S.T. Somashekar

ಓವರ್‌ವ್ಯೂ

ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌

Guru Raghavendra sahakara bank scam: ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಹಗರಣ; ವಂಚನೆ ಎಸಗಿದವರು ಯಾರು? ಪತ್ತೆ ಕಷ್ಟ ಎಂದ ಸಚಿವರು

Tuesday, February 14, 2023

 ಗುರುರಾಘವೇಂದ್ರ ಸಹಕಾರ ಬ್ಯಾಂಕ್ ನ ಅವ್ಯವಹಾರಗಳು ಮತ್ತು ಪುನಃಶ್ಚೇತನ ಹಾಗೂ ವಶಿಷ್ಟ ಸೌಹಾರ್ದ ಸಹಕಾರಿ ಬ್ಯಾಂಕ್ ನ ಅವ್ಯವಹಾರಗಳ ಕುರಿತ ಪರಾಮರ್ಶೆ ಸಭೆಯನ್ನು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ನಡೆಸಿದ್ದಾರೆ.

Gururaghavendra Cooperative Bank scam: ಗುರುರಾಘವೇಂದ್ರ, ವಶಿಷ್ಟ ಸೌಹಾರ್ದ ಬ್ಯಾಂಕ್ ಹಗರಣ ಸಿಬಿಐಗೆ: ಸಚಿವ ಎಸ್ಟಿಎಸ್

Tuesday, January 17, 2023

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಹಕಾರ ಸಚಿವ ಎಸ್ ಟಿ ಸೋಮಶೇಖರ್

ST Somashekhar on Nandini Amul: ಕೆಎಂಎಫ್-ಅಮೂಲ್ ವಿಲೀನ ಇಲ್ಲ: ಸಿಎಂ ಬಳಿಕ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಸ್ಪಷ್ಟನೆ

Sunday, January 1, 2023

ಬೆಂಗಳೂರಿನ ಶ್ರೀ ವಸಿಷ್ಠ ಕ್ರೆಡಿಟ್ ಸೌಹಾರ್ದ ಸಹಕಾರಿ ಲಿಮಿಟೆಡ್‌ನ ಹಗರಣವು 280 ಕೋಟಿ ರೂಪಾಯಿಯದ್ದು. ಇದನ್ನು ಯಾಕೆ ಸಿಬಿಐಗೆ ವಹಿಸುವುದಿಲ್ಲ ಎಂದು ಸದಸ್ಯ ಯು.ಬಿ.ವೆಂಕಟೇಶ್‌ ಪ್ರಶ್ನಿಸಿದರು.

Vasishta co op bank latest news: ವಸಿಷ್ಠ ಸಹಕಾರಿ ಹಗರಣ; ಸಚಿವರ ಕಾಲಿಗೆ ಬೀಳ್ತೇನೆ ಸಿಬಿಐಗೆ ವಹಿಸಿ ಎಂದ ಯು.ಬಿ.ವೆಂಕಟೇಶ್

Tuesday, December 20, 2022

<p>ರಾಜವಂಶಸ್ಥೆಗೆ ಸಚಿವರಿಂದ ಅಧಿಕೃತ ಆಹ್ವಾನ</p>

Mysuru Dasara 2022: ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ಗೆ ಸಚಿವರಿಂದ ಅಧಿಕೃತ ಆಹ್ವಾನ

Sunday, September 25, 2022

ತಾಜಾ ಫೋಟೊಗಳು

<p>ಮೈಸೂರು ದಸರಾ ಎಂದ ಕೂಡಲೇ ಅಲ್ಲಿ ಕುಸ್ತಿ ಪಂದ್ಯ ಇರಬೇಕು. ಇದಕ್ಕೆ ಪೂರ್ವಭಾವಿಯಾಗಿ ಕುಸ್ತಿ ಜೋಡಿ ಕಟ್ಟುವ ಕಾರ್ಯಕ್ರಮ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌, ಸಂಸದ ಪ್ರತಾಪ್‌ ಸಿಂಹ ಮತ್ತು ಇತರರು ಉಪಸ್ಥಿತರಿದ್ದರು.&nbsp;</p>

Mysuru Dasara 2022: ನಾಡಹಬ್ಬದ ಪೂರ್ವಭಾವಿ ಸಿದ್ದತೆ ಹೇಗಿದೆ? ಇಲ್ಲಿವೆ ಕೆಲವು ಫೋಟೋಸ್‌

Sep 21, 2022 06:33 PM