Latest crime news Photos

<p>ಬೆಂಗಳೂರಿನ ಆರ್‌.ಟಿ ನಗರದ 80 ಅಡಿ ರಸ್ತೆಯಲ್ಲಿರುವ ಮಿರಾಕಲ್ ಡ್ರಿಂಕ್ಸ್‌ ಕಟ್ಟಡದಲ್ಲಿ 30ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಕಟ್ಟಡದ ಮಹಡಿಯಲ್ಲಿ ಶುಕ್ರವಾರ (ಏಪ್ರಿಲ್ 5) ಮಧ್ಯಾಹ್ನ ಬೆಂಕಿ ಅವಘಡ ಸಂಭವಿಸಿದೆ.</p>

ಬೆಂಗಳೂರಿನ ಆರ್‌ಟಿ ನಗರದ ಮಿರಾಕಲ್ ಡ್ರಿಂಕ್ಸ್ ಕಟ್ಟಡದಲ್ಲಿ ಬೆಂಕಿ ಅವಘಡ; ತಪ್ಪಿದ ಅನಾಹುತ, 20 ಮಂದಿಯ ರಕ್ಷಣೆ -Bangalore News

Friday, April 5, 2024

<p>ಉಗ್ರರ ಗುಂಡಿನ ದಾಳಿಯ ನಂತರ ಸಂಗೀತ ಕಚೇರಿ ಸಭಾಂಗಣವು ಬೆಂಕಿಗೆ ಆಹುತಿಯಾಗಿದ್ದು, ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು ದೃಶ್ಯ ಕಂಡು ಬಂದಿತು.</p>

ಮಾಸ್ಕೋದಲ್ಲಿ ಉಗ್ರರ ಗುಂಡಿ ದಾಳಿಗೆ ಮೃತರ ಸಂಖ್ಯೆ 130ಕ್ಕೆ ಏರಿಕೆ; ಹೃದಯವಿದ್ರಾವಕ ಘಟನೆಯ ಫೋಟೊಸ್ ಇಲ್ಲಿದೆ

Saturday, March 23, 2024

<p>ಬೆಂಗಳೂರಿನ ಇಂದಿರಾನಗರ ಸಮೀಪದ ಬ್ರೂಕ್‌ಫೀಲ್ಡ್‌ನಲ್ಲಿರುವ ದಿ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ (ಮಾ.1) ಮಧ್ಯಾಹ್ನ ನಿಗೂಢ ಸ್ಫೋಟ ಸಂಭವಿಸಿದೆ. ಸ್ಫೋಟದ ಬಳಿಕ ರಾಮೇಶ್ವರಂ ಕೆಫೆಯ ಮುಂಭಾಗ ಮತ್ತು ಸೈಡ್‌ನ ನೋಟ. ಮುಂಭಾಗ ಖಾಲಿ ಇದ್ದರೆ ಒಳಗೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳ ಪರಿಶೀಲನೆ ಮಾಡುತ್ತಿರುವುದು ಕಾಣಬಹುದು.</p>

Bengaluru Blast: ಬೆಂಗಳೂರಿನ ಜನಪ್ರಿಯ ರಾಮೇಶ್ವರಂ ಕೆಫೆಯಲ್ಲಿ ನಿಗೂಢ ಸ್ಫೋಟ; ಘಟನಾ ಸ್ಥಳದ ಕೆಲವು ಫೋಟೋಸ್

Friday, March 1, 2024

<p>ಭಾರತೀಯ ದಂಡ ಸಂಹಿತೆ ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಅಡಿಯಲ್ಲಿ ಯಾವುದೇ ಪ್ರಾಣಿಗಳ ಮೇಲೆ ಕ್ರೌರ್ಯ ನಡೆಸಿದರೆ ಅದು ಶಿಕ್ಷಾರ್ಹವಾಗಿದೆ. ಭಾರತದಲ್ಲಿ ಈ ಕಾನೂನನ್ನು ಪ್ರಾಣಿಗಳ ಮೇಲೆ ನಡೆಸುವ ದೌರ್ಜನ್ಯವನ್ನು ತಡೆಗಟ್ಟಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಇಲ್ಲಿ ಭಾರತೀಯರೆಲ್ಲರೂ ತಿಳಿದರಲೇ ಬೇಕಾದ ಪ್ರಾಣಿಗಳ ರಕ್ಷಣಾ ಕಾಯಿದೆಗಳು ಹೀಗಿವೆ.</p>

Animal Laws in India: ಭಾರತದಲ್ಲಿ ಪ್ರಾಣಿಗಳಿಗೂ ಇದೆ ಕಾನೂನು ರಕ್ಷಣೆ; ತೊಂದ್ರೆ ಕೊಟ್ರೆ ಪೊಲೀಸ್ರು ಬರ್ತಾರೆ

Saturday, February 3, 2024

<p>ಕುಖ್ಯಾತ ರೌಡಿ ಆಕಾಶ್‌ಭವನ್ ಶರಣ್‌ ಜನವರಿ 5 ರಂದು ರಾತ್ರಿ ಮಂಗಳೂರಿನ ಮೇರಿಹಿಲ್ ಬಳಿ ಪೊಲೀಸರಿಗೆ ಸೆರೆ ಸಿಕ್ಕುವುದನ್ನು ತಪ್ಪಿಸಲು ಅವರ ಮೇಲೆಯೇ ಕಾರು ಹಾಯಿಸಿ, ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ. ಆದರೆ, ಮಂಗಳವಾರ (ಜ.9) ಪೊಲೀಸರು ನಡೆಸಿದ ಸಿನಿಮೀಯ ಕಾರ್ಯಾಚರಣೆಯಲ್ಲಿ ಸೆರೆ ಸಿಕ್ಕಿದ್ದಾನೆ.</p>

ಕಾರು ಹಾಯಿಸಿ ಪೊಲೀಸರ ಕೊಲೆಗೆ ಯತ್ನಿಸಿದ್ದ ಆಕಾಶ್‌ಭವನ್ ಶರಣ್‌ ಸೆರೆಗೆ ಸಿನಿಮೀಯ ಕಾರ್ಯಾಚರಣೆ; ಇಲ್ಲಿವೆ ಫೋಟೋಸ್

Wednesday, January 10, 2024

<p>ಪಶ್ಚಿಮ ಬಂಗಾಳದ ನಾರ್ತ್ ಪರಗಣಾಸ್ ಜಿಲ್ಲೆಯ &nbsp;ದತ್ತಪುಕೂರ್ ಎಂಬಲ್ಲಿದ್ದ ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಭಾನುವಾರ ಬೆಳಗ್ಗೆ ಸ್ಫೋಟ ಸಂಭವಿಸಿದೆ. ಈ ದುರಂತದಲ್ಲಿ ಕನಿಷ್ಠ 7 ಜನ ಮೃತಪಟ್ಟಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ. ಸುತ್ತಮುತ್ತಲಿನ ಕೆಲವು ಮನೆಗಳು ಕೂಡ ಹಾನಿಗೀಡಾಗಿವೆ.</p>

ಪಶ್ಚಿಮ ಬಂಗಾಳದ ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟಕ್ಕೆ 7 ಮಂದಿ ಸಾವು, ಹಲವರಿಗೆ ಗಾಯ, ಇಲ್ಲಿದೆ ಫೋಟೋ ವರದಿ

Sunday, August 27, 2023

<p>ಭೀಕರ ರಸ್ತೆ ಅಪಘಾತದಲ್ಲಿ 8 ಮಂದಿ ಯಾತ್ರಿಕರು ಮೃತಪಟ್ಟಿದ್ದಾರೆ ಮತ್ತು 27 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.&nbsp;</p>

Uttarakhand: 8 ಮಂದಿ ಯಾತ್ರಿಕರನ್ನು ಬಲಿ ಪಡೆದ ಭೀಕರ ರಸ್ತೆ ಅಪಘಾತದ ಫೋಟೋಗಳು ಇಲ್ಲಿವೆ

Monday, August 21, 2023

<p>ಹರಿಯಾಣದ ನುಹ್‌ನಲ್ಲಿ ನಡೆದ ಹಿಂಸಾಚಾರ ಖಂಡಿಸಿ ವಿಶ್ವ ಹಿಂದೂ ಪರಿಷತ್ ನಡೆಸುತ್ತಿರುವ ಪ್ರತಿಭಟನಾ ರಾಲಿಗಳನ್ನು ತಡೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯ ವಿಚಾರಣೆ ನಡೆಸಿರುವ ಕೋರ್ಟ್, ಹರಿಯಾಣ, ಉತ್ತರ ಪ್ರದೇಶ ಹಾಗೂ ದೆಹಲಿಗೆ ನೋಟಿಸ್ ನೀಡಿದೆ. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್‌ವಿಎನ್‌ ಭಟ್ಟಿ ಅವರಿದ್ದ ದ್ವಿಸದಸ್ಯ ಪೀಠ, ಪ್ರತಿಭಟನೆಯಲ್ಲಿ ದ್ವೇಷದ ಮಾತು, ಹಿಂಸಾಚಾರಕ್ಕೆ ಅವಕಾಶ ನೀಡಬಾರದು. ಅಗತ್ಯ ಬಿದ್ದರೆ ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸುವಂತೆ ಸೂಚಿಸಿದೆ.</p>

Haryana Violence: ನುಹ್ ಹಿಂಸಾಚಾರ; ಉತ್ತರ ಪ್ರದೇಶ, ಹರಿಯಾಣ, ದೆಹಲಿಗೆ ಸುಪ್ರೀಂ ಕೋರ್ಟ್ ನೋಟಿಸ್

Wednesday, August 2, 2023

<p>ರಾಜ್ಯದ ಸಿಎಂ ಒಬ್ಬರು ಸಾಮಾನ್ಯ ಮನುಷ್ಯನಾದ ತನ್ನ ಪಾದಗಳನ್ನು ಮುಟ್ಟಲು ಬಂದಾಗ ಸಂತ್ರಸ್ತ ದಶ್ಮತ್ ರಾವತ್ ಅವರು ಆರಂಭದಲ್ಲಿ ಮುಜುಗರಕ್ಕೊಳಗಾಗುತ್ತಾರೆ.&nbsp;</p>

Madhya Pradesh: ಮೂತ್ರ ವಿಸರ್ಜನೆ ಕೇಸ್​ ಸಂತ್ರಸ್ತನ ಪಾದ ತೊಳೆದು ಸನ್ಮಾನ ಮಾಡಿದ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್

Thursday, July 6, 2023

<p>ಹೊಸಪೇಟೆ ತಾಲೂಕು ವಡ್ಡರಹಳ್ಳಿ ಸೇತುವೆ ಸಮೀಪ ಶುಕ್ರವಾರ ಎರಡು ಆಟೋ ಮತ್ತು ಲಾರಿ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಏಳು ಜನ ಮೃತಪಟ್ಟಿದ್ದಾರೆ. ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಬಳ್ಳಾರಿಯಿಂದ ತುಂಗಭದ್ರಾ ಡ್ಯಾಮ್‌ ಕಡೆಗೆ ಆಟೋ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.&nbsp;</p>

Hospete Accident: ವಿಜಯನಗರ ಜಿಲ್ಲೆ ಹೊಸಪೇಟೆಯ ವಡ್ಡರಹಳ್ಳಿ ಸೇತುವೆ ಸಮೀಪ ಭೀಕರ ರಸ್ತೆ ಅಪಘಾತ; ಸಾವಿನ ಸಂಖ್ಯೆ 7ಕ್ಕೆ ಏರಿಕೆ, ಫೋಟೋ ವರದಿ

Friday, June 30, 2023

<p>ಮಣಿಪುರದ ಬಿಷ್ಣುಪುರ ಜಿಲ್ಲೆ ಚುರಚಂದಪುರಕ್ಕೆ ಹೊರಟ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತು ತಂಡಕ್ಕೆ ಪ್ರತಿರೋಧ ವ್ಯಕ್ತವಾಗಿದೆ. ಪೊಲೀಸರು ಕೂಡಲೇ ಗುಂಪನ್ನು ಚದುರಿಸಿ ಕಾಂಗೆಸ್‌ ನಾಯಕರ ತಂಡದ ಪ್ರವಾಸ ಕೈಬಿಡುವಂತೆ ಮನವರಿಕೆ ಮಾಡಿಕೊಟ್ಟರು.</p>

Manipur Violence: ರಾಹುಲ್‌ ಗಾಂಧಿ ಮಣಿಪುರ ಭೇಟಿ ಮತ್ತು ದಿನದ ವಿದ್ಯಮಾನದ ಫೋಟೋಸ್‌ ಮತ್ತು ವರದಿ

Thursday, June 29, 2023

<p>ಭೀಮ್‌ ಆರ್ಮಿ ಮುಖ್ಯಸ್ಥ ಚಂದ್ರಶೇಖರ್‌ ಆಜಾದ್‌ ಅವರು ಬುಧವಾರ ಸಂಜೆ ಖಾಸಗಿ ಕಾರ್ಯಕ್ರಮ ಮುಗಿಸಿಕೊಂಡು ಸಹೋದರ ಹಾಗೂ ಇತರೆ ಮೂವರ ಜತೆಗೂಡಿ ಕಾರಿನಲ್ಲಿ ಹೋಗುತ್ತಿದ್ದಾಗ ಉತ್ತರ ಪ್ರದೇಶದ ಸಹರಣಪುರದಲ್ಲಿ ಗುಂಡಿನ ದಾಳಿಗೆ ಒಳಗಾಗಿದ್ದಾರೆ.&nbsp;</p>

Bhim Army chief: ಭೀಮ್‌ ಆರ್ಮಿ ಮುಖ್ಯಸ್ಥ ಚಂದ್ರ ಶೇಖರ ಆಜಾದ್‌ ರಾವಣ್‌ಗೆ ಗುಂಡೇಟು; ಇಲ್ಲಿದೆ ಘಟನಾ ಸ್ಥಳದ ಫೋಟೋಸ್‌

Thursday, June 29, 2023

<p>ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಶುಕ್ರವಾರ ಮುಸ್ಸಂಜೆ ಸಂಭವಿಸಿದ ರೈಲು ಅಪಘಾತದಲ್ಲಿ ಕನಿಷ್ಠ 261 ಜನರು ಮೃತಪಟ್ಟಿದ್ದಾರೆ ಮತ್ತು ಸುಮಾರು 900 ಜನರು ಗಾಯಗೊಂಡಿದ್ದಾರೆ. ಅಪಘಾತ ಸ್ಥಳದ ದೃಶ್ಯ ಹೀಗಿದೆ.</p>

Train Mishap:ಮೂರು ರೈಲುಗಳನ್ನು ಒಳಗೊಂಡ ಭಯಾನಕ ಅಪಘಾತ ಸ್ಥಳದ ಕೆಲವು ಫೋಟೋಸ್‌ ಇಲ್ಲಿವೆ

Saturday, June 3, 2023

<p>3 ಎನ್​ಡಿಆರ್​ಫ್​ ಘಟಕಗಳು, 4 ಒಡಿಆರ್​ಎಫ್​ ಘಟಕಗಳು ಮತ್ತು ಸುಮಾರು 50 ಆಂಬ್ಯುಲೆನ್ಸ್‌ಗಳು ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಮತ್ತು ಶೋಧ ಕಾರ್ಯಾಚರಣೆ ನಡೆಯುತ್ತಿದೆ.&nbsp;<br>&nbsp;</p>

Odisha Train Accident: ಒಡಿಶಾ ರೈಲು ಅಪಘಾತದಲ್ಲಿ ಈವರೆಗೆ 50 ಮಂದಿ ಸಾವು; 132 ಮಂದಿಗೆ ಗಾಯ; ಮುಂದುವರೆದ ರಕ್ಷಣಾ ಕಾರ್ಯಾಚರಣೆ PHOTOS

Friday, June 2, 2023

<p>ಕುಡಿದು ವಾಹನ ಚಲಾಯಿಸುವುದು ಅಥವಾ ಬೈಕ್ ಸವಾರಿ ಮಾಡುವುದರ ವಿರುದ್ಧ ಕೋಲ್ಕತಾ ಪೊಲೀಸರು ಹೆಚ್ಚು ನಿಗಾವಹಿಸಿದ್ದಾರೆ. 50 ಅತ್ಯಾಧುನಿಕ ಬ್ರೀಥಲೈಜರ್ ಗಳನ್ನು ಪೊಲೀಸ್ ಸಿಬ್ಬಂದಿಗೆ ಇಲಾಖೆ ತಲುಪಿಸಿದೆ. ಇದರ ಮೂಲಕ, 5 ಮೀಟರ್ ದೂರದಲ್ಲಿ ನಿಂತ ಶಂಕಿತನನ್ನು ಪರೀಕ್ಷಿಸುವುದು ಪೊಲೀಸ್ ಸಿಬ್ಬಂದಿಗೆ ಸಾಧ್ಯವಾಗುತ್ತದೆ.&nbsp;</p>

Drink and Drive Test: ಡ್ರೈವರ್‌ ಡ್ರಿಂಕ್ಸ್‌ ತಗೊಂಡಿದ್ದಾನಾ.. ದೂರದಿಂದಲೇ ಪತ್ತೆಮಾಡಲಿದೆ ಈ ಉಪಕರಣ; ಕೋಲ್ಕತ ಪೊಲೀಸರು ಖರೀದಿಸ್ತಾರಂತೆ!

Wednesday, March 15, 2023

<p>ಚಾರ್ಲ್ಸ್ ಶೋಭರಾಜ್ ಅವರ ವಕೀಲೆ ಶಕುಂತಲಾ ಥಾಪಾ ಅವರ ಪುತ್ರಿ ನಿಹಿತಾ. ನಿಹಿತಾ ಅವರು ಶೋಭರಾಜ್‌ಗಿಂತ 44 ವರ್ಷ ಚಿಕ್ಕವರು. ನಿಹಿತಾ ತನ್ನ ತಾಯಿ ಜತೆಗೆ ಜೈಲಿನಲ್ಲಿದ್ದ ಶೋಭರಾಜ್‌ನನ್ನು ಮೊದಲ ಬಾರಿಗೆ ಭೇಟಿಯಾಗಿದ್ದರು. ಆ ಭೇಟಿ ದಾಂಪತ್ಯಕ್ಕೆ ಎಳೆದೊಯ್ಯಿತು. ಮದುವೆಯಾದಾಗ ನಿಹಿತಾಗೆ 21 ವರ್ಷ, ಶೋಭರಾಜ್‌ಗೆ 64 ವರ್ಷ. &nbsp;ಶೋಭರಾಜ್ &nbsp;78 ನೇ ವಯಸ್ಸಿನಲ್ಲಿ&nbsp;ಕಾಠ್ಮಂಡು ಜೈಲಿನಿಂದ ಶುಕ್ರವಾರ ಬಿಡುಗಡೆಯಾದರು. ಈ ಸನ್ನಿವೇಶದಲ್ಲಿ ಶೋಭರಾಜ್‌ ಪತ್ನಿ ನಿಹಿತಾ ತನ್ನ ಬದುಕಿನಲ್ಲೂ ಹೊಸ ಅಧ್ಯಾಯದ ನಿರೀಕ್ಷೆಯಲ್ಲಿದ್ದಾರೆ.&nbsp;</p>

Charles Sobhraj Wife: ಚಾರ್ಲ್ಸ್‌ ಶೋಭರಾಜ್‌ ಪತ್ನಿ ನಿಹಿತಾ ಬಿಸ್ವಾಸ್‌ ಯಾರು? ಹೇಗಿದ್ದಾಳೆ ಈಕೆ? ಇಲ್ಲಿವೆ ಕೆಲವು ಫೋಟೋ

Saturday, December 24, 2022

<p>ನೇಪಾಳದ ಸುಪ್ರೀಂ ಕೋರ್ಟ್‌ನ ಆದೇಶದ ಪ್ರಕಾರ, ಚಾರ್ಲ್ಸ್ ಶೋಭರಾಜ್‌ನನ್ನು 15 ದಿನಗಳಲ್ಲಿ ನೇಪಾಳದಿಂದ ಹೊರಹಾಕಬೇಕು. 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಶೋಭರಾಜ್ 19 ವರ್ಷಗಳಿಂದ ಜೈಲಿನಲ್ಲಿದ್ದಾನೆ. ಅವರ ವಯಸ್ಸನ್ನು ಪರಿಗಣಿಸಿ, ನೇಪಾಳದ ಸುಪ್ರೀಂ ಕೋರ್ಟ್ ಅವರನ್ನು ಮುಂಚಿತವಾಗಿ ಬಿಡುಗಡೆ ಮಾಡಲು ನಿರ್ಧರಿಸಿತು. ಶೋಭರಾಜ್‌ಗೆ ಹೃದಯ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. ( 1997ರ ಏಪ್ರಿಲ್‌ 8ರಂದು ಪ್ಯಾರಿಸ್‌ ಕೋರ್ಟ್‌ನಿಂದ ಹೊರಬಂದ ಶೋಭರಾಜ್‌ - ಕಡತ ಚಿತ್ರ)&nbsp;</p>

Who is ‘bikini killer’, why he released?: ಚಾರ್ಲ್ಸ್‌ ಶೋಭರಾಜ್‌ ಯಾರು? ಆತನನ್ನೇಕೆ ಬಿಡುಗಡೆ ಮಾಡಿದ್ರು?

Saturday, December 24, 2022

<p>ಭಾರತದಲ್ಲಿ ಕಳ್ಳಸಾಗಣೆ ಮಾಡಿದ ಚಿನ್ನದ ವಸೂಲಿಗೆ ಸಂಬಂಧಿಸಿ ಈ ವರ್ಷದ ಅಂಕಿ ಅಂಶವು ಕಳೆದ ಮೂರು ವರ್ಷಗಳಲ್ಲಿ ಅತ್ಯಧಿಕವಾಗಿದೆ. ಚಿನ್ನದ ಆಮದು ಸುಂಕವನ್ನು ಹೆಚ್ಚಿಸಿದ ನಂತರ ಭಾರತದಲ್ಲಿ ಚಿನ್ನದ ಕಳ್ಳಸಾಗಣೆ ವ್ಯಾಪಾರ ಹೆಚ್ಚಾಗಿದೆ ಎಂದು ತೋರುತ್ತಿದೆ. ಕೋವಿಡ್ ನಂತರದಲ್ಲಿ ಅಂತರಾಷ್ಟ್ರೀಯ ವಿಮಾನ ಸೇವೆ ಆರಂಭವಾಗುತ್ತಿದ್ದಂತೆ ಕಳ್ಳಸಾಗಣೆ ಪ್ರಮಾಣವೂ ಹೆಚ್ಚಿದೆ.&nbsp;</p>

Gold Smuggling: 3 ವರ್ಷದ ಗರಿಷ್ಠ ಮಟ್ಟಕ್ಕೆ ಚಿನ್ನ ಕಳ್ಳಸಾಗಣೆ; ಆಮದು ಸುಂಕ ಏರಿದ ನಂತರದ ವಿದ್ಯಮಾನ- ವಿವರ ಇಲ್ಲಿದೆ

Monday, December 12, 2022

<p>ಬಿಹಾರ ಪೊಲೀಸರು ಪೂರ್ನಿಯಾ ಜಿಲ್ಲೆಯ ಬೈಸಿ ವಿಭಾಗದಲ್ಲಿ ಪೊಲೀಸರು ಐವರನ್ನು ನಿನ್ನೆ ಬಂಧಿಸಿದ್ದಾರೆ. ಅವರು ಕಳ್ಳಸಾಗಣೆ ಮಾಡುತ್ತಿದ್ದ ಅಪರೂಪದ ಟೋಕೇ ಗೆಕ್ಕೊ ಹಲ್ಲಿ ಮತ್ತು 50 ಪ್ಯಾಕೆಟ್‌ಗಳ ನಿಷೇಧಿತ ಕೊಡೈನ್ ಮಿಶ್ರಣ ಕೆಮ್ಮು ಸಿರಪ್ ಅನ್ನು ವಶಪಡಿಸಿಕೊಂಡಿದ್ದಾರೆ. ಟೋಕೇ ಗೆಕ್ಕೋ ಹಲ್ಲಿ ಕುರಿತ ಇನ್ನಷ್ಟು ಸಚಿತ್ರ ಮಾಹಿತಿ ಇಲ್ಲಿದೆ.&nbsp;</p>

Tokay Gecko lizard: ವಿರಳ ಟೋಕೇ ಗೆಕ್ಕೊ ಹಲ್ಲಿ ಕಳ್ಳ ಸಾಗಣೆ ಮಾಡುತ್ತಿದ್ದ ಐವರ ಬಂಧನ; ಈ ಹಲ್ಲಿಗೇಕಿಷ್ಟು ಬೇಡಿಕೆ? ಇಲ್ಲಿದೆ ಫೋಟೋ ವರದಿ

Thursday, December 1, 2022

ಓಲಾ ಇಲೆಕ್ಟ್ರಿಕ್‌ ಕಂಪನಿಯ ಬೆಂಗಳೂರು ಕಚೇರಿಯ ಫೋಟೋ. ಓಲಾ ಇಲೆಕ್ಟ್ರಿಕ್‌ ಸ್ಕೂಟಿ ಹೆಸರಲ್ಲಿ 1,000ಕ್ಕೂ ಹೆಚ್ಚು ಜನರಿಗೆ ಕೋಟ್ಯಂತರ ರೂಪಾಯಿ ಆನ್‌ಲೈನ್‌ ವಂಚನೆ ಆಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಸೈಬರ್‌ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

Ola scooty scam: ಓಲಾ ಸ್ಕೂಟಿ ಹೆಸರಲ್ಲಿ 1,000ಕ್ಕೂ ಹೆಚ್ಚು ಜನರಿಗೆ ಆನ್‌ಲೈನ್‌ ವಂಚನೆ; 20 ವಂಚಕರು ಪೊಲೀಸ್‌ ಬಲೆಗೆ; ಇಲ್ಲಿದೆ ಅವರ PHOTO

Tuesday, November 15, 2022