Latest Kodagu Photos

<p>ಬೇಸಿಗೆಯಲ್ಲಿ ಕಾವೇರಿ ನದಿ ನೀರಿನ ಪ್ರಮಾಣ ತಗ್ಗಿದರೂ ಒಣಗುವ ಹಂತಕ್ಕೆ ಹೋದದ್ದು ಅತಿ ಕಡಿಮೆ. ಬಹಳ ವರ್ಷಗಳ ನಂತರ ಕಾವೇರಿ ನದಿ ಕುಶಾಲನಗರ ಸಮೀಪದ ಪ್ರವಾಸಿ ತಾಣ ನಿಸರ್ಗಧಾಮ, ದುಬಾರೆಯಲ್ಲಿ ಒಣಗಿ ನಿಂತಿದೆ.</p>

Kodagu News: ತವರಲ್ಲಿಯೇ ಸೊರಗಿ ಹೋದಳು ಜೀವ ನದಿ ಕಾವೇರಿ, ಕೊಡಗಲ್ಲಿ ಹೇಗಿದೆ ನದಿ ಸ್ಥಿತಿ ಇಲ್ಲಿ ನೋಡಿ

Wednesday, May 1, 2024

<p>ಇದು ಕೃಷ್ಣರಾಜಸಾಗರ ಜಲಾಶಯ, ಕಾವೇರಿ ನದಿ ಬತ್ತಿ ಹೋಗಿರುವುದರಿಂದ ಜಲಾಶಯದ ಸುತ್ತಮುತ್ತಲ ಪ್ರದೇಶ ಮೈದಾನದಂತಾಗಿದೆ.&nbsp;</p>

Drought: ಭೀಕರ ಬರದ ಚಿತ್ರಣ ಸಾರುತ್ತಿವೆ ಕರ್ನಾಟಕದ ನದಿ, ಜಲಾಶಯಗಳು, ಹೀಗಿದೆ ಸ್ಥಿತಿಗತಿ photos

Sunday, April 28, 2024

<p>ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಪತ್ನಿ ಉಷಾ ಶಿವಕುಮಾರ್‌ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಿ.ಕೆ.ಸುರೇಶ್‌ ಪರವಾಗಿ ಮತಯಾಚಿಸಿದರು.</p>

Lok Sabha Election2024: ಸಿಎಂ, ಮಾಜಿ ಸಿಎಂ ಸಹಿತ ಪ್ರಮುಖರ ಪ್ರಚಾರ ಜೋರು, ಮೈದುನ ಪರ ಅಖಾಡಕ್ಕಿಳಿದ ಡಿಕೆಶಿ ಪತ್ನಿ photos

Sunday, April 7, 2024

<p>ಲೋಕಸಭಾ ಚುನಾವಣೆ; ಮೈಸೂರು ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್‌ ಮತ್ತು ಕಾಂಗ್ರೆಸ್ ಅಭ್ಯರ್ಥಿ ಎನ್ ಲಕ್ಷ್ಮಣ್ ಇಂದು (ಏಪ್ರಿಲ್ 3) ನಾಮಪತ್ರ ಸಲ್ಲಿಸಿದರು.</p>

ಲೋಕಸಭಾ ಚುನಾವಣೆ; ಮೈಸೂರು ಕೊಡಗು ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳಿಂದ ನಾಮಪತ್ರ, ಮೆರವಣಿಗೆಯ ಚಿತ್ರನೋಟ

Wednesday, April 3, 2024

<p>ನಾಪೋಕ್ಲು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ &nbsp;ಕುಂಡ್ಯೋಳಂಡ &nbsp;ಹಾಕಿ ಹಬ್ಬಕ್ಕೆ ಚಾಲನೆ ನೀಡಿದರು. ಶಾಸಕ ಎ ಎಸ್ ಪೊನ್ನಣ್ಣ, &nbsp;ಒಲಂಪಿಯನ್ ಹಾಕಿ ಕನಾ೯ಟಕದ ಕಾಯ೯ದಶಿ೯ ಡಾ. ಅಂಜಪರವಂಡ ಸುಬ್ಬಯ್ಯ ,ಹಾಕಿ ಅಕಾಡೆಮಿ ಅಧ್ಯಕ್ಷ &nbsp;ಪಾಂಡಂಡ ಬೋಪಣ್ಣ, ಜಿಲ್ಲಾಧಿಕಾರಿ ವೆಂಕಟರಾಜ &nbsp;ಪೊಲೀಸ್ ವರಿಷ್ಟಾಧಿಕಾರಿ ಕೆ. ರಾಮರಾಜನ್, &nbsp;ಕುಂಡ್ಯೋಳಂಡ &nbsp;ಕುಟುಂಬದ ಪಟ್ಟೇದಾರ ಎ.ನಾಣಯ್ಯ, ಹಾಕಿ ಹಬ್ಬದ ಅಧ್ಯಕ್ಷ &nbsp;ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಹಾಕಿ ಕನಾ೯ಟಕದ ಕಾಯ೯ದಶಿ೯ ಡಾ. ಅಂಜಪರವಂಡ ಸುಬ್ಬಯ್ಯ, ಸಾಹಿತಿ ಕಂಬೀರಂಡ ಕಾವೇರಿ ಸುಬ್ಬಯ್ಯ , ಬಾಂಡ್ ಗಣಪತಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.</p>

Kodagu Hockey: ಕೊಡಗಿನಲ್ಲಿ ಹಾಕಿ ವೈಭವ, ಹೀಗಿರಲಿದೆ ತಿಂಗಳ ಕಾಲ ಕೊಡವ 360 ಕುಟುಂಬಗಳ ಕಲರವ photos

Sunday, March 31, 2024

<p>ಯದುವೀರ್‌ ಗೋಪಾಲರಾಜೇ ಅರಸ್‌. ಒಂಬತ್ತು ವರ್ಷದ ಹಿಂದೆ ಬದಲಾಗಿದ್ದು ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್.‌ ಮೈಸೂರು ಅರಮನೆಯಲ್ಲಿ ಆಟವಾಡಿಕೊಂಡಿದ್ದ ಬಾಲಕ ಮುಂದೊಂದು ದಿನ ಅದೇ ಅರಮನೆಗೆ ದತ್ತುವಾಗಿ ಬಂದಿದ್ದು ಇತಿಹಾಸ.</p>

ಮೈಸೂರು ರಾಜವಂಶಸ್ಥ, ಬಿಜೆಪಿ ಅಭ್ಯರ್ಥಿ ಯದುವೀರ್‌ ಒಡೆಯರ್‌ ಯಾರು, ಅವರ ಹಿನ್ನೆಲೆ ವಿವರ ಇಲ್ಲಿದೆ Photos

Wednesday, March 13, 2024

<p>ಕರ್ನಾಟಕದಲ್ಲಿ ನೂರಾರು ಪ್ರವಾಸಿ ತಾಣಗಳಿವೆ. ಇಲ್ಲಿನ ಪ್ರತಿ ಜಿಲ್ಲೆಯಲ್ಲೂ ಒಂದಿಲ್ಲೊಂದು ಸುಂದರ ಸ್ಥಳಗಳಿವೆ. ಹಸಿರು ಹಾಸಿರುವ ಬೆಟ್ಟ ಗುಡ್ಡಗಳು, ಗಿರಿಧಾಮಗಳು, ಜಲಪಾತಗಳು, ಕಡಲತೀರಗಳು ಹೀಗೆ ಕರ್ನಾಟಕದಲ್ಲಿ ಏನಿದೆ ಏನಿಲ್ಲಾ ಹೇಳಿ. ಅದರಲ್ಲೂ ರಾಜ್ಯದಲ್ಲಿರುವ ಕೆಲವು ಗಿರಿಧಾಮಗಳು ನಿಮ್ಮ ಕಣ್ಣು ಮನಸ್ಸಿಗೆ ತಂಪೆರೆಯುವುದು ಸುಳ್ಳಲ್ಲ. ಇನ್ನೇನು ಬೇಸಿಗೆ ರಜೆ ಸಮೀಪದಲ್ಲಿದೆ. ನಿಮ್ಮ ಮಕ್ಕಳ ಜೊತೆ ಅಥವಾ ಸ್ನೇಹಿತರು, ಕುಟುಂಬದ ಜೊತೆ ಪ್ರವಾಸ ಮಾಡುವ ಪ್ಲಾನ್‌ ಇದ್ರೆ ಈ ಜಾಗಗಳನ್ನು ಖಂಡಿತ ಮಿಸ್‌ ಮಾಡ್ಬೇಡಿ.&nbsp;</p>

ಕರ್ನಾಟಕದಲ್ಲಿರುವ 7 ಅತಿ ಸುಂದರ ಗಿರಿಧಾಮಗಳಿವು; ರಾಜ್ಯದಲ್ಲೇ ಇದ್ದು ಈವರೆಗೆ ನೋಡಿಲ್ಲ ಅಂದ್ರೆ ಇಂದೇ ಬೇಸಿಗೆ ಟೂರ್‌ಗೆ ಪ್ಲಾನ್‌ ಮಾಡಿ

Wednesday, March 6, 2024

<p>ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಅವರು ಬಜೆಟ್‌ ಮಂಡಿಸಿ ಪ್ರತಿ ಪಕ್ಷಗಳ ವರ್ತನೆ ವಿರುದ್ದ ವಿಧಾನಸೌಧದಲ್ಲಿ ಕಿಡಿ ಕಾಡುತ್ತದ್ದರೆ ಇತ್ತ ಹುಲಿರಾಯ ಬಜೆಟ್‌ ವಾರ್ತೆ ತಿಳಿಯಲು ನಿಂತಿದ್ದ ಎಂದು ಸಫಾರಿಗೆ ಬಂದವರು ಹೇಳಿಕೊಂಡು ಖುಷಿಯಾದರು. ತಮಗೆ ಹುಲಿ &nbsp;ದರ್ಶನವಾಯಿತಲ್ಲ ಎಂದು ನೆನಪಿನೊಂದಿಗೆ ಹೊರಟರು.</p>

Kodagu News: ಸಿದ್ದರಾಮಯ್ಯ ಬಜೆಟ್‌ ಆಲಿಸಲು ನಾಗರಹೊಳೆ ಕೆರೆಯಿಂದ ಎದ್ದು ಬಂದ ಹುಲಿರಾಯ ! photos

Saturday, February 17, 2024

<p>ಉತ್ತರ ಕರ್ನಾಟಕದ ಧಾರವಾಡ ಪೇಡಾ(Dharwad peda) &nbsp;ಸವಿದವರಿಲ್ಲ. ಹಾಲಿನಿಂದ ತಯಾರಿಸುವ ಈ ಪೇಡಾಕ್ಕೆ ನೂರು ವರ್ಷಕ್ಕೂ ಅಧಿಕ ಇತಿಹಾಸ. ಇದು ಕೂಡ ಆಹಾರ ವಿಭಾಗದಲ್ಲಿ ಜಿಐ ಟ್ಯಾಗ್‌ ಪಡೆದಿದೆ.&nbsp;</p>

Karnataka Food: ಜಿಐ ಮಾನ್ಯತೆ ಪಡೆದ ಕರ್ನಾಟಕದ ಆಹಾರೋತ್ಪನ್ನ ಯಾವು ಗೊತ್ತೆ, ಅವುಗಳ ವಿಶೇಷ ಇಲ್ಲಿದೆ

Thursday, January 18, 2024

<p>ಕೊಡಗು ಭೂರಮೆಯ ಸ್ವರ್ಗ ಎಂದು ಕವಿಗಳು ಕರೆದಿದ್ದಾರೆ. ಈ ಪುಟ್ಟ ಜಿಲ್ಲೆಯ ಅತ್ಯುತ್ತಮ ಪ್ರವಾಸಿ ತಾಣ ವೀಕ್ಷಣೆಗೆ ಲಕ್ಷಾಂತರ ಪ್ರವಾಸಿಗರು ಪ್ರತಿ ವರ್ಷ ಬರುತ್ತಾರೆ. ಈ ವರ್ಷವೂ ಇದು ದಾಖಲೆ ಬರೆದಿದೆ, ಕೊಡಗಿಗೆ ಬಂದವರು ರಾಜಾಸೀಟಿನ ಸೆಲ್ಪಿ ತಾಣದಲ್ಲಿ ನಿಂತು ಕೊಡಗಿನ ಕ್ಷಣಗಳನ್ನು ನೆನೆಯುತ್ತಾರೆ.</p>

Kodagu tourism: ಕೊಡಗಿಗೆ ಬಂದರು ದಾಖಲೆಯ ಪ್ರವಾಸಿಗರು: 2023ರಲ್ಲಿ ಭೇಟಿ ಕೊಟ್ಟ ಪ್ರವಾಸಿಗರೆಷ್ಟಿರಬಹುದು

Saturday, January 6, 2024

<p>ಮೈಸೂರಿನ ಕೊಡವ ಸಮಾಜ ವಿಜಯನಗರ ಬಡಾವಣೆಯಲ್ಲಿ &nbsp; ಕದಿರು ತಂದು ಪೂಜಿಸುವ ಮೂಲಕ ಹುತ್ತರಿ ಹಬ್ಬವನ್ನು ಹೊಸ ಧಾನ್ಯವನ್ನು ಮನೆ ತುಂಬಿಸಿಕೊಳ್ಳುವ ಸಂಪ್ರದಾಯದಂತೆ ಆಚರಿಸಿದ್ದು ಹೀಗೆ.</p>

Kodagu Huttari:ಕೊಡಗು, ಮೈಸೂರಲ್ಲಿ ಹುತ್ತರಿ: ಎಲ್ಲೆಲ್ಲೂ ಹೊಸ ಪೈರು ಬರ ಮಾಡಿಕೊಳ್ಳುವ ಸಂತಸ ಸಡಗರ

Tuesday, November 28, 2023

<p>ಕೊಡಗಿನವರೇ ಆದ ನಟ ಭುವನ್‌ ಪೊನ್ನಣ್ಣ,. ನಟಿ ಹರ್ಷಿಕಾ ಪೂಣಚ್ಛ ದಂಪತಿ ಹೊಸದಾಗಿ ಮದುವೆಯಾಗಿರುವ ಖುಷಿಯಲ್ಲಿ ತಲಕಾವೇರಿ ತೀರ್ಥೋದ್ಭವಕ್ಕೆ ಆಗಮಿಸಿದ ಕ್ಷಣ,.</p>

Tala Cauvery Theerthodbhava: ತಲಕಾವೇರಿ ತೀರ್ಥೋದ್ಭವದ ಮಧ್ಯರಾತ್ರಿಯಲ್ಲೂ ಭಕ್ತರು, ಚಿತ್ರ ತಾರೆಯರು, ಗಣ್ಯರ ದಂಡು

Wednesday, October 18, 2023

<p>ಅಕ್ಟೋಬರ್, 17 ರಂದು ರಾತ್ರಿ 1.27 ನಿಮಿಷಕ್ಕೆ ಸಲ್ಲುವ ಕರ್ಕಾಟಕ ಲಗ್ನದಲ್ಲಿ ‘ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ’ ಕೊಡಗಿನ ತಲಕಾವೇರಿಯಲ್ಲಿ ಜರುಗಲಿದೆ. ಇದಕ್ಕಾಗಿ ಸಿದ್ದತೆ ಮಾಡಿಕೊಳ್ಳಲಾಗಿದೆ.</p>

Talacauvery Theerthodbhava: ಕೊಡಗಿನ ತಲಕಾವೇರಿಯಲ್ಲಿ ಮಧ್ಯರಾತ್ರಿ ತೀರ್ಥೋದ್ಭವ: ಮಳೆ ಸಿಂಚನದ ನಡುವೆ ಅವಿರ್ಭವಿಸುವ ಕಾವೇರಿ

Tuesday, October 17, 2023

<p>ಕಾಫಿ &nbsp;ವ್ಯಾಪಾರವನ್ನು ಉತ್ತೇಜಿಸಲು ಮತ್ತು ಕಾಫಿ ಬೆಳೆಗಾರರ ಕುರಿತಾಗಿ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಎಂಟು ವರ್ಷಗಳಿಂದ ಆಚರಿಸಲಾಗುತ್ತದೆ. ಇಂಟರ್ನ್ಯಾಷನಲ್ ಕಾಫಿ ಆರ್ಗನೈಸೇಶನ್ ಮಿಲನ್‌ ನಗರದಲ್ಲಿ ಅಂಗೀಕರಿಸಿದ ಮೊದಲ ಅಧಿಕೃತ ದಿನಾಂಕ 1 ಅಕ್ಟೋಬರ್ 2015, ಅಂದಿನಿಂದಲೇ ಅಂತರಾಷ್ಟ್ರೀಯ ಕಾಫಿ ದಿನ ಜಾರಿಯಲ್ಲಿದೆ.&nbsp;</p>

Coffee Day: ಕಾಫಿ ಹಲವರ ಜೀವನ ಸಂಗಾತಿ: ಕಾಫಿ ಜಗತ್ತು, ಕೃಷಿ, ಉದ್ಯಮದ ನೋಟ

Sunday, October 1, 2023

<p>ಹೊಗೆನಕಲ್‌ ಫಾಲ್ಸ್‌<br>ಕರ್ನಾಟಕದಲ್ಲಿ ಹರಿಯುವ ಕಾವೇರಿ ನದಿಯ ಕೊನೆಯ ಪ್ರವಾಸಿ ತಾಣವಿದು. ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿಗೆ ಹೊಂದಿಕೊಂಡಂತೆ ಇರುವ ಹೊಗೆನೆಕಲ್‌ ಫಾಲ್ಸ್‌ ಪ್ರವಾಸಿಗರ ಸ್ವರ್ಗವೇ ಸರಿ. ಬೋಟಿಂಗ್‌ ನಲ್ಲಿ ಹೋಗಿ ಜಲಪಾತ ವೀಕ್ಷಿಸಿ ಬರುವ ಖುಷಿಯೇ ಬೇರೆ. ಇದು ಬೆಂಗಳೂರಿಗೂ ಸಮೀಪ. ಹತ್ತಿರದಲ್ಲೇ ವೀರಪ್ಪನ್‌ ಅವರಿಂದ ಹತರಾದ ಅರಣ್ಯ ಇಲಾಖೆ ಅಧಿಕಾರಿ ಶ್ರೀನಿವಾಸ್‌ ಸ್ಮಾರಕವೂ ಇದೆ. ಮಲೈಮಹದೇಶ್ವರ ಬೆಟ್ಟವನ್ನೂ ನೋಡಿಕೊಂಡು ಬರಬಹುದು.</p>

Cauvery tourism: ವಿವಾದ ಬಿಟ್ಟು ಬಿಡಿ: ಕರುನಾಡಿನ ಕಾವೇರಿ ನಿಸರ್ಗ ತಾಣಗಳನ್ನು ನೋಡಲು ಹೊರಡಿ

Wednesday, September 27, 2023

<p>ಮಡಿಕೇರಿಯ ಕೆಎಸ್‌ ತಿಮ್ಮಯ್ಯ ವೃತ್ತಕ್ಕೆ ಸಾರಿಗೆ ಬಸ್‌ ಡಿಕ್ಕಿ ಹೊಡೆದು ಸಂಪೂರ್ಣ ಜಖಂಗೊಂಡಿದೆ</p>

Kodagu News ಸಾರಿಗೆ ಬಸ್‌ ಡಿಕ್ಕಿ: ಮಡಿಕೇರಿ ಜನರಲ್‌ ತಿಮ್ಮಯ್ಯ ವೃತ್ತ ಸಂಪೂರ್ಣ ಧ್ವಂಸ

Monday, August 21, 2023

<p>ಕೊಡಗಿನ ಮಳೆ ಪರಿಸ್ಥಿತಿ ವೀಕ್ಷಿಸಲು ಆಗಮಿಸಿದ ಕಂದಾಯ ಸಚಿವ ಕೃಷ್ಣಭೈರೇಗೌಡ ಮೈಸೂರು- ಕೊಡಗು ಜಿಲ್ಲೆ ಬೇರ್ಪಡಿಸುವ ಕಾವೇರಿ ನದಿ ಉಕ್ಕಿ ಹರಿಯುತ್ತಿರುವುದನ್ನು ವೀಕ್ಷಿಸಿದರು.</p>

Karnataka Rains: ಕರ್ನಾಟಕದಲ್ಲಿ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ; ಕೊಡಗಿನತ್ತ ಸಚಿವರು, ಹೀಗಿದೆ ಮಳೆಯ ಅನಾಹುತ, ಜನಜೀವನ

Tuesday, July 25, 2023

<p>ಗಣತಿದಾರರಿಗೆ ಕಂಡ ಗಜಪಡೆ</p>

Elephant Census 2023: ನಾಗರಹೊಳೆಯಲ್ಲಿ ಆನೆಗಣತಿ; ಗಣತಿದಾರರಿಗೆ ಕಂಡ ಗಜಪಡೆ PHOTOS

Saturday, May 20, 2023

<p>&nbsp;ಕಾರಿನಲ್ಲಿದ್ದವರು ಮಂಡ್ಯ ಮೂಲದ ಮಳವಳ್ಳಿಯವರು ಎಂದು ಹೇಳಲಾಗಿದೆ.</p>

Sampaje Road Accident: ಆರು ಮಂದಿ ಬಲಿ ಪಡೆದ ಸಂಪಾಜೆ ರಸ್ತೆ ಅಪಘಾತದ ಫೋಟೋಸ್​ ಇಲ್ಲಿವೆ..

Friday, April 14, 2023

<p>ಕಾವೇರಿ ಮಾತೆ ಮೇಷ ಲಗ್ನದಲ್ಲಿ ಸರಿಯಾಗಿ 7.22ಕ್ಕೆ ಬ್ರಹ್ಮ ಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ದರ್ಶನ ನೀಡಿದಳು.</p>

Kodagu Kaveri Theerthodbhava: ತೀರ್ಥರೂಪಿಣಿಯಾಗಿ ದರ್ಶನ ನೀಡಿದ ಕಾವೇರಿ, ತಲಕಾವೇರಿ ತೀರ್ಥೋದ್ಬವದ ಚಿತ್ರಗಳನ್ನು ನೋಡಿ ಪುನೀತರಾಗೋಣ

Monday, October 17, 2022