Hassan News, Hassan News in kannada, Hassan ಕನ್ನಡದಲ್ಲಿ ಸುದ್ದಿ, Hassan Kannada News – HT Kannada

Latest Hassan News

ಹಾಸನ ವೃತ್ತಕ್ಕೆ ಏಡುಕೊಂಡಲು, ಚಿಕ್ಕಮಗಳೂರು ಅರಣ್ಯ ವೃತ್ತಕ್ಕೆ ಯಶಪಾಲ್‌ ಅವರನ್ನು ವರ್ಗ ಮಾಡಿ ಸರ್ಕಾರ ಆದೇಶಿಸಿದೆ.

IFS Posting: ಐಎಫ್‌ಎಸ್‌ ಅಧಿಕಾರಿಗಳ ವರ್ಗಾವಣೆ: ಹಾಸನಕ್ಕೆ ಏಡುಕೊಂಡಲು ನೂತನ ಸಿಎಫ್‌, ಕೊಡಗು ಅರಣ್ಯ ವೃತ್ತ ಮತ್ತೆ ಖಾಲಿ

Wednesday, January 1, 2025

ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರೊಂದಿಗಿನ ಒಡನಾಟದ ಕ್ಷಣಗಳನ್ನು ಶಿವಾನಂದ ತಗಡೂರು ನೆನಪಿಸಿಕೊಂಡಿದ್ದಾರೆ.

ಎಸ್‌ ಎಂ ಕೃಷ್ಣ ಸ್ಪಂದನಶೀಲ ನಾಯಕ, ಕರ್ನಾಟಕದ ಪ್ರಗತಿಯ ಹಾದಿಯಲ್ಲಿ ಮರೆಯಲಾಗದ ಹೆಸರು; ಹಿರಿಯ ಪತ್ರಕರ್ತ ಶಿವಾನಂದ ತಗಡೂರು ಬರಹ

Wednesday, December 11, 2024

ಹಾಸನದಲ್ಲಿ ಸ್ವಾಭಿಮಾನಿ ಸಮಾವೇಶ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ಸಭೆ ನಡೆಯಿತು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌, ಸಚಿವರಾದ ಕೆಎಚ್‌ ಮುನಿಯಪ್ಪ, ಲಕ್ಷ್ಮಿ ಹೆಬ್ಬಾಳಕರ್‌  ಡಾ.ಜಿ.ಪರಮೇಶ್ವರ್‌, ಡಾ.ಮಹದೇವಪ್ಪ, ಎಚ್‌.ಎ.ಕೆ.ಪಾಟೀಲ್‌ ಭಾಗಿಯಾದರು.

Siddaramaiah Hassan Convention: ಹಾಸನದಲ್ಲಿ ಸಿದ್ದರಾಮಯ್ಯ, ಕಾಂಗ್ರೆಸ್‌ ಶಕ್ತಿ ಪ್ರದರ್ಶನ, ದೇವೇಗೌಡ, ಕುಮಾರಸ್ವಾಮಿ ವಿರುದ್ದ ವಾಗ್ದಾಳಿ

Thursday, December 5, 2024

ಹಾಸನದಲ್ಲಿ ಗುರುವಾರ ನಡೆಯಲಿರುವ ಜನಕಲ್ಯಾಣ ಸಮಾವೇಶಕ್ಕೆ ಭಾರೀ ಸಿದ್ದತೆ ಮಾಡಿಕೊಳ್ಳಲಾಗಿದೆ.

Hassan Congress Convention: ಹಾಸನದಲ್ಲಿ ಇಂದು ಸಿದ್ದರಾಮಯ್ಯ ಸ್ವಾಭಿಮಾನಿ ಸಮಾವೇಶ, ಯಾರಿಗೆ ನೀಡಲಿದ್ಧಾರೆ ಸಂದೇಶ ಎನ್ನುವ ಕುತೂಹಲ

Thursday, December 5, 2024

ಕರ್ನಾಟಕದ ಕಾವೇರಿ ಕಣಿವೆಯ ಹಾರಂಗಿ ಜಲಾಶಯದ ನೀರಿನ ಪ್ರಮಾಣ ಕುಸಿದಿದ್ದರೆ, ಕೆಆರ್‌ಎಸ್‌ ಜಲಾಶಯ ತುಂಬಿ ತುಳುಕುತ್ತಿದೆ.

Karnataka Reservoirs: ಹಾರಂಗಿ, ಹೇಮಾವತಿ ಜಲಾಶಯದ ನೀರಿನ ಮಟ್ಟದಲ್ಲಿ ಕುಸಿತ; ಕಾವೇರಿ ಕಣಿವೆ ಜಲಾಶಯಗಳಲ್ಲಿ ನೀರು ಎಷ್ಟಿದೆ

Wednesday, December 4, 2024

ಹಾಸನ ರಸ್ತೆ ಅಪಘಾತದಲ್ಲಿ ಮೃತಪಟ್ಟ ಯುವ ಐಪಿಎಸ್ ಅಧಿಕಾರಿ ಹರ್ಷವರ್ಧನ್ (ಎಡ ಚಿತ್ರ) ಮತ್ತು ಅಪಘಾತಕ್ಕೀಡಾದ ಅವರ ಜೀಪ್‌ (ಬಲ ಚಿತ್ರ)

ಹಾಸನ ರಸ್ತೆ ಅಪಘಾತದಲ್ಲಿ ಮೃತಪಟ್ಟ ಯುವ ಐಪಿಎಸ್ ಅಧಿಕಾರಿ ಹರ್ಷವರ್ಧನ್ ಯಾರು, ಅಪಘಾತ ಹೇಗಾಯಿತು- ಇಲ್ಲಿದೆ ವಿವರ

Monday, December 2, 2024

 ಐಪಿಎಸ್‌ ಅಧಿಕಾರಿ ಹರ್ಷವರ್ಧನ್‌̧  ಬಲಚಿತ್ರದಲ್ಲಿ ಅಪಘಾತದಲ್ಲಿ ನಜ್ಜುಗುಜ್ಜಾಗಿರುವ ಜೀಪ್

ಹಾಸನ ಕಿತ್ತಾನೆ ಬಳಿ ರಸ್ತೆ ಅಪಘಾತದಲ್ಲಿ ಮಧ್ಯಪ್ರದೇಶ ಮೂಲದ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಹರ್ಷವರ್ಧನ್‌ ದುರ್ಮರಣ

Sunday, December 1, 2024

ಕರ್ನಾಟಕ ಹವಾಮಾನ ಇಂದು: ಫೆಂಗಲ್ ಚಂಡಮಾರುತದ ಪರಿಣಾಮ ಬೆಂಗಳೂರು, ತುಮಕೂರು ಸೇರಿ 10 ಜಿಲ್ಲೆಗಳಲ್ಲಿ ಇಂದು ಮಳೆ ಸಾಧ್ಯತೆ ಇದೆ. ಅದೇ ರೀತಿ ಚಳಿ ಹೆಚ್ಚಳವಾಗುವ ಸಾಧ್ಯತೆ ಇದ್ದು, ಉಳಿದೆಡೆ ಒಣಹವೆ ಇರಲಿದೆ ಎಂದು ಹವಾಮಾನ ವರದಿ ಹೇಳಿದೆ. (ಸಾಂಕೇತಿಕ ಚಿತ್ರ)

ಫೆಂಗಲ್ ಚಂಡಮಾರುತ; ಬೆಂಗಳೂರು, ತುಮಕೂರು ಸೇರಿ 10 ಜಿಲ್ಲೆಗಳಲ್ಲಿ ಇಂದು ಮಳೆ ಸಾಧ್ಯತೆ, ಚಳಿ ಹೆಚ್ಚಳ, ಉಳಿದೆಡೆ ಒಣಹವೆ

Sunday, December 1, 2024

ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ಕೋರ್ಸ್‌ಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಸಹಕಾರ ಇಲಾಖೆಯಲ್ಲಿ ಉದ್ಯೋಗ ಪಡೆಯಬೇಕೇ, ಈ ಡಿಪ್ಲೋಮಾ ಕೋರ್ಸ್‌ ಮುಗಿಸಿಕೊಳ್ಳಿ: ಜತೆಗೆ ಮಾಸಿಕ ಶಿಷ್ಯವೇತನವೂ ಉಂಟು

Wednesday, November 27, 2024

ಹಾಸನ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ.

Prajwal Revanna : ಹಾಸನ ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯದ ಪ್ರಕರಣದ ಕುರಿತು ನೀವು ತಿಳಿಯಬೇಕಾದ 10 ಅಂಶಗಳು

Monday, November 11, 2024

ಅತ್ಯಾಚಾರ, ಲೈಂಗಿಕ ದೌರ್ಜನ್ಯ ಕೇಸ್‌ಗಳ ಆರೋಪಿ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ. (ಕಡತ ಚಿತ್ರ)

ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್‌; ಅತ್ಯಾಚಾರ, ಲೈಂಗಿಕ ದೌರ್ಜನ್ಯ ಕೇಸ್‌ಗಳ ಆರೋಪಿ

Monday, November 11, 2024

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ನಗರವು ದೇಶದ ಟಾಪ್‌ ಶುದ್ದ ಗಾಳಿ ನಗರದಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.

ದೀಪಾವಳಿ ವೇಳೆಯೂ ಶುದ್ದ ಗಾಳಿ; ಭಾರತದ ಟಾಪ್‌ 10 ನಗರಗಳ ಪಟ್ಟಿಯಲ್ಲಿ ಚನ್ನರಾಯಪಟ್ಟಣ, ಹಾಸನ, ಬೇಲೂರಿಗೆ ಸ್ಥಾನ, ಬೆಂಗಳೂರಿಗೆ ಎಷ್ಟನೇ ಸ್ಥಾನ

Tuesday, November 5, 2024

ಹಾಸನದಲ್ಲಿ ಹಾಸನಾಂಬ ದೇವಿ ದರ್ಶನಕ್ಕೆ ಗುರುವಾರ ರಸ್ತೆಯಲ್ಲಿ ಸರದಿ ಸಾಲಿನಲ್ಲಿ ನಿಂತಿದ್ದ ಭಕ್ತರು.

Hasanamba Darshan: ಹಾಸನಾಂಬೆ ದೇಗುಲದಲ್ಲಿ ಅವ್ಯವಸ್ಥೆ, ಜಿಲ್ಲಾಡಳಿತ ವಿರುದ್ದ ರೋಷಾವೇಶ, ವಿಐಪಿ ಪಾಸ್‌ ರದ್ದು, ಭಕ್ತರಿಗೆ ಲಾಠಿ ಏಟು

Thursday, October 31, 2024

ಹಾಸನಾಂಬೆ ದೇವಿ ದರ್ಶನ ಪಡೆದ ಸಿದ್ದರಾಮಯ್ಯ; ಖಡ್ಗಮಾಲಾ ಸ್ತೋತ್ರದ ಮೂಲಕ ಅರ್ಚನೆ ಮಾಡಿಸಿದ ಸಿಎಂ

ಹಾಸನಾಂಬೆ ದೇವಿ ದರ್ಶನ ಪಡೆದ ಸಿದ್ದರಾಮಯ್ಯ; ಖಡ್ಗಮಾಲಾ ಸ್ತೋತ್ರದ ಮೂಲಕ ಅರ್ಚನೆ ಮಾಡಿಸಿದ ಸಿಎಂ!

Tuesday, October 29, 2024

ಕರ್ನಾಟಕದಲ್ಲಿ 20ಕ್ಕೂ ಅಧಿಕ ಘಾಟ್‌ ಸೆಕ್ಷನ್‌ಗಳಿದ್ದು ಪ್ರಮುಖ ಘಟ್ಟಗಳ ವಿವರ ನೀಡಲಾಗಿದೆ.

ಕನ್ನಡ ರಾಜ್ಯೋತ್ಸವ 2024:ಕರ್ನಾಟಕದ ಪ್ರಮುಖ ಘಾಟ್ ಸೆಕ್ಷನ್‌ಗಳು ಎಲ್ಲೆಲ್ಲಿವೆ, ಮಾರ್ಗ ಹೇಗಿದೆ ನೋಡಿ

Monday, October 28, 2024

ಹಳೆ ಮೈಸೂರು ಭಾಗ ಈಗಲೂ ಹಲವು ವೈಶಿಷ್ಟ್ಯಗಳ ಸಂಗಮ

ಕನ್ನಡ ರಾಜ್ಯೋತ್ಸವ 2024: ಹಳೇ ಮೈಸೂರು ಭಾಗದ ಬಗ್ಗೆ ನೀವು ತಿಳಿಯಬೇಕಾದ 10 ವೈಶಿಷ್ಟ್ಯಗಳು, ಹುಲಿ ಕಾಡಿನಿಂದ ಕಾವೇರಿ ನಂಟಿನವರೆಗೆ

Monday, October 28, 2024

ಈ ವರ್ಷ ಹಾಸನ ದೇಗುಲ ಬಾಗಿಲು ತೆರೆಯಲು ಸಿದ್ದತೆಗಳು ಆಗಿದ್ದು,. ಹೂವಿನ ಅಲಂಕಾರ ಮಾಡಲಾಗಿದೆ.

Hasanamba Darshan: ವರ್ಷಕ್ಕೆ ಒಂದೇ ಬಾರಿ ದರ್ಶನ ನೀಡುವ ಹಾಸನ ಹಾಸನಾಂಬೆ ದೇಗುಲ ಬಾಗಿಲು ತೆಗೆಯಲು ಕ್ಷಣಗಣನೆ

Thursday, October 24, 2024

ಹಾಸನದ ಹಾಸನಾಂಬ ದೇಗುಲ ದರ್ಶನಕ್ಕೆ ಬಹುತೇಕ ಸಿದ್ದತೆಗಳು ಪೂರ್ಣಗೊಂಡಿವೆ.

Hasanamba Darshan: ಹಾಸನಾಂಬ ಜಾತ್ರೆಯಲ್ಲಿ ಈ ಬಾರಿ ಬಗೆಬಗೆಯ ಕಾರ್ಯಕ್ರಮ, ಪ್ಯಾರಾ ಗ್ಲೈಡಿಂಗ್, ವಿಶೇಷ ದೀಪಾಲಂಕಾರ, ಫಲಪುಷ್ಪ ಪ್ರದರ್ಶನ

Wednesday, October 23, 2024

ಹಾಸನದ ಹಾಸನಾಂಬ ದೇಗುಲದ ಬಾಗಿಲು ತೆರೆಯಲು ಸಿದ್ದತೆಗಳು ಆಗಿವೆ.

Hasanamba Darshan: ಹಾಸನಾಂಬ ದೇಗುಲ ತೆರೆಯುವುದು ಯಾವಾಗ, ಆನ್‌ಲೈನ್‌ ಬುಕ್ಕಿಂಗ್‌ ಹೇಗೆ, ದರ್ಶನದ ವಿವರ ಇಲ್ಲಿದೆ

Wednesday, October 23, 2024

ಮಹಿಳೆ ಅಪಹರಣ ಪ್ರಕರಣದಲ್ಲಿ ಸಿಲುಕಿದ್ದ ಭವಾನಿ ರೇವಣ್ಣ ಅವರಿಗೆ ಜಾಮೀನು ನೀಡಿದ್ದ ಕರ್ನಾಟಕ ಹೈಕೋರ್ಟ್‌ ಆದೇಶವನ್ನು ಸುಪ್ರೀಂಕೋರ್ಟ್‌ ಎತ್ತಿ ಹಿಡಿದಿದೆ.

Bhavani Revanna: ಭವಾನಿ ರೇವಣ್ಣ ಅವರಿಗೆ ಬಿಗ್ ರಿಲೀಫ್; ಕರ್ನಾಟಕ ಹೈಕೋರ್ಟ್‌ ನಿರೀಕ್ಷಣಾ ಜಾಮೀನು ಆದೇಶ ಎತ್ತಿಹಿಡಿದ ಸುಪ್ರಿಂಕೋರ್ಟ್

Friday, October 18, 2024