ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Amruthadhaare: ಅವಮಾನವಾದಗ ಬಾಯ್ಮುಚ್ಚಿ ಎಂದು ಅಬ್ಬರಿಸಿದ ಮಲ್ಲಿ; ಕಿರಿಸೊಸೆ ಪರವಾಗಿ ನಿಂತ ಹಿರಿಸೊಸೆ ಭೂಮಿಕಾ, ಶಕುಂತಲಾಗೆ ತಕ್ಕ ಶಾಸ್ತ್ರಿ

Amruthadhaare: ಅವಮಾನವಾದಗ ಬಾಯ್ಮುಚ್ಚಿ ಎಂದು ಅಬ್ಬರಿಸಿದ ಮಲ್ಲಿ; ಕಿರಿಸೊಸೆ ಪರವಾಗಿ ನಿಂತ ಹಿರಿಸೊಸೆ ಭೂಮಿಕಾ, ಶಕುಂತಲಾಗೆ ತಕ್ಕ ಶಾಸ್ತ್ರಿ

  • Amruthadhaare Serial Today: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಆಸಕ್ತಿದಾಯಕವಾದ ಘಟನೆಯೊಂದು ನಡೆದಿದೆ. ಮನೆಗೆ ಬಂದವರು ಕೆಲಸದವಳು ಎಂದಾಗ ಮಲ್ಲಿ ಧೈರ್ಯವಾಗಿ ಬಾಯ್ಮುಚ್ಚಿ ಎಂದಿದ್ದಾಳೆ. ಕಿರಿಸೊಸೆಯ ಬೆಂಬಲಕ್ಕೆ ಹಿರಿಸೊಸೆ ಭೂಮಿಕಾ ನಿಂತಿದ್ದಾಳೆ. ಬನ್ನಿ ಇವತ್ತಿನ ಕಥೆ ಏನಿರಬಹುದು ತಿಳಿಯೋಣ ಬನ್ನಿ.

ಅಮೃತಧಾರೆ ಸೀರಿಯಲ್‌ನಲ್ಲಿ ಇಂದೇನಾಗಬಹುದು ಎಂದು ಬಹುತೇಕರು ಕಾಯುತ್ತಿರಬಹುದು. ಇದೀಗ ಝೀ ಕನ್ನಡ ವಾಹಿನಿಯು ಅಮೃತಧಾರೆ ಧಾರಾವಾಹಿಯ ಪ್ರಮೋ ಬಿಡುಗಡೆ ಮಾಡಿದೆ. ಈ ಪ್ರಮೋದಲ್ಲಿ ಮಲ್ಲಿ ಧೈರ್ಯವಾಗಿ ಮಾತನಾಡಿದ್ದಾಳೆ. ಇದನ್ನು ನೋಡಿ ನೆಟ್ಟಿಗರು ಖುಷಿ ಪಟ್ಟಿದ್ದಾರೆ.
icon

(1 / 11)

ಅಮೃತಧಾರೆ ಸೀರಿಯಲ್‌ನಲ್ಲಿ ಇಂದೇನಾಗಬಹುದು ಎಂದು ಬಹುತೇಕರು ಕಾಯುತ್ತಿರಬಹುದು. ಇದೀಗ ಝೀ ಕನ್ನಡ ವಾಹಿನಿಯು ಅಮೃತಧಾರೆ ಧಾರಾವಾಹಿಯ ಪ್ರಮೋ ಬಿಡುಗಡೆ ಮಾಡಿದೆ. ಈ ಪ್ರಮೋದಲ್ಲಿ ಮಲ್ಲಿ ಧೈರ್ಯವಾಗಿ ಮಾತನಾಡಿದ್ದಾಳೆ. ಇದನ್ನು ನೋಡಿ ನೆಟ್ಟಿಗರು ಖುಷಿ ಪಟ್ಟಿದ್ದಾರೆ.

ಅಮೃತಧಾರೆ ಸೀರಿಯಲ್‌ನಲ್ಲಿ ಇಂದೇನಾಗಬಹುದು ಎಂದು ಬಹುತೇಕರು ಕಾಯುತ್ತಿರಬಹುದು. ಇದೀಗ ಝೀ ಕನ್ನಡ ವಾಹಿನಿಯು ಅಮೃತಧಾರೆ ಧಾರಾವಾಹಿಯ ಪ್ರಮೋ ಬಿಡುಗಡೆ ಮಾಡಿದೆ. ಈ ಪ್ರಮೋದಲ್ಲಿ ಮಲ್ಲಿ ಧೈರ್ಯವಾಗಿ ಮಾತನಾಡಿದ್ದಾಳೆ. ಇದನ್ನು ನೋಡಿ ನೆಟ್ಟಿಗರು ಖುಷಿ ಪಟ್ಟಿದ್ದಾರೆ. 
icon

(2 / 11)

ಅಮೃತಧಾರೆ ಸೀರಿಯಲ್‌ನಲ್ಲಿ ಇಂದೇನಾಗಬಹುದು ಎಂದು ಬಹುತೇಕರು ಕಾಯುತ್ತಿರಬಹುದು. ಇದೀಗ ಝೀ ಕನ್ನಡ ವಾಹಿನಿಯು ಅಮೃತಧಾರೆ ಧಾರಾವಾಹಿಯ ಪ್ರಮೋ ಬಿಡುಗಡೆ ಮಾಡಿದೆ. ಈ ಪ್ರಮೋದಲ್ಲಿ ಮಲ್ಲಿ ಧೈರ್ಯವಾಗಿ ಮಾತನಾಡಿದ್ದಾಳೆ. ಇದನ್ನು ನೋಡಿ ನೆಟ್ಟಿಗರು ಖುಷಿ ಪಟ್ಟಿದ್ದಾರೆ. 

ಶಕುಂತಲಾದೇವಿಯ ಸ್ನೇಹಿತೆಯರು ಮನೆಗೆ ಬಂದಿದ್ದಾರೆ. ಆ ಸಮಯದಲ್ಲಿ ಮಂಜುಳಾ ಮೂರು ಕಾಫಿ ಎಂದು ಶಕುಂತಲಾದೇವಿ ಹೇಳುತ್ತಾರೆ. ಕೆಲಸದವರ ಬದಲು ಅಲ್ಲಿದ್ದ ಮಲ್ಲಿಯೇ ಕಾಫಿ ತಂದುಕೊಡುತ್ತಾಳೆ.  
icon

(3 / 11)

ಶಕುಂತಲಾದೇವಿಯ ಸ್ನೇಹಿತೆಯರು ಮನೆಗೆ ಬಂದಿದ್ದಾರೆ. ಆ ಸಮಯದಲ್ಲಿ ಮಂಜುಳಾ ಮೂರು ಕಾಫಿ ಎಂದು ಶಕುಂತಲಾದೇವಿ ಹೇಳುತ್ತಾರೆ. ಕೆಲಸದವರ ಬದಲು ಅಲ್ಲಿದ್ದ ಮಲ್ಲಿಯೇ ಕಾಫಿ ತಂದುಕೊಡುತ್ತಾಳೆ.  

ಶಕುಂತಲಾದೇವಿಯ ಸ್ನೇಹಿತೆಯರು ಮನೆಗೆ ಬಂದಿದ್ದಾರೆ. ಆ ಸಮಯದಲ್ಲಿ ಮಂಜುಳಾ ಮೂರು ಕಾಫಿ ಎಂದು ಶಕುಂತಲಾದೇವಿ ಹೇಳುತ್ತಾರೆ. ಕೆಲಸದವರ ಬದಲು ಅಲ್ಲಿದ್ದ ಮಲ್ಲಿಯೇ ಕಾಫಿ ತಂದುಕೊಡುತ್ತಾಳೆ.  
icon

(4 / 11)

ಶಕುಂತಲಾದೇವಿಯ ಸ್ನೇಹಿತೆಯರು ಮನೆಗೆ ಬಂದಿದ್ದಾರೆ. ಆ ಸಮಯದಲ್ಲಿ ಮಂಜುಳಾ ಮೂರು ಕಾಫಿ ಎಂದು ಶಕುಂತಲಾದೇವಿ ಹೇಳುತ್ತಾರೆ. ಕೆಲಸದವರ ಬದಲು ಅಲ್ಲಿದ್ದ ಮಲ್ಲಿಯೇ ಕಾಫಿ ತಂದುಕೊಡುತ್ತಾಳೆ.  

ಆ ಸಮಯದಲ್ಲಿ ಮಲ್ಲಿ ಕೈ ಜಾರಿ ಟೀ ಕಪ್‌ ಕೆಳಕ್ಕೆ ಬೀಳುತ್ತದೆ. ತಕ್ಷಣ ಅತಿಥಿಯಾಗಿ ಬಂದ ಶಕುಂತಲಾದೇವಿ ಸ್ನೇಹಿತೆ "ಹೇ ಎಷ್ಟು ಕಾಸ್ಟ್ಲಿ ಸೀರೆ ಗೊತ್ತ?" ಎಂದು ಹೇಳುತ್ತಾಳೆ.
icon

(5 / 11)

ಆ ಸಮಯದಲ್ಲಿ ಮಲ್ಲಿ ಕೈ ಜಾರಿ ಟೀ ಕಪ್‌ ಕೆಳಕ್ಕೆ ಬೀಳುತ್ತದೆ. ತಕ್ಷಣ ಅತಿಥಿಯಾಗಿ ಬಂದ ಶಕುಂತಲಾದೇವಿ ಸ್ನೇಹಿತೆ "ಹೇ ಎಷ್ಟು ಕಾಸ್ಟ್ಲಿ ಸೀರೆ ಗೊತ್ತ?" ಎಂದು ಹೇಳುತ್ತಾಳೆ.

ಕೆಲಸದವಳು ಎನ್ನುವುದನ್ನು ಮರೆತು ನಮ್ಮ ಮುಂದೆಯೇ ಆಟಿಟ್ಯೂಡ್‌ ತೋರಿಸ್ತಾಳೆ, ಇವಳನ್ನು ಹೋಗಿ ಹೋಗಿ ಕೆಲಸಕ್ಕೆ ಇಟ್ಟುಕೊಂಡಿದ್ಯಾಲ್ವ ಎಂದು ಮತ್ತೊಬ್ಬಳು ಹೇಳುತ್ತಾಳೆ.
icon

(6 / 11)

ಕೆಲಸದವಳು ಎನ್ನುವುದನ್ನು ಮರೆತು ನಮ್ಮ ಮುಂದೆಯೇ ಆಟಿಟ್ಯೂಡ್‌ ತೋರಿಸ್ತಾಳೆ, ಇವಳನ್ನು ಹೋಗಿ ಹೋಗಿ ಕೆಲಸಕ್ಕೆ ಇಟ್ಟುಕೊಂಡಿದ್ಯಾಲ್ವ ಎಂದು ಮತ್ತೊಬ್ಬಳು ಹೇಳುತ್ತಾಳೆ.

ತಕ್ಷಣ ಧೈರ್ಯದಿಂದ ಮಲ್ಲಿ "ಬಾಯ್ಮುಚ್ಚಿ" ಎನ್ನುತ್ತಾಳೆ. ಅಲ್ಲೇ ಪಕ್ಕದಲ್ಲಿದ್ದ ಭೂಮಿಕಾ ಮುಖದಲ್ಲಿ ನಗು ಮೂಡುತ್ತದೆ. ಶಕುಂತಲಾ ದೇವಿ ಮುಖದಲ್ಲಿ ಆತಂಕ ಕಾಣಿಸುತ್ತದೆ. ಆಕೆಗಿದು ಅನಿರೀಕ್ಷಿತ.
icon

(7 / 11)

ತಕ್ಷಣ ಧೈರ್ಯದಿಂದ ಮಲ್ಲಿ "ಬಾಯ್ಮುಚ್ಚಿ" ಎನ್ನುತ್ತಾಳೆ. ಅಲ್ಲೇ ಪಕ್ಕದಲ್ಲಿದ್ದ ಭೂಮಿಕಾ ಮುಖದಲ್ಲಿ ನಗು ಮೂಡುತ್ತದೆ. ಶಕುಂತಲಾ ದೇವಿ ಮುಖದಲ್ಲಿ ಆತಂಕ ಕಾಣಿಸುತ್ತದೆ. ಆಕೆಗಿದು ಅನಿರೀಕ್ಷಿತ.

ಆಫ್ಟರ್‌ ಆಲ್‌ ನೀನೋಬ್ಬಳು ಸರ್ವೆಂಟ್‌, ನಮ್ಮ ಮಾತಿಗೆ ಎದುರಾಡ್ತಿಯ ಎಂದು ಮನೆಗೆ ಬಂದವಳು ಮಲ್ಲಿ ಕೆನ್ನೆಗೆ ಹೊಡೆಯಲು ಮುಂದಾಗುತ್ತಾಳೆ.
icon

(8 / 11)

ಆಫ್ಟರ್‌ ಆಲ್‌ ನೀನೋಬ್ಬಳು ಸರ್ವೆಂಟ್‌, ನಮ್ಮ ಮಾತಿಗೆ ಎದುರಾಡ್ತಿಯ ಎಂದು ಮನೆಗೆ ಬಂದವಳು ಮಲ್ಲಿ ಕೆನ್ನೆಗೆ ಹೊಡೆಯಲು ಮುಂದಾಗುತ್ತಾಳೆ.

ತಕ್ಷಣ ಅದನ್ನು ತಡೆದ ಭೂಮಿಕಾ "ಈ ರೀತಿ ಕೈ ಮಾಡೋದು ತಪ್ಪಲ್ವ" ಎಂದು ಭೂಮಿಕಾ ಕೇಳುತ್ತಾರೆ. "ಕೆಲಸದವಳು" ಎಂದು ಆಕೆ ಹೇಳಿದಾಗ "ಇವಳು ಕೆಲಸದವಳು ಅಲ್ಲ, ಈ ಮನೆ ಸೊಸೆ" ಎನ್ನುತ್ತಾಳೆ ಭೂಮಿಕಾ. ಪ್ರಮೋದಲ್ಲಿ ಇಷ್ಟು ವಿಚಾರ ಇದೆ.
icon

(9 / 11)

ತಕ್ಷಣ ಅದನ್ನು ತಡೆದ ಭೂಮಿಕಾ "ಈ ರೀತಿ ಕೈ ಮಾಡೋದು ತಪ್ಪಲ್ವ" ಎಂದು ಭೂಮಿಕಾ ಕೇಳುತ್ತಾರೆ. "ಕೆಲಸದವಳು" ಎಂದು ಆಕೆ ಹೇಳಿದಾಗ "ಇವಳು ಕೆಲಸದವಳು ಅಲ್ಲ, ಈ ಮನೆ ಸೊಸೆ" ಎನ್ನುತ್ತಾಳೆ ಭೂಮಿಕಾ. ಪ್ರಮೋದಲ್ಲಿ ಇಷ್ಟು ವಿಚಾರ ಇದೆ.

ಒಟ್ಟಾರೆ ಅಮೃತಧಾರೆ ಸೀರಿಯಲ್‌ನಲ್ಲಿ ಮಲ್ಲಿ ಧೈರ್ಯವಾಗಿ ಮಾತನಾಡಿರುವುದು, ಮಲ್ಲಿಯ ಬೆಂಬಲಕ್ಕೆ ಭೂಮಿಕಾ ಬಂದಿರುವುದು ಒಂದೆಡೆಯಾದರೆ ತನ್ನ ಸ್ನೇಹಿತೆಯರ ಎದುರು ಶಕುಂತಲಾದೇವಿಗೆ ತಕ್ಕ ಶಾಸ್ತ್ರಿಯಾಗಿದೆ. 
icon

(10 / 11)

ಒಟ್ಟಾರೆ ಅಮೃತಧಾರೆ ಸೀರಿಯಲ್‌ನಲ್ಲಿ ಮಲ್ಲಿ ಧೈರ್ಯವಾಗಿ ಮಾತನಾಡಿರುವುದು, ಮಲ್ಲಿಯ ಬೆಂಬಲಕ್ಕೆ ಭೂಮಿಕಾ ಬಂದಿರುವುದು ಒಂದೆಡೆಯಾದರೆ ತನ್ನ ಸ್ನೇಹಿತೆಯರ ಎದುರು ಶಕುಂತಲಾದೇವಿಗೆ ತಕ್ಕ ಶಾಸ್ತ್ರಿಯಾಗಿದೆ. 

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಬೃಂದಾವನ, ಸೀತಾರಾಮ ಮದುವೆ ಮತ್ತು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು. 
icon

(11 / 11)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಬೃಂದಾವನ, ಸೀತಾರಾಮ ಮದುವೆ ಮತ್ತು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು. 


IPL_Entry_Point

ಇತರ ಗ್ಯಾಲರಿಗಳು