Latest Kalaburagi Photos

<p>ಇದು ಬೆಂಗಳೂರು ಮಳೆ ನೋಟ. ಶನಿವಾರ ಮಧ್ಯಾಹ್ನ ತುರಹಳ್ಳಿಯಲ್ಲಿ ಕಂಡು ಬಂದ ಮಳೆಯಾಗುತ್ತಿದ್ದ ದೃಶ್ಯ.</p>

Karnataka Rains: ಬೆಂಗಳೂರು ಮಳೆ ಬಿರುಸು, ಕಲಬುರಗಿ, ಮಲೆನಾಡು, ಕರಾವಳಿ ಭಾಗದಲ್ಲೂ ವರುಣನ ಆರ್ಭಟ photos

Saturday, April 20, 2024

<p>&nbsp;ಕಲಬುರಗಿ ಜಿಲ್ಲೆಯ ಖಜೂರಿ ಮತ್ತು ಆಳಂದಲ್ಲಿ ತಲಾ 2 ಸೆಂಟಿ ಮೀಟರ್ ಮಳೆಯಾಗಿದೆ. ಮತ್ತೊಂದೆೆಡೆ ಯಡ್ರಾಮಿಯಲ್ಲಿ 1 ಸೆಂಟಿ ಮೀಟರ್ ಮಳೆ ಸುರಿದಿರುವುದಾಗಿ ವರದಿಯಾಗಿದೆ. &nbsp; (HT File)</p>

Kalaburagi Rain: ಬಿಸಿಲಿಗೆ ಬೆಂಡಾದ ಕಲಬುರಗಿಗೆ ತಂಪೆರೆದ ವರುಣ; ನಿಂಬರ್ಗಾ ತಾಂಡಾ, ಖಜೂರಿ, ಆಳಂದಲ್ಲಿ ಭರ್ಜರಿ ಮಳೆ

Saturday, April 13, 2024

<p>ಬಾಗಲಕೋಟೆಯಲ್ಲಿ ಹೋಳಿ ಎಂದರೆ ಅದೇನೋ ಸಡಗರ, ಖುಷಿ. ಹಳೆ ಊರಿನಲ್ಲಿ ಬಣ್ಣದ ಹೋಳಿಯಲ್ಲಿ ಮಕ್ಕಳು ಮಿಂದೆದ್ದರು.</p>

Holi 2024: ಕರ್ನಾಟಕದಲ್ಲಿ ಹೋಳಿ ಜೋರು, ಹೀಗಿತ್ತು ಬಣ್ಣದ ಸಡಗರ photos

Monday, March 25, 2024

<p>ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ಸುಮಾರು 2000ಕ್ಕೂ ಅಧಿಕ ಜನರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗುವ ಮೂಲಕ ಹೊಸ ರೈಲು ಸಂಚಾರಕ್ಕೆ ಪ್ರಧಾನಿ ಮೋದಿಯವರು ಹಸಿರು ನಿಶಾನೆ ತೋರುತ್ತಿದ್ದಂತೆಯೇ ಜನರು ಶಿಳ್ಳೆ ಮತ್ತು ಚಪ್ಪಾಳೆ ಮೂಲಕ ಸಂತಸ ವ್ಯಕ್ತಪಡಿಸಿದರು.<br>ಈ ವೇಳೆ ಕಲಬುರಗಿ ಲೋಕಸಭಾ ಕ್ಷೇತ್ರದ ಸಂಸದ ಡಾ.ಉಮೇಶ್ ಜಾಧವ್ ಮಾತನಾಡಿ, ಮೊದಲ ದಿನದ ವಂದೇ ಭಾರತ್ ಎಕ್ಸ್ಸ್‌ಪ್ರೆಸ್‌ ರೈಲಿನಲ್ಲಿ ವಿಶೇಷ ಕಾಳಜಿಯೊಂದಿಗೆ ಕ್ಯಾನ್ಸರ್ ರೋಗಿಗಳಿಗೆ ಸ್ಪೆಷಲ್ ಟಿಕೆಟ್ ಮೂಲಕ ವ್ಯವಸ್ಥೆ ಕಲ್ಪಿಸಲಾಗಿದ್ದು, ಈ ಹೀಗೆ ಪ್ರಯಾಣಿಸುವ ವ್ಯಕ್ತಿಗಳು ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ ಎಂದರು.</p>

Vande Bharat Express: ಕಲಬುರಗಿ-ಬೆಂಗಳೂರು ಮಾರ್ಗದ ವಂದೇ ಭಾರತ್ ರೈಲು ವೇಳಾಪಟ್ಟಿ, ಟಿಕೆಟ್ ದರ ಹೀಗಿದೆ

Tuesday, March 12, 2024

<p>ಬಿಎಸ್‌ಬಿ ಮೈಸೂರು ಎಕ್ಸ್‌ಪ್ರೆಸ್ (16230), ತಿರುವನಂತಪುರಂ ಎಕ್ಸ್‌ಪ್ರೆಸ್ (16331), ಎಡಿಐ ಯಶವಂತಪುರ್ ಎಕ್ಸ್‌ಪ್ರೆಸ್ (16501), ಆರ್‌ಜೆಟಿ ಸಿಬಿಐ ಎಕ್ಸ್‌ಪ್ರೆಸ್ (16613) ಹಾಗೂ ವಿವೇಕ್ ಎಕ್ಸ್‌ಪ್ರೆಸ್ (19568) ಸೇರಿದಂತೆ ಒಟ್ಟು 8 ರೈಲು ವಾರಕೊಮ್ಮೆ ಕಲಬುರಗಿ ಮತ್ತು ಬೆಂಗಳೂರು ಮಾರ್ಗದಲ್ಲಿ ಸಂಚರಿಸುತ್ತವೆ.&nbsp;</p>

ಕಲಬುರಗಿ-ಬೆಂಗಳೂರು ನಡುವೆ ಎಷ್ಟು ರೈಲುಗಳು ಸಚರಿಸುತ್ತವೆ? ಸಮಯ, ಟಿಕೆಟ್ ದರದ ಸಂಪೂರ್ಣ ವಿವರ ಇಲ್ಲಿದೆ

Monday, March 11, 2024

<p>ರೈಲ್ವೆ ಸಚಿವಾಲಯವು ಕರ್ನಾಟಕಕ್ಕೆ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಮಂಜೂರು ಮಾಡಿದ್ದು, ದಕ್ಷಿಣ ರಾಜ್ಯದ ಎರಡು ಪ್ರಮುಖ ನಗರಗಳನ್ನು ಸಂಪರ್ಕಿಸುವ ಬೆಂಗಳೂರು ಮತ್ತು ಕಲಬುರಗಿ ನಡುವೆ ಪ್ರಯಾಣಿಸಲಿದೆ. ರಾಜಧಾನಿಗೆ ನೇರ ವೇಗದ ರೈಲನ್ನು ಓಡಿಸಬೇಕು ಎಂಬುದು ಕಲಬುರಗಿ ಜನರ ದೀರ್ಘಕಾಲದ ಬೇಡಿಕೆ ಇದಾಗಿದೆ.</p>

ಮಾರ್ಚ್ 12 ರಿಂದ ಬೆಂಗಳೂರು-ಕಲಬುರಗಿ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರ; ಕರ್ನಾಟಕಕ್ಕೆ 6ನೇ ಹೊಸ ರೈಲು

Friday, March 8, 2024

<p>ಐಎಎಸ್‌ ಅಧಿಕಾರಿ ಫೌಜಿಯಾ ತರನ್ನುಮ್‌(Fouzia Tarannum) ಈಗ ಕಲಬುರಗಿ ಜಿಲ್ಲಾಧಿಕಾರಿ. ಬೆಂಗಳೂರು ಮೂಲದವರು. ಕೊಳ್ಳೇಗಾಲ, ಚಿಕ್ಕಬಳ್ಳಾಪುರ, ಕೊಪ್ಪಳದಲ್ಲಿ ಕೆಲಸ ಮಾಡಿದ ಅನುಭವವಿದೆ.&nbsp;</p>

Womens Day 2024: ಕರ್ನಾಟಕದಲ್ಲಿ 11 ಮಹಿಳಾ ಜಿಲ್ಲಾಧಿಕಾರಿಗಳ ಆಡಳಿತ, ಯಾವ ಜಿಲ್ಲೆಗಳಲ್ಲಿ ಯಾರು ಡಿಸಿ -Photos

Monday, March 4, 2024

<p>ವಿಜಯಪುರದ ಸಚಿವರಾಗಿದ್ದ ಬಿ.ಎಂ.ಪಾಟೀಲ್‌( ಹಾಲಿ ಸಚಿವ ಎಂ.ಬಿ.ಪಾಟೀಲರ ತಂದೆ) ಅವರೊಂದಿಗೆ ವೀರೇಂದ್ರ ಪಾಟೀಲರು.</p>

Veerendra Patil:ವೀರೇಂದ್ರ ಪಾಟೀಲರ 4 ದಶಕದ ರಾಜಕಾರಣ, ಪ್ರೀತಿ, ಜಗಳ, ಕುಟುಂಬದ ಚಿತ್ರಗಳ ಅನಾವರಣ Photos

Wednesday, February 28, 2024

<p>32 ಜನ ಕ್ರೀಡಾಟಪಟುಗಳು ಕಲಬುರಗಿ ಓಪನ್ ಕಿರೀಟಕ್ಕಾಗಿ ಜಿದ್ದಾಜಿದ್ದಿನ ಆಟಕ್ಕಿಳಿದಿದ್ದಾರೆ. 8 ಆಟಗಾರರು ಕ್ವಾಲಿಫೈಯರ್ ಪಂದ್ಯವಾಡಿ ಪ್ರಮುಖ ಘಟಕ್ಕೆ ತಲುಪಿದರೆ, 20 ಜನ ಅಟಗಾರರು ಐಟಿಎಫ್ ಶ್ರೇಯಾಂಕ ಮತ್ತು 4 ಜನ ವೈಲ್ಡ್ ಕಾರ್ಡ್ ಪಡೆದು ಮುಖ್ಯ ಪಂದ್ಯಗಳಿಗೆ ನೇರಪ್ರವೇಶ ಪಡೆದಿದ್ದಾರೆ.</p>

Photos: ಐಟಿಎಫ್ ಕಲಬುರಗಿ ಓಪನ್ ಪುರುಷರ ಟೆನಿಸ್ ಕ್ರೀಡಾಕೂಟಕ್ಕೆ ಚಾಲನೆ

Tuesday, November 28, 2023

<p>ಕಲ್ಯಾಣ ಕರ್ನಾಟಕ ಪ್ರತ್ಯೇಕ ಹೋರಾಟಗಾರರ ಸಮಿತಿ ಅಧ್ಯಕ್ಷ ಎಂ.ಎಸ್.ಪಾಟೀಲ್‌ ನರಿಬೋಳ ನೇತೃತ್ವದಲ್ಲಿ ಬುಧವಾರ &nbsp;ಕಲ್ಯಾಣ ಕರ್ನಾಟಕ ಪ್ರದೇಶವನ್ನು ಪ್ರತ್ಯೇಕ ರಾಜ್ಯವೆಂದು ಘೋಷಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಯಿತು. ಇದೇ ವೇಳೆ, ಪ್ರತ್ಯೇಕ ರಾಜ್ಯದ ಧ್ವಜ ಹಾರಿಸಲು ಯತ್ನಿಸಿದ ಘಟನೆಯೂ ನಡೆದಿದೆ.</p>

Kalaburagi News: ರಾಜ್ಯೋತ್ಸವದ ದಿನವೇ ಕಲಬುರಗಿಯಲ್ಲಿ ಪ್ರತ್ಯೇಕ ರಾಜ್ಯದ ಕೂಗು, ಪ್ರತಿಭಟನಾಕಾರರನ್ನು ಬಂಧಿಸಿದ ಪೊಲೀಸರು

Wednesday, November 1, 2023

<p>ಬೀದರ ವಲಯ ಅರಣ್ಯಾಧಿಕಾರಿ ಬಸವರಾಜ್ ಡಾಂಗೆ ಮನೆ, ಬಸವರಾಜ್ ಡಾಂಗೆ ಅವರ ಕಲಬುರಗಿಯ ಮಾಕಾ ಲೇಔಟ್ ನಲ್ಲಿರುವ ಮನೆ, ದೇವದುರ್ಗದ ಕೆಬಿಜೆಎನ್‌ಎಲ್‌ ಇಇ ತಿಪ್ಪಣ್ಣ ಅನ್ನದಾನಿ ಮನೆ ಮೇಲೂ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿತು.</p>

Lokayukta raid: ಕಲಬುರಗಿಯಲ್ಲಿ ಎರಡು ಕಡೆ ಲೋಕಾಯುಕ್ತ ಅಧಿಕಾರಿಗಳ ದಾಳಿ, ಕಂಗಾಲಾದ ಭ್ರಷ್ಟ ಅಧಿಕಾರಿಗಳು

Monday, October 30, 2023

<p>ನಾರಾಯಣಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆ, &nbsp;ಜೈ ಕರ್ನಾಟಕ ಸಂಘಟನೆಗಳು ಸೇರಿದಂತೆ ಜನಪರ, &nbsp;ಕನ್ನಡಪರ ಸಂಘಟನೆಗಳು ಬಂದಗೆ ಕರೆ ನೀಡದೆ ಕೇವಲ ಬಾಹ್ಯವಾಗಿ ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸಿದವು. ಕಲ್ಯಾಣ / ಉತ್ತರ ಕರ್ನಾಟಕ ಭಾಗಕ್ಕೆ ನೀವೇನು ಬೆಂಬಲ ಕೊಟ್ಟಿದ್ದೀರಿ ಬೆಂಗಳೂರಿನವರೆ ಎಂದು ಕೆಲ ಸಂಘಟನೆಯ ಮುಖಂಡರು ಪ್ರಶ್ನಿಸಿದರು</p>

Kalaburagi News: ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾವೇರಿ ನೀರು ಕುರಿತ ಕರ್ನಾಟಕ ಬಂದ್ ಹೀಗಿತ್ತು, ಇಲ್ಲಿದೆ ಫೋಟೋ ವರದಿ

Friday, September 29, 2023

<p>ಮೈಸೂರು ಜಿಲ್ಲಾಪಂಚಾಯಿತಿ ಸಭಾಂಗಣದಲ್ಲಿ ನಡೆದ ಜನತಾದರ್ಶನದಲ್ಲಿ ಮ್ಮ ಅಹವಾಲು ಹೇಳಲು ಆಗಮಿಸಿದ್ದ ದೃಷ್ಟಿ ವಿಕಲಚೇತನರು.&nbsp;</p>

Janata Darshan:ಜನತಾದರ್ಶನಕ್ಕೆ ಎಲ್ಲೆಲ್ಲೂ ಜನಸಾಗರ: ಏಕಕಾಲಕ್ಕೆ ಅಹವಾಲು ಆಲಿಸಿದ ಸರ್ಕಾರ

Monday, September 25, 2023

<p>ಕಲ್ಯಾಣ ಕರ್ನಾಟಕ ಭಾಗದ ವಿಮೋಚನಾ ದಿನದ ಭಾಗವಾಗಿ ಆಚರಿಸುವ ಉತ್ಸವದಲ್ಲಿ ಈ ದೇಶದ ಮಾಜಿ ಉಪಪ್ರಧಾನಿ ವಲ್ಲಭಭಾಯ್‌ ಪಟೇಲ್‌ ಅವರ ಪ್ರತಿಮೆಗೆ ಸಿಎಂ ಸಿದ್ದರಾಮಯ್ಯ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.</p>

Kalyan Karnataka day: ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕದ ವಿಮೋಚನಾ ದಿನ: ಹೀಗಿತ್ತು ಸಡಗರದ ಕ್ಷಣ

Sunday, September 17, 2023

<p>ಇಂದು ಶ್ರೀಕೃಷ್ಣ ಜನ್ಮಾಷ್ಟಮಿ. ಇದು ಮಕ್ಕಳದ್ದೇ ಹಬ್ಬ. ತಂದೆ ತಾಯಂದಿರಿಗೂ ಮಕ್ಕಳಿಗೆ ಕೃಷ್ಣ ರಾಧೆಯರ ವೇಷ ಹಾಕಿಸಿ ದೇವಸ್ಥಾನಕ್ಕೆ, ಸ್ಪರ್ಧೆಗಳಿಗೆ ಕರೆದೊಯ್ಯುವ ಸಂಭ್ರಮ, ಸಡಗರ. ರಾಜ್ಯದ ವಿವಿಧೆಡೆ ಕೆಲವು ಪುಟಾಣಿ ಕೃಷ್ಣ ರಾಧೆಯರ ಫೋಟೋಸ್‌ ಇಲ್ಲಿವೆ.&nbsp;</p>

Krishna Janmashtami 2023: ಕೃಷ್ಣ ಜನ್ಮಾಷ್ಟಮಿ ದಿನ ರಾಜ್ಯದೆಲ್ಲೆಡೆ ಕಂಗೊಳಿಸಿದ ಮುದ್ದು ಕೃಷ್ಣ ರಾಧೆಯರು, ಆಯ್ದ ಫೋಟೋಸ್‌ ನಿಮಗಾಗಿ

Wednesday, September 6, 2023

<p>ಕಲಬುರಗಿಯಲ್ಲಿ ಎರಡು ದಿನದಿಂದ ಸುರಿಯುತ್ತಿರುವ ಮಳೆಯಿಂದ ವಾಹನ ಸವಾರರು ಪರದಾಡಿದರು.</p>

Kalburgi News: ಕಲಬುರಗಿಯಲ್ಲಿಸತತ ಎರಡನೇ ದಿನವೂ ಧಾರಾಕಾರ ಮಳೆ: ಹೀಗಿದೆ ಮಳೆ ನೋಟ

Sunday, September 3, 2023

<p>ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಪೂಜಾನುಷ್ಠಾನ ಚಟುವಟಿಕೆಗಳು ಶುರುವಾಗಿದ್ದು ನಿತ್ಯ ಸಹಸ್ರಾರು ಭಕ್ತರು ಭೇಟಿ ನೀಡುತ್ತಿದ್ದಾರೆ.</p>

Kalburgi News: ಕಲಬುರಗಿ ಶರಣಬಸವೇಶ್ವರ ಶ್ರಾವಣ ಮಾಸದ ಪೂಜೆ ಸಡಗರ: ಭಕ್ತರ ದೇಗುಲ ದರ್ಶನ, ದಾಸೋಹದ ಸಂತಸದ ಚಿತ್ರನೋಟ

Thursday, August 17, 2023

<p>ನರೇಂದ್ರ ಮೋದಿ ಸರ್ಕಾರಕ್ಕೆ ತಾಕತ್ತಿದ್ದರೆ ದೇಶದೆಲ್ಲೆಡೆ ಗ್ಯಾರಂಟಿ ಯೋಜನೆ ಜಾರಿಗೆ ತರಲಿ ಎಂದು ಸಿಎಂ ಸಿದ್ದರಾಮಯ್ಯ ಅಬ್ಬರದ ಭಾಷಣ ನಡೆಸಿದರು.</p>

Gruha Jyothi: ಕಲಬುರಗಿಯಲ್ಲಿ ಸಿದ್ದರಾಮಯ್ಯ-ಮಲ್ಲಿಕಾರ್ಜುನ ಖರ್ಗೆ ಹವಾ; ಗೃಹ ಜ್ಯೋತಿಗೆ ಚಾಲನೆ ನೀಡಿ ಕೇಂದ್ರದ ವಿರುದ್ಧ ಸಿಎಂ ವಾಗ್ದಾಳಿ

Saturday, August 5, 2023

<p>ಕೊಡಗಿನ ಮಳೆ ಪರಿಸ್ಥಿತಿ ವೀಕ್ಷಿಸಲು ಆಗಮಿಸಿದ ಕಂದಾಯ ಸಚಿವ ಕೃಷ್ಣಭೈರೇಗೌಡ ಮೈಸೂರು- ಕೊಡಗು ಜಿಲ್ಲೆ ಬೇರ್ಪಡಿಸುವ ಕಾವೇರಿ ನದಿ ಉಕ್ಕಿ ಹರಿಯುತ್ತಿರುವುದನ್ನು ವೀಕ್ಷಿಸಿದರು.</p>

Karnataka Rains: ಕರ್ನಾಟಕದಲ್ಲಿ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ; ಕೊಡಗಿನತ್ತ ಸಚಿವರು, ಹೀಗಿದೆ ಮಳೆಯ ಅನಾಹುತ, ಜನಜೀವನ

Tuesday, July 25, 2023

<p>ಮಳೆಗೆ ಅಜ್ಜಿಯ ಛತ್ರಿ ನೆರವು.. ಮೇಕೆಗಳಿಗೂ ಮಳೆಯ ಖುಷಿ.&nbsp;</p>

Monsoon mood: ಬರದ ನಾಡಲ್ಲಿ ಮಳೆ ವೈಭವ: ಮುಂಗಾರು ಮಳೆಗೆ ಮಿಂದೆದ್ದ ಕಲಬುರಗಿ ಚಿತ್ರಣ ಹೀಗಿದೆ

Wednesday, July 19, 2023