ಜೀವಿಗಳ ದೇಹ ಅಸ್ತಿತ್ವಕ್ಕೆ ಬರಲು ಕಾರಣವಾದ ಆತ್ಮ, ಆಧ್ಯಾತ್ಮಿಕ ಸಾಕ್ಷಾತ್ಕಾರಕ್ಕೆ ಮೆಟ್ಟಿಲು: ಭಗವದ್ಗೀತೆ
ಒಂದೇ ಸ್ಥಳದಲ್ಲಿ ಇರುವ ಸೂರ್ಯ ಇಡೀ ವಿಶ್ವವನ್ನು ಹೇಗೆ ಬೆಳಗುತ್ತಾನೋ ಅದೇ ರೀತಿ ದೇಹದೊಳಗಿರುವ ಆತ್ಮವು ಇಡೀ ದೇಹವನ್ನು ಬೆಳಗುತ್ತದೆ. ಭಗವದ್ಗೀತೆ ಅಧ್ಯಾಯ 13 ಶ್ಲೋಕ 34 ಮತ್ತು 35 ರಿಂದ ತಿಳಿಯಿರಿ.
ವಿವೇಚನೆಯಿಂದ ಜೀವಿಗಳ ವಿಸ್ತಾರ ಅರಿತರೆ ಮಾತ್ರ ಪರಮಾತ್ಮನ ಅಸ್ತಿತ್ವ ತಿಳಿಯಬಹುದಾಗಿದೆ: ಭಗವದ್ಗೀತೆ
ಐಹಿಕ ಜಗತ್ತಿನ ಕರ್ಮಗಳನ್ನು ಮಾಡಿಸುವವನು ಪರಮಾತ್ಮ ಎಂದು ತಿಳಿದಾಗ ಮಾತ್ರ ಕೃಷ್ಣನನ್ನು ಕಾಣಲು ಸಾಧ್ಯ: ಭಗವದ್ಗೀತೆ
ಭಗವದ್ಗೀತೆ: ಜೀವಿಗಳ ಅಂತರಾತ್ಮದಲ್ಲಿ ಇರುವವನು ಪರಮಾತ್ಮ, ಅವನೇ ಮೇಲ್ವಿಚಾರಕ ಹಾಗೂ ಸೂತ್ರಧಾರಿ
ಕ್ಷೇತ್ರ ಮತ್ತು ಕ್ಷೇತ್ರಜ್ಞರ ಸಂಯೋಗದಿಂದ ಮಾತ್ರ ಭೂಮಿಯ ಮೇಲೆ ಚರಾಚರವಸ್ತುಗಳ ಅಸ್ತಿತ್ವ ಸಾಧ್ಯ: ಭಗವದ್ಗೀತೆ