uttara-kannada News, uttara-kannada News in kannada, uttara-kannada ಕನ್ನಡದಲ್ಲಿ ಸುದ್ದಿ, uttara-kannada Kannada News – HT Kannada

Latest uttara kannada Photos

<p>ಉತ್ತರ ಕನ್ನಡ ಜಿಲ್ಲೆ ಸೂಪಾ ಜಲಾಶಯದಲ್ಲಿ ನೀರಿನ ಮಟ್ಟವು 75.54 ಟಿಎಂಸಿ ಇದೆ. ಶೇ.52 ರಷ್ಟು ನೀರು ಸಂಗ್ರಹವಿದೆ. ಜಲಾಶಯದಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ 53.15 &nbsp;ಟಿಎಂಸಿ ನೀರು ಸಂಗ್ರಹವಿತ್ತು. ಜಲಾಶಯದಿಂದ ಹೊರ ಬಿಡುತ್ತಿರುವ ನೀರಿನ ಪ್ರಮಾಣವು 6499 ಕ್ಯೂಸೆಕ್‌ ಇದೆ.</p>

ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಶೇ.50ಕ್ಕಿಂತ ಕಡಿಮೆ, ತುಂಗಭದ್ರಾ, ಆಲಮಟ್ಟಿ ಜಲಾಶಯದಲ್ಲಿ ಭಾರೀ ಕುಸಿತ

Wednesday, March 19, 2025

<p>ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟಗಳ ಸೆರಗಿನ ಕಾಳಿ ನದಿ ತೀರ ಎಂದರೆ ಅದು ಹಸಿರು ಸ್ವರ್ಗ. ಕಾಳಿ ನದಿ ಸೃಷ್ಟಿಸಿರುವ ವಾತಾವರಣ ಎಂತಹವರ ಮೈಮನಗಳನ್ನು ಪುಳಕಿತಗೊಳಿಸುತ್ತದೆ.</p>

Summer Trip 2025: ಬೇಸಿಗೆ ಬಿಸಿಲ ನಡುವೆ ನದಿಯಲ್ಲಿ ಹಾಯಿ ದೋಣಿ; ದಾಂಡೇಲಿ ಕಾಳಿ ತೀರದಲ್ಲಿ ರಿವರ್‌ ರಾಫ್ಟಿಂಗ್‌ಗೆ ಮಾರ್ಚ್‌ ಬೆಸ್ಟ್‌

Friday, March 14, 2025

<p>ಉತ್ತರ ಭಾರತದವರಾದ ಶಿಲ್ಪ ಶರ್ಮಾ ಅವರು ಬೀದರ್‌ ಡಿಸಿಯಾಗಿ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಯಾದಗಿರಿಯಲ್ಲಿ ಜಿಪಂ ಸಿಇಒ ಆಗಿದ್ದರು.</p>

Women Day 2025: ಕರ್ನಾಟಕದಲ್ಲಿ ಹೆಚ್ಚಿದ ಮಹಿಳಾ ಜಿಲ್ಲಾಧಿಕಾರಿಗಳ ಆಡಳಿತ; ಯಾವ ಜಿಲ್ಲೆಗಳಲ್ಲಿ ಇವರ ಸೇವೆ

Thursday, March 6, 2025

<p>ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ಉಳವಿ ಚನ್ನಬಸವೇಶ್ವರ ಕ್ಷೇತ್ರ ಇರುವುದು ಅಣಶಿ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲೇ. ಕಾಡು ದಾಟಿಕೊಂಡೇ ದೇವಸ್ಥಾನಕ್ಕೆ ಹೋಗಬೇಕು.,</p>

Maha Shivaratri 2025: ರಾಷ್ಟ್ರೀಯ ಅಭಯಾರಣ್ಯದೊಳಗೆ ಇರುವ ಕರ್ನಾಟಕದ ಪ್ರಮುಖ ಶಿವನ ದೇಗುಲಗಳು

Wednesday, February 26, 2025

<p>ಕರ್ನಾಟಕದ ಐತಿಹಾಸಿಕ ನಗರಿ, ಆದಿಲ್‌ಶಾಹಿ ಊರು, ಬಸವಣ್ಣನ ತವರು ವಿಜಯಪುರ ಜಿಲ್ಲೆಯಲ್ಲಿ ವಿಶೇಷ ಶಿವನ ಮೂರ್ತಿ ಇದೆ. ವಿಜಯಪುರ ಹೊರ ವಲಯದ ಶಿವಗಿರಿ ಮಹಾದೇವನ ಈ ದೈತ್ಯವಿಗ್ರಹವು ಸುಮಾರು 85 ಅಡಿ ಎತ್ತರವನ್ನು ಹೊಂದಿದೆ, ಈ ವಿಗ್ರಹವನ್ನು ವಿಜಯಪುರ ನಗರದ ಶಿವಪುರದಲ್ಲಿ ಸ್ಥಾಪಿಸಿದವರು ಚಿತ್ರ ನಿರ್ಮಾಪಕ ಬಸವಂತಕುಮಾರ ಪಾಟೀಲ್‌ ಕುಟುಂಬದವರು. ಕುಳಿತಿರುವ ಶಿವನ ಪ್ರತಿಮೆಯನ್ನು 2011 ರಲ್ಲಿ ನಿರ್ಮಿಸಿ ಪ್ರತಿಷ್ಠಾಪಿಸಿದರು.</p>

Maha Shivaratri 2025: ಕರ್ನಾಟಕದಲ್ಲಿ ಶಿವನ ಬೃಹತ್‌ ಪ್ರತಿಮೆ ಇರುವ 5 ದೇಗುಲಗಳಿವು

Tuesday, February 25, 2025

<p>ಚಿಕ್ಕಮಗಳೂರು:<br>ಚಿಕ್ಕಮಗಳೂರು ಕೂಡ ಕರ್ನಾಟಕದ ಪ್ರಮುಖ ಬೆಟ್ಟಗಳನ್ನು ಒಡಲಲ್ಲಿ ಇಟ್ಟುಕೊಂಡಿರುವ ಜಿಲ್ಲೆ. ಮುಳ್ಳಯ್ಯನಗಿರಿ ಅತೀ ಎತ್ತರದ ಬೆಟ್ಟ. ಬೆಟ್ಟದ ತುಟ್ಟ ತುದಿ ಏರಿ ಸುತ್ತಲೂ ಕಣ್ಣು ಹಾಯಿಸಿದಾಗ ಆಗುವ ಮಜವೇ ಬೇರೆ. ಅಷ್ಟರ ಮಟ್ಟಿ ಅಲ್ಲಿನ ಸೌಂದರ್ಯ ನಮ್ಮನ್ನು ರಿಲಾಕ್ಸ್‌ ಹಂತಕ್ಕೆ ಕೊಂಡೊಯ್ಯಲಿದೆ. ಇದರೊಟ್ಟಿಗೆ ಚಿಕ್ಕಮಗಳೂರು ಜಿಲ್ಲೆಯ ಕೆಮ್ಮಣ್ಣುಗುಂಡಿ, ಭದ್ರಾ ಅರಣ್ಯ ಪ್ರದೇಶದ ಸಫಾರಿ. ಕಲ್ಹತ್ತಗಿರಿ ಜಲಪಾತದ ಸೊಬಗೂ ಬೇಸಿಗೆಗೆ ಖುಷಿ ಕೊಡಲಿವೆ</p>

Karnataka Summer Travel: ಬೇಸಿಗೆ ಬಂತು, ಕರ್ನಾಟಕದ ಕೂಲ್‌ ಸ್ಥಳ ಹುಡುಕುತ್ತೀದ್ದೀರಾ: ಇಲ್ಲಿವೆ 10 ಬೆಸ್ಟ್‌ ಪ್ರವಾಸಿ ತಾಣಗಳು

Sunday, February 2, 2025

<p>ಕರ್ನಾಟಕದಲ್ಲಿ ಅತೀ ಹೆಚ್ಚು ಅರಣ್ಯ ಇರುವುದು ಉತ್ತರ ಕನ್ನಡ ಜಿಲ್ಲೆಯಲ್ಲಿ. ಈ ಜಿಲ್ಲೆಯ ಒಟ್ಟು ಅರಣ್ಯದ ವಿಸ್ತೀರ್ಣ 8143.53 ಕಿ.ಮಿ. (ಶೇ.79.24 ) ಇದರಲ್ಲಿ ದಟ್ಟರಾಣ್ಯ ಇರುವುದು 1188.52 ಕಿಮಿ. ಸಾಮಾನ್ಯ ಅರಣ್ಯ ಇರುವುದು ಕಿ.ಮಿ. 5861.39 ಒಟ್ಟು &nbsp;ಭೂ ಪ್ರದೇಶ 10277 ಕಿ.ಮಿ.&nbsp;</p>

Karnataka Forest Area: ಕರ್ನಾಟಕದಲ್ಲಿ ಅತೀ ಹೆಚ್ಚು ಅರಣ್ಯ ಪ್ರದೇಶ ಇರುವ ಟಾಪ್‌ 10 ಜಿಲ್ಲೆಗಳು

Sunday, January 19, 2025

<p>ಹೊನ್ನಾವರದಲ್ಲಿ ಜನವರಿ 17ರಂದು ಶ್ರೀರಾಮ ಪಟ್ಟಾಭಿಷೇಕ ಪ್ರಸಂಗದಲ್ಲಿ ಉಮಾಶ್ರೀ ಕೂಡ ಪಾತ್ರ ಮಾಡಲಿದ್ದಾರೆ.&nbsp;</p>

Umashree: ಯಕ್ಷಗಾನ ಕ್ಷೇತ್ರಕ್ಕೆ ಕಾಲಿಟ್ಟ ನಟಿ; ಶ್ರೀರಾಮ ಪಟ್ಟಾಭಿಷೇಕ ಪ್ರಸಂಗದಲ್ಲಿ ಮಂಥರೆಯಾಗಿ ಉಮಾಶ್ರೀ

Friday, January 17, 2025

<p>ಡಿಸೆಂಬರ್ 27, 28, 29 ಮೂರು ದಿನಗಳ ಕಾಲ ನಡೆಯುವ ತ್ರತೀಯ ವಿಶ್ವ ಹವ್ಯಕ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ ದೊರೆತಿದೆ. ಗಣ್ಯಾತಿಗಣ್ಯರು ಭಾಗಿಯಾಗಿದ್ದಾರೆ.</p>

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿದೆ ಮೂರನೇ ವಿಶ್ವ ಹವ್ಯಕ ಸಮ್ಮೇಳನ; ಇಲ್ಲಿದೆ ವೈಭವದ ಚಿತ್ರಣ

Saturday, December 28, 2024

<p>ಶುಕ್ರವಾರ ನಡೆದ ಈ ಕಾರ್ತಿಕ ದೀಪೋತ್ಸವದಲ್ಲಿ ನೂರಾರು ಮಂದಿ ಭಕ್ತರು ಆಗಮಿಸಿ, ಉತ್ಸವಾದಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.</p>

ಕಾರವಾರ: ಅದ್ಧೂರಿಯಾಗಿ ನಡೆದ ಶ್ರೀ ಶೆಜ್ಜೇಶ್ವರ ದೇವರ ಕಾರ್ತಿಕೋತ್ಸವದ ಚಿತ್ರಗಳು - Shejjeshwara Temple

Sunday, November 17, 2024

<p>ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಸೂಪಾ ಜಲಾಶಯದಲ್ಲಿ 145.33 &nbsp;ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯವಿದೆ.</p>

ಕನ್ನಡ ರಾಜ್ಯೋತ್ಸವ 2024: ಕರ್ನಾಟಕದ ಪ್ರಮುಖ 10 ಜಲಾಶಯಗಳು, ಹೆಚ್ಚು ನೀರು ಸಂಗ್ರಹಿಸಬಲ್ಲದ್ದು ಎಲ್ಲಿ

Wednesday, October 30, 2024

<p>ಚಿಕ್ಕಮಗಳೂರು ಜಿಲೆಯಲ್ಲಿಸೆಪ್ಟಂಬರ್‌1 ರಿಂದ 22ರವರೆಗೆ 117 ಮಿಮೀ ಮಳೆ ಸುರಿದಿದ್ದು ಮಳೆ ಪ್ರಮಾಣ ಶೇ 1 ಅಧಿಕವಾಗಿದೆ</p>

ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾತ್ರ ಸೆಪ್ಟಂಬರ್‌ನಲ್ಲಿ ಉತ್ತಮ ಮಳೆ: ಯಾವ್ಯಾವ ಜಿಲ್ಲೆಯಲ್ಲಿ ಅಧಿಕ, ಸಾಮಾನ್ಯ photos

Sunday, September 22, 2024

<p>ಕೊಡಗಿನ ಹಾರಂಗಿ ಜಲಾಶಯದ ಹಿನ್ನೀರು ಕುಶಾಲನಗರ, ಸೋಮವಾರಪೇಟೆ ತಾಲ್ಲೂಕಿನ ಅತ್ಯುತ್ತಮ ತಾಣ,. ಹಲವು ಕಡೆಗಳಲ್ಲಿ ನೀರಿನ ವೈಭವ ನೋಡಲು ಯುವ ಸಮೂಹ ಬೈಕ್‌ನಲ್ಲಿಯೇ ಇಲ್ಲಿಗೆ ಬರುವುದುಂಟು. ಮೈಸೂರಿನಿಂದ 100 &nbsp;ಕಿ.ಮಿ ದೂರದಲ್ಲಿದೆ.&nbsp;</p>

Reservoirs Back water Trip: ಕರ್ನಾಟಕದ ಜಲಾಶಯಗಳ ಹಿನ್ನೀರಿನ ಟ್ರಿಪ್‌ಗೆ ಯೋಜಿಸಿ: ಎಲ್ಲಿ ಏನೇನಿದೆ ,ಹೇಗೆ ಹೋಗಬಹುದು

Thursday, August 22, 2024

<p>ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಎದುರು ವೈದ್ಯರು, ವೈದ್ಯ ವಿದ್ಯಾರ್ಥಿಗಳ ಪ್ರತಿಭಟನೆಯ ಒಂದು ನೋಟ. ವೈದ್ಯರ ಮುಷ್ಕರದ ಕಾರಣ ವಿವಿಧ ಆಸ್ಪತ್ರೆಗಳಲ್ಲಿ ಒಪಿಡಿ ಕೆಲಸ ಮಾಡಿಲ್ಲ. ಕ್ಲಿನಿಕ್‌ಗಳೂ ಬಂದ್ ಆಗಿದ್ದವು. ಇದರಿಂದ ಹೊರ ರೋಗಿಗಳು ಕೊಂಚ ತೊಂದರೆ ಅನುಭವಿಸಿದರು.</p>

ಕೋಲ್ಕತ ವೈದ್ಯೆಯ ಅತ್ಯಾಚಾರ, ಹತ್ಯೆ ಪ್ರಕರಣ; ಕರಾವಳಿ ಕರ್ನಾಟಕದಲ್ಲೂ ಒಪಿಡಿ ಬಂದ್ ಮಾಡಿ ವೈದ್ಯರ ಮುಷ್ಕರ, ರೋಗಿಗಳಿಗೆ ತಟ್ಟಿದ ಬಿಸಿ-Photos

Saturday, August 17, 2024

<p>ಗುಡ್ಡ ಕುಸಿತದಿಂದ ಮುಚ್ಚಿ ಹೋಗಿರುವ ರಸ್ತೆಯ &nbsp;ಎಡಭಾಗದಲ್ಲಿ ಕುಸಿತದ ಗುಡ್ಡ-ಬಲ ಭಾಗದಲ್ಲಿ ಭೋರ್ಗರೆದು ಹರಿಯುತ್ತಿರುವ ಕಾಳಿ ನದಿ ಇದೆ. ಜೊತೆಗೆ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಲ್ಲಿ ಮಣ್ಣಿನಡಿ ಸಿಲುಕಿರುವ ಜೀವಗಳ ಪತ್ತೆ ಕಾರ್ಯ ಬಹಳ ಸವಾಲಿನದ್ದಾಗಿದೆ ಎಂದು ಮುಖ್ಯಮಂತ್ರಿಗಳು ಸಿಬ್ಬಂದಿಯ ಶ್ರಮಕ್ಕೆ ಮೆಚ್ಚುಗೆ ಸೂಚಿಸಿದರು.&nbsp;</p>

Karwar News: ಶಿರೂರು ಗುಡ್ಡ ಕುಸಿತ, ಮಳೆ ನಡುವೆಯೇ ಕಾಳಿ ನದಿ ಪಕ್ಕದಲ್ಲೇ ಕಾರ್ಯಾಚರಣೆ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ photos

Sunday, July 21, 2024

<p>ಉತ್ತರ ಕನ್ನಡದಲ್ಲಿ ಕಾಳಿ, ಅಘನಾಶಿನಿ ನದಿಗಳು ಉಕ್ಕಿ ಹರಿಯುತ್ತಿದ್ದು ನದಿ ದಂಡೆಯ ಬಹುತೇಕ ಪ್ರದೇಶಗಳು ಜಲಾವೃತವಾಗಿವೆ. ಇದರ ವಿಹಂಗಮ ನೋಟ.</p>

ಮೈದುಂಬಿ ಹರಿಯತೊಡಗಿವೆ ಅಘನಾಶಿನಿ, ಕಾಳಿ, ಕಪಿಲಾ, ಕಾವೇರಿ ನದಿಗಳು, ಉತ್ತರ ಕನ್ನಡ, ನಂಜನಗೂಡು, ಕುಶಾಲ ನಗರದ ಮಳೆ ಫೋಟೋಸ್

Friday, July 19, 2024

<p>ಭಾರಿ ಮಳೆ ಹಿನ್ನೆಲೆಯಲ್ಲಿ ನದಿ, ಹಳ್ಳ ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಹೀಗಾಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯ ಮಾಡುವಂತಿಲ್ಲ. ದುರ್ಬಲ ಶಿಥಿಲ ಕಟ್ಟಡಗಳು ಇದ್ದಲ್ಲಿ ಅಂಥ ಕಟ್ಟಡಗಳಲ್ಲಿ ಪಾಠ ಮಾಡಬಾರದು. ಶಾಲಾ, ಕಾಲೇಜುಗಳ ಮುಖ್ಯಸ್ಥರು ಕಟ್ಟಡದ ಸುಸ್ಥಿತಿ ಕುರಿತು ಗಮನ ಹರಿಸಬೇಕು.</p>

ಭಾರಿ ಮಳೆ ಮುನ್ಸೂಚನೆಯಿಂದ ರೆಡ್ ಅಲರ್ಟ್; ಜುಲೈ 9 ರಂದು ದಕ್ಷಿಣ ಕನ್ನಡ, ಉಡುಪಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

Monday, July 8, 2024

<p>ಸಾತೋಡ್ಡಿ ಜಲಪಾತ//<br>ಸಾತೋಡ್ಡಿ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಪಶ್ಚಿಮ ಘಟ್ಟದ ​​ಒಂದು ಆಕರ್ಷಕ ಜಲಪಾತವಾಗಿದೆ. ಅನೇಕ ಸಣ್ಣ ತೊರೆಗಳು ಸೇರಿಕೊಂಡು ಸಾತೋಡ್ಡಿ ಜಲಪಾತವಾಗಿ ಅಂತಿಮವಾಗಿ ಕಾಳಿ ನದಿಯನ್ನು ಸೇರುತ್ತದೆ. ನಿತ್ಯಹರಿದ್ವರ್ಣ ಕಾಡುಗಳ ಮಧ್ಯದಲ್ಲಿ ಎತ್ತರದ ಬಂಡೆಗಳ ಮೇಲೆ ಹರಿಯುವ, 50 ಅಡಿ (15 ಮೀಟರ್) ಎತ್ತರದ ಈ ಜಲಪಾತವು ವಿಹಂಗಮ ನೋಟವನ್ನುನೀಡುತ್ತದೆ. ಇಲ್ಲಿಗೆ ಹತ್ತಿರದಲ್ಲಿರುವ ರೈಲು ನಿಲ್ದಾಣ ಅಂಕೋಲಾ ಮತ್ತು ಕುಮಟಾ. ರಸ್ತೆ ಮೂಲಕ ಬರುವುದಾದರೆ ಕಾರವಾರದಿಂದ 90 ಕಿ.ಮೀ. ದೂರದಲ್ಲಿದೆ<br>&nbsp;</p>

Uttara Kannada monsoon tourism: ಜಲಪಾತ, ಬೀಚ್‌ಗಳ ಜತೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಗಾಲದಲ್ಲಿ ನೀವೇನು ನೋಡಬಹುದು

Saturday, July 6, 2024

<p>ಕೊಡಗು ಹಾಗೂ ಕೇರಳಕ್ಕೆ ಹೊಂದಿಕೊಂಡಂತೆ ಇರುವ ಇರ್ಪು ಜಲಪಾತವು(Irupu Falls) ಲಕ್ಷ್ಮಣತೀರ್ಥ ನದಿ ಸೃಷ್ಟಿಸಿರುವ ಸೊಬಗು. ಮೈಸೂರು ಹಾಗೂ ಮಡಿಕೇರಿಯಿಂದ ನೂರು ಕಿ.ಮಿ. ದೂರದಲ್ಲಿದೆ. ಇರ್ಪು. ನಾಗೃಹೊಳೆ ಸಮೀಪದಲ್ಲಿಯೇ ಇದೆ.</p>

Monsoon Tour: ಮಳೆಗಾಲ ಶುರುವಾಯ್ತು, ಕರ್ನಾಟಕದ 8 ಜಲಪಾತಗಳ ಟ್ರಿಪ್‌ಗೆ ಅಣಿಯಾಗಿ photos

Thursday, June 13, 2024

<p>ಕರ್ನಾಟಕದಲ್ಲೇ ಅತಿ ಹೆಚ್ಚು ಮಳೆ ಸುರಿಯುವ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆಯಿದು. ಮೋಡಗಳು, ಹಿಮಹೊದ್ದ ಬೆಟ್ಟಗಳ ಮಧ್ಯೆ ಮಳೆಯ ವಾತಾವರಣ,</p>

Karnataka Rains: ಕರ್ನಾಟಕದಲ್ಲಿ ಮುಂಗಾರು ಚುರುಕು, ಬೆಂಗಳೂರು, ಮೈಸೂರು, ಕರಾವಳಿ, ಮಲೆನಾಡ ಭಾಗದಲ್ಲೂ ಮಳೆ photos

Saturday, June 8, 2024