Hassan News, Hassan News in kannada, Hassan ಕನ್ನಡದಲ್ಲಿ ಸುದ್ದಿ, Hassan Kannada News – HT Kannada

Latest Hassan Photos

<p>ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದಲ್ಲಿ ಗರಿಷ್ಠ 123.08 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಸದ್ಯ 28.20 ಟಿಎಂಸಿ ನೀರು ಸಂಗ್ರಹವಿದೆ. ಶೇ.23 ರಷ್ಟು ನೀರು ಲಭ್ಯತೆಯಿದೆ. ಕಳೆದ ವರ್ಷ  ಇದೇ ವೇಳೆ 33.55 ಟಿಎಂಸಿ ನೀರು ಇತ್ತು. ಜಲಾಶಯದಲ್ಲಿ 509.61  ಅಡಿ ನೀರು ಸಂಗ್ರಹವಾಗಿದೆ. ಒಳ ಹರಿವಿನ ಪ್ರಮಾಣ ಕ್ಯೂಸೆಕ್‌ 0  ಇದ್ದು. ಹೊರ ಹರಿವಿನ ಪ್ರಮಾಣ 150 ಕ್ಯೂಸೆಕ್‌ ಇದೆ<br> </p>

ಕರ್ನಾಟಕದ‌ ಬಹುತೇಕ ಜಲಾಶಯಗಳ ನೀರಿನ ಮಟ್ಟ ಅರ್ಧಕ್ಕಿಂತ ಕಡಿಮೆಗೆ ಇಳಿಕೆ, ಹೇಗಿದೆ ನೀರಿನ ಪ್ರಮಾಣ

Thursday, April 17, 2025

<p>ಬೆಳಿಗ್ಗೆ ದೇಗುಲದ ಪ್ರಾಕಾರದ ಒಳಗೆ ಹಾಗೂ ಸುತ್ತಲಿನ ಬೀದಿ ಗಳಲ್ಲಿ ಉತ್ಸವ ಮೂರ್ತಿಯ ಮೆರವಣಿಗೆಯು ಮಂತ್ರಘೋಷಗಳ ನಡುವೆ ಜರುಗಿತು.</p>

Belur Channakeshava Rathotsav 2025: ಐತಿಹಾಸಿಕ ತಾಣ ಬೇಲೂರಿನಲ್ಲಿ ಶ್ರೀ ಚೆನ್ನಕೇಶವ ರಥೋತ್ಸವ ಸಂಭ್ರಮ

Thursday, April 10, 2025

<p>ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಮಟ್ಟವು 27.25 ಟಿಎಂಸಿ ಇದೆ. ಶೇ. 55ರಷ್ಟು ನೀರು ಸಂಗ್ರಹವಿದೆ. ಜಲಾಶಯದಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ 13.72 ಟಿಎಂಸಿ ನೀರು ಸಂಗ್ರಹವಿತ್ತು. ಜಲಾಶಯದಿಂದ ಹೊರ ಬಿಡುತ್ತಿರುವ ನೀರಿನ ಪ್ರಮಾಣವು 4112 ಕ್ಯೂಸೆಕ್‌ ಇದೆ.<br> </p>

ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಶೇ. 13 ಮಾತ್ರ; ಆಲಮಟ್ಟಿ ಶೇ. 27 ಕ್ಕೆ ಕುಸಿತ; ಪ್ರಮುಖ ಜಲಾಶಯಗಳಲ್ಲಿ ಎಷ್ಟಿದೆ ನೀರು

Saturday, March 29, 2025

<p>ಉತ್ತರ ಕನ್ನಡ ಜಿಲ್ಲೆ ಸೂಪಾ ಜಲಾಶಯದಲ್ಲಿ ನೀರಿನ ಮಟ್ಟವು 75.54 ಟಿಎಂಸಿ ಇದೆ. ಶೇ.52 ರಷ್ಟು ನೀರು ಸಂಗ್ರಹವಿದೆ. ಜಲಾಶಯದಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ 53.15 &nbsp;ಟಿಎಂಸಿ ನೀರು ಸಂಗ್ರಹವಿತ್ತು. ಜಲಾಶಯದಿಂದ ಹೊರ ಬಿಡುತ್ತಿರುವ ನೀರಿನ ಪ್ರಮಾಣವು 6499 ಕ್ಯೂಸೆಕ್‌ ಇದೆ.</p>

ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಶೇ.50ಕ್ಕಿಂತ ಕಡಿಮೆ, ತುಂಗಭದ್ರಾ, ಆಲಮಟ್ಟಿ ಜಲಾಶಯದಲ್ಲಿ ಭಾರೀ ಕುಸಿತ

Wednesday, March 19, 2025

<p>ಲಾರಿಗೆ ಹತ್ತಿದ ಆನೆಯೊಂದಿಗೆ ಕೊಡಗಿನ ದುಬಾರೆ ಸಾಕಾನೆ ಶಿಬಿರದ ಆನೆಗಳು ಸಾಥ್‌ ನೀಡಿದವು.&nbsp;</p>

ಹಾಸನ ಜಿಲ್ಲೆಯಲ್ಲಿ ಪುಂಡಾಟ ಮಾಡುತ್ತಿದ್ದ ಆನೆ ಸಾಕಾನೆಗಳ ಹಿಡಿತದಲ್ಲಿ ಹೈರಾಣ: ಹೀಗಿತ್ತು ನೋಡಿ ಸೆರೆ ಕಾರ್ಯಾಚರಣೆ

Monday, March 17, 2025

<p>ಉತ್ತರ ಭಾರತದವರಾದ ಶಿಲ್ಪ ಶರ್ಮಾ ಅವರು ಬೀದರ್‌ ಡಿಸಿಯಾಗಿ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಯಾದಗಿರಿಯಲ್ಲಿ ಜಿಪಂ ಸಿಇಒ ಆಗಿದ್ದರು.</p>

Women Day 2025: ಕರ್ನಾಟಕದಲ್ಲಿ ಹೆಚ್ಚಿದ ಮಹಿಳಾ ಜಿಲ್ಲಾಧಿಕಾರಿಗಳ ಆಡಳಿತ; ಯಾವ ಜಿಲ್ಲೆಗಳಲ್ಲಿ ಇವರ ಸೇವೆ

Thursday, March 6, 2025

<p>ಡಾ. ರಾಜ್‌ಕುಮಾರ್‌ ಕುಟುಂಬದವರು ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಪರಮ ಭಕ್ತರು. ಸಮಯ ಸಿಕ್ಕಾಗಲೆಲ್ಲ, ಮಠಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆಯುತ್ತಿರುತ್ತಾರೆ.</p>

Shiva Rajkumar: ಕುಟುಂಬದ ಜತೆಗೆ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದ ನಟ ಶಿವರಾಜ್‌ಕುಮಾರ್‌

Monday, February 24, 2025

<p>ಡಾ ರಾಜಕುಮಾರ್‌ :&nbsp;<br>ಕನ್ನಡದ ವರನಟ &nbsp;ಡಾ. ರಾಜ್‌ಕುಮಾರ್ ಅವರ ಶತಮಾನೋತ್ಸವವು ಇದೇ ದಶಕದಲ್ಲಿದೆ. ಇನ್ನು ನಾಲ್ಕು ವರ್ಷಕ್ಕೆ ಅವರ ಶತಮಾನೋತ್ಸವ ಆರಂಭವಾಗಲಿದೆ. ಡಾ. ರಾಜ್‌ ಅವರು ಜನಿಸಿದ್ದು 1929ರ ಏಪ್ರಿಲ್ 24 ಅವಿಭಜಿತ ಮೈಸೂರು ಜಿಲ್ಲೆಯ ಗಾಜನೂರಿನಲ್ಲಿ. &nbsp;ಕನ್ನಡ ಚಿತ್ರರಂಗದ ಧ್ರುವತಾರೆಯಾಗಿ ಮಿಂಚಿದವರು ಅಣ್ಣಾವ್ರು. ಅಭಿನಯಕ್ಕೆ ಹೆಸರಾದವರು. ನಟರಾಗಿಯಲ್ಲದೇ ಗಾಯಕರಾಗಿಯೂ ಗಮನ ಸೆಳೆದವರು. ಸುಮಾರು ಐದು ದಶಕ ಗಳಲ್ಲಿನ ಚಿತ್ರರಂಗದ ಬದುಕಿನಲ್ಲಿ, 200 ಕ್ಕೂ ಹೆಚ್ಚು ಒಂದಕ್ಕಿಂತ ಭಿನ್ನ ಚಿತ್ರಗಳಲ್ಲಿ ನಟಿಸಿದ್ದ ಹಿರಿಮೆ ಅವರದ್ದು. ಡಾ.ರಾಜ್‌ ಅವರು 2000ದಲ್ಲಿ ದಂತಚೋರ ವೀರಪ್ಪನ್‌ನಿಂದ ಹುಟ್ಟೂರಿನಿಂದ ಅಪಹರಣವಾಗಿ 108 ದಿನಗಳ ನಂತರ ಬಿಡುಗಡೆಯಾಗಿದ್ದರು. 2006 ಏಪ್ರಿಲ್ 12 ರಂದು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಮ್ಮನ್ನಗಲಿದರು.</p>

Sandalwood Centenary Artists: ಈ ದಶಕದಲ್ಲಿ ಕನ್ನಡ ಚಿತ್ರರಂಗದ ಹೆಮ್ಮೆಯ ಕಲಾವಿದರ ಶತಮಾನೋತ್ಸವ, ಡಾ.ರಾಜ್‌, ಅಶ್ವಥ್‌ ಸಹಿತ ಯಾರಿದ್ದಾರೆ

Thursday, February 20, 2025

<p>ಹಾಸನ ಜಿಲ್ಲೆಯ ದೇವರಾಯಪಟ್ಟಣದಲ್ಲಿ ಹನುಮಜಯಂತಿ ಅಂಗವಾಗಿ ಅವರೇಕಾಳು ಅಲಂಕಾರ ಅಕರ್ಷಕವಾಗಿತ್ತು.</p>

Hanuma jayanti 2024: ಕರ್ನಾಟಕದಲ್ಲಿ ಹನುಮಜಯಂತಿ ಸಡಗರ; ವಾಯುಪುತ್ರನ ಮೆರವಣಿಗೆ, ಪೂಜೆ

Friday, December 13, 2024

<p>ಹಾಸನದಲ್ಲಿ ಗುರುವಾರ ನಡೆದ ಸ್ವಾಭಿಮಾನಿ ಸಮಾವೇಶ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ನೇಗಿಲು ಹಿಡಿದು ಗಮನ ಸೆಳೆದರು.</p>

ಡಾ.ರಾಜ್‌ಕುಮಾರ್‌ ಅವರ ಅಭಿಮಾನಿಗಳೇ ದೇವರು ನೆನಪಿಸಿ ಪಂಚ್‌ ಕೊಟ್ಟ ಸಿದ್ದರಾಮಯ್ಯ, ಹೀಗಿದ್ದವು ಹಾಸನ ಸಮಾವೇಶದ ಕ್ಷಣಗಳು

Thursday, December 5, 2024

<p>ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥಸ್ವಾಮೀಜಿ, ಸಿದ್ದಗಂಗಾಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರ ಸಮ್ಮುಖದಲ್ಲಿ ಹಾಸನಾಂಬ ದೇಗುಲದ ಬಾಗಿಲು ತೆರೆಯಲಾಯಿತು.</p>

ವರ್ಷಕ್ಕೆ ಒಂದೇ ಬಾರಿ ದರ್ಶನ ಕೊಡುವ ಹಾಸನಾಂಬ ದೇಗುಲದ ಬಾಗಿಲು ತೆರೆಯಿತು, ಹೀಗಿವೆ ಹಾಸನದ ಜಾತ್ರಾ ಮಹೋತ್ಸವದ ವಿಶೇಷ ಕ್ಷಣಗಳು

Thursday, October 24, 2024

<p>ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯದಲ್ಲಿ 30.42 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು.2129.80 &nbsp;ಅಡಿ ನೀರು ಸಂಗ್ರಹವಾಗಿದ್ದು ಈವರೆಗೂ 21.91 ಟಿಎಂಸಿ ನೀರು ಬಂದಿದೆ. ಜಲಾಶಯದ ಒಳ ಹರಿವಿನ ಪ್ರಮಾಣ &nbsp;693 ಕ್ಯೂಸೆಕ್‌ ಹಾಗೂ ಹೊರ ಹರಿವಿನ ಪ್ರಮಾಣ135 ಕ್ಯೂಸೆಕ್‌ ಇದೆ.</p>

2 ವಾರದಿಂದ ಮಳೆ ಕಡಿಮೆಯಾದರೂ ಕರ್ನಾಟಕ ಆಲಮಟ್ಟಿ, ಕೆಆರ್‌ಎಸ್‌, ಭದ್ರಾ, ಸೂಪಾ, ತುಂಗಭದ್ರಾ, ಕಬಿನಿ ಜಲಾಶಯಗಳಲ್ಲಿ ಎಷ್ಟು ನೀರು ಸಂಗ್ರಹವಿದೆ

Thursday, September 19, 2024

<p>ಅರಣ್ಯ ಇಲಾಖೆಯಲ್ಲಿ ಮುಖ್ಯವಾಗಿ ವನ್ಯಜೀವಿ ವಲಯಗಳಾದ ಹುಲಿ ಸಂರಕ್ಷಿತ ಪ್ರದೇಶ, ರಾಷ್ಟ್ರೀಯ ಉದ್ಯಾನ, ಅಭಯಾರಣ್ಯದಂತಹ ವನ್ಯಜೀವಿಗಳ ವ್ಯಾಪನೆ ಹೆಚ್ಚಾಗಿರುವ ಸ್ಥಳಗಳಲ್ಲಿ ಕೆಲಸ ಮಾಡುವುದು ಬಹಳ ಸವಾಲಿನದ್ದು. ಇಲ್ಲಿ ಬೇಟೆಗಾರರು, ಮರಗಳ್ಳರು, ಒತ್ತುವರಿದಾರರ, ಕಾಡ್ಗಿಚ್ಚು ಮುಂತಾದ ಹೊರಗಿನ ಸವಾಲುಗಳನ್ನು ಎದುರಿಸುವುದು ಒಂದು ಕಡೆಯಾದರೆ, ಆನೆ, ಹುಲಿ,ಚುರತೆ, ಕಾಟಿಯಂತಹ ಆಕ್ರಮಣಕಾರಿ ಪ್ರಾಣಿಗಳ ಜೊತೆಯೇ ಇದ್ದು ಕೆಲಸ ಮಾಡಬೇಕಾದ ಸವಾಲು ಮತ್ತೊಂದು ಕಡೆ. ಇಂತಹ ಸಂದರ್ಭದಲ್ಲಿ ಪ್ರತಿ ವರ್ಷ ಹಲವರು ಹುತಾತ್ಮರಾಗುತ್ತಾರೆ. ಅವರಿಗೆ ಗೌರವ ಸಲ್ಲಿಸಲಾಗುತ್ತದೆ.</p>

Forest News: ಅರಣ್ಯ ಸೇವೆಯಲ್ಲಿ ಹುತಾತ್ಮರಾದವರಿಗೆ ಕರ್ನಾಟಕದ ಹಾಸನ, ಹಾವೇರಿ, ಮೈಸೂರು ಜಿಲ್ಲೆಗಳಲ್ಲಿ ಗೌರವ photos

Thursday, September 12, 2024

<p>ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನಲ್ಲಿ ಎತ್ತಿನ ಹೊಳೆ ಯೋಜನೆಗೆ ಸಿಎಂ ಸಿದ್ದರಾಮಯ್ಯ ಟೇಪು ಕತ್ತರಿಸುವ ಮೂಲಕ ಚಾಲನೆ ನೀಡಿದರು. ಮಾಜಿ ಸಿಎಂ ವೀರಪ್ಪ ಮೊಯ್ಲಿ, ಡಿಸಿಎಂ ಡಿಕೆ ಶಿವಕುಮಾರ್‌, ಸಚಿವರಾದ ಎಂ.ಬಿ.ಪಾಟೀಲ. ಡಾ.ಜಿ.ಪರಮೇಶ್ವರ್‌, ಕೆ.ಎನ್‌.ರಾಜಣ್ಣ ಭಾಗಿಯಾದರು.</p>

Ettinahole: ಕೊನೆಗೂ ಉದ್ಘಾಟನೆ ಕಂಡ ಎತ್ತಿನಹೊಳೆ ಯೋಜನೆ: ಸಿಎಂ ಚಾಲನೆ, ಡಿಕೆಶಿ ಹೋಮ ಹವನದ ಸಂಭ್ರಮ ಹೀಗಿತ್ತು

Friday, September 6, 2024

<p>ಅಲ್ಲದೆ, ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದ ಇಬ್ಬರು ಸಹಾಯಕ ಸಿಬ್ಬಂದಿಯನ್ನು ಕೆಲಸದಿಂದ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಈ ಹಿಂದೆಯೂ ಘಟನೆಗಳು ನಡೆದಿದ್ದವು. ಆದರೆ ಕ್ರಮ ಜರುಗಿರಲಿಲ್ಲ.</p>

Hassan News: ಮಕ್ಕಳ ಆಟಾಟೋಪ, ಸರ್ಕಾರಿ ಹಾಸ್ಟೆಲ್‌ನಲ್ಲಿ ಮಕ್ಕಳಿಂದ ಧಂ ಮಾರೋ ಧಂ, ಹೇಳೋರಿಲ್ಲ ಕೇಳೋರಿಲ್ಲ!

Sunday, September 1, 2024

<p>ಕೊಡಗಿನ ಹಾರಂಗಿ ಜಲಾಶಯದ ಹಿನ್ನೀರು ಕುಶಾಲನಗರ, ಸೋಮವಾರಪೇಟೆ ತಾಲ್ಲೂಕಿನ ಅತ್ಯುತ್ತಮ ತಾಣ,. ಹಲವು ಕಡೆಗಳಲ್ಲಿ ನೀರಿನ ವೈಭವ ನೋಡಲು ಯುವ ಸಮೂಹ ಬೈಕ್‌ನಲ್ಲಿಯೇ ಇಲ್ಲಿಗೆ ಬರುವುದುಂಟು. ಮೈಸೂರಿನಿಂದ 100 &nbsp;ಕಿ.ಮಿ ದೂರದಲ್ಲಿದೆ.&nbsp;</p>

Reservoirs Back water Trip: ಕರ್ನಾಟಕದ ಜಲಾಶಯಗಳ ಹಿನ್ನೀರಿನ ಟ್ರಿಪ್‌ಗೆ ಯೋಜಿಸಿ: ಎಲ್ಲಿ ಏನೇನಿದೆ ,ಹೇಗೆ ಹೋಗಬಹುದು

Thursday, August 22, 2024

<p>ಒಂದು ಕಡೆ ಪಶ್ಚಿಮ ಘಟ್ಟದ ಶೃೇಣಿ, ಇನ್ನೊಂದು ಕಡೆ ರೈಲ್ವೆ ಮಾರ್ಗ, ಅದೂ ಮಾರ್ಗದ ಹಲವು ಕಡೆ ಕುಸಿತ ಕಂಡು ರೈಲು ಓಡಾಡದ ಸ್ಥಿತಿ ಇತ್ತು. ದುರ್ಗಮ ಪ್ರದೇಶದಲ್ಲಿ ತುರ್ತು ಪುನರ್‌ ನಿರ್ಮಾಣ ಕಾರ್ಯ ನಡೆದಿದೆ.</p>

Indian Railways: ಹಾಸನ ಜಿಲ್ಲೆಯಲ್ಲಿ ಭೂಕುಸಿತದಿಂದ ಅಡಚಣೆ, ಕೊನೆ ಹಂತಕ್ಕೆ ಬಂದ ರೈಲ್ವೆ ತೆರವು ಕಾರ್ಯಾಚರಣೆ photos

Tuesday, August 6, 2024

<p>ಎಡಬಿಡದೇ ಸುರಿದ ಭಾರೀ ಮಳೆಯಿಂದ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ &nbsp;ಕುಂಬರಡಿ ಬಳಿ ರಸ್ತೆಯೇ ಬಿರುಕು ಬಿಟ್ಟಿದೆ.&nbsp;</p>

Karnataka Rains: ಕರಾವಳಿ, ಮಲೆನಾಡಿನಲ್ಲಿ ಭಾರೀ ಮಳೆ, ಉಕ್ಕಿ ಹರಿಯುತ್ತಿರುವ ನದಿಗಳು, ಹೀಗಿದೆ ಚಿತ್ರಣ photos

Tuesday, July 30, 2024

<p>ವಿಶೇಷವಾಗಿ ಕುಸಿತ ಕಂಡಿದ್ದ ಜಾಗದಲ್ಲಿ ಮರಳಿನ ಚೀಲಗಳು, ಭಾರೀ ಗಾತ್ರದ ಕಲ್ಲುಗಳನ್ನು ಹಾಕಿ ಬಿಗಿಗೊಳಿಸುವ ಕೆಲಸ ಮಾಡಲಾಗಿದೆ.&nbsp;</p>

Indian Railways: ಮಳೆಹಾನಿ, ಹಾಸನ-ದಕ್ಷಿಣ ಕನ್ನಡ ರೈಲ್ವೆ ಮಾರ್ಗದ ತ್ವರಿತ ಪುನರ್‌ ನಿರ್ಮಾಣ, ರೈಲ್ವೆ ಸಿಬ್ಬಂದಿ ಫಟಾಫಟ್‌ ಕೆಲಸ ಹೀಗಿದೆ

Sunday, July 28, 2024

<p>ಚಿಕ್ಕಮಗಳೂರು ಜಿಲ್ಲೆಯ ಕಳಸ ಬಳಿಯಲ್ಲಿ ಭದ್ರಾ ನದಿ ತುಂಬಿ ಹರಿಯುತ್ತಿದೆ. ಆ ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಭದ್ರಾ ನದಿಗೆ ಹೆಚ್ಚಿನ ನೀರು ಬರುತ್ತಿದೆ. ಭದ್ರಾ ಜಲಾಶಯಕ್ಕೂ ಒಳ ಹರಿವು ಹೆಚ್ಚಿದೆ.</p>

Karnataka Rains: ಕರುನಾಡಲ್ಲಿ ಭಾರೀ ಮಳೆ, ತುಂಬಿ ಹರಿಯುತ್ತಿವೆ ಬಹುತೇಕ ಹೊಳೆ, ಹೀಗಿದೆ ನೋಡಿ ಜಲ ಕಳೆ photos

Monday, July 15, 2024