ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Garadi: ಹಾಸನಾಂಬೆಯ ದರ್ಶನ ಪಡೆದ ಗರಡಿ ಚಿತ್ರತಂಡ; ರಿಲೀಸ್‌ಗೂ ಮೊದಲು ದೇವಿ ಬಳಿ ವಿಶೇಷ ಪ್ರಾರ್ಥನೆ

Garadi: ಹಾಸನಾಂಬೆಯ ದರ್ಶನ ಪಡೆದ ಗರಡಿ ಚಿತ್ರತಂಡ; ರಿಲೀಸ್‌ಗೂ ಮೊದಲು ದೇವಿ ಬಳಿ ವಿಶೇಷ ಪ್ರಾರ್ಥನೆ

Nov 08, 2023 03:26 PM IST

  • ಪ್ರಖ್ಯಾತ ಹಾಸನಾಂಬೆಯ ದರ್ಶನಕ್ಕೆ ಗರಡಿ ಚಿತ್ರತಂಡ ಆಗಮಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದೆ. ನಿರ್ಮಾಪಕ ಬಿ.ಸಿ ಪಾಟೀಲ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಜೊತೆ ಇಡೀ ತಂಡ ದೇವಿಯ ದರ್ಶನ ಮಾಡಿದೆ. ದರ್ಶನದ ಬಳಿಕ ಮಾತನಾಡಿದ ಯೋಗರಾಜ್ ಭಟ್ ತಮ್ಮ ಸಿನಿಮಾದ ಬಗ್ಗೆ ವಿವರಿಸಿದರು.