Latest dakshina kannada Photos

<p>ನೀರು ಹರಿದುಹೋಗಲು ವ್ಯವಸ್ಥೆ ಇಲ್ಲದಿದ್ದರೆ ಸಮಸ್ಯೆಗಳ ಸರಮಾಲೆ ನಿಶ್ಚಿತವೆಂದು ಕಾಮಗಾರಿ ನೋಡಿದಾಗ ಭಾಸವಾಗುತ್ತದೆ. ದಿನಕ್ಕೆ ಸಾವಿರಾರು ವಾಹನಗಳು ಓಡಾಡುವ, ಮಂಗಳೂರಿನಿಂದ ಬೆಂಗಳೂರು, ಮೈಸೂರು ಸಂಪರ್ಕಿಸುವ ಪ್ರಮುಖ ಮಾರ್ಗವಾಗಿರುವ ರಾಷ್ಟ್ರೀಯ ಹೆದ್ದಾರಿ 75ರ ಕಲ್ಲಡ್ಕ ಭಾಗದ ಸುಮಾರು 2 ಕಿ.ಮೀ ರಸ್ತೆ ಮುಂದಿನ ಮಳೆಗಾಲ ಸಂದರ್ಭ ಸ್ತಬ್ಧವಾಗಬಹುದು ಎಂದು ಹೇಳಲಾಗುತ್ತಿದೆ.</p><p>ಸಾಮಾನ್ಯವಾಗಿ ಫ್ಲೈಓವರ್ ಕಾಮಗಾರಿ ನಡೆಯುವ ಜಾಗಗಳಲ್ಲಿ ಸರ್ವೀಸ್ ರಸ್ತೆಗಳು ವಾಹನ ಸಂಚಾರಕ್ಕೆಂದು ಇರುತ್ತವೆ. ಆದರೆ ಇಲ್ಲಿ ಹಾಗಲ್ಲ, ಮೇಲೆ ಕೆಲಸವಾಗುತ್ತಿದ್ದರೆ, ಅಡಿಯಲ್ಲೇ ವಾಹನಗಳು ಸಾಗುತ್ತವೆ. ಇದು ಸಮಸ್ಯೆ.</p>

ಕಲ್ಲಡ್ಕದಲ್ಲಿ ಷಟ್ಪಥ ಫ್ಲೈಓವರ್ ಕಾಮಗಾರಿ ಸಂದರ್ಭ ಮಳೆ ಬಂದ್ರೆ ಮಂಗಳೂರು ಹಾಸನ ರಸ್ತೆ ಸಂಚಾರಕ್ಕೆ ತೊಡಕು, ಇಲ್ಲಿವೆ ಚಿತ್ರಮಾಹಿತಿ

Saturday, April 27, 2024

<div style="-webkit-text-stroke-width:0px;background-color:rgb(255, 255, 255);color:rgb(34, 34, 34);font-family:Arial, Helvetica, sans-serif;font-size:small;font-style:normal;font-variant-caps:normal;font-variant-ligatures:normal;font-weight:400;letter-spacing:normal;orphans:2;text-align:start;text-decoration-color:initial;text-decoration-style:initial;text-decoration-thickness:initial;text-indent:0px;text-transform:none;white-space:normal;widows:2;word-spacing:0px;">ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಪರ ರೋಡ್ ಶೋ ನಡೆಸುವ ಮೂಲಕ ಮಾಜಿ ಪೊಲೀಸ್ ಅಧಿಕಾರಿ ಅಣ್ಣಾಮಲೈ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಚಾರ ಮಾಡಿದರು.</div>

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆ ಅಣ್ಣಾಮಲೈ ; ರೋಡ್ ಶೋ ನಡೆಸಿ ಬ್ರಿಜೇಶ್ ಚೌಟ ಪರ ಬ್ಯಾಟಿಂಗ್ ಮಾಡಿದ ಮಾಜಿ ಎಸ್ಪಿ, ಚಿತ್ರನೋಟ

Tuesday, April 23, 2024

<p>ಬಂದರು ಮಂಡಳಿಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ ಅವರ ಕುಟುಂಬದವರಿಗೆ ಮತದಾನದಲ್ಲಿ ಭಾಗಿಯಾಗುವಂತೆ ಆಹ್ವಾನ ನೀಡಿ ಮತದಾನದ ಪ್ರತಿಜ್ಞೆ ಭೋಧಿಸಿದರು.</p>

Photos: ಮಂಗಳೂರು ಬಂದರಿಗೆ ಬಂದ ಐಷಾರಾಮಿ ಹಡಗಿನಲ್ಲಿ ಮತದಾನ ಜಾಗೃತಿ

Friday, April 19, 2024

<p>ತೆರೆದ ವಾಹನದಲ್ಲಿ ಮೋದಿ ಅವರು ಅಭ್ಯರ್ಥಿ ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ ಜೊತೆ ಎಂ.ಜಿ. ರಸ್ತೆಯಾಗಿ, ಪಿವಿಎಸ್ ಜಂಕ್ಷನ್ ನಿಂದ ನವಭಾರತ ಸರ್ಕಲ್ ವರೆಗೆ ರೋಡ್ ಶೋ ನಡೆಸಿದರು.</p>

Lok Sabha Election 2024: ಮಂಗಳೂರಲ್ಲಿ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ರೋಡ್ ಶೋ, ಬಿಜೆಪಿ ಅಭ್ಯರ್ಥಿ ಪರ ಪ್ರಚಾರ; ಫೋಟೊಸ್

Monday, April 15, 2024

<p>ಸಾವಿರ ಸೀಮೆಯ ಒಡತಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿಯ ಒಂದು ತಿಂಗಳ ಸುದೀರ್ಘ ವಾರ್ಷಿಕ ಜಾತ್ರೆಯಲ್ಲಿ ಗುರುವಾರ ಸಂಜೆ ಸಹಸ್ರಾರು ಭಕ್ತರ ಸಮ್ಮುಖ ಮಹಾರಥೋತ್ಸವ ಅದ್ದೂರಿಯಾಗಿ ಜರುಗಿದೆ.</p>

Mangalore: ಸಾವಿರ ಸೀಮೆಯ ಒಡತಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿಯ ಅದ್ಧೂರಿ ಮಹಾರಥೋತ್ಸವ; ಫೋಟೊಸ್

Friday, April 12, 2024

<p>Puttur Jatre 2024: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲೀಗ ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯ ಜಾತ್ರೆಯ ಸಂಭ್ರಮ. ಏಪ್ರಿಲ್‌ 10ರಂದು ಧ್ವಜಾರೋಹಣದ ಮೂಲಕ ಜಾತ್ರೆಗೆ ಚಾಲನೆ ದೊರಕಿತ್ತು. ದೇವಾಲಯದ ಗದ್ದೆಯ ಒಂದೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮ, ಇನ್ನೊಂದೆಡೆ ಜಾತ್ರೆ ಸಂತೆಗಳು, ಆಟ ಆಕರ್ಷಣೆಗಳ ತಾಣ. ಏಪ್ರಿಲ್‌ 17ರಂದು ಪುತ್ತೂರು ಬೆಡಿ ಎಂದೇ ಜನಪ್ರಿಯತೆ ಪಡೆದ ಸುಡುಮದ್ದು ಪ್ರದರ್ಶನ ಇರಲಿದ್ದು, ಅಂದು ಹಲವು ಲಕ್ಷ ಜನರು ಸೇರುವ ನಿರೀಕ್ಷೆಯಿದೆ.&nbsp;</p>

Puttur Jatre 2024: ಪುತ್ತೂರು ಜಾತ್ರೆ ಆರಂಭ, ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ಜಾತ್ರೋತ್ಸವದ ಸುಂದರ ಫೋಟೋಗಳು

Thursday, April 11, 2024

<p>ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ &nbsp;ಆರ್.ಪದ್ಮರಾಜ್ ಅವರು ಅಬ್ಬರದ ಮೆರವಣಿಗೆಯೊಂದಿಗೆ ನಾಮಪತ್ರ ಸಲ್ಲಿಸಿದರು. ಮೆರವಣಿಗೆ ಗಮನ ಸೆಳೆಯಿತು.</p>

ಲೋಕ ಸಭಾ ಚುನಾವಣೆ; ದಕ್ಷಿಣ ಕನ್ನಡ ಕಾಂಗ್ರೆಸ್ ಅಭ್ಯರ್ಥಿ ಆರ್ ಪದ್ಮರಾಜ್ ನಾಮಪತ್ರ ಸಲ್ಲಿಕೆ; ಮೆರವಣಿಗೆಯಲ್ಲಿ ಗಮನಸೆಳೆದ ತುಳುನಾಡ ಧ್ವಜ

Wednesday, April 3, 2024

<p>ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಹಲವು ರೀತಿಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮಗಳು ನಡೆಯಿತ್ತಿವೆ. &nbsp;ಸಾಂಪ್ರದಾಯಿಕ (ಯಕ್ಷಗಾನ) ಪರಿಕಲ್ಪನೆಯಲ್ಲಿ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮ ಪಂಚಾಯತ್ ಕಚೇರಿ ಮಂಚಿ ಕುಕ್ಕಾಜೆ ಪೂರ್ವ ಭಾಗ (192).ಮತಗಟ್ಟೆ ಗಮನ ಸೆಳೆಯುತ್ತಿದೆ.</p>

Dakshin Kannada News:ದಕ್ಷಿಣ ಕನ್ನಡ ಜಿಲ್ಲೆಯ ಮತಗಟ್ಟೆಗಳಿಗೆ ವರ್ಣಸ್ಪರ್ಶ, ಜಾಗೃತಿಗೆ ಯಕ್ಷಗಾನದ ಚಿತ್ರಗಳ ಬಳಕೆ photos

Friday, March 29, 2024

<p>ಕರ್ನಾಟಕದ ಕರವಾಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಏಪ್ರಿಲ್ 4ರ ತನಕ ಕೆಲವು ಕಡೆಗಳಲ್ಲಿ ಅಲ್ಲಲ್ಲಿ ಗುಡುಗು ಮಿಂಚು ಸಹಿತ ಚದುರಿದ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮಳೆ ಮುನ್ಸೂಚನೆ ವರದಿ ಹೇಳಿದೆ. ಮಾರ್ಚ್ 27ರಿಂದ ಏಪ್ರಿಲ್ 4ರ ತನಕ ಮಳೆ ಮುನ್ಸೂಚನೆ ಗಮನಿಸಿದರೆ ಕರಾವಳಿ ಜಿಲ್ಲೆಗಳು, ಮಲೆನಾಡು ಜಿಲ್ಲೆ, ಬೆಳಗಾವಿ ತನಕವೂ ಮಳೆ ಮುನ್ಸೂಚನೆ ಕಾಣಿಸಿದೆ.&nbsp;</p>

ಏಪ್ರಿಲ್ 4ರ ತನಕದ ಮಳೆ ಮುನ್ಸೂಚನೆ; ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಅಲ್ಲಲ್ಲಿ ಚದುರಿದ ಮಳೆ ನಿರೀಕ್ಷೆ

Thursday, March 28, 2024

<p>ಎಳೆನೀರು, ಕಬ್ಬಿನರಸ, ಕ್ಷೀರದಲ್ಲಿ ಮಿಂದ ಮಂದಸ್ಮಿತಃ ಭವದ ತಾಪ ನಿವಾರಣೆಗಾಗಿ ನಿರ್ಮಲಜಲದ ಅಭಿಷೇಕ ನಿನಗೆ ಮಾಡುತ್ತಿರುವೆ ಎನ್ನುತ್ತಾ 1008 ಕಲಶಗಳಿಂದ ಅಭಿಷೇಕ ನಡೆಯುತ್ತಿದ್ದಂತೆ ಸಂಜೆಯ ಹೊತ್ತು, ತಂಪಾದ ವಾತಾವರಣ ಇತ್ತು. ಅಭಿಷೇಕದ ಬಳಿಕ ಕಬ್ಬಿನ ರಸಧಾರೆ, ಹಾಲಿನ ಅಭಿಷೇಕ, ಭಕ್ತರಿಂದ ಜೈಕಾರ ಮುಗಿಲುಮುಟ್ಟಿತು.</p>

Venur Bahubali: ಮಂದಸ್ಮಿತ ಪರಮವೈರಾಗಿ ವೇಣೂರು ಬಾಹುಬಲಿಗೆ ಮಹಾಮಜ್ಜನ ಸಂಪನ್ನ

Saturday, March 2, 2024

<p>ಸಮುದ್ರದಲ್ಲಿ ತುರ್ತು ಸಂದರ್ಭಗಳಲ್ಲಿ ಯಾವ ರೀತಿ ಕಾರ್ಯಾಚರಣೆ ಮಾಡಲಾಗುತ್ತದೆ ಎಂಬುದನ್ನು ತಟರಕ್ಷಣಾ ಪಡೆ ಸಿಬ್ಬಂದಿ ಪ್ರದರ್ಶಿಸಿದರು.</p>

ಮಂಗಳೂರು ಕೋಸ್ಟ್ ಗಾರ್ಡ್ ಅಣಕು ಕಾರ್ಯಾಚರಣೆ; ಮೈನವಿರೇಳಿಸುವ ಪ್ರದರ್ಶನದ ಪೋಟೊಗಳನ್ನ ಕಣ್ತುಂಬಿಕೊಳ್ಳಿ -Mangalore Coast Guard

Sunday, February 25, 2024

<p>ವೇಣೂರು ಎಂಬ ಗ್ರಾಮದ ಫಲ್ಗುಣಿ ನದಿ ತೀರದಲ್ಲಿ ಕ್ರಿ.ಶ. 1604ರಲ್ಲಿ ತುಳುನಾಡಿನ ರಾಜ ಪರಂಪರೆಯಲ್ಲಿ ಮಹತ್ವದ ಸ್ಥಾನ ಪಡೆದಿರುವ ವೇಣೂರಿನ ಅಜಿಲ ವಂಶದ ಅಳದಂಗಡಿ ಅರಮನೆಯ ಅಜಿಲ ಅರಸರಾದ ನಾಲ್ಕನೇ ತಿಮ್ಮಣ್ಣ ಅಜಿಲರಸರು ಪ್ರತಿಷ್ಠಾಪಿಸಿದ್ದರು &nbsp;ಬಾಹುಬಲಿ ಮೂರ್ತಿಗೆ ಈ ಶತಮಾನದ ಮೂರನೇ ಮಹಾ ಮಸ್ತಕಾಭಿಷೇಕ. ಈ ಹಿಂದೆ 2000, 2012ರಲ್ಲಿ ಮಹಾ ಮಸ್ತಕಾಭಿಷೇಕ ನಡೆದಿತ್ತು. ಈ ಬಾರಿಯೂ ವೈಭವದಿಂದಲೇ ಕಾರ್ಯಕ್ರಮ ನಡೆದಿದೆ.<br>&nbsp;</p><p>&nbsp;</p><p>&nbsp;</p>

Dakshin Kannada News: ವೇಣೂರು ಮಂದಸ್ಮಿತ ಬಾಹುಬಲಿಗೆ 12 ವರ್ಷ ಬಳಿಕ ಮಹಾಮಸ್ತಕಾಭಿಷೇಕ , ಮಾ1 ವರೆಗೂ ಉಂಟು ಸಡಗರ Photos

Friday, February 23, 2024

<p>ಮಂಗಳೂರು: ಟೀಂ ಮಂಗಳೂರು ತಂಡದ ನೇತೃತ್ವದಲ್ಲಿ ಒಎನ್‌ಜಿಸಿ-ಎಂಆರ್‌ಪಿಎಲ್‌ ಪ್ರಾಯೋಜಕತ್ವದಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ-2024 ಮಂಗಳೂರಿನ ತಣ್ಣೀರುಬಾವಿ ಕಡಲ ತೀರದಲ್ಲಿ ಫೆ.10 ಮತ್ತು 11 ರಂದು ನಡೆಯಲಿದೆ.</p>

ಮಂಗಳೂರು ತಣ್ಣೀರುಬಾವಿ ಬೀಚ್‌ನಲ್ಲಿ ಇಂದು, ನಾಳೆ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ; ಕಾರ್ಯಕ್ರಮ ವಿವರ ಹೀಗಿದೆ ನೋಡಿ

Saturday, February 10, 2024

<p>ಭಂಡಾರ ಬಂದ ಬಳಿಕ ಬಯ್ಯದ ಬಲಿ‌ಉತ್ಸವ ಜರಗುತ್ತದೆ. ಮರುದಿನ ನಡುತೇರು ಉತ್ಸವ, ಏಳನೇ ದಿನ ಹೂವಿನ ತೇರು, ಎಂಟನೇ ದಿನ ಮಹಾರಥೋತ್ಸವ ನಡೆಯುತ್ತದೆ.&nbsp;</p>

ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ರಥೋತ್ಸವ ಸಂಭ್ರಮ; ವಿಟ್ಲ ಜಾತ್ರೆ ಫೋಟೋಗಳು ಇಲ್ಲಿವೆ

Tuesday, January 23, 2024

<p>ದಕ್ಷಿಣ ಆಫ್ರಿಕಾದಲ್ಲಿ ಸರಣಿ ಮುಗಿಸಿ ಭಾರತಕ್ಕೆ ಬಂದು ವಿಶ್ರಾಂತಿಯಲ್ಲಿರುವ ರಾಹುಲ್‌, ತಾನು ಬಾಲ್ಯ ಕಳೆದ ಕರಾವಳಿಗೆ ಬಂದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಎಲ್ಲಾ ಪ್ರಮುಖ ಸ್ಥಳಗಳಿಗೆ ಪ್ರವಾಸ ಮಾಡಿ ಖುಷಿಪಟ್ಟಿದ್ದಾರೆ. ಮುಖ್ಯವಾಗಿ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಗೂ ಮುನ್ನ ದಕ್ಷಿಣ ಕನ್ನಡ ಜಿಲ್ಲೆಯ ತೀರ್ಥಕೇತ್ರಗಳಿಗೆ ಭೇಟಿ ನೀಡಿದ್ದಾರೆ. ಈ ಖುಷಿಯನ್ನು ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲೂ ಹಂಚಿಕೊಂಡಿದ್ದಾರೆ.</p>

ದೇವಸ್ಥಾನ, ಪಬ್ಬಾಸ್ ಐಸ್‌ಕ್ರೀಮ್, ಕರಾವಳಿ ಊಟ; ಮಂಗಳೂರು ಸುತ್ತಿ ನಮ್ಮ ಕುಡ್ಲ ಎಂದ ಕೆಎಲ್ ರಾಹುಲ್

Thursday, January 18, 2024

<p>ಮಂಗಳೂರು ಕಾವೂರು ಜಂಕ್ಷನ್ ಹತ್ತಿರದ ಕುದುರೆಮುಖ ಕಂಪನಿಯ ಕ್ವಾರ್ಟ್ರಸ್‌ನ ಮುಖ್ಯಗೇಟಿನ ಬಳಿ ಮಂಗಳವಾರ ತಡರಾತ್ರಿ ಬೈಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ. ಕುದುರೆಮುಖ ಕಂಪನಿಯ ಉದ್ಯೋಗಿ,ಶ್ರಮಶಕ್ತಿ ಸಂಘಟನೆಯ ಮುಖಂಡ ಶೇಖರಪ್ಪ (54) ಮೃತ ದುರ್ದೈವಿ.&nbsp;</p>

Mangaluru Crime: ಕಾವೂರಿನ ಭೀಕರ ರಸ್ತೆ ಅಪಘಾತದಲ್ಲಿ ಕುದುರೆಮುಖ ಕಂಪನಿಯ 54 ವರ್ಷದ ಉದ್ಯೋಗಿ ದುರ್ಮರಣ

Thursday, January 18, 2024

<p>ಕುಖ್ಯಾತ ರೌಡಿ ಆಕಾಶ್‌ಭವನ್ ಶರಣ್‌ ಜನವರಿ 5 ರಂದು ರಾತ್ರಿ ಮಂಗಳೂರಿನ ಮೇರಿಹಿಲ್ ಬಳಿ ಪೊಲೀಸರಿಗೆ ಸೆರೆ ಸಿಕ್ಕುವುದನ್ನು ತಪ್ಪಿಸಲು ಅವರ ಮೇಲೆಯೇ ಕಾರು ಹಾಯಿಸಿ, ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ. ಆದರೆ, ಮಂಗಳವಾರ (ಜ.9) ಪೊಲೀಸರು ನಡೆಸಿದ ಸಿನಿಮೀಯ ಕಾರ್ಯಾಚರಣೆಯಲ್ಲಿ ಸೆರೆ ಸಿಕ್ಕಿದ್ದಾನೆ.</p>

ಕಾರು ಹಾಯಿಸಿ ಪೊಲೀಸರ ಕೊಲೆಗೆ ಯತ್ನಿಸಿದ್ದ ಆಕಾಶ್‌ಭವನ್ ಶರಣ್‌ ಸೆರೆಗೆ ಸಿನಿಮೀಯ ಕಾರ್ಯಾಚರಣೆ; ಇಲ್ಲಿವೆ ಫೋಟೋಸ್

Wednesday, January 10, 2024

<p>ಹೊಸ ವರ್ಷ 2024 ಅನ್ನು ಬರಮಾಡಿಕೊಳ್ಳುವ ನಿಮಿತ್ತದ ಸಂಭ್ರಮಾಚರಣೆ ನಡುವೆ ಡಿಸೆಂಬರ್ 31ರಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ಧರ್ಮಸ್ಥಳ ಜನದಟ್ಟಣೆ ಹೆಚ್ಚಾಗಿತ್ತು. ಕ್ಷೇತ್ರದಲ್ಲಿ ಹೊಸ ವರ್ಷ ಹಿನ್ನೆಲೆಯ ಪುಷ್ಪಾಲಂಕಾರ ಗಮನ ಸೆಳೆಯಿತು.</p>

ಧರ್ಮಸ್ಥಳದಲ್ಲಿ ಹೊಸ ವರ್ಷಾಚರಣೆ; ಮನಮೋಹಕ ಹೂವಿನ ಅಲಂಕಾರದ ಆಕರ್ಷಕ ಫೋಟೋ ವರದಿ

Monday, January 1, 2024

<p>ಮಂಗಳೂರು ನಗರದ ಬಂಗ್ರಕುಳೂರಿನಲ್ಲಿ ಇರುವ ಗೋಲ್ಡ್ ಫಿಂಚ್ ಮೈದಾನದಲ್ಲಿ ಕ್ಯಾ.ಬ್ರಿಜೇಶ್ ಚೌಟ ಸಾರಥ್ಯದಲ್ಲಿ ರಾಮ-ಲಕ್ಷ್ಮಣ ಜೋಡುಕರೆ ಕಂಬಳ ನಡೆಯಿತು</p><p>ಸಂಸದ ತೇಜಸ್ವಿ ಸೂರ್ಯ ಸಹಿತ ಗಣ್ಯರು, ಚಿತ್ರ ನಟ, ನಟಿಯರು, ಸಾರ್ವಜನಿಕ ಕಂಬಳಾಭಿಮಾನಿಗಳು ಕಡಲನಗರಿಯಲ್ಲೇ ನಡೆಯುವ ಕಂಬಳವನ್ನು ನೋಡಿ ಸಂತಸ ಪಟ್ಟರು.</p>

New Year 2024: ಮಂಗಳೂರು ನಗರದಲ್ಲೇ ರಾಮ-ಲಕ್ಷ್ಮಣ ಕಂಬಳ; ವರ್ಷಾಂತ್ಯಕ್ಕೆ ಸಾಂಪ್ರದಾಯಿಕ ಮೆರುಗು, ಇಲ್ಲಿವೆ ಆಕರ್ಷಕ ಫೋಟೋಗಳು

Monday, January 1, 2024

<p>ಪುತ್ತೂರು, ಇದು ದಕ್ಷಿಣಕನ್ನಡ ಜಿಲ್ಲೆಯ ಒಂದು ತಾಲ್ಲೂಕು. ಹತ್ತೂರ ಒಡೆಯ ಎಂದೇ ಕರೆಸಿಕೊಳ್ಳುವ ಮಹಾಲಿಂಗೇಶ್ವರ ದೇಗುಲ ಇಲ್ಲಿನ ಪ್ರಸಿದ್ಧ ತಾಣಗಳಲ್ಲಿ ಒಂದು. ಪುತ್ತೂರಿನಲ್ಲಿ ಕೆಲವು ಪ್ರಸಿದ್ಧ ತಾಣಗಳಿವೆ. ಇವು ಅಷ್ಟೊಂದು ಜನಪ್ರಿಯವಾಗಿಲ್ಲ ಎಂದರೂ ಅದ್ಭುತ ತಾಣಗಳಾಗಿರುವುದು ಸುಳ್ಳಲ್ಲ. ಪುತ್ತೂರಿನಲ್ಲಿ ಏಪ್ರಿಲ್‌ ತಿಂಗಳಲ್ಲಿ ನಡೆಯುವ ಮಹಾಲಿಂಗೇಶ್ವರ ಜಾತ್ರೆಯ ಬಹಳ ಪ್ರಸಿದ್ಧ. ಆ ಸಮಯದಲ್ಲಿ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಹಾಗಾದ್ರೆ ನೀವು ಪುತ್ತೂರಿನ ಕಡೆ ಪ್ರಯಾಣ ಮಾಡುವ ಯೋಚನೆ ಹಾಕಿಕೊಂಡಿದ್ದರೆ ಈ 7 ಜಾಗಗಳನ್ನು ನೋಡೋದು ಮರಿಬೇಡಿ.&nbsp;</p>

ಪುತ್ತೂರಿನಲ್ಲಿದೆ ಹತ್ತೂರಿನಲ್ಲಿ ಇಲ್ಲದ ಪ್ರೇಕ್ಷಣಿಯ ಸ್ಥಳಗಳು, ಈ 7 ಸ್ಥಳಗಳಿಗೆ ತಪ್ಪದೇ ಭೇಟಿ ನೀಡಿ

Friday, December 29, 2023