crime-news News, crime-news News in kannada, crime-news ಕನ್ನಡದಲ್ಲಿ ಸುದ್ದಿ, crime-news Kannada News – HT Kannada

Latest crime news News

ಡಿಜಿಟಲ್‌ ವಂಚನೆಗೂ ಮುನ್ನ ಎಚ್ಚರಿಕೆ ವಹಿಸುವ ಕುರಿತು ಸಿಐಡಿ ಎಸ್ಪಿ ಅನೂಪ್‌ ಶೆಟ್ಟಿ ಮಾಹಿತಿ ನೀಡಿದ್ದಾರೆ.

ಡಿಜಿಟಲ್‌ ಅರೆಸ್ಟ್‌ಗೆ ಭಯಬೀಳದೇ ಸಮರ್ಥವಾಗಿ ಉತ್ತರಿಸಿ, ಆನ್‌ಲೈನ್‌ ಹೂಡಿಕೆ ಮುನ್ನ ನೂರು ಬಾರಿ ಯೋಚಿಸಿ: ಸಿಐಡಿ ಎಸ್‌ಪಿ ಅನೂಪ್‌ಶೆಟ್ಟಿ

Monday, January 13, 2025

ಹಸುವಿನ ಕೆಚ್ಚಲು ಕೊಯ್ದು ಸಿಕ್ಕಿಬಿದ್ದ ಆರೋಪಿ.

ಬೆಂಗಳೂರಿನಲ್ಲಿ ಹಸುವಿನ ಕೆಚ್ಚಲು ಕೊಯ್ದಿದ್ದ ಆರೋಪಿ ಸೆರೆ, ಒಂದೇ ದಿನದಲ್ಲಿ ಸೆರೆ ಸಿಕ್ಕ ವ್ಯಕ್ತಿ; ಮದ್ಯದ ಅಮಲಿನಲ್ಲಿ ಕೃತ್ಯ ಶಂಕೆ

Monday, January 13, 2025

ಕೇರಳದಲ್ಲಿ ದಲಿತ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ 60 ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, 15 ಮಂದಿಯನ್ನು ಬಂಧಿಸಲಾಗಿದೆ.

ಕೇರಳದಲ್ಲಿ ದಲಿತ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; 60 ಮಂದಿ ವಿರುದ್ಧ ಪ್ರಕರಣ ದಾಖಲು, ಕೋಚ್ ಸೇರಿ 15 ಆರೋಪಿಗಳ ಬಂಧನ

Sunday, January 12, 2025

ಬೆಂಗಳೂರಲ್ಲಿ ಬಾಡಿಗೆ ಮನೆ ಹುಡುಕುವಾಗ ಹೀಗೂ ವಂಚನೆಗೆ ಒಳಗಾಗಬಹುದು. ಹೊಸ ವಂಚನಾ ವಿಧಾನದ ಬಗ್ಗೆ ತಿಳ್ಕೊಂಡು ಜಾಗರೂಕರಾಗಿರಿ. ಇಲ್ದೇ ಇದ್ರೆ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳಬೇಕಾದೀತು.(ಸಾಂಕೇತಿಕ ಚಿತ್ರ)

ಬೆಂಗಳೂರಲ್ಲಿ ಬಾಡಿಗೆ ಮನೆ ಹುಡುಕುವಾಗ ಹೀಗೂ ವಂಚನೆಗೆ ಒಳಗಾಗಬಹುದು; ಹೊಸ ವಂಚನಾ ವಿಧಾನದ ಬಗ್ಗೆ ತಿಳ್ಕೊಂಡು ಜಾಗರೂಕರಾಗಿರಿ

Saturday, January 11, 2025

ಚಿಕ್ಕಮಗಳೂರು ಜಿಲ್ಲೆ ಕೊಪ್ಪದ ಮೇಗೂರು ಅರಣ್ಯ ಭಾಗದಲ್ಲಿ ನಕ್ಸಲರ ಶಸ್ತ್ರಾಸ್ತ್ರಗಳನ್ನು ಪೊಲೀಸರು ಪತ್ತೆ ಹಚ್ಚಿದರು. (ಎಡ ಚಿತ್ರ) ಮುಂಡಗಾರು ಲತಾ ಮತ್ತು ಇತರೆ 5 ನಕ್ಸಲರು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಶರಣಾಗಿದ್ದರು. (ಬಲಚಿತ್ರ - ಕಡತ ಚಿತ್ರ)

ಶರಣಾಗತ 6 ನಕ್ಸಲರ ಶಸ್ತ್ರಾಸ್ತ್ರ ಮೇಗೂರು ಅರಣ್ಯದಲ್ಲಿ ಪತ್ತೆ; ಶೋಧ ನಡೆಸಿ ಪತ್ತೆ ಹಚ್ಚಿದ ಪೊಲೀಸರು

Saturday, January 11, 2025

ಮಗಳನ್ನು ರಕ್ಷಿಸಲು ಹೋದ ತಾಯಿ ಕೂಡಾ ನೀರು ಪಾಲು; ಗುಬ್ಬಿಯ ವಿರುಪಾಕ್ಷಿಪುರದಲ್ಲಿ ದಾರುಣ ಘಟನೆ (File photo)

ತುಮಕೂರು: ಮಗಳನ್ನು ರಕ್ಷಿಸಲು ಹೋದ ತಾಯಿ ಕೂಡಾ ನೀರು ಪಾಲು; ಗುಬ್ಬಿಯ ವಿರುಪಾಕ್ಷಿಪುರದಲ್ಲಿ ದಾರುಣ ಘಟನೆ

Friday, January 10, 2025

ತುಮಕೂರು: ಬಿಜೆಪಿ ಕಾರ್ಯಕರ್ತೆಯ ಮಗ ಆತ್ಮಹತ್ಯೆ (ಸಾಂದರ್ಭಿಕ ಚಿತ್ರ)

ತುಮಕೂರು: ಬಿಜೆಪಿ ಕಾರ್ಯಕರ್ತೆಯ ಮಗ ಆತ್ಮಹತ್ಯೆ; ಶಾಲಾ ಸಮವಸ್ತ್ರದಲ್ಲೇ 13 ವರ್ಷದ ಬಾಲಕನ ಮೃತದೇಹ ಪತ್ತೆ

Friday, January 10, 2025

ರೇಣುಕಾಸ್ವಾಮಿ ಕೊಲೆ ಕೇಸ್‌ನ ಪ್ರಮುಖ ಆರೋಪಿಗಳಾದ ನಟ ದರ್ಶನ, ಪವಿತ್ರ ಗೌಡ ಸೇರಿ ಎಲ್ಲ 17 ಆರೋಪಿಗಳು ಕೋರ್ಟ್‌ಗೆ ಹಾಜರಾದರು. ಕೇಸ್‌ ವಿಚರಣೆ ಫೆ 25ಕ್ಕೆ ಮುಂದೂಡಿಕೆಯಾಗಿದೆ.

ರೇಣುಕಾಸ್ವಾಮಿ ಕೊಲೆ ಕೇಸ್‌: ಎಲ್ಲ 17 ಆರೋಪಿಗಳು ಕೋರ್ಟ್‌ಗೆ ಹಾಜರು, ದರ್ಶನ್‌, ಪವಿತ್ರಾ ಗೌಡ ಮುಖಾಮುಖಿ, ಫೆ 25ಕ್ಕೆ ವಿಚಾರಣೆ ಮುಂದೂಡಿಕೆ

Friday, January 10, 2025

ದೆಹಲಿ ಆರ್‌ಕೆ ಪುರಂನ ದೆಹಲಿ ಪಬ್ಲಿಕ್ ಸ್ಕೂಲ್‌ಗೆ ಬಾಂಬ್ ಬೆದರಿಕೆ ಇಮೇಲ್ ಬಂದ ನಂತರ ಪೊಲೀಸ್ ಅಧಿಕಾರಿಗಳು ಶೋಧ ನಡೆಸಿದರು. ದೆಹಲಿಯ ಶಾಲೆಗಳಿಗೆ 23 ಬಾಂಬ್‌ ಬೆದರಿಕೆ ಇಮೇಲ್ ಕಳುಹಿಸಿದ 12 ನೇ ತರಗತಿ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ (ಕಡತ ಚಿತ್ರ)

ದೆಹಲಿಯ ಶಾಲೆಗಳಿಗೆ 23 ಬಾಂಬ್‌ ಬೆದರಿಕೆ ಇಮೇಲ್ ಕಳುಹಿಸಿದ 12 ನೇ ತರಗತಿ ವಿದ್ಯಾರ್ಥಿ; ಹುಸಿ ಬಾಂಬ್‌ ಬೆದರಿಕೆ ಪ್ರಕರಣಗಳ 5 ಕುತೂಹಲಕಾರಿ ಅಂಶ

Friday, January 10, 2025

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ನಿನ್ನೆ (ಜನವರಿ 8) ಮುಂಡಗಾರು ಲತಾ ನೇತೃತ್ವದ 6 ನಕ್ಸಲರ ತಂಡ ಶರಣಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿಂಬದಿಯಲ್ಲಿ ನಿಂತ ನಾಲ್ವರು ಮಹಿಳೆಯರು ಮತ್ತು ಅವರ ಎಡಬದಿಗೆ ಇರುವ ಇಬ್ಬರು ಶರಣಾದ ನಕ್ಸಲರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಶರಣಾದ 6 ನಕ್ಸಲರಿಗೆ ನ್ಯಾಯಾಂಗ ಬಂಧನ; ಜನವರಿ 30 ರವರೆಗೆ ಪರಪ್ಪನ ಅಗ್ರಹಾರ ಜೈಲಿಗೆ ವರ್ಗಾವಣೆ

Thursday, January 9, 2025

ಹಾಸನ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣಗೆ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಸಣ್ಣ ರಿಲೀಫ್ ಸಿಕ್ಕಿದೆ. (ಕಡತ ಚಿತ್ರ)

ಮಾಜಿ ಸಂಸದ ಪ್ರಜ್ವಲ್‌ ರೇವಣ್ಣಗೆ ಸಣ್ಣ ರಿಲೀಫ್;‌ ಆರೋಪ ನಿಗದಿ ಪ್ರಕ್ರಿಯೆಗೆ ಕರ್ನಾಟಕ ಹೈಕೋರ್ಟ್‌ ತಡೆ, ವಿಚಾರಣೆ ಜ 16ಕ್ಕೆ ಮುಂದೂಡಿಕೆ

Thursday, January 9, 2025

ತಮಿಳುನಾಡಿನ ರಾಣಿಪೇಟೆ ಬಳಿ ನಡೆದ ರಸ್ತೆ ಅಪಘಾತದ ಭೀಕರ ದೃಶ್ಯಗಳು

ತಮಿಳುನಾಡಿನ ರಾಣಿಪೇಟೆ ಬಳಿ ಭೀಕರ ರಸ್ತೆ ಅಪಘಾತ; ಕೋಲಾರ ಮೂಲದ 4 ಮಂದಿ ಸ್ಥಳದಲ್ಲೇ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ

Thursday, January 9, 2025

ತಿರುಪತಿ ಕಾಲ್ತುಳಿತ

ತಿರುಪತಿ ಕಾಲ್ತುಳಿತ: ಬಳ್ಳಾರಿ ಮಹಿಳೆ ಸೇರಿ ಸಾವಿನ ಸಂಖ್ಯೆ 6ಕ್ಕೆ ಏರಿಕೆ, 41ಕ್ಕೂ ಹೆಚ್ಚು ಜನರು ಅಸ್ವಸ್ಥ; ಘಟನೆ ಕುರಿತ ಈವರೆಗಿನ ವಿವರ

Thursday, January 9, 2025

ತಿರುಪತಿ ಕಾಲ್ತುಳಿತ ದುರಂತ; ವೈಕುಂಠ ದರ್ಶನ ಟಿಕೆಟ್‌ಗಾಗಿ ಸರದಿ ನಿಂತಲ್ಲಿ ನೂಕುನುಗ್ಗಲು ಉಂಟಾಗಿ ಸಂಭವಿಸಿದ ದುರಂತಕ್ಕೆ ಕನಿಷ್ಠ 6 ಭಕ್ತರು ಮೃತಪಟ್ಟರು. ಈ ದುರಂತದ ವಿಡಿಯೋ ವೈರಲ್ ಆಗಿದೆ.

ತಿರುಪತಿ ಕಾಲ್ತುಳಿತ; ವೈಕುಂಠ ದರ್ಶನ ಟಿಕೆಟ್‌ಗಾಗಿ ಸರದಿ ನಿಂತಲ್ಲಿ ನೂಕುನುಗ್ಗಲು, ದುರಂತದ 5 ಮುಖ್ಯ ಅಂಶಗಳು, ವಿಡಿಯೋ ವೈರಲ್‌

Wednesday, January 8, 2025

ತಿರುಪತಿ ವಿಷ್ಣುನಿವಾಸದ ಬಳಿಕ ಕಾಲ್ತುಳಿತಕ್ಕೆ ನಾಲ್ವರ ದುರ್ಮರಣ, ವೈಕುಂಠ ಏಕಾದಶಿ ಟೋಕನ್ ಪಡೆಯುವಾಗ ದುರಂತ ಸಂಭವಿಸಿದೆ.

Tirupati Stampede: ತಿರುಪತಿ ವಿಷ್ಣುನಿವಾಸದ ಬಳಿ ಕಾಲ್ತುಳಿತಕ್ಕೆ ಕನಿಷ್ಠ 4 ಸಾವು, ವೈಕುಂಠ ಏಕಾದಶಿ ಟೋಕನ್ ಪಡೆಯುವಾಗ ಸಂಭವಿಸಿದ ದುರಂತ

Wednesday, January 8, 2025

ಕರ್ನಾಟಕ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಶರಣಾಯಿತು ಮುಂಡಗಾರು ಲತಾ (ಬಲ ಬದಿಗೆ ಕತ್ತಿಗೆ ಕೆಂಪು ಶಾಲು ಸುತ್ತಿಕೊಂಡ ಮಹಿಳೆ) ನೇತೃತ್ವದ 6 ನಕ್ಸಲರ ತಂಡ.

ಕರ್ನಾಟಕ ಮುಖ್ಯಮಂತ್ರಿ ಗೃಹಕಚೇರಿ ಕೃಷ್ಣಾದಲ್ಲಿ ಶರಣಾಯಿತು ಮುಂಡಗಾರು ಲತಾ ನೇತೃತ್ವದ 6 ನಕ್ಸಲರ ತಂಡ; 10 ಮುಖ್ಯ ಅಂಶಗಳು

Wednesday, January 8, 2025

ಮಂಗಳೂರು: ಸುರತ್ಕಲ್ ಹೊಸಬೆಟ್ಟು ಬೀಚ್‌ನಲ್ಲಿ ಸ್ನಾನಕ್ಕಿಳಿದ ಮೂವರು ಪ್ರವಾಸಿಗರು ಸಮುದ್ರಪಾಲು

ಮಂಗಳೂರು: ಸುರತ್ಕಲ್ ಹೊಸಬೆಟ್ಟು ಬೀಚ್‌ನಲ್ಲಿ ಸ್ನಾನಕ್ಕಿಳಿದ ಮೂವರು ಪ್ರವಾಸಿಗರು ಸಮುದ್ರಪಾಲು

Wednesday, January 8, 2025

ಮೈಸೂರಿನ ಕೇಂದ್ರ ಕಾರಾಗೃಹ

Mysore News: ಮೈಸೂರು ಜೈಲಿನ ಮೂವರು ಖೈದಿಗಳ ಸಾವು; ಕೇಕ್‌ಗೆ ಬಳಸುವ ಎಸೆನ್ಸ್‌ ಸೇವಿಸಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಜೀವಾವಧಿ ಶಿಕ್ಷಿತರು

Wednesday, January 8, 2025

ಬೆಂಗಳೂರು ಕ್ರೈಮ್:‌ ಬಿಜೆಪಿ ಮುಖಂಡ, ಡಿಕೆ ಸುರೇಶ್ ನಕಲಿ ಸಹೋದರಿ ವಿರುದ್ಧ 3ನೇ ಎಫ್‌ಐಆರ್‌

ಬೆಂಗಳೂರು ಕ್ರೈಮ್:‌ ಅತ್ಯಾಚಾರ ಆರೋಪದ ಮೇಲೆ ಬಿಜೆಪಿ ಮುಖಂಡನ ವಿರುದ್ಧ ಪ್ರಕರಣ; ಡಿಕೆ ಸುರೇಶ್ ನಕಲಿ ಸಹೋದರಿ ವಿರುದ್ಧ 3ನೇ ಎಫ್‌ಐಆರ್‌

Tuesday, January 7, 2025

ಕೋಟಿ ಕೋಟಿ ರೂ ಅಕ್ರಮ ಆರೋಪ; ಬಿಬಿಎಂಪಿ ಮುಖ್ಯ ಇಂಜಿನಿಯರ್‌, ಅಧಿಕಾರಿಗಳ ಕಚೇರಿ ಮೇಲೆ ED ದಾಳಿ

ಕೋಟಿ ಕೋಟಿ ರೂ ಅಕ್ರಮ ಆರೋಪ; ಬಿಬಿಎಂಪಿ ಮುಖ್ಯ ಇಂಜಿನಿಯರ್‌, ಅಧಿಕಾರಿಗಳ ಕಚೇರಿ ಮೇಲೆ ಇಡಿ ದಾಳಿ

Tuesday, January 7, 2025