karnataka-bjp News, karnataka-bjp News in kannada, karnataka-bjp ಕನ್ನಡದಲ್ಲಿ ಸುದ್ದಿ, karnataka-bjp Kannada News – HT Kannada

Latest karnataka bjp Photos

<p>ಹಾಸನ ಜಿಲ್ಲೆ ಅರಕಲಗೂಡು ಕ್ಷೇತ್ರದಿಂದ ಜನತಾಪರಿವಾರದ ಶಾಸಕರಾಗಿ ನಾಲ್ಕು ಬಾರಿ ಆಯ್ಕೆ, ಒತ್ತುವರಿ ತೆರವು ಸಮಿತಿಯ ಅಧ್ಯಕ್ಷರಾಗಿ, ವಿಭಿನ್ನ ರಾಜಕಾರಣಿಯಾದ ಎ.ಟಿ.ರಾಮಸ್ವಾಮಿ ಅವರು ಕೂಡ ಸಚಿವರಾಗುವ ಅವಕಾಶ ಪಡೆಯಲಿಲ್ಲ.</p>

ಕರ್ನಾಟಕದ ಈ ಹಿರಿಯ ಶಾಸಕರು ಸಚಿವರಾಗಲೇ ಇಲ್ಲ; 10 ನಾಯಕರ ಪಟ್ಟಿಯಲ್ಲಿ ಯಾರಿದ್ದಾರೆ

Tuesday, April 22, 2025

<p>ಕೇಂದ್ರ ಸರ್ಕಾರದ ಬೆಲೆ‌ ಏರಿಕೆ ನೀತಿ ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡ ಡಿಕೆ ಶಿವಕುಮಾರ್‌ ಸಿಲೆಂಡರ್‌ ಹೊತ್ತು ಗಮನಸೆಳೆದರು.</p>

ಬೆಲೆ ಏರಿಕೆ ವಿರುದ್ದ ಬೆಂಗಳೂರಿನಲ್ಲಿ ಕರ್ನಾಟಕ ಕಾಂಗ್ರೆಸ್‌ ಭಾರೀ ಪ್ರತಿಭಟನೆ, ಸಿಲೆಂಡರ್‌ ಹೊತ್ತ ಡಿಕೆಶಿ

Thursday, April 17, 2025

<p>ಏಳು ವರ್ಷದ ಹಿಂದೆ ಮತ್ತೆ ಪಕ್ಷಕ್ಕೆ ಮರಳಿ ಈಗ ಸತತ ಎರಡನೇ ಬಾರಿ ವಿಜಯಪುರ ಕ್ಷೇತ್ರದಿಂದ ವಿಧಾನಸಭೆಯನ್ನು ಯತ್ನಾಳ್‌ ಪ್ರವೇಶಿಸಿದ್ದಾರೆ.</p>

ಯತ್ನಾಳ್‌ಗೆ ಬಿಜೆಪಿಯಲ್ಲಿ ಉಚ್ಚಾಟನೆ ಹೊಸದೇನೂ ಅಲ್ಲ, ಮೂರನೇ ಬಾರಿಗೆ ಹೊರ ಹಾಕಿದ ಕಮಲ ಪಕ್ಷ; ಆಗ ಯಡಿಯೂರಪ್ಪ ವಿರುದ್ದ, ಈಗ ವಿಜಯೇಂದ್ರ

Wednesday, March 26, 2025

<p>ಕರ್ನಾಟಕದ ಮುಖ್ಯಮಂತ್ರಿ, ಸಚಿವರು, ಶಾಸಕರ ವೇತನ ಶೇಕಡ 100 ಹೆಚ್ಚಳ ಮಾಡುವುದಕ್ಕೆ ಸರ್ಕಾರ ಒಪ್ಪಿಗೆ ನೀಡಿದ್ದು, ಇದೇ ಅಧಿವೇಶನದಲ್ಲಿ ಇದಕ್ಕೆ ಸಂಬಂಧಿಸಿದ ಎರಡು ಮಸೂದೆ ಮಂಡನೆಯಾಗಲಿದೆ. ಇದರಂತೆ, ವೇತನ ಯಾರಿಗೆ ಎಷ್ಟಾಗಲಿದೆ ಎಂಬುದು ಕುತೂಹಲ ಕೆರಳಿಸುವ ವಿಚಾರ.</p>

ಕರ್ನಾಟಕ ಮುಖ್ಯಮಂತ್ರಿ, ಸಚಿವರು, ಶಾಸಕರ ವೇತನ ಶೇ 100 ಹೆಚ್ಚಳ, ವೇತನ ಯಾರಿಗೆ ಎಷ್ಟಾಗಲಿದೆ, ಇಲ್ಲಿದೆ ವಿವರ

Friday, March 21, 2025

<p>ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಶುಕ್ರವಾರ (ಮಾರ್ಚ್‌ 14) ಬೆಂಗಳೂರಿನಲ್ಲಿ ಚಂದನವನದ ಖ್ಯಾತ ಹಿರಿಯ ನಟ, ಪದ್ಮಭೂಷಣ ಡಾ ಅನಂತ್ ನಾಗ್ ಅವರನ್ನು ಭೇಟಿಯಾಗಿ ಅಭಿನಂದಿಸಿದ್ದಾರೆ.&nbsp;</p>

ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ, ಹಿರಿಯ ನಟ ಅನಂತ್‌ ನಾಗ್‌ ಮನೆಗೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಭೇಟಿ

Saturday, March 15, 2025

<p>ತಮಿಳುನಾಡು ಮೂಲದವರಾದ &nbsp;ಶಿವಶ್ರೀ &nbsp;ಕರ್ನಾಟಕ ಸಂಗೀತ ಗಾಯಕಿಯಾಗಿದ್ದು ಬೆಂಗಳೂರಿನಿಂದ ಎರಡನಬೇ ಬಾರಿ ಸಂಸದರಾಗಿರುವ ತೇಜಸ್ವಿ ಅವರನ್ನು ವರಿಸಿದರು.</p>

Tejasvi Surya: ಚೆನ್ನೈ ಮೂಲದ ಗಾಯಕಿ ವರಿಸಿದ ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಅರಮನೆ ಆವರಣದಲ್ಲಿ ಆರತಕ್ಷತೆ

Thursday, March 6, 2025

<p>ಹುಬ್ಬಳ್ಳಿಯಲ್ಲಿ ಎರಡು ದಿನಗಳ ಕಾಲ ಜರುಗಿದ “ಧಾರವಾಡ ಸಂಸದರ ಸಾಂಸ್ಕೃತಿಕ ಮತ್ತು ಕ್ರೀಡಾ ಮಹೋತ್ಸವ”ದಲ್ಲಿ ಗಾಯಕ ಕೈಲಾಶ್ ಖೇರ್‌ ಗಾನ ಸಂಭ್ರಮ ಮೆರುಗು ನೀಡಿತು. ಇದೇ ವೇಳೆ, ನಡೆದ ಗಾಳಿ ಪಟ ಉತ್ಸವ, ಗ್ರಾಮೀಣ ಕ್ರೀಡೆಗಳ ಸಡಗರ ಉತ್ಸವ ಕಳೆಗಟ್ಟುವಂತೆ ಮಾಡಿತು.</p>

ಧಾರವಾಡ ಸಂಸದರ ಸಾಂಸ್ಕೃತಿಕ ಮತ್ತು ಕ್ರೀಡಾ ಮಹೋತ್ಸವದಲ್ಲಿ ಕೈಲಾಶ್ ಖೇರ್ ಗಾನ ಸಂಭ್ರಮ, ಗಾಳಿಪಟ ಉತ್ಸವ, ಗ್ರಾಮೀಣ ಕ್ರೀಡಾ ಸಡಗರದ ಚಿತ್ರನೋಟ

Friday, February 21, 2025

<p>ಸಚಿವ ಸತೀಶ್‌ ಜಾರಕಿಹೊಳಿ ಪುತ್ರಿ, ಯುವನಾಯಕಿ ಪ್ರಿಯಾಂಕ ಜಾರಕಿಹೊಳಿ ಚಿಕ್ಕೋಡಿ ಕ್ಷೇತ್ರದಿಂದ ಲೋಕಸಭೆ ಚುನಾವಣೆ ಟಿಕೆಟ್‌ ಪಡೆದು ಪ್ರಥಮ ಪ್ರಯತ್ನದಲ್ಲೇ ಯಶಸ್ವಿಯೂ ಆದರು.</p>

2024ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಗೆದ್ದ ಪ್ರಮುಖರು; ಮೊದಲ ಬಾರಿ ಆಯ್ಕೆಯಾಗಿ ಗಮನ ಸೆಳೆದವರ ಪಟ್ಟಿಯಲ್ಲಿ ಯಾರಿದ್ದಾರೆ

Tuesday, December 24, 2024

<p>ಸಿ.ಪಿ.ಯೋಗೇಶ್ವರ್ ಅವರ ಪೂರ್ಣ ಹೆಸರು ಚಕ್ಕರೆ ಪುಟ್ಟಮಾದೇಗೌಡ ಯೋಗೇಶ್ವರ್. ಚನ್ನಪಟ್ಟಣ ಕ್ಷೇತ್ರದಲ್ಲಿ ಜಯಗಳಿಸುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ.</p>

Channapatna By Election: ಕಾಂಗ್ರೆಸ್‌ ಸೇರಿ ಚನ್ನಪಟ್ಟಣ ಗೆದ್ದ ಸಿಪಿ ಯೋಗೇಶ್ವರ್; ಹೇಗಿತ್ತು ಸೈನಿಕನ ರಾಜಕೀಯದ ಜರ್ನಿ?

Saturday, November 23, 2024

<p>ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರ ಪರವಾಗಿ ದಾವಣಗೆರೆಯ ಸಂಸದರಾದ ಪ್ರಭಾ ಮಲ್ಲಿಕಾರ್ಜುನ ಅವರು ಪ್ರಚಾರ ಕೈಗೊಂಡರು.</p>

Assembly elections: ಸಂಡೂರು, ಶಿಗ್ಗಾಂವಿ, ಚನ್ನಪಟ್ಟಣ ವಿಧಾನಸಭೆ ಚುನಾವಣೆ: ಕೊನೆ ದಿನದ ಪ್ರಚಾರದ ಅಬ್ಬರ ಹೀಗಿತ್ತು

Monday, November 11, 2024

<p>ಮೈಸೂರಿನ ಚಾಮರಾಜ ಮೊಹಲ್ಲಾದ ರಾಘವೇಂದ್ರ ಸಾಮಿ ಮಠದ ಬಳಿ ಬಿ.ವೈ.ವಿಜಯೇಂದ್ರ, ನಿಖಿಲ್‌ ಕುಮೃಸ್ವಾಮಿ ಮತ್ತಿತರರನ್ನು ಸೇಬಿನ ಹಾರದೊಂದಿಗೆ ಸ್ವಾಗತಿಸಲಾಯಿತು.</p>

Karnataka Politics: ಬಿಜೆಪಿ ಜೆಡಿಎಸ್‌ ಮೈಸೂರು ಚಲೋ, ವಿಜಯೇಂದ್ರ, ನಿಖಿಲ್‌ ಕುಮಾರಸ್ವಾಮಿ ಸಹಿತ ಪ್ರಮುಖರ ಖದರ್‌ ಹೀಗಿತ್ತು

Saturday, August 10, 2024

<p>ಬೆಂಗಳೂರಿನಿಂದ ಈಗಾಗಲೇ ಆರಂಭಗೊಂಡಿರುವ ಮೈಸೂರು ಪಾದಯಾತ್ರೆಯಲ್ಲಿ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ, ಬಿಜೆಪಿ ಶಾಸಕ ಡಾ. ಅಶ್ವಥ್‌ ನಾರಾಯಣ್‌ ಅಭಿಮಾನಿಗಳತ್ತ ಕೈ ಬೀಸಿದರು.</p>

Mysore Padayatre: ಬಿಡದಿಯಿಂದ ಶುರುವಾಯ್ತು ಜೋಡಿ ಮೈಸೂರು ಚಲೋ ಪಾದಯಾತ್ರೆ, ರಾಮನಗರದತ್ತ ಹೆಜ್ಜೆ ಹಾಕಿದ ದೋಸ್ತಿಗಳು photos

Sunday, August 4, 2024

<p>ಬೆಂಗಳೂರಿನಲ್ಲಿ ಬಿಜೆಪಿಯಿಂದ ನಡೆದ ಪ್ರತಿಭಟನೆಯಲ್ಲಿ ಪಕ್ಷದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕರಾದ ಡಾ.ಅಶ್ವಥ್‌ ನಾರಾಯಣ, ಸಿ.ಟಿ.ರವಿ ಮತ್ತಿತರರು ಸೈಕಲ್‌ ಏರಿ ಬಂದು ಪ್ರತಿಭಟನೆ ನಡೆಸಿದರು.</p>

Bjp Protest: ಪೆಟ್ರೋಲ್‌ ಡೀಸೆಲ್‌ ದರ ಏರಿಕೆ ಖಂಡಿಸಿ ಬಿಜೆಪಿ ಸೈಕಲ್‌, ಎತ್ತಿನಗಾಡಿ ಮೇಲೇರಿ ಪ್ರತಿಭಟನೆ photos

Thursday, June 20, 2024

<p>ಸಂವಿಧಾನ ರಕ್ಷಣೆಯ ಫೈಟ್‌ - ಈ ಸಲದ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಸಂವಿಧಾನ ರಕ್ಷಣೆಯ ವಿಚಾರವನ್ನೆ ಮುಂದಿಟ್ಟುಕೊಂಡು ಮತಯಾಚನೆ ಮಾಡಿತ್ತು. ಅದರಲ್ಲೂ ರಾಹುಲ್ ಗಾಂಧಿ ಸಂವಿಧಾನದ ಕಿರುಪ್ರತಿಯನ್ನು ಹಿಡಿದು ತೋರಿಸುತ್ತ, ಸಂವಿಧಾನ ರಕ್ಷಣೆ ಆಗಬೇಕು ಎನ್ನುತ್ತ ಅಭಿಯಾನ ನಡೆಸಿದರು. ಇನ್ನೊಂದೆಡೆ, ಇಂದು (ಜೂನ್ 7) ಎನ್‌ಡಿಎ ಸಂಸದೀಯ ನಾಯಕರಾಗಿ ಆಯ್ಕೆಯಾದ ನರೇಂದ್ರ ಮೋದಿ ಸಭೆಗೆ ಮೊದಲು ಸಂಸತ್‌ನ ಸಂವಿಧಾನದ ಪ್ರತಿಗೆ ಶಿರಭಾಗಿ ನಮಿಸಿ, ಅದನ್ನು ಎತ್ತಿಕೊಂಡು ಹಣೆಗೂ ಒತ್ತಿಕೊಂಡರು. ಒಂದು ರೀತಿಯಲ್ಲಿ ರಾಹುಲ್ ಅಭಿಯಾನಕ್ಕೆ ತಿರುಗೇಟು ನೀಡಿದರು ಎನ್ನಿ.&nbsp;</p>

ಸಂವಿಧಾನಕ್ಕೆ ಶಿರಬಾಗಿ ನಮಿಸಿ ಎನ್‌ಡಿಎ ಸಭೆ ವೇದಿಕೆ ಏರಿದ ನರೇಂದ್ರ ಮೋದಿ, ರಾಹುಲ್ ಗಾಂಧಿ ಅಭಿಯಾನಕ್ಕೆ ತಿರುಗೇಟು- ಮೋದಿ ಭಾವಭಂಗಿಯ ಚಿತ್ರನೋಟ

Friday, June 7, 2024

<p>ಶಿವಮೊಗ್ಗ ಲೋಕಸಭಾ ಕ್ಷೇತ್ರವು ದೇಶದ ಗಮನ ಸೆಳೆದಿತ್ತು. ಏಕೆಂದರೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರ, ಮಾಜಿ ಸಿಎಂ ಬಂಗಾರಪ್ಪ ಮಗಳು ಹಾಗೂ ರಾಜ್​ಕುಮಾರ್ ಸೊಸೆ ಗೀತಾ ಶಿವರಾಜ್​ ಕುಮಾರ್ ಮತ್ತು ಪಕ್ಷೇತರವಾಗಿ ಸ್ಪರ್ಧಿಸಿದ್ದ ಕೆಎಸ್ ಈಶ್ವರಪ್ಪ ಅವರ ನಡುವೆ ನೇರಾನೇರ ಪೈಪೋಟಿ ನಡೆದಿತ್ತು. ಆದರೆ, ರಾಘವೇಂದ್ರ ಮತ್ತೊಮ್ಮೆ ಜಯಿಸಿ ಸಂಸತ್ತು ಪ್ರವೇಶಿಸಿದ್ದಾರೆ.</p>

ಮಧ್ಯ ಕರ್ನಾಟಕದಲ್ಲಿ ಬಿಜೆಪಿಯದ್ದೇ ದರ್ಬಾರ್, ಖಾತೆಯೇ ತೆರೆಯಲಿಲ್ಲ ಕಾಂಗ್ರೆಸ್; ಮತ್ತೆ ಕಮಲ ಅರಳಿಸಿದವರು ಯಾರು?

Tuesday, June 4, 2024

<p>ವಿಧಾನಸಭೆ ಚುನಾವಣೆಯಲ್ಲಿ ಚನ್ನಪಟ್ಟಣದಿಂದ ಸ್ಪರ್ಧಿಸಿ ಜಯಿಸಿದ್ದ ಜೆಡಿಎಸ್ ಅಭ್ಯರ್ಥಿ ಹೆಚ್ ಡಿ ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಚುನಾವಣೆಯನ್ನೂ ಕಣಕ್ಕಿಳಿದು ಗೆದ್ದಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮಗ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆದಿತ್ತು. ಆದರೆ, ಬಿಜೆಪಿ ಹೈಕಮಾಂಡ್ ನಿಖಿಲ್ ಬೇಡವೆಂದು ಸೂಚಿಸಿತ್ತು.</p>

ಮತ್ತೆ ಉದಯಿಸಿದ ಕಾಂಗ್ರೆಸ್, ಕುಮಾರಸ್ವಾಮಿ ಬಾಯಿಗೆ ಸಕ್ಕರೆ ಹಾಕಿದ ಮಂಡ್ಯ; ಮೈಸೂರು ಭಾಗದಲ್ಲಿ ಸೋಲು-ಗೆಲುವು ಯಾರಿಗೆ?

Tuesday, June 4, 2024

<p>ಕಾಂಗ್ರೆಸ್‌ನ ಅಭ್ಯರ್ಥಿಯಾಘಿರುವ ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಅಭಿನಂದಿಸಿದರು.</p>

Karnataka MLC elections: ಕರ್ನಾಟಕದಲ್ಲಿ ಎಂಎಲ್ಸಿ ಚುನಾವಣೆಗೆ ನಾಮಪತ್ರ ಭರಾಟೆ, ಯತೀಂದ್ರ, ಜವರಾಯಿಗೌಡ, ಸಿಟಿರವಿ ಉಮೇದುವಾರಿಕೆ photos

Monday, June 3, 2024

<p>ಕರ್ನಾಟಕದಲ್ಲಿ ಏಪ್ರಿಲ್ 26 ಮತ್ತು ಮೇ 7ರಂದು ಎರಡು ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆದಿತ್ತು. ಇದೀಗ ಚುನಾವಣಾ ಪೂರ್ವ ನಡೆಸಿದ್ದ ಸಮೀಕ್ಷೆಗಳು ಹೊರಬಿದ್ದಿದೆ. ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿಯೇ ಅತ್ಯಧಿಕ ಸ್ಥಾನಗಳನ್ನು ಗೆಲ್ಲುತ್ತವೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಕಳೆದ ಬಾರಿ ಬಿಜೆಪಿ 25 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು. ಕಾಂಗ್ರೆಸ್, ಜೆಡಿಎಸ್, ಪಕ್ಷೇತರ ತಲಾ ಒಂದೊಂದು ಕ್ಷೇತ್ರದಲ್ಲಿ ಗೆದ್ದಿತ್ತು. ಹಾಗಾದರೆ, ಈ ಬಾರಿ ಯಾವ ಪಕ್ಷ ಎಷ್ಟು ಸೀಟ್ ಗೆಲ್ಲಲಿದೆ. ಸಮೀಕ್ಷೆಗಳು ಏನು ಹೇಳುತ್ತಿವೆ? ಇಲ್ಲಿದೆ ವಿವರ.</p>

Karnataka Exit Poll: ಕರ್ನಾಟಕದಲ್ಲಿ ಮತ್ತೆ ಬಿಜೆಪಿಗೆ ಅಧಿಕ ಸ್ಥಾನ: ಗ್ಯಾರಂಟಿಗಳಿಂದ ಸ್ಥಾನ ಹೆಚ್ಚಿಸಿದ ಕಾಂಗ್ರೆಸ್, ಸಮೀಕ್ಷೆಗಳು ಇಲ್ಲಿವೆ

Saturday, June 1, 2024

<p>ಹಾಸನ ಲೈಂಗಿಕ ಹಗರಣ ಬಹಿರಂಗವಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ತಿಂಗಳ ಬಳಿಕ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಮೇ 31ಕ್ಕೆ ಬೆಳಗ್ಗೆ 10 ಗಂಟೆಗೆ ಎಸ್‌ಐಟಿ ಎದುರು ವಿಚಾರಣೆಗೆ ಖುದ್ದು ಹಾಜರಾಗುವುದಾಗಿ ಘೋಷಿಸಿದ್ದಾರೆ. ಇದುವರೆಗೆ ಮರೆಯಾಗಿರುವುದಕ್ಕೆ ಖಿನ್ನತೆಯೂ ಕಾರಣ ಎಂದು ಅವರು ಹೇಳಿಕೊಂಡಿದ್ದಾರೆ.</p>

ಪ್ರಜ್ವಲ್ ರೇವಣ್ಣ ಕೇಸ್; ಹಾಸನ ಸಂಸದನ ವಿಡಿಯೋ ಹೇಳಿಕೆ ಬಿಡುಗಡೆ, ಸರ್ಕಾರದ ಮತ್ತು ರಾಜಕೀಯ ನಾಯಕರ ಪ್ರತಿಕ್ರಿಯೆ ಹೀಗಿತ್ತು

Tuesday, May 28, 2024

<p>ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ಮತ ಯಾಚಿಸಲು ಆಗಮಿಸಿ ಕೃಷಿ ಸಚಿವರಿಗೆ ಆರತಿ ಎತ್ತಿ ಸ್ವಾಗತಿಸಲಾಯಿತು.&nbsp;</p>

Lok Sabha Elections2024:ಕರ್ನಾಟಕದ 2ನೇ ಹಂತದ ಬಹಿರಂಗ ಪ್ರಚಾರಕ್ಕೆ ತೆರೆ, ಹೀಗಿತ್ತು ಕೊನೆ ದಿನದ ಅಬ್ಬರ

Sunday, May 5, 2024