ಕರ್ನಾಟಕ ವಿಧಾನ ಸಭೆ ಕಲಾಪದ ವೇಳೆ ಸ್ಪೀಕರ್ ಪೀಠಕ್ಕೆ ಅಗೌರವ, 18 ಬಿಜೆಪಿ ಶಾಸಕರು 6 ತಿಂಗಳು ಅಮಾನತು
18 BJP MLAs Suspended: ಕರ್ನಾಟಕ ವಿಧಾನ ಸಭೆ ಕಲಾಪದ ವೇಳೆ ಕಾಗದಗಳನ್ನು ಹರಿದು ಸ್ಪೀಕರ್ ಪೀಠದ ಕಡೆಗೆ ಎಸೆದು ಅಗೌರವ ತೋರಿದ್ದಕ್ಕಾಗಿ ಬಿಜೆಪಿಯ 18 ಶಾಸಕರು ಅಮಾನತು ಆಗಿದ್ದಾರೆ. 6 ತಿಂಗಳು ಅಮಾನತು ಶಿಕ್ಷೆಯನ್ನು ಸ್ಪೀಕರ್ ಯುಟಿ ಖಾದರ್ ಪ್ರಕಟಿಸಿದ್ದು, ಇದರ ವಿವರ ಇಲ್ಲಿದೆ.
Salary Hike: ಕರ್ನಾಟಕ ಸಿಎಂ, ಸಚಿವರು, ಶಾಸಕರ ವೇತನ ಶೇಕಡ 100 ಹೆಚ್ಚಳ, ಸಮರ್ಥನೆ ಮಾಡಿಕೊಂಡ ಸರ್ಕಾರ
Honeytrap Karnataka: ರಾಷ್ಟ್ರೀಯ ನಾಯಕರು ಸೇರಿ 48ರಾಜಕಾರಣಿಗಳು ಹನಿಟ್ರ್ಯಾಪ್ ಬಲೆಗೆ; ಸಚಿವ ಕೆಎನ್ ರಾಜಣ್ಣ ಹೇಳಿಕೆ ಸೇರಿ 5 ಮುಖ್ಯ ಅಂಶ
ಖಾಸಗಿ ರಸ್ತೆ ಸಾರ್ವಜನಿಕ ರಸ್ತೆಗಳಾಗಿ ಪರಿವರ್ತಿಸಲು ಬಿಬಿಎಂಪಿಗೆ ಅಧಿಕಾರ; ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಿದ್ದುಪಡಿ ವಿಧೇಯಕಕ್ಕೆ ಅಸ್ತು
ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ವಿಧಾನಮಂಡಲ ಅಂಗೀಕಾರ; ಜನಗಣತಿ ಆಧಾರದಲ್ಲಿ ಜೂನ್ 30ರೊಳಗೆ ವಾರ್ಡ್ ಗಡಿ ನಿಗದಿಯದ್ದೇ ಸಮಸ್ಯೆ