Latest uttara kannada News

ಉತ್ತರ ಕನ್ನಡ ಜಿಲ್ಲೆಯಲ್ಲಿ ಪತಿಯ ಕೋಪಕ್ಕೆ 6 ವರ್ಷದ ಮಗನನ್ನು ಮೊಸಳೆಗಳಿದ್ದ ನಾಲೆಗೆಸೆದ ತಾಯಿ, ಮಾರನೇ ದಿನ ಮೃತದೇಹ ಪತ್ತೆ (ಸಾಂಕೇತಿಕ ಚಿತ್ರ)

ಉತ್ತರ ಕನ್ನಡ: ಪತಿಯ ಮೇಲಿನ ಕೋಪಕ್ಕೆ 6 ವರ್ಷದ ಮಗನನ್ನು ಮೊಸಳೆಗಳಿರುವ ನಾಲೆಗೆಸೆದ ತಾಯಿ, ಮಾರನೇ ದಿನ ಮೃತದೇಹ ಪತ್ತೆ

Tuesday, May 7, 2024

ರಣ ಬಿಸಿಲಿನ ಪರಿಣಾಮ ಉತ್ತರ ಕನ್ನಡದ ಬೀಚ್‌ಗಳಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ

Uttara Kannada News: ಪ್ರವಾಸೋದ್ಯಮಕ್ಕೆ ರಣ ಬಿಸಿಲಿನ ಹೊಡೆತ; ಉತ್ತರ ಕನ್ನಡ ಬೀಚ್‌ಗಳಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖ

Saturday, April 27, 2024

ಕರ್ನಾಟಕ ಕರಾವಳಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಜೊತೆಗೆ ನೋಟಾ ಕೂಡ ಸ್ಪರ್ಧೆ ನೀಡುತ್ತಿದೆ. ಮತದಾರ ರಾಜಕೀಯ ಪಕ್ಷಗಳಿಂದ ಬೇಸರಗೊಂಡಂತಿದೆ.

Lok Sabha Election 2024: ಕರಾವಳಿ ಕರ್ನಾಟಕದಲ್ಲಿ ಕಾಂಗ್ರೆಸ್, ಬಿಜೆಪಿಗೆ ನೋಟಾ ಪೈಪೋಟಿ; ಮತದಾರನ ಮನದಾಳದಲ್ಲಿ ಏನಿದೆ

Monday, April 22, 2024

ದಾಂಡೇಲಿ ಸಮೀಪ ಹರಿಯುವ ಕಾಳಿ ನದಿ

Uttara Kannada News: ಕಾಳಿ ನದಿಯಲ್ಲಿ ಮುಳುಗಿ ಮಕ್ಕಳೂ ಸೇರಿ 6 ಮಂದಿ ದುರ್ಮರಣ

Sunday, April 21, 2024

ಕರ್ನಾಟಕ ಬಿಜೆಪಿಯಲ್ಲಿ ಬಂಡಾಯದ ಬಿಸಿ ಹಲವು ಕ್ಷೇತ್ರಗಳಲ್ಲಿ ಹಬ್ಬಿದೆ.

Karnataka BJP Rebel: ಬಿಜೆಪಿಯಲ್ಲಿ ಆರದ ಬಂಡಾಯದ ಬೇಗುದಿ, ಕರಡಿ ಸಂಗಣ್ಣ ರಾಜೀನಾಮೆ, ಯಾವ ಕ್ಷೇತ್ರದಲ್ಲಿದೆ ತೊಡಕು

Tuesday, April 16, 2024

ಉತ್ತರ ಕನ್ನಡ ಮೂಲದ ಮಹಿಳೆ ಬೆಂಗಳೂರಿನಲ್ಲಿ  ಕೊಲೆಯಾಗಿದ್ದಾರೆ.

Bangalore News: ಮಗು ಮಾಡಿಕೊಳ್ಳುವ ವಿಚಾರಕ್ಕೆ ನವ ವಿವಾಹಿತ ಪತಿ ಪತ್ನಿ ಜಗಳ, ಉತ್ತರ ಕನ್ನಡದ ಮಹಿಳೆ ಕತ್ತು ಹಿಸುಕಿ ಕೊಲೆ

Sunday, April 14, 2024

ಭಟ್ಕಳದಲ್ಲಿ ರಮ್ಜಾನ್‌ ಹಬ್ಬದ ಖರೀದಿ ಜೋರಾಗಿದೆ.

Bhatkal Ramadan Market: ಭಟ್ಕಳದಲ್ಲಿ ಕಳೆಗಟ್ಟುತ್ತಿದೆ ರಮ್ಜಾನ್ ಮಾರುಕಟ್ಟೆ ಖದರ್‌, ಉಡುಪಿ, ಕಾರವಾರಗಳಿಂದಲೂ ಖರೀದಿಗೆ ಬರುತ್ತಾರೆ !

Sunday, April 7, 2024

ಕರ್ನಾಟಕ ಹವಾಮಾನ ಏಪ್ರಿಲ್‌ 5; ಬಾಗಲಕೋಟೆ, ಬಳ್ಳಾರಿ ಸೇರಿ 6 ಜಿಲ್ಲೆಗಳಲ್ಲಿ ರಣಬಿಸಿಲು

ಕರ್ನಾಟಕ ಹವಾಮಾನ ಏಪ್ರಿಲ್‌ 5; ಬಾಗಲಕೋಟೆ, ಬಳ್ಳಾರಿ ಸೇರಿ 6 ಜಿಲ್ಲೆಗಳಲ್ಲಿ ರಣಬಿಸಿಲು, ಮಂಡ್ಯ, ಮೈಸೂರು ಸೇರಿ 5 ಜಿಲ್ಲೆಗಳಲ್ಲಿ ಮಳೆ

Friday, April 5, 2024

ಕರ್ನಾಟಕ ಹವಾಮಾನ ಏಪ್ರಿಲ್‌ 4; ರಾಯಚೂರು, ಕೊಪ್ಪಳ,ವಿಜಯಪುರ ಸೇರಿ ಉತ್ತರ ಒಳನಾಡಲ್ಲಿ ರಣಬಿಸಿಲು

ಕರ್ನಾಟಕ ಹವಾಮಾನ ಏಪ್ರಿಲ್‌ 4; ರಾಯಚೂರು, ಕೊಪ್ಪಳ,ವಿಜಯಪುರ ಸೇರಿ ಉತ್ತರ ಒಳನಾಡಲ್ಲಿ ರಣಬಿಸಿಲು, ಬೆಂಗಳೂರಲ್ಲಿ ತಾಪಮಾನ ಹೆಚ್ಚಳ

Thursday, April 4, 2024

ಕರ್ನಾಟಕ ಪ್ರಥಮ ಪಿಯುಸಿ ಫಲಿತಾಂಶ ಇಂದು ಪ್ರಕಟ

ಕರ್ನಾಟಕ ಪ್ರಥಮ ಪಿಯುಸಿ ಫಲಿತಾಂಶ ಇಂದು ಪ್ರಕಟ ಸಾಧ್ಯತೆ; ರಿಸಲ್ಟ್ ನೋಡುವುದು ಎಲ್ಲಿ, ಹೇಗೆ, ಇಲ್ಲಿದೆ ವಿವರ

Saturday, March 30, 2024

ರೋಬಸ್ಟಾ ಕಾಫಿ, ಕೊಕ್ಕೊ ದರ ಏರುಗತಿ, ಗೇರು ಧಾರಣೆ ಕುಸಿತ, ಅಡಕೆ ರೇಟ್‌ ಚೇತರಿಕೆ (ಸಾಂಕೇತಿಕ ಚಿತ್ರ)

ರೋಬಸ್ಟಾ ಕಾಫಿ, ಕೊಕ್ಕೊ ದರ ಏರುಗತಿ, ಗೇರು ಧಾರಣೆ ಕುಸಿತ, ಅಡಕೆ ರೇಟ್‌ ಚೇತರಿಕೆ; ಕರಾವಳಿ ಕೃಷಿಕರಿಗೆ ಮಿಶ್ರಫಲ

Wednesday, March 27, 2024

ಲೋಕಸಭಾ ಚುನಾವಣೆ; ಉತ್ತರ ಕನ್ನಡ ಕಣದಲ್ಲಿ ಎಂಬಿಬಿಎಸ್‌ ಎಂಎಸ್‌ ಡಾಕ್ಟರ್‌ ಅಂಜಲಿ ನಿಂಬಾಳ್ಕರ್‌ ಕಾಂಗ್ರೆಸ್ ಅಭ್ಯರ್ಥಿ

ಲೋಕಸಭಾ ಚುನಾವಣೆ; ಉತ್ತರ ಕನ್ನಡ ಕಣದಲ್ಲಿ ಎಂಬಿಬಿಎಸ್‌ ಎಂಎಸ್‌ ಡಾಕ್ಟರ್‌, ಓಟಿನ ರಾಜಕೀಯದಲ್ಲಿ ಅಂಜಲಿ ನಿಂಬಾಳ್ಕರ್‌

Wednesday, March 27, 2024

ಒಂದು ದಿನದ ಅಂತರದಲ್ಲಿ ಎರಡು ಕಾಡಾನೆಗಳು ಕರ್ನಾಟಕದಲ್ಲಿ ಮೃತಪಟ್ಟಿವೆ.

Elephants death: ಒಂದು ದಿನದ ಅಂತರದಲ್ಲೇ 2 ಕಾಡಾನೆ ಸಾವು; ಯಲ್ಲಾಪುರ, ಯಳಂದೂರು ವಲಯದಲ್ಲಿ ಪ್ರಕರಣ

Sunday, March 24, 2024

ಹುಬ್ಬಳ್ಳಿ - ತಾಳಗುಪ್ಪ ರೈಲು ಮಾರ್ಗ (ಸಾಂಕೇತಿಕ ಚಿತ್ರ)

Hubballi News: ಹುಬ್ಬಳ್ಳಿ ಶಿರಸಿ ತಾಳಗುಪ್ಪ ರೈಲು ಮಾರ್ಗ ಎಲ್ಲಿ ತನಕ ಬಂತು, ಸ್ಥಿತಿಗತಿ ವಿವರ ಹೀಗಿದೆ

Friday, March 22, 2024

ಕರ್ನಾಟಕ ಹವಾಮಾನ ಮಾರ್ಚ್ 22

ಕರ್ನಾಟಕ ಹವಾಮಾನ ಮಾರ್ಚ್ 22; ಬಳ್ಳಾರಿ, ಚಿತ್ರದುರ್ಗ ಸೇರಿ 10 ಜಿಲ್ಲೆಗಳ ಒಂದೆರಡು ಕಡೆ ಮಳೆ ನಿರೀಕ್ಷೆ, ಬೆಂಗಳೂರಲ್ಲಿ ಬಿರುಬಿಸಿಲು

Friday, March 22, 2024

ಕರಾವಳಿ ಜಿಲ್ಲೆಗಳಲ್ಲಿ ನಾಳೆಯಿಂದ ಹವಾಮಾನ ಪಲ್ಲಟ ಸಾಧ್ಯತೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ರಣಬಿಸಿಲಿಗೆ ತಂಪೆರೆಯುವುದೇ ಮಳೆ ಎಂಬ ನಿರೀಕ್ಷೆ ಹರಡಿದೆ.

Mangaluru Weather: ಕರಾವಳಿ ಜಿಲ್ಲೆಗಳಲ್ಲಿ ನಾಳೆಯಿಂದ ಹವಾಮಾನ ಪಲ್ಲಟ ಸಾಧ್ಯತೆ; ರಣಬಿಸಿಲಿಗೆ ತಂಪೆರೆಯುವುದೇ ಮಳೆ

Tuesday, March 19, 2024

ಬೆಂಗಳೂರಿನಲ್ಲಿ ಬಿಸಿಯ ಝಳ ಹೆಚ್ಚಾಗುತ್ತಲೇ ಇದೆ. ಮಾರ್ಚ್ 10ರ ಭಾನುವಾರ ಕರ್ನಾಟಕದ ಹವಾಮಾನವನ್ನು ತಿಳಿಯಿರಿ.

ಕರ್ನಾಟಕ ಹವಾಮಾನ ಮಾರ್ಚ್ 19; ಬೆಂಗಳೂರಲ್ಲಿ ಭಾಗಶಃ ಮೋಡ, ಮೈಸೂರು, ಕೊಡಗು, ಬೀದರ್‌ನಲ್ಲಿ ಒಂದೆರಡು ಮಳೆ ನಿರೀಕ್ಷೆ

Tuesday, March 19, 2024

ಉತ್ತರ ಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಅವರು ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಚುನಾವಣಾ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದರು.

ಉತ್ತರ ಕನ್ನಡದಲ್ಲಿ ಮೇ 7 ರಂದು ಮತದಾನ; 16.22 ಮಂದಿಗೆ ಹಕ್ಕು ಚಲಾಯಿಸುವ ಅವಕಾಶ -Lok Sabha Election 2024

Sunday, March 17, 2024

 ಡಾ. ಪುರುಷೋತ್ತಮ ಬಿಳಿಮಲೆ (ಎಡಚಿತ್ರ), ಉಮ್ಮರ್ ಯು.ಎಚ್. (ಬಲಚಿತ್ರ)

ತುಳು, ಬ್ಯಾರಿ, ಕೊಂಕಣಿ, ಯಕ್ಷಗಾನ, ಸಾಹಿತ್ಯ ಸೇರಿ 19 ಅಕಾಡೆಮಿಗಳಿಗೆ ಅಧ್ಯಕ್ಷ-ಸದಸ್ಯರ ನೇಮಕ;ಯಕ್ಷಗಾನದಲ್ಲಿ ಉತ್ತರ ಕನ್ನಡ ಜಿಲ್ಲೆಯವರೇ ಇಲ್ಲ

Saturday, March 16, 2024


ಕೆನರಾ ಲೋಕಸಭಾ ಕ್ಷೇತ್ರ ವಿಭಿನ್ನ ನೆಲೆಗಟ್ಟಿನೊಂದಿಗೆ ಕೂಡಿದೆ.

Lok Sabha Elections2024: ಅಧಿಕಾರಸ್ಥ ನೇತಾರರ ನಂಟು, ಉತ್ತರ ಕನ್ನಡದ ಪ್ರಗತಿಯ ಪ್ರಶ್ನೆಗಳಿಗೆ ಉತ್ತರಿಸುವವರು ಯಾರು

Wednesday, March 13, 2024