ಕನ್ನಡ ಸುದ್ದಿ  /  ವಿಷಯ  /  karnataka assembly session

Latest karnataka assembly session News

ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಸ್ಪೀಕರ್ ಪೀಠದ ಎದುರು ಪ್ರತಿಭಟನೆ ನಡೆಸಿದರು.(ಎಡ ಚಿತ್ರ), ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವ ಭಂಗಿ (ಬಲಚಿತ್ರ).

ಕರ್ನಾಟಕ ಬಜೆಟ್ ಅಧಿವೇಶನ; ಅಭಿವೃದ್ಧಿ ಇಲ್ಲದೆ ಜಿಡಿಪಿ, ಆಯವ್ಯಯ ಗಾತ್ರ ಹೆಚ್ಚಳವಾಗಲು ಸಾಧ್ಯವೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

Thursday, February 29, 2024

ಕರ್ನಾಟಕ ವಿಧಾನಸಭೆಯಲ್ಲಿ ಶಾಸಕ ಸುನೀಲ್‌ ಕುಮಾರ್‌, ಸಚಿವ ಕೃಷ್ಣಬೈರೇಗೌಡ ಮಾತಿನ ಜಟಾಪಟಿ.

Karnataka Assembly: ಪುಲ್ವಾಮ ದಾಳಿ ಪ್ರಕರಣ, ವಿಧಾನಸಭೆಯಲ್ಲಿ ಕಾಂಗ್ರೆಸ್‌ ಬಿಜೆಪಿ ಸಚಿವ ಶಾಸಕರ ಜಟಾಪಟಿ

Wednesday, February 28, 2024

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು, ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕ ತಿದ್ದುಪಡಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ.

Explainer: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು, ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕದಲ್ಲಿ ಹೊಸದೇನಿದೆ

Friday, February 23, 2024

ಕನ್ನಡಿಗ ಉದ್ಯೋಗಿಗಳ ಸಂಖ್ಯೆ ನಿಯಮ ಜಾರಿಗೆ ಬಂದಿಲ್ಲ, ಅದರ ಬಗ್ಗೆ ಚರ್ಚೆ ನಡೆದಿದೆ ಅಷ್ಟೆ ಎಂದು ಐಟಿ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ಈ ಹಿಂದೆ ಕನ್ನಡ ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ನಿಯಮ ರೂಪಿಸುತ್ತೇವೆ ಎಂದು ಹೇಳಿದ್ದರು.

ಕನ್ನಡಿಗ ಉದ್ಯೋಗಿಗಳ ಸಂಖ್ಯೆ ನಿಯಮ ಜಾರಿಗೆ ಬಂದಿಲ್ಲ, ಚರ್ಚೆ ನಡೆದಿದೆ ಅಷ್ಟೆ; ಐಟಿ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟೀಕರಣ

Friday, February 23, 2024

ಕರ್ನಾಟಕದಲ್ಲೂ ಎನ್‌ಆರ್‌ಐ ಕನ್ನಡಿಗರ ಸಚಿವಾಲಯ ಶುರುವಾಗಲಿದೆ ಎಂದು ಮಹತ್ವದ ಘೋ‍ಷಣೆ ಮಾಡಿದ ಗೃಹಸಚಿವ ಜಿ.ಪರಮೇಶ್ವರ್.

ಕರ್ನಾಟಕದಲ್ಲೂ ಶುರುವಾಗಲಿದೆ ಎನ್‌ಆರ್‌ಐ ಕನ್ನಡಿಗರ ಸಚಿವಾಲಯ; ಮಹತ್ವದ ಘೋ‍ಷಣೆ ಮಾಡಿದ ಗೃಹಸಚಿವ

Friday, February 23, 2024

ಕನ್ನಡಿಗ ಉದ್ಯೋಗಿಗಳ ಸಂಖ್ಯೆ ಎಷ್ಟು ಎಂಬುದನ್ನು ಸಾರ್ವಜನಿಕವಾಗಿ ಪ್ರಕಟಿಸಲು ಕಂಪನಿಗಳಿಗೆ ಶೀಘ್ರವೇ ಸೂಚನೆ ನೀಡುವ ಸಾಧ್ಯತೆ ಇದೆ. ಈ ವಿಚಾರವಾಗಿ ಈಗ ಪರ ವಿರೋಧ ಚರ್ಚೆ ಶುರುವಾಗಿದೆ.

ಕನ್ನಡಿಗ ಉದ್ಯೋಗಿಗಳ ಸಂಖ್ಯೆ ಎಷ್ಟು; ಸಾರ್ವಜನಿಕವಾಗಿ ಪ್ರಕಟಿಸಲು ಕಂಪನಿಗಳಿಗೆ ಶೀಘ್ರವೇ ಸೂಚನೆ, ಶುರುವಾಗಿದೆ ಪರ ವಿರೋಧ ಚರ್ಚೆ

Friday, February 23, 2024

ಬೆಂಗಳೂರು ಆಸ್ತಿ ಮಾಲೀಕರಿಗೆ ಸಿಹಿ ಸುದ್ದಿ, ತೆರಿಗೆ ಬಾಕಿ ಮೇಲಿನ ದಂಡದಲ್ಲಿ ಶೇ 50 ವಿನಾಯಿತಿ ಒದಗಿಸುವ ಬಿಬಿಎಂಪಿ ತಿದ್ದುಪಡಿ ಮಸೂದೆ ವಿಧಾನ ಸಭೆಯಲ್ಲಿ ಅಂಗೀಕಾರವಾಗಿದೆ. ಅದರ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರು ಆಸ್ತಿ ಮಾಲೀಕರಿಗೆ ಸಿಹಿ ಸುದ್ದಿ, ತೆರಿಗೆ ಬಾಕಿ ಮೇಲಿನ ದಂಡದಲ್ಲಿ ಶೇ 50 ವಿನಾಯಿತಿ; ಇಲ್ಲಿದೆ ವಿವರ

Thursday, February 22, 2024

ಮಂಗಳೂರಿನ ಜೆಪ್ಪು ಸಂತ ಜೆರೋಸಾ ಶಾಲಾ ವಿವಾದ ತಾರಕಕ್ಕೇರಿದೆ. ಏನಿದು ವಿವಾದ, ಫೆ 10 ರಿಂದ ಇದುವರೆಗೆ ಏನೇನಾಯಿತು ಎಂಬುದರ 5 ಅಂಶಗಳ ವಿವರಣೆ ಇಲ್ಲಿದೆ.

ಏನಿದು ಜೆಪ್ಪು ಸಂತ ಜೆರೋಸಾ ಶಾಲಾ ವಿವಾದ; ಫೆ 10 ರಿಂದ ಇದುವರೆಗೆ ಏನೇನಾಯಿತು, ಇಲ್ಲಿದೆ 5 ಅಂಶಗಳ ವಿವರಣೆ

Monday, February 19, 2024

ಕರ್ನಾಟಕ ಬಜೆಟ್ 2024; 5 ಗ್ಯಾರೆಂಟಿ ಯೋಜನೆಗಳಿಗೆ 52000 ಕೋಟಿ ರೂ ಘೋಷಿಸಿದ ಸಿಎಂ ಸಿದ್ದರಾಮಯ್ಯ ಅವರು ಆಯ್ದಕ್ಕಿ ಲಕ್ಕಮ್ಮನ ವಚನವನ್ನೇ ಟೀಕೆಗೆ ಉತ್ತರವಾಗಿ ಮುಂದಿಟ್ಟರು.

ಕರ್ನಾಟಕ ಬಜೆಟ್ 2024; 5 ಗ್ಯಾರಂಟಿ ಯೋಜನೆಗಳಿಗೆ 52000 ಕೋಟಿ ರೂ ಘೋಷಿಸಿದ ಸಿಎಂ ಸಿದ್ದರಾಮಯ್ಯ, ಆಯ್ದಕ್ಕಿ ಲಕ್ಕಮ್ಮನ ವಚನವೇ ಟೀಕೆಗೆ ಉತ್ತರ

Friday, February 16, 2024

ಕರ್ನಾಟಕ ಬಜೆಟ್ 2024 ಮಂಡಿಸುತ್ತಿದ್ದಾಗ, ಅನ್ನ ಭಾಗ್ಯ ಯೋಜನೆ ಪ್ರಶಂಸಿಸುತ್ತ ಅನ್ನ ಸುವಿಧಾ ಯೋಜನೆ ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ. ಏನಿದು ಅನ್ನ ಸುವಿಧಾ ಯೋಜನೆ ಎಂಬುದರ ವಿವರ ಇಲ್ಲಿದೆ.

ಕರ್ನಾಟಕ ಬಜೆಟ್ 2024; ಅನ್ನಭಾಗ್ಯ ಪ್ರಶಂಸಿಸುತ್ತ ಅನ್ನ ಸುವಿಧಾ ಯೋಜನೆ ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ; ಏನಿದು ಹೊಸ ಯೋಜನೆ

Friday, February 16, 2024

ಕರ್ನಾಟಕ ಬಜೆಟ್ 2024; ಸಹಕಾರ ಬ್ಯಾಂಕ್‌ ಆರ್ಥಿಕ ಆರೋಗ್ಯಕ್ಕೆ ಕ್ರಮ, ಎಂಎಸ್‌ಪಿ ಖಾತರಿಗೆ ಶಾಸನ ರೂಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ (ಫೆ.16) ಘೋಷಿಸಿದರು., ಸಹಕಾರ ಕ್ಷೇತ್ರಕ್ಕೆ ರಾಜ್ಯ ಬಜೆಟ್‌ನ ಕೊಡುಗೆ ಏನೇನು ಎಂಬುದರ ವಿವರ ಈ ವರದಿಯಲ್ಲಿದೆ.

ಕರ್ನಾಟಕ ಬಜೆಟ್ 2024; ಸಹಕಾರ ಬ್ಯಾಂಕ್‌ ಆರ್ಥಿಕ ಆರೋಗ್ಯಕ್ಕೆ ಕ್ರಮ, ಎಂಎಸ್‌ಪಿ ಖಾತರಿಗೆ ಶಾಸನ, ಸಹಕಾರ ಕ್ಷೇತ್ರಕ್ಕೆ ಕೊಡುಗೆ ಏನೇನು

Friday, February 16, 2024

ಕರ್ನಾಟಕ ಬಜೆಟ್ 2024; ಆಗದು ಎಂದು ಕೈ ಕಟ್ಟಿ ಕುಳಿತರೆ ಎನ್ನುತ್ತ ಸಿಎಂ ಸಿದ್ದರಾಮಯ್ಯ ಬಜೆಟ್ ಭಾಷಣ ಶುರು ಮಾಡಿದರು. ಇಲ್ಲಿದೆ ಆ ಹಾಡಿನ ಸಾಹಿತ್ಯ, ವಿಡಿಯೋ ವಿವರ ಈ ವರದಿಯಲ್ಲಿದೆ.

ಕರ್ನಾಟಕ ಬಜೆಟ್ 2024; ಆಗದು ಎಂದು ಕೈ ಕಟ್ಟಿ ಕುಳಿತರೆ ಎನ್ನುತ್ತ ಸಿಎಂ ಸಿದ್ದರಾಮಯ್ಯ ಬಜೆಟ್ ಭಾಷಣ ಶುರು; ಇಲ್ಲಿದೆ ಹಾಡಿನ ಸಾಹಿತ್ಯ, ವಿಡಿಯೋ

Friday, February 16, 2024

ಕರ್ನಾಟಕ ಬಜೆಟ್ 2024: ಹೊಸ ಶೈಕ್ಷಣಿಕ ವರ್ಷವೇ ಪುತ್ತೂರು ಪಶುವೈದ್ಯ ಕಾಲೇಜು ಶುರುವಾಗಲಿದೆ. ಕರ್ನಾಟಕ ರೈತ ಸಮೃದ್ಧಿ ಯೋಜನೆಗಳು ಈ ವರ್ಷ ಜಾರಿಯಾಗಲಿವೆ. ಪಶುಸಂಗೋಪನೆಗೆ 5 ಕೊಡುಗೆಗಳನ್ನು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಅದರ ವಿವರ ಈ ವರದಿಯಲ್ಲಿದೆ.

ಕರ್ನಾಟಕ ಬಜೆಟ್ 2024; ಪುತ್ತೂರು ಪಶುವೈದ್ಯ ಕಾಲೇಜು, ಕರ್ನಾಟಕ ರೈತ ಸಮೃದ್ಧಿ ಯೋಜನೆಗಳು ಈ ವರ್ಷ ಜಾರಿ, ಪಶುಸಂಗೋಪನೆಗೆ 5 ಕೊಡುಗೆ

Friday, February 16, 2024

ಕರ್ನಾಟಕ ಬಜೆಟ್ 2024; ರೇಷ್ಮೆ ಮಾರುಕಟ್ಟೆ ನವೀಕರಣ, ಸ್ಪೈಸ್ ಪಾರ್ಕ್‌, ಕಿಸಾನ್ ಮಾಲ್‌, ತೋಟಗಾರಿಕಾ ಕಾಲೇಜು ಸ್ಥಾಪನೆ ಸೇರಿ ಹಲವು ಹೊಸ ಉಪಕ್ರಮಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದರು. ತೋಟಗಾರಿಕೆಗೆ ಇನ್ನೇನಿದೆ ಹೊಸ ಯೋಜನೆಗಳು. ಅವುಗಳ ವಿವರ ಈ ವರದಿಯಲ್ಲಿದೆ.

ಕರ್ನಾಟಕ ಬಜೆಟ್ 2024; ಸ್ಪೈಸ್ ಪಾರ್ಕ್‌, ಕಿಸಾನ್ ಮಾಲ್‌, ತೋಟಗಾರಿಕಾ ಕಾಲೇಜು ಸ್ಥಾಪನೆ; ತೋಟಗಾರಿಕೆಗೆ ಇನ್ನೇನಿದೆ..

Friday, February 16, 2024

ಮಂಗಳೂರಿನ ಗುರುಪುರ ಹಾಗೂ ನೇತ್ರಾವತಿ ನದಿಗಳಲ್ಲಿ ಜಲಮೆಟ್ರೋ ಸೇವೆ ಆರಂಭಿಸುವ ಸುಳಿವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ವೇಳೆ ನೀಡಿದ್ದಾರೆ. ಏನಿದು ವಾಟರ್‌ ಮೆಟ್ರೋ? ಕೊಚ್ಚಿನ್ ನಗರದ ಜನಪ್ರಿಯ ಸೇವೆ ಮಂಗಳೂರಿನಲ್ಲೂ ಜಾರಿ ಸಾಧ್ಯತೆ; ಜಲ ಮೆಟ್ರೋ ಕುರಿತ ಸಮಗ್ರ ಮಾಹಿತಿ.

Explainer: ಏನಿದು ವಾಟರ್‌ ಮೆಟ್ರೋ? ಕೊಚ್ಚಿನ್ ನಗರದ ಜನಪ್ರಿಯ ಸೇವೆ ಮಂಗಳೂರಿನಲ್ಲೂ ಜಾರಿ ಸಾಧ್ಯತೆ; ಜಲ ಮೆಟ್ರೋ ಕುರಿತ ಸಮಗ್ರ ಮಾಹಿತಿ

Friday, February 16, 2024

ಕರ್ನಾಟಕ ಬಜೆಟ್ 2024: ಬಡ್ಡಿ ಮನ್ನಾ, ಪ್ರಾಧಿಕಾರ ರಚನೆ ಸೇರಿ ಕೃಷಿ ಕ್ಷೇತ್ರಕ್ಕೆ ಈ ಬಾರಿ ಏನೆಲ್ಲಾ ಸಿಕ್ತು? ಇಲ್ಲಿದೆ ಸಮಗ್ರ ಮಾಹಿತಿ

ಕರ್ನಾಟಕ ಬಜೆಟ್ 2024; ಬಡ್ಡಿ ಮನ್ನಾ, ಪ್ರಾಧಿಕಾರ ರಚನೆ ಸೇರಿ ಕೃಷಿ ಕ್ಷೇತ್ರಕ್ಕೆ ಈ ಬಾರಿ ಏನೆಲ್ಲಾ ಸಿಕ್ತು? ಇಲ್ಲಿದೆ 10 ಅಂಶಗಳು

Friday, February 16, 2024

ಕರ್ನಾಟಕ ಬಜೆಟ್ 2024; ಪ್ಲಾಟ್‌ಫಾರ್ಮ್ ಆಧಾರಿತ ಗಿಗ್‌ ಕಾರ್ಮಿಕರ ಬದುಕಿಗೆ ಭದ್ರತೆ ಒದಗಿಸುವ ಕ್ರಮವನ್ನು ಹಾಗೂ ಕಾರ್ಮಿಕ ಕ್ಷೇತ್ರಕ್ಕೆ ಹಲವು ಕೊಡುಗೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು (ಫೆ.16) ಘೋಷಣೆ ಮಾಡಿದರು.

ಕರ್ನಾಟಕ ಬಜೆಟ್ 2024; ಪ್ಲಾಟ್‌ಫಾರ್ಮ್ ಆಧಾರಿತ ಗಿಗ್‌ ಕಾರ್ಮಿಕರ ಬದುಕಿಗೆ ಭದ್ರತೆ; ಕಾರ್ಮಿಕ ಕ್ಷೇತ್ರಕ್ಕೆ ಹಲವು ಕೊಡುಗೆ

Friday, February 16, 2024

ಕರ್ನಾಟಕ ಬಜೆಟ್ 2024; ಸಮುದ್ರ ಆಂಬುಲೆನ್ಸ್ ಖರೀದಿ ಮತ್ತು ಮೀನುಗಾರಿಕೆಗೆ 3000 ಕೋಟಿ ರೂಪಾಯಿ ಮೀಸಲು ಇಟ್ಟಿರುವುದಾಗಿ ಇಂದು (ಫೆ.16) ಬಜೆಟ್ ಮಂಡನೆ ವೇಳೆ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದರು.

ಕರ್ನಾಟಕ ಬಜೆಟ್ 2024; ಸಮುದ್ರ ಆಂಬುಲೆನ್ಸ್ ಖರೀದಿ; ಮೀನುಗಾರಿಕೆಗೆ 3000 ಕೋಟಿ ರೂಪಾಯಿ ಮೀಸಲು; ಸಿಎಂ ಸಿದ್ದರಾಮಯ್ಯ ಘೋಷಣೆ

Friday, February 16, 2024

ಕರ್ನಾಟಕ ಬಜೆಟ್‌ 2024; ರಾಜ್ಯ ಬಜೆಟ್ ಗಾತ್ರ 3,71,383 ಕೋಟಿ ರೂಪಾಯಿ; ಗ್ಯಾರೆಂಟಿ ಯೋಜನೆಗಳು ಚುನಾವಣಾ ಗಿಮಿಕ್ ಅಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಕರ್ನಾಟಕ ಬಜೆಟ್‌ 2024; ರಾಜ್ಯ ಬಜೆಟ್ ಗಾತ್ರ 3,71,383 ಕೋಟಿ ರೂಪಾಯಿ; ಗ್ಯಾರೆಂಟಿ ಯೋಜನೆಗಳು ಚುನಾವಣಾ ಗಿಮಿಕ್ ಅಲ್ಲ ಎಂದ ಸಿಎಂ

Friday, February 16, 2024

ಕರ್ನಾಟಕ ಬಜೆಟ್ 2024 ಮಂಡನೆಯಾಗಲಿರುವ ಹೊತ್ತು ಇದು. 2ನೇ ಸಲ ಅಧಿಕಾರಕ್ಕೆ ಬಂದಾಗಲೂ ಅನ್ನಭಾಗ್ಯ ಯೋಜನೆ ಜಾರಿ ಮಾಡಲಾಗಿದ್ದು, ಅದರ ಸ್ಥಿತಿಗತಿ ವರದಿ, ನಿರೀಕ್ಷೆಗಳ ವಿವರ ಈ ವರದಿಯಲ್ಲಿದೆ. ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್. (ಕಡತ ಚಿತ್ರ)

ಕರ್ನಾಟಕ ಬಜೆಟ್ 2024; 2ನೇ ಸಲ ಅಧಿಕಾರಕ್ಕೆ ಬಂದಾಗಲೂ ಅನ್ನಭಾಗ್ಯ ಯೋಜನೆ ಜಾರಿ, ಸ್ಥಿತಿಗತಿ ವರದಿ, ನಿರೀಕ್ಷೆಗಳು

Wednesday, February 14, 2024