Latest bihar News

ಗ್ರಾಮಸ್ಥರ ಸಮ್ಮುಖದಲ್ಲೇ ಅತ್ತೆಯನ್ನು ವರಿಸಿದ ಅಳಿಯ ಸಿಕಂದರ್‌ ಯಾದವ್‌.

Interesting News: ಬಿಹಾರದಲ್ಲಿ ಅತ್ತೆಯನ್ನೇ ವರಿಸಿದ ಅಳಿಯ, ಪ್ರೀತಿಯಿಂದಲೇ ಮದುವೆ ಮಾಡಿಕೊಟ್ಟ ಮಾವ

Tuesday, April 30, 2024

ಬೆಂಗಳೂರು ದಾನಾಪುರ ವಿಶೇಷ ರೈಲುಗಳ ಸೇವೆ ಮುಂದುವರಿಯಲಿದೆ.

Indian Railways:ಬೆಂಗಳೂರು ದಾನಾಪುರ 10 ವಿಶೇಷ ರೈಲುಗಳ ಸಂಚಾರ ಮುಂದುವರಿಕೆ, ಯಾವ ದಿನ, ಎಷ್ಟು ಟ್ರಿಪ್‌

Monday, April 15, 2024

ಪಾಟ್ನಾ ಹೈಕೋರ್ಟ್

ಹೆಂಡತಿಯನ್ನು ಭೂತ, ಪಿಶಾಚಿ ಅಂತ ಕರೆಯುವುದು ಕ್ರೌರ್ಯವಲ್ಲ; ಪಾಟ್ನಾ ಹೈಕೋರ್ಟ್ ಅಭಿಪ್ರಾಯ -Patna High Court

Saturday, March 30, 2024

ಬಂಧಿತ ಆರೋಪಿ ರಾಜೇಶ್‌ ಕುಮಾರ್

Bangalore crime: ಬೆಂಗಳೂರಲ್ಲಿ ಕತ್ತು ಹಿಸುಕಿ ಮಹಿಳೆ ಕೊಲೆ, ಬಿಹಾರ ಮೂಲದ ಡೆಲಿವರಿ ಬಾಯ್ ಬಂಧನ

Tuesday, March 26, 2024

ಬೆಂಗಳೂರಿನಲ್ಲಿ ಬಾಲ್ಯ ವಿವಾಹ ಸಂತ್ರಸ್ತೆ ಆತ್ಮಹತ್ಯೆ ಪ್ರಕರಣ ಸಂಬಂಧ ಬಿಹಾರ ಮೂಲದ 26 ವರ್ಷದ ಪತಿಯ ಬಂಧನವಾಗಿದೆ. (ಸಾಂಕೇತಿಕ ಚಿತ್ರ)

Bengaluru Crime: ಬೆಂಗಳೂರಿನಲ್ಲಿ ಬಾಲ್ಯ ವಿವಾಹ ಸಂತ್ರಸ್ತೆ ಆತ್ಮಹತ್ಯೆ; ಬಿಹಾರ ಮೂಲದ 26 ವರ್ಷದ ಪತಿಯ ಬಂಧನ

Wednesday, March 20, 2024

ರಾಜೀನಾಮೆ ನೀಡಿದ ಪಶುಪತಿ ಕುಮಾರ್‌ ಪಾರಸ್‌.

Lok Sabha Elections2024: ಎನ್‌ಡಿಎದೊಂದಿಗೆ ಮುರಿದು ಬಿದ್ದ ಮೈತ್ರಿ, ಕೇಂದ್ರ ಸಚಿವ ರಾಜೀನಾಮೆ

Tuesday, March 19, 2024

ಬೆಟ್ಟ ಕೊರೆಯುತ್ತಿರುವ ಬಿಹಾರದ ದಶರಥ ಮಾಂಜಿ

Friday Motivation: ಬೆಟ್ಟವನ್ನು ಕೊರೆದು ಗ್ರಾಮಸ್ಥರಿಗೆ ದಾರಿ ಮಾಡಿಕೊಟ್ಟ ಛಲಗಾರ, ಬಿಹಾರದ ದಶರಥ್‌ ಮಾಂಜಿಯ ಕಥೆಯನ್ನೊಮ್ಮೆ ಓದಿ

Friday, March 1, 2024

ಬಿಹಾರದ ಮುಖ್ಯಮಂತ್ರಿಯಾಗಿ 9ನೇ ಸಲ ಪ್ರಮಾಣ ವಚನ ಸ್ವೀಕರಿಸಿದ ನಿತೀಶ್ ಕುಮಾರ್

Bihar News: ಬಿಹಾರ ಮುಖ್ಯಮಂತ್ರಿಯಾಗಿ 9ನೇ ಸಲ ನಿತೀಶ್ ಕುಮಾರ್ ಪ್ರಮಾಣ ಸ್ವೀಕಾರ, ಬಿಜೆಪಿ ಜೆಡಿಯು ಸರ್ಕಾರ ಅಸ್ತಿತ್ವಕ್ಕೆ

Sunday, January 28, 2024

ಸಂಯುಕ್ತ ಜನತಾದಳದ ಅಧ್ಯಕ್ಷ ನಿತೀಶ್ ಕುಮಾರ್ ಅವರು ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಪಾಟ್ನಾದ ರಾಜಭವನಕ್ಕೆ ಭಾನುವಾರ ತೆರಳಿದ ಅವರು, ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು.

Bihar News: ಬಿಹಾರ ಸರ್ಕಾರ ಪತನ, ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ರಾಜೀನಾಮೆ, ಇಂಡಿಯಾ ಬ್ಲಾಕ್‌ನಿಂದ ಜೆಡಿಯು ಹೊರಕ್ಕೆ

Sunday, January 28, 2024

ಬಿಹಾರದಲ್ಲಿ ಮತ್ತೆ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಗಳಾಗುವ ಸೂಚನೆಗಳು ಕಾಣುತ್ತಿವೆ.

Bihar Politics: ನಿತೀಶ್‌ಕುಮಾರ್‌ ಮತ್ತೆ ಬಿಜೆಪಿ ತೆಕ್ಕೆಗೆ, ಬಿಹಾರ ಸಿಎಂ ಆಗಿ 8ನೇ ಪ್ರಮಾಣವಚನಕ್ಕೆ ಸಿದ್ದತೆ?

Friday, January 26, 2024

ಬಿಹಾರದ ಮಾಜಿ ಸಿಎಂ ಕರ್ಪೂರಿ ಠಾಕೂರ್‌ ಅವರೀಗ ಭಾರತರತ್ನ.

ಸಮಾಜವಾದಿ ನಾಯಕ ಕರ್ಪೂರಿ ಠಾಕೂರ್‌ಗೆ ಭಾರತರತ್ನ; ಮರಣೋತ್ತರ ಪ್ರಶಸ್ತಿ ಘೋಷಿಸಿದ ರಾಷ್ಟ್ರಪತಿ

Tuesday, January 23, 2024

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್

Nitish Kumar: ಜನಸಂಖ್ಯೆ ನಿಯಂತ್ರಣ ವಿಚಾರ, ಮಹಿಳೆಯರನ್ನುಅವಮಾನಿಸಿದ ಬಿಹಾರ ಸಿಎಂ ನಿತೀಶ್ ಕ್ಷಮೆಯಾಚನೆ, ರಾಜೀನಾಮೆಗೆ ಬಿಜೆಪಿ ಆಗ್ರಹ

Wednesday, November 8, 2023

ಬಿಹಾರದ ಸರನ್‌ ಜಿಲ್ಲೆಯ ಸರಯು ನದಿಯಲ್ಲಿ ದೋಣಿ ಮುಳುಗಿ ಇಬ್ಬರು ಮೃತಪಟ್ಟು ಇನ್ನು ಏಳು ಮಂದಿ ಕಾಣೆಯಾಗಿದ್ದಾರೆ.

Bihar News: ಬಿಹಾರದಲ್ಲಿ ಮತ್ತೆ ದೋಣಿ ದುರಂತ, ಸರಯು ನದಿಯಲ್ಲಿ ಇಬ್ಬರ ಸಾವು: 7 ಮಂದಿ ನಾಪತ್ತೆ

Thursday, November 2, 2023

ಬಿಹಾರದಲ್ಲಿ ರೈಲು ಹಳಿ ತಪ್ಪಿ ನಾಲ್ವರು ಮೃತಪಟ್ಟಿದ್ದಾರೆ

Bihar Rail Accident: ಬಿಹಾರದಲ್ಲಿ ಹಳಿ ತಪ್ಪಿದ ದೆಹಲಿ-ಕಾಮಾಕ್ಯ ರೈಲು: 4 ಸಾವು, 100ಕ್ಕೂ ಹೆಚ್ಚು ಮಂದಿಗೆ ಗಾಯ

Thursday, October 12, 2023

ಬಿಹಾರ ರಾಜಧಾನಿಯಲ್ಲಿ ಜಾತಿ ನಡೆಸಿದ ಕ್ಷಣದ ಒಂದು ನೋಟ (ಕಡತ ಚಿತ್ರ)

Bihar Caste Survey: ಬಿಹಾರದ ಜಾತಿ ಗಣತಿ ವರದಿ ಪ್ರಕಟ, ಜನಸಂಖ್ಯೆಯ ಶೇಕಡ 63 ಒಬಿಸಿ ಸಮುದಾಯ

Monday, October 2, 2023

ಮೃತ ಮಗಳಿಂದ ತಂದೆಗೆ ಬಂತು ವಿಡಿಯೋ ಕಾಲ್ (ಸಾಂಕೇತಿಕ ಚಿತ್ರ)

ಮೃತ ಮಗಳಿಂದ ತಂದೆಗೆ ಬಂತು ವಿಡಿಯೋ ಕಾಲ್; ಅಚ್ಚರಿಯ ಸಂಗತಿ ಹೀಗಿದೆ

Tuesday, August 22, 2023

ಪತ್ರಕರ್ತ ವಿಮಲ್ ಕುಮಾರ್ (ಬಲಚಿತ್ರ)

Breaking: ಪತ್ರಕರ್ತನ ಮನೆಗೆ ನುಗ್ಗಿ ಗುಂಡು ಹಾರಿಸಿ ಕೊಂದರು, ಬಿಹಾರದಲ್ಲಿ ಭೀಕರ ಕೃತ್ಯ

Friday, August 18, 2023

ಉತ್ತರ ಭಾರತದಲ್ಲಿ ಭಾರೀ ಮಳೆ (ಪ್ರಾತಿನಿಧಿಕ ಚಿತ್ರ)

North India Weather: ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಇಂದೂ ಭಾರೀ ಮಳೆ; ಹೆಚ್ಚಲಿದೆ ಗಾಳಿಯ ವೇಗ

Sunday, July 30, 2023

ಪ್ರಧಾನಿ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಅವರ ಆಧಾರ್‌ ಕಾರ್ಡ್‌ ಮಾಹಿತಿ ತಿರುಚಿದ ಆರೋಪದ ಮೇರೆಗೆ ಬಿಹಾರದ ಯುವಕನೊಬ್ಬನನ್ನು ಗುಜರಾತ್‌ ಪೊಲೀಸರು ಬಂಧಿಸಿದ್ದಾರೆ.

Aadhaar Card: ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಆಧಾರ್‌ ಕಾರ್ಡ್‌ ತಿದ್ದುಪಡಿ; ಬಿಹಾರದ ವ್ಯಕ್ತಿ ಬಂಧನ

Thursday, July 27, 2023

ಮೊಮೊ ತಿನಿಸು (ಸಂಗ್ರಹ ಚಿತ್ರ)

Momo Challenge: ಜೀವಕ್ಕೆ ಕುತ್ತು ತಂದ ಸ್ನೇಹಿತರ ಚಾಲೆಂಜ್​; ಒಂದೇ ಬಾರಿಗೆ 150 ಮೊಮೊ ತಿನ್ನಲು ಹೋಗಿ ಯುವಕ ಸಾವು

Sunday, July 16, 2023