logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ‘ದರ್ಶನ್‌ ಸಿಗ್ತಾರೆ ಅಂತ ನಾವ್ಯಾರು ಅವರನ್ನು ಮಿಸ್‌ಯ್ಯೂಸ್‌ ಮಾಡ್ಕೊಳ್ಳಲ್ಲ!’;‌ ದಚ್ಚು ಬಗ್ಗೆ ಅಭಿ, ಧನ್ವೀರ್‌ ಮಾತು Interview

‘ದರ್ಶನ್‌ ಸಿಗ್ತಾರೆ ಅಂತ ನಾವ್ಯಾರು ಅವರನ್ನು ಮಿಸ್‌ಯ್ಯೂಸ್‌ ಮಾಡ್ಕೊಳ್ಳಲ್ಲ!’;‌ ದಚ್ಚು ಬಗ್ಗೆ ಅಭಿ, ಧನ್ವೀರ್‌ ಮಾತು INTERVIEW

Dec 07, 2023 01:48 PM IST

  • ಕೈವ ಸಿನಿಮಾ ನಾಳೆ (ಡಿ. 8) ರಂದು ಬಿಡುಗಡೆ ಆಗಲಿದೆ. ಈ ಹಿನ್ನೆಲೆಯಲ್ಲಿ ಕೈವ ಹೀರೋ ಧನ್ವೀರ್‌ ಜತೆಗೆ ಅಭಿಷೇಕ್‌ ಅಂಬರೀಶ್‌ ಮಾತುಕತೆ ನಡೆಸಿದ್ದಾರೆ. ಇಬ್ಬರೂ ಸಂದರ್ಶನದಲ್ಲಿ ಭಾಗವಹಿಸಿ, ದರ್ಶನ್‌ ಬಗ್ಗೆ ಮಾತನಾಡಿದ್ದಾರೆ. ದರ್ಶನ್‌ ಅವ್ರು ಸಿಗ್ತಾರೆ ಅಂತ ಅವರನ್ನು ನಾವು ಮಿಸ್‌ ಮಾಡಿಕೊಳ್ಳಲ್ಲ ಎಂದೂ ಹೇಳಿಕೊಂಡಿದ್ದಾರೆ. ಹೀಗಿದೆ ಸಂದರ್ಶನದ ಪೂರ್ತಿ ವಿಡಿಯೋ.