್ತಿಯಲ್ಲಿದೆ. ಮೇಲಿನ ಸಾಲಿನಲ್ಲಿರುವುದು ಎಡದಿಂದ ಬಲಕ್ಕೆ - ಅರುಣ್‌ ಪುತ್ತಿಲ, ಸತ್ಯಜಿತ್ ಸುರತ್ಕಲ್‌, ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್‌, ರಮಾನಾಥ ರೈ, ಮುಖ್ಯಮಂತ್ರಿ ಸಿದ್ದರಾಮಯ್ಯ.

ಲೋಕಸಭಾ ಚುನಾವಣೆ 2024; ಕೈತಪ್ಪಿದ್ದ ದಕ್ಷಿಣ ಕನ್ನಡಕ್ಕೆ ಗ್ಯಾರಂಟಿ ಅಸ್ತ್ರ, ಕೇಸರಿಕೋಟೆ ಉಳಿಸುವ ಹೊಣೆ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೆಗಲಿಗೆ

Saturday, March 16, 2024

ಬಂಟ್ವಾಳದಲ್ಲಿ ಜನಾಗ್ರಹ ಸಮಾವೇಶ ನಡೆಸಿದ ಸತ್ಯಜಿತ್‌ ಸುರತ್ಕಲ್‌

Lok Sabha Elections 2024: ದಕ್ಷಿಣ ಕನ್ನಡದಲ್ಲಿ ಬಿಜೆಪಿ ಟಿಕೆಟ್‌ ಬಿರುಸು, ಕಟೀಲ್‌ಗೆ ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್ ಠಕ್ಕರ್‌

Monday, February 26, 2024

ದಕ್ಷಿಣ ಕನ್ನಡಕ್ಕೆ ನಳಿನ್ ಕುಮಾರ್ ಕಟೀಲ್ ಬಿಜೆಪಿಯ ಅಭ್ಯರ್ಥಿ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ ಅವರು ಹೇಳಿದ ವಿಡಿಯೋ ತುಣಕು ವೈರಲ್ ಆಗಿದೆ.

Nalin Kumar Kateel: ದಕ್ಷಿಣ ಕನ್ನಡಕ್ಕೆ ನಳಿನ್ ಕಟೀಲ್ ಎಂಪಿ ಅಭ್ಯರ್ಥಿ, ಗೆಲುವಿಗೆ ಶ್ರಮಿಸಲು ಬಿವೈ ವಿಜಯೇಂದ್ರ ಕರೆ ನೀಡಿದ ವಿಡಿಯೋ ವೈರಲ್‌

Wednesday, November 22, 2023

ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಿ.ವೈ.ವಿಜಯೇಂದ್ರ ಅವರನ್ನು ಪ್ರಮುಖರು ಆಶೀರ್ವದಿಸಿದರು.

Karnataka Bjp: ಆಪರೇಷನ್‌ ಕಮಲ ಮಾಡೋಲ್ಲ, ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಗೆಲ್ಲುವ ಗುರಿ: ವಿಜಯೇಂದ್ರ ಘೋಷಣೆ

Wednesday, November 15, 2023

ಮೋದಿ ಭೇಟಿ ವೇಳೆ ಸಾಮಾನ್ಯ ಜನರೊಂದಿಗೆ ರಸ್ತೆಬದಿ ನಿಂತಿರುವ ಬಿಜೆಪಿ ನಾಯಕರು

ಇಸ್ರೋ ಭೇಟಿ ವೇಳೆ ರಾಜಕಾರಣ ದೂರ ಇಟ್ಟು ಮೋದಿ ಚಾಣಾಕ್ಷ ನಡೆ; ಬಿಜೆಪಿ ಅಬ್ಬೇಪಾರಿಯಾಯ್ತು ಎಂದ ಕಾಂಗ್ರೆಸ್​

Saturday, August 26, 2023

ಹಕ್ಕುಚ್ಯುತಿ ಖಂಡಿಸಿ ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಬಿಜೆಪಿ ಶಾಸಕರು ಪ್ರತಿಭಟನೆ ನಡೆಸಿದರು.

Dakshin Kannada News: ಸಿಎಂ ಆದೇಶಕ್ಕೂ ಬೆಲೆ ಕೊಡದ ಅಧಿಕಾರಿಗಳಿಂದ ಶಾಸಕರ ಹಕ್ಕುಚ್ಯುತಿ ಆರೋಪ: ದಕ ಡಿಸಿ ಕಚೇರಿ ಎದುರು ಬಿಜೆಪಿ ಶಾಸಕರ ಧರಣಿ

Monday, August 14, 2023

ಕರ್ನಾಟಕ ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಪ್ರಧಾನಿ ನರೇಂದ್ರ ಮೋದಿ

BJP Political Strategy: ಕೇಂದ್ರ ಸಂಪುಟ ಪುನಾರಚನೆ ಸಾಧ್ಯತೆ, ಕರ್ನಾಟಕದ ಕಟೀಲ್‌ ಕಥೆಯೇನು; ಗುಜರಾತ್‌ನ ಪಾಟೀಲ್‌ಗೆ ಸಚಿವ ಸ್ಥಾನದ ನಿರೀಕ್ಷೆ

Wednesday, July 5, 2023

ಬಿಜೆಪಿ ಸಭೆ (ಕಡತ ಚಿತ್ರ)

Karnataka BJP: ಹೆಸರು ಬಹಿರಂಗ ಪಡಿಸದೆ 11 ಸದಸ್ಯರಿಗೆ ನೋಟಿಸ್‌ ಎಂದ ನಳಿನ್‌ ಕುಮಾರ್‌ ಕಟೀಲ್‌; ಪಕ್ಷ ವಿರೋಧಿ ಚಟುವಟಿಕೆ, ಹೇಳಿಕೆ ಕಾರಣ

Friday, June 30, 2023

ನಳಿನ್‌ ಕುಮಾರ್‌ ಕಟೀಲ್‌ (ಸಂಗ್ರಹ ಚಿತ್ರ)

Anna Bhagya: ಅಕ್ಕಿ ಬದಲು ಹಣಕ್ಕೆ ಬಿಜೆಪಿ ಕೆಂಡಾಮಂಡಲ; ಸಿದ್ದರಾಮಯ್ಯ ಸರ್ಕಾರ ಫೇಲ್ ಆಗಿದೆ ಎಂದ ನಾಯಕರು

Wednesday, June 28, 2023

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು

Mangaluru News: ಹೇಳಿಕೆ ಕೊಡುವ ಎಲ್ಲರ ಮೇಲೆ ಶಿಸ್ತು ಕ್ರಮ; ಬಿಜೆಪಿ ನಾಯಕರಿಗೆ ನಳಿನ್ ಕುಮಾರ್ ‌ಕಟೀಲ್ ಎಚ್ಚರಿಕೆ

Wednesday, June 28, 2023

ನಳಿನ್‌ ಕುಮಾರ್‌ ಕಟೀಲ್

Kalaburagi News: ಕನ್ನಡಿಗರ ಅಸ್ಮಿತೆ ಮತ್ತು ಅಕ್ಕಿ ವಿಚಾರದಲ್ಲಿ ರಾಜಕೀಯ ಮಾಡುತ್ತಿಲ್ಲ ಎಂದ ನಳಿನ್ ಕುಮಾರ್ ಕಟೀಲ್

Friday, June 23, 2023

ನಳಿನ್‌ ಕುಮಾರ್‌ ಕಟೀಲ್

Nalin Kumar Kateel: ಪಲಾಯನ ಮಾಡಲ್ಲ, ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದ ನಳಿನ್ ಕುಮಾರ್ ಕಟೀಲ್

Friday, June 23, 2023

ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದಗೌಡ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ (ಕಡತ ಚಿತ್ರ)

Karnataka Politics: ವಿಧಾನಮಂಡಲದ ಉಭಯ ಸದನಗಳಲ್ಲಿ ವಿಪಕ್ಷ ನಾಯಕ ಯಾರು; ನಿರ್ಧರಿಸಲು ಇನ್ನೂ ಟೈಮ್‌ ಬೇಕು ಎನ್ನುತ್ತಿದ್ದಾರೆ ಬಿಜೆಪಿ ನಾಯಕರು

Wednesday, June 14, 2023

ಪ್ರವೀಣ್​ ನೆಟ್ಟಾರು - ನೂತನಕುಮಾರಿ ದಂಪತಿ (ಎಡಚಿತ್ರ twitter/@realastitvam), ನಳಿನ್​ ಕುಮಾರ್ ಕಟೀಲ್​ (ಬಲಚಿತ್ರ)

Praveen Nettaru Wife: ಪ್ರವೀಣ್ ಪತ್ನಿಗೆ ಕಾಯಂ ಉದ್ಯೋಗ ನೀಡುವಂತೆ ಸಿಎಂ ಸಿದ್ದರಾಮಯ್ಯಗೆ ನಳಿನ್ ಕುಮಾರ್ ಕಟೀಲ್ ಪತ್ರ

Saturday, May 27, 2023

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ (ಸಂಗ್ರಹ ಚಿತ್ರ)

RSS-Bajrang Dal: ಆರೆಸ್ಸೆಸ್, ಬಜರಂಗದಳ ನಿಷೇಧಕ್ಕೆ ಕೈ ಹಾಕಿದರೆ ಸಿದ್ದರಾಮಯ್ಯ ರಾಜಕೀಯ ಮುಗಿಯತ್ತೆ; ನಳಿನ್ ಕುಮಾರ್ ಕಟೀಲ್

Friday, May 26, 2023

ಪುತ್ತೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿಂದು ಯುವಕ ಅವಿನಾಶ್‌ ಅವರನ್ನು ಭೇಟಿ ಮಾಡಿದ ಯುವಾ ಬ್ರಿಗೇಡ್‌ ನಾಯಕ, ಚಿಂತಕ ಚಕ್ರವರ್ತಿ ಸೂಲಿಬೆಲೆ. ಈ ಸಂದರ್ಭದಲ್ಲಿ ಚುನಾವಣೆ ಸಂದರ್ಭದಲ್ಲಿ ಕಾರ್ಯಕರ್ತರ ಮುಖವೆನಿಸಿಕೊಂಡ ಅರುಣ್‌ ಪುತ್ತಿಲ ಜತೆಗಿದ್ದರು.

Puttur News: ಪುತ್ತೂರಲ್ಲಿ ಪೊಲೀಸ್ ದೌರ್ಜನ್ಯ; ಪಿಎಸ್ಐ ಸಹಿತ ಇಬ್ಬರ ಅಮಾನತು, ಡಿಎಸ್ಪಿ ವಿರುದ್ಧ ಶಿಸ್ತುಕ್ರಮ ಎಂದ ಎಸ್ಪಿ ವಿಕ್ರಮ್ ಆಮ್ಟೆ

Thursday, May 18, 2023

Puttur News: ಪುತ್ತೂರಿನಲ್ಲಿ ಪೊಲೀಸ್‌ ದೌರ್ಜನ್ಯಕ್ಕೆ ಒಳಗಾದ ಆರೋಪಿಗಳು ಹಾಕಿದ್ದು ಎನ್ನಲಾದ ಬ್ಯಾನರ್‌. (ಕಡತ ಚಿತ್ರ)

Puttur News: ಪುತ್ತೂರು ಬ್ಯಾನರ್‌ ಪ್ರಕರಣ; ಆರೋಪಿಗಳಿಗೆ ಪೊಲೀಸರ ಥರ್ಡ್‌ ಡಿಗ್ರಿ ಶಿಕ್ಷೆ ಆರೋಪ ತನಿಖೆ ಎಂದ ಎಸ್ಪಿ; ನಳಿನ್‌ ಕಟೀಲ್‌ ಟ್ವೀಟ್

Wednesday, May 17, 2023

Puttur News: ಕರ್ನಾಟಕದಲ್ಲಿ ಬಿಜೆಪಿ ಸೋಲು, ನಳಿನ್ ಕುಮಾರ್‌ ಕಟೀಲು, ಸದಾನಂದ ಗೌಡರ ಭಾವಚಿತ್ರಕ್ಕೆ ಚಪ್ಪಲಿ ಹಾರ, ಪುತ್ತಿಲ ಖಂಡನೆ

Puttur News: ಕರ್ನಾಟಕದಲ್ಲಿ ಬಿಜೆಪಿ ಸೋಲು, ನಳಿನ್ ಕುಮಾರ್‌ ಕಟೀಲು, ಸದಾನಂದ ಗೌಡರ ಭಾವಚಿತ್ರಕ್ಕೆ ಚಪ್ಪಲಿ ಹಾರ, ಇಬ್ಬರ ಬಂಧನ

Monday, May 15, 2023

ಬಿಜೆಪಿ ಸೋಲಿನ ಪರಾಮರ್ಶೆ ನಡೆಯುತ್ತಿದ್ದು, ಸಂಘಟನಾ ಹೊಣೆಗಾರಿಕೆ ಇರುವಂಥವರು ವಿವರಿಸಿದ ವಿಚಾರಗಳು ಪಕ್ಷ ಸಂಘಟನೆಯ ಹಿತದ ಕಾರಣ ಗಮನಸೆಳೆಯುವಂತಿದೆ.

Why BJP lost: ಉತ್ತಮ ಆಡಳಿತ ಕೊಡದೆ, ಪಕ್ಷ ಸಂಘಟಿಸದೆ ಮೋದಿ ಹವಾದಲ್ಲಿ ತೇಲಲು ಹೊರಟ ರಾಜ್ಯ ಬಿಜೆಪಿ ನಾಯಕರು; ಮತ್ತು ಅದರ ಫಲಿತಾಂಶ

Sunday, May 14, 2023

ಕಾಂಗ್ರೆಸ್‌., ಜೆಡಿಎಸ್‌ ಸರ್ಕಾರ ಪತನಗೊಳಿಸಿದ ಬಂಡಾಯ ಶಾಸಕರು ಬಿಜೆಪಿಗೆ ಸೇರಿದ ಸಂದರ್ಭ (ಕಡತ ಚಿತ್ರ)

Why BJP lost: ಬಿಜೆಪಿಗರ ಅಂತರಂಗದ ಒಳಸುಳಿ ಬಹಿರಂಗ; ಹೆಸರಿಗಷ್ಟೇ ಇತ್ತು ಬಿಜೆಪಿ ಸರ್ಕಾರ -17 ಜನರ ಕೈಲಿತ್ತು ಅಧಿಕಾರ- ಇದು HT ಕನ್ನಡ ವಿಶೇಷ

Sunday, May 14, 2023