Latest culture Photos

<p>ಹಿಂದೂ ಪಂಚಾಂಗದ ಪ್ರಕಾರ ಪ್ರತಿ ವರ್ಷ ವೈಶಾಖ ಮಾಸದ ಶುಕ್ಲಪಕ್ಷದ ಚತುರ್ದಶಿಯ ದಿನದಂದು ನರಸಿಂಹ ಜಯಂತಿಯನ್ನು ಆಚರಿಸಲಾಗುತ್ತದೆ. ನರಸಿಂಹ ದೇವರ ಆಶೀರ್ವಾದವನ್ನು ಪಡೆಯಲು ಭಕ್ತರು ಈ ದಿನವನ್ನು ಉಪವಾಸ, ಪ್ರಾರ್ಥನೆ ಮತ್ತು ಭಕ್ತಿ ಚಟುವಟಿಕೆಗಳೊಂದಿಗೆ ಆಚರಿಸುತ್ತಾರೆ. ಈ ದಿನ ನಿಮ್ಮ ಆತ್ಮೀಯರಿಗೆ ಶುಭ ಕೋರಲು ಇಲ್ಲಿವೆ ವಿಶಸ್‌ ಐಡಿಯಾಗಳು.&nbsp;</p>

ಓಂ ನಮೋ ಭಗವತೇ ನರಸಿಂಹಾಯ ನಮಃ; ಈ ಪೋಸ್ಟರ್‌ಗಳ ಮೂಲಕ ನಿಮ್ಮ ಆತ್ಮೀಯರಿಗೆ ನರಸಿಂಹ ಜಯಂತಿ ಶುಭ ಕೋರಿ

Monday, May 20, 2024

<p>ಸೋಮ ಪ್ರದೋಷ ವ್ರತವನ್ನು ಆಚರಿಸುವುದರಿಂದ ಭಕ್ತರು ಎಲ್ಲಾ ಸಂಕಷ್ಟಗಳಿಂದ ಪಾರಾಗುತ್ತಾರೆ. ಅವರ ಮನಸ್ಸಿನ ಆಸೆಗಳೆಲ್ಲವೂ ಈಡೇರುತ್ತದೆ ಎಂದು ನಂಬಲಾಗಿದೆ. ಬಹಳಷ್ಟು ಜನರು ಈ ದಿನ ಉಪವಾಸ ಆಚರಿಸುತ್ತಾರೆ. ಈ ದಿನ ಶಿವ ಮತ್ತು ಪಾರ್ವತಿ ದೇವಿಯನ್ನು ಪೂಜಿಸುವವರಿಗೆ ಅವರು ಬಯಸಿದ ಜೀವನ ಸಂಗಾತಿ ಸಿಗುತ್ತಾರೆ ಎಂದು ನಂಬಲಾಗಿದೆ.&nbsp;</p>

Soma Pradosh Vrat: ಇಂದು ವರ್ಷದ ಮೊದಲ ಸೋಮ ಪ್ರದೋಷ ವ್ರತ; ಶಿವ ಪಾರ್ವತಿ ಇಬ್ಬರನ್ನೂ ಒಲಿಸಿಕೊಳ್ಳಲು ಈ ರೀತಿ ಪೂಜಿಸಿ

Monday, May 20, 2024

<p>ಭಗವದ್ಗೀತೆಯ 15ನೇ ಅಧ್ಯಾಯದ ಪುರುಷೋತ್ತಮ ಯೋಗ: ಅಧ್ಯಾತ್ಮ ಮತ್ತು ಧರ್ಮಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡು</p>

ನಶ್ವರ ಜಗತ್ತಿನ ಮಾಯೆಗಳಿಗೆ ಸೋಲದೇ ಅಧ್ಯಾತ್ಮಕ್ಕೆ ಶರಣಾಗು; ಭಗವದ್ಗೀತೆಯ 11 ರಿಂದ 17ನೇ ಅಧ್ಯಾಯದವರಿಗಿನ ಸಂದೇಶಗಳಿವು

Friday, May 17, 2024

<p>ಭಗವದ್ಗೀತೆ 6ನೇ ಅಧ್ಯಾಯ ಧ್ಯಾನ ಯೋಗ: ಪ್ರತಿದಿನವೂ ನಿನ್ನನ್ನು ನೀವು ಸುಧಾರಿಸಿಕೊಳ್ಳಲು ಪ್ರಯತ್ನಿಸು</p>

ಪ್ರತಿದಿನವೂ ನಿನ್ನನ್ನು ನೀನು ಸುಧಾರಿಸಿಕೊಳ್ಳಲು ಪ್ರಯತ್ನಿಸು; ಭಗವದ್ಗೀತೆಯ 6 ರಿಂದ 10ನೇ ಅಧ್ಯಾಯದವರಿಗಿನ ಸಂದೇಶಗಳಿವು

Tuesday, May 14, 2024

<p>ಗಂಗಾ ಸಪ್ತಮಿಯಂದು ಗಂಗಾ ನದಿಯಲ್ಲಿ ಸ್ನಾನ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ. ಈ ಪವಿತ್ರ ದಿನದಂದು ನದಿಯಲ್ಲಿ ಸ್ನಾನ ಮಾಡುವುದರಿಂದ ಮಾನಸಿಕ, ದೈಹಿಕ ಸಮಸ್ಯೆ ಕಡಿಮೆ ಆಗುತ್ತದೆ ಎಂದು ನಂಬಲಾಗಿದೆ. ಎಲ್ಲಾ ಪಾಪಗಳು ಕಳೆದು ಪುಣ್ಯ ದೊರೆಯುತ್ತದೆ. ಇದರೊಂದಿಗೆ ಗಂಗಾ ಸಪ್ತಮಿಯಂದು ಅಗತ್ಯವಿರುವವರಿಗೆ ದಾನ, ಧರ್ಮ ಮಾಡುವುದರಿಂದ ಬಹಳ ಪ್ರಯೋಜನಗಳಿವೆ.</p>

ಇಂದು ಗಂಗಾ ಸಪ್ತಮಿ, ಶಿವನ ಜಟೆಯಿಂದ ಭೂಮಿಗೆ ಗಂಗೆ ಇಳಿದು ಬಂದ ದಿನ; ಈ ವಸ್ತುಗಳನ್ನು ದಾನ ಮಾಡಿದರೆ ಪುಣ್ಯ ಪ್ರಾಪ್ತಿ

Tuesday, May 14, 2024

<p>ಭಗವದ್ಗೀತೆಯ 4 ಅಧ್ಯಾಯದ ಸಂದೇಶ: ನಿನ್ನ ಬದುಕಿನಲ್ಲಿ ನಡೆಯುವುದೆಲ್ಲವೂ ನಿನ್ನ ಕರ್ಮದ ಫಲವೇ ಆಗಿದೆ.</p>

Bhagavad Gita Message: ಭಗವದ್ಗೀತೆಯ 1 ರಿಂದ 5 ಅಧ್ಯಾಯಗಳಲ್ಲಿನ ಜೀವನಕ್ಕೆ ಸ್ಫೂರ್ತಿ ನೀಡುವ ಸಂದೇಶಗಳಿವು

Friday, May 10, 2024

<p>ಅಕ್ಷಯ ತೃತೀಯದ ಮಂಗಳಕರ ದಿನವನ್ನು ಸಂತೋಷ ಮತ್ತು ಉತ್ಸಾಹದಿಂದ ನೀವೆಲ್ಲ ಆಚರಿಸುವಂತಾಗಲಿ. ಲಕ್ಷ್ಮಿ ದೇವಿಯು ನಿಮಗೆ ಮತ್ತು ನಿಮ್ಮ ಪ್ರೀತಿಪಾತ್ರರಿಗೆ ಸಮೃದ್ಧಿ, ಸಂತೋಷ ಮತ್ತು ಯಶಸ್ಸನ್ನು ಕೊಟ್ಟು ಅನುಗ್ರಹಿಸಲಿ.</p>

Akshaya Tritiya 2024: ಇಂದು ಚಿನ್ನ, ಬೆಳ್ಳಿ, ಸಂಪತ್ತಿನ ಹಬ್ಬ, ಸಮೃದ್ಧಿಯ ಉತ್ಸವ, ಅತ್ಯುತ್ತಮ ಅಕ್ಷಯ ತೃತೀಯ ಶುಭಾಶಯಗಳು ಇಲ್ಲಿವೆ ನೋಡಿ..

Friday, May 10, 2024

<p><strong>ಬಸವ ಜಯಂತಿ 2024:&nbsp;</strong></p><p>ತನ್ನ ವಿಚಾರಿಸಲೊಲ್ಲದು<br>ಇದಿರ ವಿಚಾರಿಸ ಹೋಹುದೀ ಮನವು.<br>ಏನು ಮಾಡುವೆನೀ ಮನವನು:<br>ಎಂತು ಮಾಡುವೆನೀ ಮನವನು-<br>ಕೂಡಲಸಂಗನ ಶರಣರ ನಚ್ಚದ ಮೆಚ್ಚದ ಬೆಂದ ಮನವನು?</p><p><strong>ಬಸವ ಜಯಂತಿಯ ಶುಭಾಶಯಗಳು</strong></p>

ಬಸವ ಜಯಂತಿ 2024; ಬಸವಣ್ಣನವರ ಶ್ರೇಷ್ಠ ವಚನಗಳೊಂದಿಗೆ ಶುಭಾಶಯ ಹೇಳೋಣ; ಇಲ್ಲಿವೆ ಆಯ್ದ 5 ವಚನಗಳನ್ನು ಒಳಗೊಂಡ ಶುಭಾಶಯಗಳು

Friday, May 10, 2024

<p>ಮೇ 12 ರಂದು ಶಂಕರಾಚಾರ್ಯ ಜಯಂತಿಯನ್ನು ಆಚರಿಸಲಾಗುತ್ತಿದೆ. ಶಂಕರರು ದೇಶಾದ್ಯಂತ ಸಂಚರಿಸಿ ಕರ್ನಾಟಕದ ಶೃಂಗೇರಿಯಲ್ಲಿ ಶಾರದಾ ಪೀಠ ಸೇರಿ ನಾಲ್ಕೂ ಕಡೆ 4 ಮಠಗಳನ್ನು ಸ್ಥಾಪಿಸಿದರು. ಶಂಕರ ಜಯಂತಿಯಂದು ಅವರು ಸಾರಿದ ಬೋಧನೆಗಳ ಮೂಲಕವೇ ನಿಮ್ಮ ಆತ್ಮೀಯರಿಗೆ ಶುಭ ಕೋರಬಹುದು.&nbsp;</p>

ಮಾತಾ ನಾಸ್ತಿ, ಪಿತಾ ನಾಸ್ತಿ, ನಾಸ್ತಿ ಬಂಧುಃ: ಮೇ 12 ಶಂಕರ ಜಯಂತಿ ಶುಭಾಶಯ ಕೋರಲು ಇಲ್ಲಿವೆ ಕೆಲವು ಸಂದೇಶಗಳು

Friday, May 10, 2024

<p>ವಚನಗಳನ್ನು ರಚಿಸುವ ಸಂಬಂಧ ಬಾಲಕ ಬಸವಣ್ಣ ಗುರುಗಳೊಂದಿಗೆ ಚರ್ಚಿಸುವ ಸನ್ನಿವೇಶ.</p>

Basavanna Tourism: ಬಸವಣ್ಣನ ಪ್ರವಾಸ ತಾಣಗಳು, ಜನ್ಮ ಸ್ಥಳ ಬಸವನ ಬಾಗೇವಾಡಿಯ ಸ್ಮಾರಕ, ವಸ್ತು ಸಂಗ್ರಹಾಲಯ ಹೇಗಿವೆ ನೋಡಿ

Wednesday, May 8, 2024

<p>ವೈಶಾಖ ಮಾಸದ ಅಮಾವಾಸ್ಯೆಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದರೆ ಧಾರ್ಮಿಕ ನಂಬಿಕೆಗಳ ಪ್ರಕಾರ ಈ ದಿನದಂದು ಎಲ್ಲಾ ರೀತಿಯ ಶುಭ ಕಾರ್ಯಗಳನ್ನು ನಿಷೇಧಿಸಲಾಗಿದೆ. ಈ ದಿನ ಸಾಧ್ಯವಾದಷ್ಟು ಧಾರ್ಮಿಕ ಕಾರ್ಯಗಳನ್ನು ಮಾಡಿ ಎಂದು ಹೇಳಲಾಗುತ್ತದೆ. &nbsp;ಈ ದಿನವು ಪವಿತ್ರ ನದಿಯಲ್ಲಿ ಸ್ನಾನ ಮಾಡುವುದು, ಮನೆಯ ದೋಷಗಳನ್ನು ತೆಗೆದುಹಾಕುವುದು, ಪೂರ್ವಜರಿಗೆ ನೈವೇದ್ಯ ಮಾಡುವುದು, ದಾನ ಮಾಡುವುದು ಇತ್ಯಾದಿಗಳಿಗೆ ಮಂಗಳಕರವೆಂದು ಪರಿಗಣಿಸಲಾಗಿದೆ.</p>

ಇಂದು ವೈಶಾಖ ಅಮಾವಾಸ್ಯೆ; ಧಾರ್ಮಿಕ ಕಾರ್ಯಗಳಿಗೆ ಮೀಸಲಾದ ಈ ದಿನ ಇಂಥ ಕೆಲಸಗಳನ್ನು ಮಾಡಿ ಆರ್ಥಿಕ ಸಂಕಷ್ಟ ತಂದುಕೊಳ್ಳದಿರಿ

Wednesday, May 8, 2024

<p>ಪ್ರತಿಯೊಬ್ಬ ಮನುಷ್ಯನು ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ಬಯಸುತ್ತಾನೆ. ತನ್ನ ಮನೆ ಸಂತೋಷ ಹಾಗೂ ಸಂಪತ್ತಿನಿಂದ ತುಂಬಿರಬೇಕು ಎಂದು ನಿರೀಕ್ಷಿಸುತ್ತಾನೆ. ಇದು ಸಾಧ್ಯವಾಗಬೇಕೆಂದರೆ, ಆ ಮನೆ ಲಕ್ಷ್ಮೀದೇವಿಗೆ ಇಷ್ಟವಾಗಬೇಕು. ಲಕ್ಷ್ಮೀದೇವಿಯು ಇಷ್ಟಪಡದ ಕೆಲವೊಂದು ಅಂಶಗಳಿವೆ. ನೀವು ಈ ಕೆಲಸಗಳನ್ನು ಮಾಡಿದರೆ, ಮನೆಗೆ ಬಂದ ಲಕ್ಷ್ಮೀ ಬಾಗಿಲ ಬಳಿಯಿಂದಲೇ ಹಿಂತಿರುಗುತ್ತಾಳೆ.</p>

ಲಕ್ಷ್ಮೀದೇವಿಯ ಕೃಪೆ ಬೇಕು ಅಂದ್ರೆ ಈ 5 ಅಭ್ಯಾಸ ಬಿಟ್ಟುಬಿಡಿ; ಮನೆಯಲ್ಲಿ ಸಂತೋಷದೊಂದಿಗೆ ಸಮೃದ್ಧಿ ನೆಲೆಸುತ್ತೆ

Monday, May 6, 2024

<p>ಶನಿ ಸಂಕ್ರಮಣವು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಶನಿಯ ರಾಶಿ ಬದಲಾವಣೆಯಿಂದ 3 ರಾಶಿಯವರು ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಾರೆ. &nbsp;</p>

ಶನಿ ಸಂಚಾರ 2024: ಕುಂಭ ರಾಶಿಯಲ್ಲಿ ನೆಲೆಸಿರುವ ಶನೈಶ್ಚರ, ಈ 3 ರಾಶಿಯವರಿಗೆ ಕೆಲವು ದಿನಗಳವರೆಗೆ ಕಷ್ಟದ ಕಾಲ

Sunday, May 5, 2024

<p>ಬಿರು ಬೇಸಿಗೆಯನ್ನೂ ಲೆಕ್ಕಿಸದೇ ಸೇರಿದ್ದ ಸಹಸ್ರಾರು ಭಕ್ತರ ನಡುವೆ ಕೂಡಲ ಸಂಗಮ ಸಂಗಮನಾಥನ ರಥೋತ್ಸವ ವಿಜೃಂಭಣೆಯಿಂದಲೇ ನೆರವೇರಿತು.</p>

Bagalkote News: ಕೂಡಲಸಂಗಮದಲ್ಲಿ ಸಂಗಮನಾಥನ ಭವ್ಯ ರಥೋತ್ಸವ, ಭಕ್ತರ ಸಡಗರ photos

Tuesday, April 30, 2024

<p>ಡಾ.ವಸುಂಧರಾ ದೊರೆಸ್ವಾಮಿ( Vasundhara Doreswamy) ನೃತ್ಯ ಕ್ಷೇತ್ರದಲ್ಲಿ ದೊಡ್ಡ ಹೆಸರು. ವಸುಂಧರಾ ಪ್ರದರ್ಶಕ ಕಲೆಗಳ ಕೇಂದ್ರ ಆರಂಭಿಸಿ ನಾಲ್ಕು ದಶಕದಿಂದ ತರಬೇತಿ ನಿರತರು. ದೇಶ, ಹೊರ ದೇಶದಲ್ಲೂ ನಿರಂತರ ಕಾರ್ಯಕ್ರಮ ನೀಡುವ ವಸುಂಧರಾ ಅವರು ಸಣ್ಣ ವಯಸ್ಸಿನಲ್ಲಿಯೇ ನೃತ್ಯ ಕ್ಷೇತ್ರ ಪ್ರವೇಶಿಸಿ ಸಹಸ್ರಾರು ವಿದ್ಯಾರ್ಥಿಗಳನ್ನು ರೂಪಿಸಿದ್ದಾರೆ.</p>

International Dance Day: ಮೈಸೂರು ಖ್ಯಾತ ನೃತ್ಯಪಟುಗಳ ತವರೂ ಹೌದು, ಹಿರಿಮೆ ಹೆಚ್ಚಿಸಿದ ಕಲಾವಿದರು ಯಾರು photos

Monday, April 29, 2024

<p>ವೈಶಾಖ ಮಾಸ ಶುಕ್ಲಪಕ್ಷದ ತೃತೀಯಾ ತಿಥಿಯನ್ನು ಅಕ್ಷಯ ತೃತೀಯ ಎನ್ನುತ್ತಾರೆ. ಅಕ್ಷಯ ಎಂದರೆ ಕೊನೆಗೊಳ್ಳದ್ದು ಎಂದರ್ಥ. ಇದು ಹಿಂದೂ ಧರ್ಮದ ಅತ್ಯಂತ ಮಂಗಳಕರ ಹಬ್ಬಗಳಲ್ಲಿ ಒಂದಾಗಿದೆ. ಈ ವರ್ಷ ಅಕ್ಷಯ ತೃತೀಯ ಹಬ್ಬವನ್ನು ಶುಕ್ರವಾರ, ಮೇ 10 ರಂದು ಆಚರಿಸಲಾಗುತ್ತದೆ.</p>

Akshaya Tritiya 2024: ಅಕ್ಷಯ ತೃತೀಯ ಆಚರಣೆಯ ಮಹತ್ವವೇನು, ಈ ದಿನವನ್ನು ಅತ್ಯಂತ ಮಂಗಳಕರ ಎಂದು ಪರಿಗಣಿಸುವುದೇಕೆ? ಇಲ್ಲಿದೆ ಮಾಹಿತಿ

Monday, April 29, 2024

<p>ಚಾಣಕ್ಯ ನೀತಿ: ಆಚಾರ್ಯ ಚಾಣಕ್ಯರ ನೀತಿಗಳನ್ನು ಇಂದಿಗೂ ಅನುಸರಿಸಲಾಗುತ್ತಿದೆ. ಅವರ ತತ್ವಗಳನ್ನು ಅಳವಡಿಸಿಕೊಂಡರೆ ಜೀವನದಲ್ಲಿ ಯಶಸ್ಸು ಸಿಗುತ್ತದೆ. ಇದಲ್ಲದೆ, ಈ ನೀತಿಗಳು ವ್ಯಕ್ತಿಗೆ ವೈಯಕ್ತಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಸಮಗ್ರ ಮಾರ್ಗದರ್ಶನವನ್ನು ನೀಡುತ್ತವೆ. ಈ ನೀತಿ ಶಾಸ್ತ್ರದಲ್ಲಿ, ಜೀವನ ನಡವಳಿಕೆಯ ಜೊತೆಗೆ, ಮನುಷ್ಯನ ಆ ಅಭ್ಯಾಸಗಳ ಉಲ್ಲೇಖಿಸಲಾಗಿದೆ. ವಾಸ್ತವವಾಗಿ, ಒಬ್ಬ ವ್ಯಕ್ತಿಯ ತನ್ನ ಅಭ್ಯಾಸಗಳಿಂದಾಗಿಯೇ ಜೀವನದಲ್ಲಿ ಸೋಲು ಕಾಣುತ್ತಾನೆ. ಎಲ್ಲವನ್ನೂ ಕಳೆದುಕೊಂಡು ಬಡತನದಲ್ಲಿ ಬದುಕುತ್ತಾನೆ. ಸಮಾಜದಲ್ಲಿ ಬೆಲೆ ಕಳೆದುಕೊಳ್ಳುತ್ತಾನೆ. &nbsp;</p>

Chanakya Neeti: ವ್ಯಕ್ತಿಯ ಈ ವರ್ತನೆಗಳಿಂದಲೇ ಬಡತನ ಕಾಡುತ್ತದೆ, ಗೌರವ ಕಡಿಮೆಯಾಗುತ್ತದೆ; ಚಾಣಕ್ಯ ನೀತಿ

Tuesday, April 23, 2024

<p>ಮೈಸೂರಿನ ನಂಜನಗೂಡು ರಸ್ತೆಯಲ್ಲಿರುವ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ನಿರ್ಮಿಸಲಾಗಿರುವ ಕಾರ್ಯಸಿದ್ದಿ ಆಂಜನೇಯ ದೇಗುಲ ಹಾಗೂ ಮೂರ್ತಿ ಇದು. 70 ಅಡಿ ಉದ್ದದ ಮೂರ್ತಿ ಇಲ್ಲಿನ ವಿಶೇಷ. ದಶಕದ ಹಿಂದೆ ಈ ದೇಗುಲ ಆರಂಭಗೊಂಡಿದೆ.</p>

hanuman jayanti 2024: ಕರ್ನಾಟಕದ ಪ್ರಮುಖ ಹನುಮ ದೇಗುಲ, ಬೆಂಗಳೂರು,ಮೈಸೂರು, ಶಿಕಾರಿಪುರ, ಹಂಪಿ, ನುಗ್ಗಿಕೇರಿಯಲ್ಲಿ ಆಂಜನೇಯನ ಸ್ಮರಣೆ

Tuesday, April 23, 2024

<p>ಶ್ರೀ ಮಲಯಪ್ಪಸ್ವಾಮಿಗೆ ವಸಂತ ಋತುವಿನಲ್ಲಿ ನಡೆಯುವ ಈ ಉತ್ಸವಕ್ಕೆ 'ವಸಂತೋತ್ಸವ' ಎಂದು ಕರೆಯಲಾಗುತ್ತದೆ. ಸೂರ್ಯನ ಶಾಖದಿಂದ ಭಗವಂತನನ್ನು ನಿವಾರಿಸುವ ಹಬ್ಬವಾದ್ದರಿಂದ ಇದನ್ನು ಉಪಸಮಾನೋತ್ಸವವೆಂದೂ ಕರೆಯುತ್ತಾರೆ.</p>

Annual Vasanthotsavalu 2024: ತಿರುಪತಿಯಲ್ಲಿ ಅದ್ಧೂರಿಯಾಗಿ ನೆರವೇರಿದ ವಸಂತೋತ್ಸವ; ಕಾರ್ಯಕ್ರಮ ಕಣ್ತುಂಬಿಕೊಂಡ ಲಕ್ಷಾಂತರ ಭಕ್ತರು

Monday, April 22, 2024

<p>ದಾವಣಗೆರೆಯಲ್ಲಿ 2662 ನೇ ಮಹಾವೀರ ಜಯಂತಿ ಹಿನ್ನೆಲೆ ದಾವಣಗೆರೆಯ ನರಸರಾಜ ಪೇಟೆಯಲ್ಲಿರುವ ಆದಿನಾಥ್ ದೇವಾಲಯ ಹಾಗೂ ಪಾರ್ಶ್ವನಾಥ್ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು.</p>

Mahaveer Jayanti2024: ಕರ್ನಾಟಕದಲ್ಲಿ ಮಹಾವೀರ ಜಯಂತಿ, ದಾವಣಗೆರೆ, ಬಳ್ಳಾರಿ, ಬೆಂಗಳೂರು ಸಹಿತ ಹಲವೆಡೆ ಧಾರ್ಮಿಕ, ಸೇವಾ ಚಟುವಟಿಕೆ photos

Sunday, April 21, 2024