Latest varanasi kashi News

ಪ್ರಧಾನಿ ಮೋದಿ ವಿರುದ್ಧ ವಾರಣಾಸಿಯಲ್ಲಿ ಸ್ಪರ್ಧಿಸಿರುವ ಶ್ಯಾಮ್ ರಂಗೀಲ ಯಾರು? 10 ಪ್ರಮುಖ ಅಂಶಗಳು ಇಲ್ಲಿವೆ. ಶ್ಯಾಮ್ ರಂಗೀಲ ಹಾಸ್ಯ ಕಲಾವಿದ.

Lok Sabha Election 2024: ಪ್ರಧಾನಿ ಮೋದಿ ವಿರುದ್ಧ ವಾರಣಾಸಿಯಲ್ಲಿ ಸ್ಪರ್ಧಿಸುತ್ತಿರುವ ಶ್ಯಾಮ್ ರಂಗೀಲ ಯಾರು; 10 ಪ್ರಮುಖ ಅಂಶಗಳಿವು

Thursday, May 2, 2024

ವಾರಾಣಸಿ ಕೋರ್ಟ್‌ ತೀರ್ಪಿನ ಬಳಿಕ ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯ ವ್ಯಾಸ್‌ ಜಿ ಕಿ ತೆಹ್ಖಾನದಲ್ಲಿ 31 ವರ್ಷಗಳ ಬಳಿಕ ಪೂಜೆ ನೆರವೇರಿತು. ಜ್ಞಾನವಾಪಿ ಮಸೀದಿಯಲ್ಲಿ31 ವರ್ಷದ ಬಳಿಕ ಹಿಂದುಗಳಿಂದ ಪೂಜೆ ನಡೆಯಿತು. ಇದಕ್ಕೆ ತಡೆ ನೀಡಲು ಅಲಹಾಬಾದ್ ಹೈಕೋರ್ಟ್ ನಿರಾಕರಿಸಿತು.

ಜ್ಞಾನವಾಪಿ ಮಸೀದಿಯಲ್ಲಿ31 ವರ್ಷದ ಬಳಿಕ ಹಿಂದುಗಳಿಂದ ಪೂಜೆ; ತಡೆ ನೀಡಲು ಅಲಹಾಬಾದ್ ಹೈಕೋರ್ಟ್ ನಿರಾಕರಣೆ

Friday, February 2, 2024

ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿ ಪೂಜೆಗೆ ಹಿಂದೂಗಳಿಗೆ ಅನುಮತಿ ನೀಡಿದ ವಾರಾಣಸಿ ಜಿಲ್ಲಾ ಕೋರ್ಟ್‌. (ಕಡತ ಚಿತ್ರ)

7 ದಿನಗಳ ಒಳಗೆ ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿ ಪೂಜೆ, ಪುನಸ್ಕಾರ, ಹಿಂದೂಗಳಿಗೆ ವಾರಾಣಸಿ ಕೋರ್ಟ್ ಅನುಮತಿ

Wednesday, January 31, 2024

ವಂದೇ ಭಾರತ್‌ ರೈಲಿನಲ್ಲಿ ನೀಡಿದ್ದ ಕಳಪೆ ಆಹಾರ.

Vande Bharat: ದೆಹಲಿ- ವಾರಣಾಸಿ ವಂದೇ ಭಾರತ್‌ ರೈಲಿನಲ್ಲಿ ಹಳಸಿದ ಊಟ: ಟ್ವೀಟ್‌ಗೆ ಸ್ಪಂದಿಸಿ 25 ಸಾವಿರ ರೂ ದಂಡ ವಿಧಿಸಿದ ರೈಲ್ವೆ

Thursday, January 11, 2024

ಕಾಶಿ ಅನ್ನಪೂರ್ಣೇಶ್ವರಿ ದೇವಿ

ಕಾಶಿ ಅನ್ನಪೂರ್ಣೇಶ್ವರಿ ದರ್ಶನಕ್ಕೆ ದೀಪಾವಳಿಯೇ ಶುಭ ಸಮಯ: ಅನ್ನ ಕೊಡುವ ದೇವಿಯ ಕಥೆ, ಮಹಿಮೆ ಹೀಗಿದೆ

Friday, November 10, 2023

ಎಎಸ್‌ಐ ತಂಡವು ಸೋಮವಾರ ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆಯನ್ನು ಪ್ರಾರಂಭಿಸಿದ ಸಂದರ್ಭ ಕ್ಷಿಪ್ರ ಕಾರ್ಯಾಚರಣೆ ಪಡೆ ಸಿಬ್ಬಂದಿಯ ಕಾವಲು.

Gyanvapi Mosque: ಎಎಸ್‌ಐ ಸಮೀಕ್ಷೆಯ ನಡುವೆ ಜ್ಞಾನವಾಪಿ ಸಮಿತಿಯ ವಿಲೇವಾರಿಯಾದ ಮನವಿಗೆ ಮರುಜೀವ ನೀಡಿದ ಸುಪ್ರೀಂ ಕೋರ್ಟ್‌

Wednesday, July 26, 2023

ಜ್ಞಾನವಾಪಿ ಮಸೀದಿ ಸಂಕೀರ್ಣ (ಕಡತ ಚಿತ್ರ)

Gyanvapi Case: ಜ್ಞಾನವಾಪಿ ಮಸೀದಿ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆಗೆ ವಾರಾಣಸಿ ನ್ಯಾಯಾಲಯ ಅನುಮತಿ

Friday, July 21, 2023

ಪ್ರಧಾನಿ ನರೇಂದ್ರ ಮೋದಿ (ANI)

One World TB Summit: ವಿಶ್ವ ಕ್ಷಯ ದಿನದ ಅಂಗವಾಗಿ ಇಂದು "ಒಂದು ವಿಶ್ವ ಟಿಬಿ ಶೃಂಗ"ದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ

Friday, March 24, 2023

Public transport ropeway: ನಾಳೆ ಕಾಶಿಯಲ್ಲಿ ಪ್ರಧಾನಿ ಮೋದಿ, ಭಾರತದ ಮೊದಲ ಸಾರ್ವಜನಿಕ ಸಾರಿಗೆ ರೋಪ್‌ವೇಗೆ ಶಂಕುಸ್ಥಾಪನೆ

Public transport ropeway: ನಾಳೆ ಕಾಶಿಯಲ್ಲಿ ಪ್ರಧಾನಿ ಮೋದಿ, ಭಾರತದ ಮೊದಲ ಸಾರ್ವಜನಿಕ ಸಾರಿಗೆ ರೋಪ್‌ವೇಗೆ ಶಂಕುಸ್ಥಾಪನೆ

Thursday, March 23, 2023

ಭಾರತೀಯ ರೈಲ್ವೆ (ಸಾಂಕೇತಿಕ ಚಿತ್ರ)

Hubballi - Varanasi Special train: ಕಾಶಿಗೆ ಹೊರಟ್ರಾ? ಮಾ.27 ರಿಂದ ಹುಬ್ಬಳ್ಳಿ - ವಾರಾಣಸಿ ವಿಶೇಷ ರೈಲು ಸಂಚಾರ ಶುರುವಾಗುತ್ತೆ ನೋಡಿ..

Friday, March 17, 2023

Kashi millets Laddu Prasadam: ವಾರಣಾಸಿಯ ಕಾಶಿ ವಿಶ್ವನಾಥ ಧಾಮದಲ್ಲಿ ಇನ್ಮುಂದೆ ಆರೋಗ್ಯಸ್ನೇಹಿ ಸಿರಿಧಾನ್ಯಗಳ ಲಡ್ಡು ಪ್ರಸಾದ

Kashi millets Laddu Prasadam: ವಾರಣಾಸಿಯ ಕಾಶಿ ವಿಶ್ವನಾಥ ಧಾಮದಲ್ಲಿ ಇನ್ಮುಂದೆ ಆರೋಗ್ಯಸ್ನೇಹಿ ಸಿರಿಧಾನ್ಯಗಳ ಲಡ್ಡು ಪ್ರಸಾದ

Sunday, March 5, 2023

Bengaluru, Nov 23 (ANI): Passengers greet prior to boarding the Bharat Gaurav Kashi Darshan Train from the city railway station, in Bengaluru on Wednesday. (ANI Photo)

Bharat Gaurav Kashi Darshan: ಕರ್ನಾಟಕ – ಭಾರತ್‌ ಗೌರವ್‌ ಕಾಶಿ ಯಾತ್ರೆಗೆ ಈಗಲೇ ಟಿಕೆಟ್‌ ಬುಕ್ಕಿಂಗ್‌ ಮಾಡಿ, ಇಲ್ಲಿದೆ ನೇರ ಲಿಂಕ್‌

Saturday, February 18, 2023

ಕರ್ನಾಟಕ- ಭಾರತ್‌ ಗೌರವ್‌ ಕಾಶಿ ದರ್ಶನದ ರೈಲು ಹೀಗಿದೆ...

Kashi Yatra 2023: ಫೆ.21ರಿಂದ ಕರ್ನಾಟಕ – ಭಾರತ್‌ ಗೌರವ್‌ ಕಾಶಿ ದರ್ಶನ 3ನೇ ಟ್ರಿಪ್‌; ಬುಕ್ಕಿಂಗ್‌ ಶುರುವಾಗಿದೆ..

Thursday, February 9, 2023

Ganga Vilas Cruise: ಗಂಗಾ ವಿಲಾಸ್‌ ಕ್ರೂಸ್‌ ಹಡಗು ಬಿಹಾರದ ನದಿಯಲ್ಲಿ ಸಿಲುಕಿಕೊಂಡಿತ್ತೇ?

Ganga Vilas Cruise: ಗಂಗಾ ವಿಲಾಸ್‌ ಕ್ರೂಸ್‌ ಹಡಗು ಬಿಹಾರದ ನದಿಯಲ್ಲಿ ಸಿಲುಕಿಕೊಂಡಿತ್ತೇ? ಐಡಬ್ಲ್ಯುಎಐ ಮುಖ್ಯಸ್ಥರು ನೀಡಿದ ಸ್ಪಷ್ಟನೆಯೇನು?

Tuesday, January 17, 2023

MV Ganga Vilas: ಬೃಹತ್‌ ನದಿ ಹಡಗು ಗಂಗಾ ವಿಲಾಸ್‌ಗೆ ಚಾಲನೆ ನೀಡಿದ ಪ್ರಧಾನಿ ಮೋದಿ

MV Ganga Vilas: ಬೃಹತ್‌ ನದಿ ಹಡಗು ಗಂಗಾ ವಿಲಾಸ್‌ಗೆ ಚಾಲನೆ, ಬನ್ನಿ ವಿದೇಶಿಗರೇ, ಭಾರತದ ಕಂಪು ಅನ್ವೇಷಿಸಿ ಎಂದ ಪ್ರಧಾನಿ ನರೇಂದ್ರ ಮೋದಿ

Friday, January 13, 2023

Ganga Vilas Cruise : ವಿಶ್ವದ ದೀರ್ಘ ನದಿ ಪ್ರಯಾಣಕ್ಕೆ ಜನವರಿ 13ರಂದು ಮೋದಿ ಚಾಲನೆ (SOURCED IMAGE)

Ganga Vilas Cruise : ವಿಶ್ವದ ದೀರ್ಘ ನದಿ ಪ್ರಯಾಣಕ್ಕೆ ಜನವರಿ 13ರಂದು ಮೋದಿ ಚಾಲನೆ, ಏನಿದು ಗಂಗಾ ವಿಲಾಸ, ಏನಿದರ ವಿಶೇಷ?

Sunday, January 8, 2023

 Angkor wat Temple: India restoring  largest religious monument on the planet

Angkor wat Temple: ಭಾರತದಿಂದ ಕಾಂಬೋಡಿಯಾದಲ್ಲಿರುವ ಜಗತ್ತಿನ ಬೃಹತ್‌ ಹಿಂದೂ ದೇಗುಲದ ಜೀರ್ಣೋದ್ಧಾರ - ಜೈಶಂಕರ್‌ ಮಾಹಿತಿ

Thursday, December 15, 2022

ಮುಜುರಾಯಿ ಸಚಿವೆ ಶಶಿಕಲಾ ಅ ಜೊಲ್ಲೆ ಅವರು ಇಂದು ಬೆಂಗಳೂರು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಕ್ಕೆ ಸಿದ್ದತೆಗಳನ್ನು ಪರಿಶೀಲನೆ ನಡೆಸಿದರು.

Kashi Yatra 2022: ಕರ್ನಾಟಕ ಭಾರತ್‌ ಗೌರವ್‌ ಕಾಶಿ ದರ್ಶನ ರೈಲು ಉದ್ಘಾಟನೆಗೆ ಕ್ಷಣಗಣನೆ

Thursday, November 10, 2022

ಕರ್ನಾಟಕ – ಭಾರತ್‌ ಗೌರವ್‌ ಕಾಶಿ ದರ್ಶನ ರೈಲು ಪರಿಶೀಲಿಸಿದ ಮುಜರಾಯಿ ಹಜ್‌ ಮತ್ತು ವಕ್ಫ್‌ ಸಚಿವೆ ಶಶಿಕಲಾ ಅ ಜೊಲ್ಲೆ

Kashi yatra 2022: ನ.11ಕ್ಕೆ ಮೊದಲ ಕರ್ನಾಟಕ – ಭಾರತ್‌ ಗೌರವ್‌ ಕಾಶಿ ದರ್ಶನ ರೈಲು ಯಾತ್ರೆ; ಪ್ರಧಾನಿ ಮೋದಿ ಅವರಿಂದ ಹಸಿರು ನಿಶಾನೆ

Wednesday, November 9, 2022

ಕರ್ನಾಟಕ- ಭಾರತ್‌ ಗೌರವ್‌ ಕಾಶಿ ದರ್ಶನ್‌

Kashi Yatra Booking Explainer: ಕರ್ನಾಟಕ-ಕಾಶಿ ದರ್ಶನ್‌ ಯಾತ್ರೆ ಟಿಕೆಟ್‌ ಬುಕ್ಕಿಂಗ್‌; ಇಲ್ಲಿದೆ ಪ್ರವಾಸ ಯೋಜನೆ, ಟಿಕೆಟ್‌ ದರ ವಿವರ

Thursday, November 3, 2022