Uttara Kannada

ಓವರ್‌ವ್ಯೂ

ರಣ ಬಿಸಿಲಿನ ಪರಿಣಾಮ ಉತ್ತರ ಕನ್ನಡದ ಬೀಚ್‌ಗಳಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ

Uttara Kannada News: ಪ್ರವಾಸೋದ್ಯಮಕ್ಕೆ ರಣ ಬಿಸಿಲಿನ ಹೊಡೆತ; ಉತ್ತರ ಕನ್ನಡ ಬೀಚ್‌ಗಳಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖ

Saturday, April 27, 2024

ಕರ್ನಾಟಕ ಕರಾವಳಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಜೊತೆಗೆ ನೋಟಾ ಕೂಡ ಸ್ಪರ್ಧೆ ನೀಡುತ್ತಿದೆ. ಮತದಾರ ರಾಜಕೀಯ ಪಕ್ಷಗಳಿಂದ ಬೇಸರಗೊಂಡಂತಿದೆ.

Lok Sabha Election 2024: ಕರಾವಳಿ ಕರ್ನಾಟಕದಲ್ಲಿ ಕಾಂಗ್ರೆಸ್, ಬಿಜೆಪಿಗೆ ನೋಟಾ ಪೈಪೋಟಿ; ಮತದಾರನ ಮನದಾಳದಲ್ಲಿ ಏನಿದೆ

Monday, April 22, 2024

ದಾಂಡೇಲಿ ಸಮೀಪ ಹರಿಯುವ ಕಾಳಿ ನದಿ

Uttara Kannada News: ಕಾಳಿ ನದಿಯಲ್ಲಿ ಮುಳುಗಿ ಮಕ್ಕಳೂ ಸೇರಿ 6 ಮಂದಿ ದುರ್ಮರಣ

Sunday, April 21, 2024

ಕರ್ನಾಟಕ ಬಿಜೆಪಿಯಲ್ಲಿ ಬಂಡಾಯದ ಬಿಸಿ ಹಲವು ಕ್ಷೇತ್ರಗಳಲ್ಲಿ ಹಬ್ಬಿದೆ.

Karnataka BJP Rebel: ಬಿಜೆಪಿಯಲ್ಲಿ ಆರದ ಬಂಡಾಯದ ಬೇಗುದಿ, ಕರಡಿ ಸಂಗಣ್ಣ ರಾಜೀನಾಮೆ, ಯಾವ ಕ್ಷೇತ್ರದಲ್ಲಿದೆ ತೊಡಕು

Tuesday, April 16, 2024

ಉತ್ತರ ಕನ್ನಡ ಮೂಲದ ಮಹಿಳೆ ಬೆಂಗಳೂರಿನಲ್ಲಿ  ಕೊಲೆಯಾಗಿದ್ದಾರೆ.

Bangalore News: ಮಗು ಮಾಡಿಕೊಳ್ಳುವ ವಿಚಾರಕ್ಕೆ ನವ ವಿವಾಹಿತ ಪತಿ ಪತ್ನಿ ಜಗಳ, ಉತ್ತರ ಕನ್ನಡದ ಮಹಿಳೆ ಕತ್ತು ಹಿಸುಕಿ ಕೊಲೆ

Sunday, April 14, 2024

ತಾಜಾ ಫೋಟೊಗಳು

<p>ಕರ್ನಾಟಕದ ಕರವಾಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಏಪ್ರಿಲ್ 4ರ ತನಕ ಕೆಲವು ಕಡೆಗಳಲ್ಲಿ ಅಲ್ಲಲ್ಲಿ ಗುಡುಗು ಮಿಂಚು ಸಹಿತ ಚದುರಿದ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮಳೆ ಮುನ್ಸೂಚನೆ ವರದಿ ಹೇಳಿದೆ. ಮಾರ್ಚ್ 27ರಿಂದ ಏಪ್ರಿಲ್ 4ರ ತನಕ ಮಳೆ ಮುನ್ಸೂಚನೆ ಗಮನಿಸಿದರೆ ಕರಾವಳಿ ಜಿಲ್ಲೆಗಳು, ಮಲೆನಾಡು ಜಿಲ್ಲೆ, ಬೆಳಗಾವಿ ತನಕವೂ ಮಳೆ ಮುನ್ಸೂಚನೆ ಕಾಣಿಸಿದೆ.&nbsp;</p>

ಏಪ್ರಿಲ್ 4ರ ತನಕದ ಮಳೆ ಮುನ್ಸೂಚನೆ; ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಅಲ್ಲಲ್ಲಿ ಚದುರಿದ ಮಳೆ ನಿರೀಕ್ಷೆ

Mar 28, 2024 10:49 AM

ತಾಜಾ ವಿಡಿಯೊಗಳು

ವಿಮಾನದೊಳಗೆ ಕನ್ನಡದಲ್ಲೇ ಅನೌನ್ಸ್ ಮಾಡಿದ ಪೈಲಟ್ ವಿಡಿಯೋ ವೈರಲ್

Pilot Speaking In Kannada :ಬೆಳಗಾವಿಯಿಂದ ದೆಹಲಿಗೆ ವಿಮಾನ ಶುರುವಾದ ಸಂಭ್ರಮವನ್ನ ಕನ್ನಡದಲ್ಲೇ ಹಂಚಿಕೊಂಡ ಪೈಲಟ್

Oct 06, 2023 04:00 PM