logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Dev Deepavali: ವಾರಾಣಸಿಯಲ್ಲಿ ದೇವ ದೀಪಾವಳಿ, ದೀಪಗಳ ಹಬ್ಬದ ಚಿತ್ತಾಕರ್ಷಕ ಫೋಟೋಸ್ ಕಣ್ತುಂಬಿಕೊಳ್ಳಿ

Dev Deepavali: ವಾರಾಣಸಿಯಲ್ಲಿ ದೇವ ದೀಪಾವಳಿ, ದೀಪಗಳ ಹಬ್ಬದ ಚಿತ್ತಾಕರ್ಷಕ ಫೋಟೋಸ್ ಕಣ್ತುಂಬಿಕೊಳ್ಳಿ

Nov 28, 2023 06:00 AM IST

ದೀಪಾವಳಿ ಹಬ್ಬ ಕಳೆದು 15 ದಿನದ ಬಳಿಕ ಬರುವ ಹಬ್ಬವೇ ದೇವ ದೀಪಾವಳಿ. ವಾರಾಣಸಿಯಲ್ಲಿ ಈ ಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸುತ್ತಿರುವುದು ವಾಡಿಕೆ. ಇದರ ಕೆಲವು ಆಕರ್ಷಕ ಫೋಟೋಸ್ ಇಲ್ಲಿವೆ ನೋಡಿ.

ದೀಪಾವಳಿ ಹಬ್ಬ ಕಳೆದು 15 ದಿನದ ಬಳಿಕ ಬರುವ ಹಬ್ಬವೇ ದೇವ ದೀಪಾವಳಿ. ವಾರಾಣಸಿಯಲ್ಲಿ ಈ ಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸುತ್ತಿರುವುದು ವಾಡಿಕೆ. ಇದರ ಕೆಲವು ಆಕರ್ಷಕ ಫೋಟೋಸ್ ಇಲ್ಲಿವೆ ನೋಡಿ.
ಉತ್ತರ ಪ್ರದೇಶದ ವಾರಾಣಸಿಯಲ್ಲಿ ಸೋಮವಾರ ಈ ವರ್ಷದ ದೇವ ದೀಪಾವಳಿ ನಡೆಯಿತು. ಇದರಲ್ಲಿ 7ರಿಂದ 8 ಲಕ್ಷ ಭಕ್ತರು ಭಾಗವಹಿಸಿದರು. ವಿದೇಶಿ ರಾಯಭಾರ ಕಚೇರಿಗಳ ಪ್ರತಿನಿಧಿಗಳು ಕೂಡ ಈ ಹಬ್ಬದ ಸಡಗರದಲ್ಲಿ ಭಾಗವಹಿಸಿದರು.
(1 / 11)
ಉತ್ತರ ಪ್ರದೇಶದ ವಾರಾಣಸಿಯಲ್ಲಿ ಸೋಮವಾರ ಈ ವರ್ಷದ ದೇವ ದೀಪಾವಳಿ ನಡೆಯಿತು. ಇದರಲ್ಲಿ 7ರಿಂದ 8 ಲಕ್ಷ ಭಕ್ತರು ಭಾಗವಹಿಸಿದರು. ವಿದೇಶಿ ರಾಯಭಾರ ಕಚೇರಿಗಳ ಪ್ರತಿನಿಧಿಗಳು ಕೂಡ ಈ ಹಬ್ಬದ ಸಡಗರದಲ್ಲಿ ಭಾಗವಹಿಸಿದರು.(HT Photo/Rajesh Kumar )
ವಾರಾಣಸಿಯ ಅರ್ಧಚಂದ್ರಾಕಾರದ ಗಂಗಾ ಘಾಟ್‌ಗಳಲ್ಲಿ ದೀಪಾಲಂಕಾರ
(2 / 11)
ವಾರಾಣಸಿಯ ಅರ್ಧಚಂದ್ರಾಕಾರದ ಗಂಗಾ ಘಾಟ್‌ಗಳಲ್ಲಿ ದೀಪಾಲಂಕಾರ(HT Photo/Rajesh Kumar )
ಗಂಗಾ ನದಿಯ ನದಿಯ ಮುಂಭಾಗದ ಘಾಟ್‌ಗಳು ಎಂದರೆ, ರವಿದಾಸ್ ಘಾಟ್‌ನಿಂದ ರಾಜ್‌ಘಾಟ್‌ವರೆಗೆ, ಗಂಗಾ ನದಿ ಮತ್ತು ಅದರ ಪ್ರಧಾನ ದೇವತೆಯನ್ನು ಗೌರವಿಸುವುದಕ್ಕಾಗಿ 10 ಲಕ್ಷಕ್ಕೂ ಹೆಚ್ಚು ಮಣ್ಣಿನ ದೀಪಗಳನ್ನು ಉರಿಸಲಾಗಿದೆ. 
(3 / 11)
ಗಂಗಾ ನದಿಯ ನದಿಯ ಮುಂಭಾಗದ ಘಾಟ್‌ಗಳು ಎಂದರೆ, ರವಿದಾಸ್ ಘಾಟ್‌ನಿಂದ ರಾಜ್‌ಘಾಟ್‌ವರೆಗೆ, ಗಂಗಾ ನದಿ ಮತ್ತು ಅದರ ಪ್ರಧಾನ ದೇವತೆಯನ್ನು ಗೌರವಿಸುವುದಕ್ಕಾಗಿ 10 ಲಕ್ಷಕ್ಕೂ ಹೆಚ್ಚು ಮಣ್ಣಿನ ದೀಪಗಳನ್ನು ಉರಿಸಲಾಗಿದೆ. (HT Photo/Rajesh Kumar)
ಗಂಗಾರತಿ ಪೂಜೆಯ ಒಂದು ನೋಟ
(4 / 11)
ಗಂಗಾರತಿ ಪೂಜೆಯ ಒಂದು ನೋಟ(HT Photo/Rajesh Kumar )
ದೇವ ದೀಪಾವಳಿ ನಿಮಿತ್ತ ದೀಪಾಲಂಕಾರದಲ್ಲಿ ಕಂಗೊಳಿಸುತ್ತಿದ್ದ ವಾರಾಣಸಿಯ ಪಕ್ಷಿ ನೋಟ.  
(5 / 11)
ದೇವ ದೀಪಾವಳಿ ನಿಮಿತ್ತ ದೀಪಾಲಂಕಾರದಲ್ಲಿ ಕಂಗೊಳಿಸುತ್ತಿದ್ದ ವಾರಾಣಸಿಯ ಪಕ್ಷಿ ನೋಟ.  (HT Photo/Rajesh Kumar)
ಉತ್ತರ ಪ್ರದೇಶ ಸರ್ಕಾರವು ಆಯೋಜಿಸಿದ ಉತ್ಸವದಲ್ಲಿ 12 ಲಕ್ಷ ದೀಪಾಲಂಕಾರದ ಜತೆಗೆ ಲೇಸರ್ ಕಿರಣ ಮತ್ತು ಸುಡುಮದ್ದು ಪ್ರದರ್ಶನವೂ ಇತ್ತು.
(6 / 11)
ಉತ್ತರ ಪ್ರದೇಶ ಸರ್ಕಾರವು ಆಯೋಜಿಸಿದ ಉತ್ಸವದಲ್ಲಿ 12 ಲಕ್ಷ ದೀಪಾಲಂಕಾರದ ಜತೆಗೆ ಲೇಸರ್ ಕಿರಣ ಮತ್ತು ಸುಡುಮದ್ದು ಪ್ರದರ್ಶನವೂ ಇತ್ತು.(HT photo by Rajesh Kumar)
ವಾರಾಣಸಿಯಲ್ಲಿ ಗಂಗಾ ನದಿ ತೀರದಲ್ಲಿ ದೀಪ ಉರಿಸುತ್ತಿರುವ ಯುವತಿಯರು
(7 / 11)
ವಾರಾಣಸಿಯಲ್ಲಿ ಗಂಗಾ ನದಿ ತೀರದಲ್ಲಿ ದೀಪ ಉರಿಸುತ್ತಿರುವ ಯುವತಿಯರು(HT Photo/Rajesh Kumar)
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.
(8 / 11)
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.(HT Photo/Rajesh Kumar)
70ಕ್ಕೂ ಹೆಚ್ಚು ರಾಷ್ಟ್ರಗಳ ರಾಯಭಾರಿಗಳು ಮತ್ತು ರಾಜತಾಂತ್ರಿಕರು ಐತಿಹಾಸಿಕ ನಗರ ವಾರಾಣಸಿಗೆ ಆಗಮಿಸಿದ್ದು, ದೇವ ದೀಪಾವಳಿಯಲ್ಲಿ ಭಾಗವಹಿಸಿದರು.
(9 / 11)
70ಕ್ಕೂ ಹೆಚ್ಚು ರಾಷ್ಟ್ರಗಳ ರಾಯಭಾರಿಗಳು ಮತ್ತು ರಾಜತಾಂತ್ರಿಕರು ಐತಿಹಾಸಿಕ ನಗರ ವಾರಾಣಸಿಗೆ ಆಗಮಿಸಿದ್ದು, ದೇವ ದೀಪಾವಳಿಯಲ್ಲಿ ಭಾಗವಹಿಸಿದರು.(HT Photo/Rajesh Kumar)
ದೇವ ದೀಪಾವಳಿಯನ್ನು ಸಾಮಾನ್ಯವಾಗಿ "ದೇವರ ದೀಪಾವಳಿ" ಎನ್ನಲಾಗುತ್ತದೆ. ಇದು ಹಿಂದೂ ತಿಂಗಳ ಕಾರ್ತಿಕ ಹುಣ್ಣಿಮೆಯ ರಾತ್ರಿ ನಡೆಯುವುದು ವಾಡಿಕೆ, 
(10 / 11)
ದೇವ ದೀಪಾವಳಿಯನ್ನು ಸಾಮಾನ್ಯವಾಗಿ "ದೇವರ ದೀಪಾವಳಿ" ಎನ್ನಲಾಗುತ್ತದೆ. ಇದು ಹಿಂದೂ ತಿಂಗಳ ಕಾರ್ತಿಕ ಹುಣ್ಣಿಮೆಯ ರಾತ್ರಿ ನಡೆಯುವುದು ವಾಡಿಕೆ, (HT Photo/Rajesh Kumar)
ವಿದೇಶಿ ರಾಯಭಾರಿಗಳ ಸಮ್ಮುಖದಲ್ಲಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ದೇವ್ ದೀಪಾವಳಿ ಆಚರಣೆಯ ಭಾಗವಾಗಿ ವಾರಾಣಸಿ ನಮೋ ಘಾಟ್‌ನಲ್ಲಿ ದೀಪ ಬೆಳಗಿದರು.
(11 / 11)
ವಿದೇಶಿ ರಾಯಭಾರಿಗಳ ಸಮ್ಮುಖದಲ್ಲಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ದೇವ್ ದೀಪಾವಳಿ ಆಚರಣೆಯ ಭಾಗವಾಗಿ ವಾರಾಣಸಿ ನಮೋ ಘಾಟ್‌ನಲ್ಲಿ ದೀಪ ಬೆಳಗಿದರು.(HT photo by Rajesh Kumar)

    ಹಂಚಿಕೊಳ್ಳಲು ಲೇಖನಗಳು