mb-patil News, mb-patil News in kannada, mb-patil ಕನ್ನಡದಲ್ಲಿ ಸುದ್ದಿ, mb-patil Kannada News – HT Kannada

mb patil

ಓವರ್‌ವ್ಯೂ

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಧನ್ಯಾಳದಲ್ಲಿ ವಿಶ್ವಗುರು ಶ್ರೀ ಬಸವೇಶ್ವರ ಮೂರ್ತಿಯನ್ನು‌‌ ಸಚಿವ ಎಂ. ಬಿ. ಪಾಟೀಲ ಉದ್ಘಾಟಿಸಿದರು.  ಈ ಸಂದರ್ಭದಲ್ಲಿ‌ ಕೂಡಲ ಸಂಗಮದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿಜಯಪುರದ ಶ್ರೀ ಬಸವಲಿಂಗ ಸ್ವಾಮೀಜಿ, ಮುದಗಲ ತಿಮ್ಮಾಪೂರದ ಡಾ. ಮಹಾಂತ ಸ್ವಾಮಿಗಳು, ನಿಡೋಣಿತ ಶ್ರೀ ಚನ್ನವೀರೇಶ್ವರ ವಿರಕ್ತಮಠದ ಶ್ರೀ ಸಿದ್ದಲಿಂಗೇಶ್ವರ ಸ್ವಾಮೀಜಿ, ಹೆಬ್ಬಾಳಹಟ್ಟಿಯ ಶ್ರೀ ವೇದಮೂರ್ತಿ ಸಿದ್ದಲಿಂಗಯ್ಯ ಹಿರೇಮಠ ಸ್ವಾಮೀಜಿ, ಗ್ರಾಮದ ನಾನಾ ಮುಖಂಡರು, ಹಿರಿಯರು, ಮಹಿಳೆಯರು, ಯುವಕರು ಉಪಸ್ಥಿತರಿದ್ದರು.

ಲಿಂಗಾಯತ ಧರ್ಮ ಮಾನ್ಯತೆ ಸಿಕ್ಕಿಲ್ಲ, ಬಸವ ಧರ್ಮ ಪಾಲನೆಯಿಂದ ವಿಶ್ವದಲ್ಲಿ ಯುದ್ಧವೇ ಇರೋಲ್ಲ: ಸಚಿವ ಎಂ.ಬಿ.ಪಾಟೀಲ್‌

Wednesday, May 7, 2025

ವಿಜಯಪುರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ.

ಉತ್ತರ ಕರ್ನಾಟಕದ 3 ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಸರ್ಕಾರದ ಆರ್ಥಿಕ ಜೀವದಾನ; ನಂದಿ, ಭೀಮಾ, ಕೃಷ್ಣಾ ಸಕ್ಕರೆ ಕಾರ್ಖಾನೆಗಳಿಗೆ ನೆರವು

Monday, May 5, 2025

ಕೃಷ್ಣಾ ನ್ಯಾಯಾಧೀಕರಣ ಗೆಜೆಟ್‌ ಸಂಬಂಧ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದರು

ಕೃಷ್ಣಾ ನ್ಯಾಯಾಧೀಕರಣ-2 ಕೇಂದ್ರದ ಗೆಜೆಟ್‌ ಅಧಿಸೂಚನೆ ಜಾರಿಗೆ ತಯಾರಿ; ಚರ್ಚೆಗೆ ಮುಂದಾದ ಕರ್ನಾಟಕ ಸರ್ಕಾರ, ಪ್ರಮುಖ ನಿರ್ಣಯ

Saturday, May 3, 2025

ನೀರಾವರಿ ವಿಸ್ತರಣೆ ನಂತರ ಬಾಳೆ, ದ್ರಾಕ್ಷಿ ಬೆಳೆದ ವಿಜಯಪುರದ ಬೆಳೆಗಾರರರು ಖುಷಿಯಿಂದಲೇ ಸಚಿವ ಎಂ.ಬಿ.ಪಾಟೀಲರಿಗೆ ವಿತರಿಸಿದರು.

ವಿಜಯಪುರದಲ್ಲಿ ಎಂಬಿ ಪಾಟೀಲ್‌ ಜಾರಿಗೊಳಿಸಿದ ನೀರಾವರಿ ಯೋಜನೆಗಳಿಂದ ಹೆಚ್ಚಾಯ್ತು ಅಂತರ್ಜಲ; ಕೃಷಿ, ತೋಟಗಾರಿಕೆ ವಲಯಕ್ಕೆ ಬಂತು ಬಲ

Thursday, May 1, 2025

ಹುಬ್ಬಳ್ಳಿ ಹಾಗೂ ಬೆಳಗಾವಿಗೂ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ದರ್ಜೆಗೇರಿಸುವ ಪ್ರಕ್ರಿಯೆ ಆರಂಭಿಸಲಾಗಿದೆ.

Karnataka Airports: ಕರ್ನಾಟಕದಲ್ಲಿ ಬೆಂಗಳೂರು, ಮಂಗಳೂರು ನಂತರ ಹುಬ್ಬಳ್ಳಿ, ಬೆಳಗಾವಿಗೂ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾನಮಾನ

Sunday, April 27, 2025

ವಿಜಯಪುರದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ನೆನಪಿನಲ್ಲಿ ಅರಣ್ಯ ನಿರ್ಮಿಸಲು ಸಚಿವ ಎಂಬಿ ಪಾಟೀಲ ಮುಂದಾಗಿದ್ದಾರೆ.

ಬರದನಾಡು ವಿಜಯಪುರ ಬಳಿ 2000 ಎಕರೆ ಪ್ರದೇಶದಲ್ಲಿ ಬರಲಿದೆ ಬೃಹತ್ ಅರಣ್ಯ ಪ್ರದೇಶ, ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳಿಗೆ ಗೌರವ

Sunday, April 20, 2025

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಕರ್ನಾಟಕದ ಸರ್ಕಾರದ ನೆರವಿನೊಂದಿಗೆ ಹೈದರಾಬಾದ್ , ಪುಣೆ ಮತ್ತು ಇತರೆಡೆ ಇದ್ದ ಆರ್ಕೈವ್ ನಿಂದ ಪ್ರತಿಗಳನ್ನು ಸಂಗ್ರಹಿಸಿ ಅಚ್ಚುಕಟ್ಟಾಗಿ ಅನುವಾದವನ್ನು ಮಾಡಿರುವ ಈ ಯೋಜನೆ ಕರ್ನಾಟಕದ ಇತಿಹಾಸ ಅರಿಯಲು ಸಹಾಯಕಾರಿ. ಎರಡನೇ ಇಬ್ರಾಹಿಮ್ ಆದಿಲ್ ಶಾಹಿ ಬರೆದ ಕಿತಾಬೆ ನವರಸ್, ಫರಿಶ್ತಾ ಬರೆದ ತಾರೀಖ- ಎ- ಫ಼ರಿಶ್ತಾ ಮೊದಲಾದ ಇತಿಹಾಸದ ಕೃತಿಗಳು , ಈಶ್ವರ ಸಾಗರನ ಫುತುಹತೆ-ಈ-ಅಲಂಗಿರ್ ಮೊದಲಾದ ಹಲವು ಅಪೂರ್ವ ಕೃತಿಗಳನ್ನು ಈ ಸಂಪುಟ ಒಳಗೊಂಡಿವೆ. ಪರ್ಸಿಯನ್ ಮತ್ತು ದಖನಿಯಿಂದ ನೇರವಾಗಿ ಅನುವಾದ ಆಗಿರುವುದು ಇದರ ಇನ್ನೊಂದು ವಿಶೇಷತೆ </p>

ವಿಜಯಪುರದ ಫಗು ಹಳಕಟ್ಟಿ ಸಂಶೋಧನಾ ಕೇಂದ್ರಕ್ಕೆ ವಚನಸಾಹಿತ್ಯಶ್ರೀ ಪ್ರಶಸ್ತಿ; ಸಾಹಿತ್ಯ, ಸಂಶೋಧನೆಯಲ್ಲಿ ದೊಡ್ಡ ಹೆಸರು ಪಡೆದ ಕೇಂದ್ರ

Apr 11, 2025 02:30 PM

ಎಲ್ಲವನ್ನೂ ನೋಡಿ