Latest dakshina kannada News

ಮೈಸೂರು  ಕಾರವಾರ ಮೈಸೂರು ನಡುವೆ 2 ಟ್ರಿಪ್‌ ಬೇಸಿಗೆ ವಿಶೇಷ ರೈಲು ಸಂಚಾರ ಇಂದಿನಿಂದ (ಸಾಂಕೇತಿಕ ಚಿತ್ರ)

ಮೈಸೂರು ಕಾರವಾರ ಮೈಸೂರು ನಡುವೆ 2 ಟ್ರಿಪ್‌ ಬೇಸಿಗೆ ವಿಶೇಷ ರೈಲು ಸಂಚಾರ ಇಂದಿನಿಂದ, ವೇಳಾಪಟ್ಟಿ, ಇತರೆ ವಿವರ ಪ್ರಕಟಿಸಿದ ಕೊಂಕಣ ರೈಲ್ವೆ

Friday, May 3, 2024

Short Movies: ಆರ್ಯೆ ಕನ್ನಡ ಕಿರುಚಿತ್ರ ಬಿಡುಗಡೆ

Short Movies: ಆರ್ಯೆ ಕನ್ನಡ ಕಿರುಚಿತ್ರ ಬಿಡುಗಡೆ; ವಾಸ್ತವಕ್ಕೆ ಹತ್ತಿರವಾಗಿರುವ ಕಥೆಗಳ ಮೂಲಕ ಗಮನ ಸೆಳೆಯುತ್ತಿದೆ ಗ್ರಾಮೀಣ ಯುವಕರ ತಂಡ

Friday, May 3, 2024

 ಮಾದಕ ವಸ್ತು ಮಾರುತ್ತಿದ್ದ ಇಬ್ಬರ ಬಂಧನ

Crime News: ಮಂಗಳೂರು ಸಿಸಿಬಿ ಪೊಲೀಸರ ಭರ್ಜರಿ ಬೇಟೆ, ಮಾದಕ ವಸ್ತು ಮಾರುತ್ತಿದ್ದ ಇಬ್ಬರ ಬಂಧನ, 16 ಲಕ್ಷ ರೂ ಮೌಲ್ಯದ ಸೊತ್ತುಗಳು ವಶಕ್ಕೆ

Friday, May 3, 2024

ಜಾಯಿಕಾಯಿ-ಜಾಯಿಪತ್ರಿ ದರ ಕುಸಿತ, ಕರ್ನಾಟಕದ ಬೆಳೆಗಾರರಿಗೆ ಆತಂಕ

Nutmeg price: ಜಾಯಿಕಾಯಿ-ಜಾಯಿಪತ್ರಿ ದರ ಕುಸಿತ, ಕರ್ನಾಟಕದ ಬೆಳೆಗಾರರಿಗೆ ಆತಂಕ

Tuesday, April 30, 2024

ಲೋಕಸಭಾ ಚುನಾವಣೆಯ ಭಾಗವಾಗಿ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಶುರುವಾಗಿದೆ.

ಲೋಕಸಭಾ ಚುನಾವಣೆ; ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಶುರು, ವೋಟರ್ ಐಡಿ ಸಿಕ್ತಾ ಇಲ್ವಾ, ಈ 12 ದಾಖಲೆಗಳಲ್ಲಿ ಒಂದಿದ್ದರೂ ಸಾಕು

Friday, April 26, 2024

ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

ಬಡಗುತಿಟ್ಟಿನ ಶ್ರೇಷ್ಠ ಹಾಗೂ ಪ್ರಸಿದ್ಧ ಭಾಗವತ, ಯಕ್ಷಗಾನದ ಮಧುರ ಧ್ವನಿಯ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Thursday, April 25, 2024

ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಸಮೀಪ ರೈಲು ಡಿಕ್ಕಿಯಾಗಿ ವ್ಯಕ್ತಿ ಮೃತಪಟ್ಟಿದ್ದಾರೆ. ಇನ್ನೊಂದು ಪ್ರಕರಣದಲ್ಲಿ  ಅಳಕೆ ಸಮೀಪ ಪಡಿಬಾಗಿಲು ಗ್ರಾಮದಲ್ಲಿ ಬಾವಿಗೆ ರಿಂಗ್ ಹಾಕಲು ಇಳಿದ ಇಬ್ಬರ ದುರ್ಮರಣವಾಗಿದೆ. (ಸಾಂಕೇತಿಕ ಚಿತ್ರ)

ದಕ್ಷಿಣ ಕನ್ನಡದ ಅಳಕೆ ಸಮೀಪ ಪಡಿಬಾಗಿಲು ಗ್ರಾಮದಲ್ಲಿ ಬಾವಿಗೆ ರಿಂಗ್ ಹಾಕಲು ಇಳಿದ ಇಬ್ಬರ ದುರ್ಮರಣ, ರೈಲು ಡಿಕ್ಕಿಯಾಗಿ ವ್ಯಕ್ತಿ ಸಾವು

Tuesday, April 23, 2024

ಸಿಎಂ ಸಿದ್ದರಾಮಯ್ಯ ಅವರಿಗೆ ಆಪ್ತರಾಗಿದ್ದ ಮಂಗಳೂರಿನ ಮಾಜಿ ಮೇಯರ್ ಕವಿತಾ ಸನಿಲ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

Mangalore News: ಸಿಎಂ ಸಿದ್ದರಾಮಯ್ಯ ಆಪ್ತೆಯಾಗಿದ್ದ ಮಂಗಳೂರು ಮಾಜಿ ಮೇಯರ್‌ ಕವಿತಾ ಸನಿಲ್ ಬಿಜೆಪಿ ಸೇರ್ಪಡೆ

Monday, April 22, 2024

ಕೇರಳದಲ್ಲಿ ಚುನಾವಣಾ ಕಾರ್ಯಕ್ಕೆ ನಿಯೋಜಿತರಾದ ದಕ್ಷಿಣ ಕನ್ನಡ ಜಿಲ್ಲೆಯ ಅಧಿಕಾರಿ, ಸಿಬ್ಬಂದಿಗೆ ಅಂಚೆ ಮತದಾನಕ್ಕೆ ಅವಕಾಶ

Mangaluru News: ಕೇರಳದಲ್ಲಿ ಚುನಾವಣಾ ಕಾರ್ಯಕ್ಕೆ ನಿಯೋಜಿತರಾದ ದಕ್ಷಿಣ ಕನ್ನಡ ಜಿಲ್ಲೆಯ ಅಧಿಕಾರಿ, ಸಿಬ್ಬಂದಿಗೆ ಅಂಚೆ ಮತದಾನಕ್ಕೆ ಅವಕಾಶ

Monday, April 22, 2024

ಕರ್ನಾಟಕ ಕರಾವಳಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಜೊತೆಗೆ ನೋಟಾ ಕೂಡ ಸ್ಪರ್ಧೆ ನೀಡುತ್ತಿದೆ. ಮತದಾರ ರಾಜಕೀಯ ಪಕ್ಷಗಳಿಂದ ಬೇಸರಗೊಂಡಂತಿದೆ.

Lok Sabha Election 2024: ಕರಾವಳಿ ಕರ್ನಾಟಕದಲ್ಲಿ ಕಾಂಗ್ರೆಸ್, ಬಿಜೆಪಿಗೆ ನೋಟಾ ಪೈಪೋಟಿ; ಮತದಾರನ ಮನದಾಳದಲ್ಲಿ ಏನಿದೆ

Monday, April 22, 2024

ಬಿಸ್ಲೆ ಘಾಟ್‌ನಲ್ಲಿರುವ ಚಿಟ್ಟೆ ಕಾಡು ಈ ಸಲ ಮಿಸ್ ಮಾಡಬೇಡಿ

Bisle Ghat: ಬಿಸ್ಲೆ ಘಾಟ್‌ನಲ್ಲಿರುವ ಚಿಟ್ಟೆ ಕಾಡು ನೋಡಿದ್ದೀರಾ? ಈ ಸಲ ಮಿಸ್ ಮಾಡಬೇಡಿ

Sunday, April 21, 2024

ಬೆಂಗಳೂರಿನಲ್ಲಿ ಮೋಡ ಮುಸುಕಿದ ವಾತಾವರಣ.

Karnataka Rains: ಕರಾವಳಿ, ಮಲೆನಾಡು, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಇನ್ನೂ 4 ದಿನ ಮಳೆ ಮುನ್ಸೂಚನೆ, ಬೆಂಗಳೂರಲ್ಲೂ ಮಳೆಯುಂಟು

Saturday, April 20, 2024

ಸಾಕಿದ ನಾಯಿಯೇ ಮನೆಯೊಡತಿಯ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ. (ಫೋಟೊ-ಫೈಲ್)

Mangalore News: ಬೆಳ್ತಂಗಡಿಯಲ್ಲಿ ಮನೆ ಮಾಲಕಿ ಮೇಲೆಯೇ ಸಾಕಿದ ನಾಯಿ ದಾಳಿ; ಮಹಿಳೆ ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು

Friday, April 19, 2024

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 87 ವರ್ಷದ ಹಿರಿಯ ರಾಜಕಾರಣಿ ಜನಾರ್ದನ ಪೂಜಾರಿ ಅವರು  ಮನೆಯಲ್ಲೇ ಮತದಾನದ ಹಕ್ಕು ಚಲಾಯಿಸಿದರು.

85 ವಯಸ್ಸಿಗೂ ಮೇಲ್ಪಟ್ಟ ಮತದಾರರ ಸಂಖ್ಯೆ ದಕ್ಷಿಣ ಕನ್ನಡದಲ್ಲಿ ಅಧಿಕ; ಮನೆಯಲ್ಲೇ ಹಕ್ಕು ಚಲಾಯಿಸಿದ ಹಿರಿಯ ರಾಜಕಾರಣಿ ಜನಾರ್ದನ ಪೂಜಾರಿ

Thursday, April 18, 2024

ಮಂಗಳೂರು: ವಿಪರೀತ ತಲೆ ನೋವು ಎಂದು ಮಲಗಿದಲ್ಲೇ ನಿಗೂಢವಾಗಿ ಮೃತಪಟ್ಟ 24 ವರ್ಷದ ದಂತ ವೈದ್ಯೆ. (ಸಾಂಕೇತಿಕ ಚಿತ್ರ)

ಮಂಗಳೂರು ಬೈಕ್ ಕಾರು ಡಿಕ್ಕಿಯಾಗಿ 20 ವರ್ಷದ ವಿದ್ಯಾರ್ಥಿ ಸಾವು; ವಿಪರೀತ ತಲೆನೋವು ಎಂದು ಮಲಗಿದಲ್ಲೇ ಮೃತಪಟ್ಟ 24 ವರ್ಷದ ದಂತ ವೈದ್ಯೆ

Thursday, April 18, 2024

ಕೇರಳದಲ್ಲಿ ಲೋಕಸಭಾ ಚುನಾವಣಾ ಕರ್ತವ್ಯನಿರತ ದಕ್ಷಿಣ ಕನ್ನಡದವರಿಗೆ ಅಧಿಕಾರಿಗಳು ಫಾರಂ 12 ಕೊಡದ ಕಾರಣ ಅವರಿಗೆ ಈ ಬಾರಿ ಮತದಾನದ ಅವಕಾಶವಿಲ್ಲವೆ ಎಂಬ ಪ್ರಶ್ನೆ ಉದ್ಭವಿಸಿದೆ. (ಸಾಂಕೇತಿಕ ಚಿತ್ರ)

ಕೇರಳದಲ್ಲಿ ಲೋಕಸಭಾ ಚುನಾವಣಾ ಕರ್ತವ್ಯನಿರತ ದಕ್ಷಿಣ ಕನ್ನಡದವರಿಗೆ ಫಾರಂ 12 ಕೊಡದ ಅಧಿಕಾರಿಗಳು, ಅವರಿಗೆ ಮತದಾನದ ಅವಕಾಶವಿಲ್ಲವೆ

Thursday, April 18, 2024

ಮಂಗಳೂರು ನಿರ್ಮಲಾ ಟ್ರಾವೆಲ್ಸ್ ಸ್ಥಾಪಕಿ ಸಿ ನಿರ್ಮಲಾ ಕಾಮತ್

ಮಂಗಳೂರು ನಿರ್ಮಲಾ ಟ್ರಾವೆಲ್ಸ್ ಸ್ಥಾಪಕಿ ಸಿ ನಿರ್ಮಲಾ ಕಾಮತ್ ನಿಧನ; ಪ್ರವಾಸೋದ್ಯಮದಲ್ಲಿ ಛಾಪು ಮೂಡಿಸಿದ ಸಾಧಕಿ

Tuesday, April 16, 2024

ಬಂಟ್ವಾಳದಲ್ಲಿ ಹಿಂದೂ ಸಂಘಟನೆ ಪ್ರಮುಖನಿಗೆ ಇರಿಯಲಾಗಿದೆ.

Dakshin Kannada News: ಬಂಟ್ವಾಳದಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತನಿಗೆ ಚೂರಿ ಇರಿತ, ಕಾರಣ ಏನು?

Monday, April 15, 2024

ಪ್ರಧಾನಿ ನರೇಂದ್ರ ಮೋದಿ

ಲೋಕಸಭಾ ಚುನಾವಣೆ; ಮಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ಷೋ ನಾಳೆ, ಸಂಚಾರ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ, ಪೂರ್ಣ ವಿವರ ಇಲ್ಲಿದೆ

Saturday, April 13, 2024

ದಕ್ಷಿಣ ಕನ್ನಡ ರೈತರು ತಮ್ಮ ಗನ್‌ ವಾಪಾಸ್‌ ಪಡೆಯಲು ಮಾಡಿದ ಐಡಿಯಾ ಏನು

ಕೋವಿ ವಾಪಾಸ್‌ಗೆ ಕೋರ್ಟ್‌ ಆದೇಶಿಸಿದರೂ ಹಿಂದಿರುಗಿಸಿದ ದಕ ಪೊಲೀಸರು, ಹಿಂಪಡೆಯಲು ರೈತರು ಮಾಡಿದ ಐಡಿಯಾ ಏನು?

Friday, April 12, 2024