Latest small screen Photos

<p>ರಾಮಾಚಾರಿ ಸೀರಿಯಲ್‌ನಲ್ಲಿ ನೋಡುಗರಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ ರಾಮಾಚಾರಿ ಅಲಿಯಾಸ್‌ ರಿತ್ವಿಕ್‌ ಕೃಪಾಕರ್.‌&nbsp;</p>

Ramachari Serial: ‘ರಾಮಾಚಾರಿ’ ಸೀರಿಯಲ್‌ ರಿತ್ವಿಕ್‌ ಕೃಪಾಕರ್‌ ಇಷ್ಟೆಲ್ಲ ಓದಿ ಬಣ್ಣದ ಲೋಕಕ್ಕೆ ಬಂದ್ರಾ?

Monday, April 29, 2024

<p>ನಿರೂಪಕರುಗಳಾದ ಅನುಶ್ರೀ, ಮಾಸ್ಟರ್‌ ಆನಂದ್‌, ಅಕುಲ್‌, ಶ್ವೇತಾ ಚಂಗಪ್ಪ ಮತ್ತು ಕುರಿಪ್ರತಾಪ್‌ ಈ ಶೋನಲ್ಲಿ ಹೊಸ ಜವಾಬ್ದಾರಿಯೊಂದಿಗೆ ಆಗಮಿಸುತ್ತಿದ್ದಾರೆ. ಶೋನ ಹೆಸರೇ ಹೇಳುವಂತೆ ಇಲ್ಲಿ ನಗುವಿನ ಲೀಗ್‌ ಮ್ಯಾಚ್‌ ನಡೆಯಲ್ಲಿದೆ. ಕ್ರಿಕೆಟ್‌ ತಂಡಗಳಂತೆ ಮಾಲೀಕರು, ಕ್ಯಾಪ್ಟನ್‌ಗಳು ಇಲ್ಲಿಯೂ ಇರಲಿದ್ದಾರೆ. ಹರಾಜಿನ ಮೂಲಕ ಕರ್ನಾಟಕದ ಮೂವತ್ತೊಂದು ಜಿಲ್ಲೆಗಳಿಂದ ಆಯ್ದು ತಂದ ಕಲಾವಿದರನ್ನು ಮೆಗಾ ಆಕ್ಷನ್‌ ಮೂಲಕ ತಮ್ಮ ತಂಡಗಳಿಗೆ ಸೇರಿಸಿಕೊಳ್ಳುವ ಕೆಲಸ ನಡೆಯುತ್ತಿದೆ. ಐದು ತಂಡಗಳು ಒಂದು ಟ್ರೋಫಿಗಾಗಿ ಹಣಾಹಣಿ ನಡೆಸಲಿದೆ. ಆ ಪೈಕಿ ಶನಿವಾರ ಐದು ತಂಡಗಳ ಕ್ಯಾಪ್ಟನ್‌ ಮತ್ತು ಇಂಪ್ಯಾಕ್ಟ್‌ ಪ್ಲೇಯರ್‌ಗಳನ್ನು ಆಯ್ಕೆ ಮಾಡಿದೆ. ಯಾರು ಯಾವ ತಂಡವನ್ನು ಸೇರಿಕೊಂಡರು? ಇಲ್ಲಿದೆ ವಿವರ.&nbsp;</p>

ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ ಶುರು; ಯಾರ ಟೀಮ್‌ಗೆ ಯಾರು ಸೆಲೆಕ್ಟ್?‌ ಹೀಗಿದೆ ನಗು ಉಕ್ಕಿಸುವವರು ಪಟ್ಟಿ

Sunday, April 28, 2024

<p>ಗೀತಾ ಸೀರಿಯಲ್‌ನ ನಾಯಕ ನಟ ಧನುಷ್‌ ಗೌಡ ಬಾಳ ಬಂಧನಕ್ಕೆ ಬಲಗಾಲಿಟ್ಟಿದ್ದಾರೆ.&nbsp;</p>

ಗೀತಾ ಸೀರಿಯಲ್‌ ಹೀರೋ ಧನುಷ್ ಗೌಡ- ಸಂಜನಾ ಅದ್ಧೂರಿ ವಿವಾಹ; ಕಿರುತೆರೆ ಕಲಾವಿದರ ಸಮಾಗಮ PHOTOS

Saturday, April 27, 2024

<p>ಕನ್ನಡದ ಕಿರುತೆರೆ ನಟಿ ಕೌಸ್ತುಭ ಮಣಿ ಸದ್ಯ ಮದುವೆಯ ಸಂಭ್ರಮದಲ್ಲಿದ್ದಾರೆ. ಈಗಾಗಲೇ ಎರಡೂ ಮನೆಯಲ್ಲಿ ಮದುವೆಯ ತಯಾರಿ ಶುರುವಾಗಿವೆ.&nbsp;</p>

ಮದುವೆಗೂ ಮುನ್ನ ಭಾವಿ ಪತಿ ಜತೆ ಕೌಸ್ತುಭ ಮಣಿ ಲಿಪ್‌ಲಾಕ್‌! ಫೋಟೋಶೂಟ್‌ ವೇಳೆ ಸೆರೆಯಾಯ್ತು ನಟಿಯ ರೊಮ್ಯಾನ್ಸ್‌

Friday, April 26, 2024

<p>ಸೀತಾ ರಾಮ ಸೀರಿಯಲ್‌ನಲ್ಲಿ ಪ್ರಿಯಾ ಪಾತ್ರವೂ ಎಲ್ಲರ ಗಮನ ಸೆಳೆಯುತ್ತಿದೆ. ವೀಕ್ಷಕರ ಮನಸ್ಸನ್ನೂ ಗೆಲ್ಲುತ್ತಿದ್ದಾರೆ.&nbsp;</p>

ಭೋಗ ನಂದೀಶ್ವರ ಸನ್ನಿಧಾನದಲ್ಲಿ ಪ್ರಿಯಾ ಫೋಟೋಶೂಟ್;‌ ಸೀತಾ ರಾಮ ಸೀರಿಯಲ್‌ ನಟಿಗೆ ಕ್ಯೂಟಿ ಪಟ್ಟ ಕೊಟ್ಟ ನೆಟ್ಟಿಗರು PHOTOS

Friday, April 26, 2024

<p>ನಾಗಿಣಿ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡ ನಟಿ ನಮ್ರತಾ ಗೌಡ, ಆ ಸೀರಿಯಲ್‌ನ ಮೂಲಕ ಹೆಚ್ಚು ಪ್ರಚಲಿತಕ್ಕೆ ಬಂದವರು.&nbsp;</p>

Namratha Gowda: ಸಕಲೇಶಪುರದ ಪರಿಸರದಲ್ಲಿ ಪ್ರೀತಿಯಲ್ಲಿ ಬಿದ್ದ ಬಿಗ್‌ ಬಾಸ್‌ ಖ್ಯಾತಿಯ ನಮ್ರತಾ ಗೌಡ PHOTOS

Thursday, April 25, 2024

<p>ಸತ್ಯ ಸೀರಿಯಲ್‌ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿರುವ ಗೌತಮಿ ಜಾದವ್‌ ಈಗ ವೆಕೇಷನ್‌ ಮೂಡ್‌ನಲ್ಲಿದ್ದಾರೆ. ಇತ್ತೀಚೆಗೆ ಇವರ ಪತಿ ಅಭಿಷೇಕ್‌ ಕಾಸರಗೋಡು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದೇ ಸಮಯದಲ್ಲಿ ಆಗ್ರಾಕ್ಕೆ ತೆರಳಿದ್ದಾರೆ.&nbsp;</p>

ತಾಜ್‌ಮಹಲ್‌ನಲ್ಲಿ ಸತ್ಯ ಸೀರಿಯಲ್‌ ನಟಿ ಗೌತಮಿ ಜಾದವ್‌-ಅಭಿಷೇಕ್ ಕಾಸರಗೋಡು; ಪ್ರೇಮಸೌಧದಲ್ಲಿ ಮತ್ತೆ ಲವ್‌ ಮೂಡ್‌ಗೆ ಜಾರಿದ ಜೋಡಿ

Monday, April 22, 2024

<p>ಚಂದನವನದ ಬೇಡಿಕೆಯ ಪೋಷಕ ನಟರಲ್ಲಿ ರವಿಶಂಕರ್‌ ಗೌಡ ಅವರೂ ಒಬ್ಬರು. ಹಾಸ್ಯ ಪಾತ್ರದ ಮೂಲಕವೇ ಎಲ್ಲರ ಗಮನ ಸೆಳೆದವರು.&nbsp;</p>

ಕುಲದೇವರು ನಂಜುಂಡೇಶ್ವರನಿಗೆ ಇಬ್ಬರು ಮಕ್ಕಳಿಂದ ಮುಡಿ ಕೊಡಿಸಿ, ಹರಕೆ ತೀರಿಸಿದ ನಟ ರವಿಶಂಕರ್‌ ಗೌಡ PHOTOS

Monday, April 22, 2024

<p>ಅಮೃತಧಾರೆ ಸೀರಿಯಲ್‌ನ ನಿನ್ನೆಯ ಸಂಚಿಕೆಯಲ್ಲಿ ಗೌತಮ್‌ ತನ್ನ ಪ್ರೀತಿಯ ಮಡದಿಗೆ ಕಾಲ್ಜೆಜ್ಜೆ ಉಡುಗೊರೆಯಾಗಿ ತಂದಿರುತ್ತಾನೆ. ಗೆಳೆಯ ಆನಂದ್‌ನ ಸಲಹೆ ಮೇರೆಗೆ ಗೆಜ್ಜೆ ತರುತ್ತಾನೆ.</p>

ರಾತ್ರಿ ಹೊತ್ತು ಕತ್ತಲಲ್ಲಿ ಗೆಜ್ಜೆ ಸದ್ದು ಕೇಳಿ ಭಯಪಟ್ಟ ಗೌತಮ್‌; ಅಮೃತಧಾರೆಯಲ್ಲಿ ಘಲ್ಲು ಘಲ್ಲೆನುತ ಗೆಜ್ಜೆ ಘಲ್ಲು ಸಾಜೆನುತ ಬಂದ ಭೂಮಿಕಾ

Friday, April 19, 2024

<p>ಜೀ ಕನ್ನಡ ವಾಹಿನಿಯಲ್ಲಿ &nbsp;ಪ್ರಸಾರವಾಗುವ ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಪುಟ್ಟಕ್ಕನ ಹಿರಿ ಮಗಳು ಸಹನಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಅಕ್ಷರಾ.&nbsp;</p>

Puttakkana Makkalu ಧಾರಾವಾಹಿ ಸಹನಾಗೆ ಬರ್ತ್‌ಡೇ ಸಂಭ್ರಮ; ರಿಯಲ್‌ ಕುಟುಂಬದ ಜತೆಗೆ ಅಕ್ಷರಾ ಹುಟ್ಟುಹಬ್ಬ PHOTOS

Thursday, April 18, 2024

<p>ಈ ರಾಮನವಮಿಯ ವಿಶೇಷ ಸಂಚಿಕೆಯನ್ನು ಅಯೋಧ್ಯೆಯ ರಾಮಲಲ್ಲಾ ವಿಗ್ರಹವನ್ನು ಕೆತ್ತಿರುವ ಶಿಲ್ಪಿ ಅರುಣ್ ಯೋಗಿರಾಜ್ ರವರ ಮನೆಯಲ್ಲಿ ಸಂಭ್ರಮದಿಂದ ಆಚರಿಸಲಾಗಿದೆ.&nbsp;</p>

ರಾಮನವಮಿ ನಿಮಿತ್ತ ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಮನೆಯಲ್ಲಿ ಸಿಹಿ ಕಹಿ ಚಂದ್ರು ಬೊಂಬಾಟ್‌ ಭೋಜನ

Wednesday, April 17, 2024

<p>ಲಕ್ಷ್ಮಿ ನಿವಾಸ ಸೀರಿಯಲ್‌ನಲ್ಲಿ ಜಯಂತ್‌ ಸೈಕೊ ನಡವಳಿಕೆ ಕಳೆದ ಹಲವು ಸಂಚಿಕೆಗಳಲ್ಲಿ ವೀಕ್ಷಕರಿಗೆ ಗೊತ್ತಾಗಿದೆ. ತನ್ನ ಪತ್ನಿ ಕುರಿತು ವಿಪರೀತ ಪೊಸೆಸಿವ್‌ನೆಸ್‌ ಬೆಳೆಸಿಕೊಂಡಿದ್ದಾನೆ ಜಯಂತ್‌.&nbsp;</p>

Laxmi Nivas Serial: ಜಾಹ್ನವಿಯನ್ನು ಮುಟ್ಟಿ ಟೆಸ್ಟ್‌ ಮಾಡಿದ ಡಾಕ್ಟರ್‌ನ ಕೈ ಮುರಿದ ಸೈಕೋ ಜಯಂತ್‌; ಇವ್ನದು ಅತಿಯಾಯ್ತು ಅಂದ್ರು ಪ್ರೇಕ್ಷಕರು

Monday, April 15, 2024

<p>ಅಮೃತಧಾರೆ ಸೀರಿಯಲ್‌ನಲ್ಲಿ ಗುರುಗಳ ಹತ್ರ ಸುಳ್ಳು ಹೇಳಿಸಿದ್ದ ಶಕುಂತಲಾದೇವಿ ತಲೆತಗ್ಗಿಸುವಂತಾಗಿದೆ. ಗೌತಮ್‌ ಮತ್ತು ಭೂಮಿಕಾ ಒಂದಾಗಬಾರದೆಂದು ಕುಟುಂಬದ ಜ್ಯೋತಿಷರ ಬಳಿ ಶಕುಂತಲಾ ಸುಳ್ಳು ಹೇಳಿಸಿದ್ದರು.</p>

Amruthadhaare: ಗುರುಗಳ ಹತ್ರ ಸುಳ್ಳು ಹೇಳಿಸಿದ್ದು ನೀವೇ ಅಲ್ವ ಅತ್ತೆ, ಹೇಗಿತ್ತು ನನ್ನ ಸರ್‌ಪ್ರೈಸ್‌? ಶಕುಂತಲಾದೇವಿಗೆ ಭೂಮಿಕಾ ಟಾಂಗ್‌

Monday, April 15, 2024

<p>ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಮನೆ ಯಜಮಾನ ಶ್ರೀನಿವಾಸನ ಪಾತ್ರದಲ್ಲಿ ನಟಿಸಿರುವವರ ಹೆಸರು ಅಶೋಕ ಜೆಂಬೆ. &nbsp;</p>

Lakshmi Nivasa Serial: ‘ಲಕ್ಷ್ಮಿ ನಿವಾಸ’ ಧಾರಾವಾಹಿ ಶ್ರೀನಿವಾಸ ಪಾತ್ರಧಾರಿಯ ರಿಯಲ್‌ ಹೆಸರೇನು? ರಂಗಭೂಮಿಯಲ್ಲೂ ಇವರದ್ದು ದೊಡ್ಡ ಹೆಸರು

Saturday, April 13, 2024

<p>ಜೀ ಕನ್ನಡದ ಸತ್ಯ ಸೀರಿಯಲ್‌ನಲ್ಲಿ ಅಮೂಲ್‌ ಬೇಬಿ ಕಾರ್ತಿಕ್‌ ಪಾತ್ರದಲ್ಲಿ ನಟಿಸುತ್ತಿದ್ದಾರೆ ನಟ ಸಾಗರ್‌ ಬಿಳಿಗೌಡ. ಈಗ ಇದೇ ನಟನ ಮಡಿಲಿಗೆ ಹೊಸ ಅತಿಥಿಯ ಆಗಮನವಾಗಿದೆ.&nbsp;</p>

ಯುಗಾದಿಗೆ ಸತ್ಯ ಸೀರಿಯಲ್‌ ಅಮೂಲ್‌ ಬೇಬಿಗೆ ಸಿಕ್ತು ಹಬ್ಬದುಡುಗೊರೆ; ಮಗು ಆಗಮನದ ಸಂಭ್ರಮದಲ್ಲಿ ಸಾಗರ್-‌ ಸಿರಿ ದಂಪತಿ

Wednesday, April 10, 2024

<p><br>ಗೌತಮ್‌ ದಿವಾನ್‌ ಮತ್ತು ಭೂಮಿಕಾರ ಜಾತಕ ದೋಷವಿದೆ. ನೀವಿಬ್ಬರು ಒಂದಾದರೆ ಅಪಾಯವಿದೆ ಎಂದು ಶಕುಂತಲಾದೇವಿಯು ಜ್ಯೋತಿಷಿ ಮೂಲಕ ಹೇಳಿಸಿದ್ದರು. ತನ್ನ ಪತ್ನಿಗೆ ಅಪಾಯವಾಗಬಹುದು ಎಂಬ ವಿಚಾರ ಗೌತಮ್‌ಗೆ ಮಾನಸಿಕ ನೋವು ತಂದಿದೆ.<br>&nbsp;</p>

Amruthadhaare: ಜಾತಕ ದೋಷ ಸರಿಪಡಿಸಲು ದೇಗುಲದಲ್ಲಿ ಉರುಳು ಸೇವೆ, ನೆಲದಲ್ಲಿ ಆಹಾರ ಸೇವನೆ; ಗೌತಮ್‌ ದಿವಾನ್‌ ಕಷ್ಟನೋಡಿ ಭೂಮಿಕಾ ಕಣ್ಣೀರಧಾರೆ

Monday, April 8, 2024

<p>ಸಿಹಿ ಕಹಿ ಚಂದ್ರು ರವರ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಈ ಶೋ, ಮನೆ ಮಂದಿಗೆ ರುಚಿಕರವಾದ ಅಡುಗೆಯನ್ನು ಮಾಡಿ ಬಡಿಸುವಲ್ಲಿ ವೀಕ್ಷಕರಿಗೆ ಸಹಾಯಕವಾಗಿದೆ. ಪ್ರಸ್ತುತ 4 ನೇ ಆವೃತ್ತಿಯೊಂದಿಗೆ ಮುಂದುವರಿಯುತ್ತಿರುವ 'ಬೊಂಬಾಟ್ ಭೋಜನ' ಕಾರ್ಯಕ್ರಮದಲ್ಲಿ ಈ ಬಾರಿ ವರ್ಷದ ಮೊದಲ ಹಬ್ಬ ಯುಗಾದಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು ವಾರವಿಡೀ &nbsp;ಸ್ಯಾಂಡಲ್‌ವುಡ್ ತಾರೆಯರು ಆಗಮಿಸಲಿದ್ದಾರೆ.&nbsp;</p>

Bombat Bhojana: ಬೊಂಬಾಟ್ ಭೋಜನದಲ್ಲಿ ಯುಗಾದಿ ಸಂಭ್ರಮ; ಹಬ್ಬದೂಟಕ್ಕೆ ಆಗಮಿಸಿದ ಸ್ಯಾಂಡಲ್‌ವುಡ್‌ ಸ್ಟಾರ್ಸ್

Sunday, April 7, 2024

<p>ಸ್ಯಾಂಡಲ್‌ವುಡ್‌ನಲ್ಲಿ ದಶಕ ಪೂರೈಸಿರುವ ಬೆರಳೆಣಿಕೆ ನಟಿಯರಲ್ಲಿ ಹರಿಪ್ರಿಯಾ ಸಹ ಒಬ್ಬರು. ಚಂದನವನದ ಸ್ಟಾರ್‌ ನಟರ ಜತೆಗೂ ತೆರೆ ಹಂಚಿಕೊಂಡಿದ್ದಾರೆ ಈ ನಟಿ.&nbsp;</p>

ಮದುವೆ ಬಳಿಕ ಮರೆಯಾದರು ಎಂದವರಿಗೆ ಸರ್ಪ್ರೈಸ್ ಕೊಟ್ಟ ಹರಿಪ್ರಿಯಾ; ‘ಅಹನ ಅಗ್ನಿಹೋತ್ರ’ ಮೂಲಕ ಕಿರುತೆರೆಗೆ ಎಂಟ್ರಿ!

Saturday, April 6, 2024

<p>ಝೀ ಕನ್ನಡ ವಾಹಿನಿಯು ಅಮೃತಧಾರೆ ಸೀರಿಯಲ್‌ನ ಮುಂದಿನ ದಿನಗಳ ಪ್ರಮೋ ಪ್ರಕಟಿಸಿದೆ. ಇದರಲ್ಲಿ ಪ್ರೇಕ್ಷಕರಿಗೆ ಖುಷಿಯಾಗುವಂತಹ, ಅಚ್ಚರಿಯಾಗುವಂತಹ ಸನ್ನಿವೇಶ ನಡೆದಿದೆ. ಮಹಿಮಾಳಿಗೆ ಪೀಡಿಸುತ್ತಿದ್ದ ದೀಪಾನ್ಶುವಿಗೆ ಭೂಮಿಕಾ, ಜೀವನ್‌ ಟಪ ಟಪ ಎಂದು ಕೆನ್ನೆಗೆ ಏಟು ನೀಡಿದ್ದಾರೆ. ಈ ಮೂಲಕ ಆತನ ಸೊಕ್ಕನ್ನು ಇಳಿಸಿದ್ದು ಕಂಡುಬಂದಿದೆ.</p>

Amruthadhaare: ಬ್ಲ್ಯಾಕ್‌ಮೇಲ್‌ ಮಾಡಿದ ದೀಪಾನ್ಶು ಕೆನ್ನೆಗೆ ಬಿತ್ತು ಭೂಮಿಕಾ, ಜೀವನ್‌ ಕೈಯಿಂದ ಚಟಪಟ ಪೆಟ್ಟು; ಪ್ರೇಕ್ಷಕರಿಗೆ ರೋಮಾಂಚನ

Friday, April 5, 2024

<p>ಮನೆಗೆ ಬಂದ ಶಾಸ್ತ್ರಿಗಳು ಗೌತಮ್‌ ಅವರಲ್ಲಿ "ನಿಮ್ಮಲ್ಲಿ ಸ್ವಲ್ಪ ಮಾತನಾಡಬೇಕು. ನಿಮ್ಮ ಮತ್ತು ಭೂಮಿಕಾ ಅವರ ಜಾತಕದಲ್ಲಿ ದೋಷ ಇದೆ. ಇಬ್ಬರೂ ಒಂದಾಗಲು ಸಾಧ್ಯವೇ ಇಲ್ಲ" &nbsp;ಎಂದು ಹೇಳುತ್ತಾರೆ. &nbsp;ಈ ಮೂಲಕ ಶಕುಂತಲಾದೇವಿ ಹೇಳಿದಂತೆ ಶಾಸ್ತ್ರಿಗಳು ಹೇಳುತ್ತಾರೆ. ಆದರೆ, ಗೌತಮ್‌ ಮತ್ತು ಭೂಮಿಕಾ ಒಂದಾಗುವುದನ್ನು ಕಾಯುತ್ತಿದ್ದ ಪ್ರೇಕ್ಷಕರಿಗೆ ಇದರಿಂದ ಬೇಸರವಾಗಿದೆ.&nbsp;</p>

Amruthadhaare: ಭೂಮಿಕಾ-ಗೌತಮ್‌ ಜಾತಕದಲ್ಲಿ ದೋಷ, ಇಬ್ರು ದೂರ ಇರಬೇಕು ಅಂದ್ರು ಶಾಸ್ತ್ರಿಗಳು: ನಾಟಕ ಜಾಸ್ತಿ ಆಯ್ತು ಬೋರಿಂಗ್‌ ಅಂದ ಪ್ರೇಕ್ಷಕ

Monday, April 1, 2024