Latest road accident Photos

<p>ಅಪಘಾತದ ತೀವ್ರತೆಗೆ ಲಾರಿ , ಬಸ್ಸು , ಟ್ಯಾಂಕರ್ ಹಾಗೂ ಬಸ್ಸಿನಲ್ಲಿದ್ದ ಕೆಲವು ಪ್ರಯಾಣಿಕರಿಗೂ ಗಾಯಗಳಾಗಿವೆ. ಸರಣಿ ಅಪಘಾತ ನಡೆಸಿದ ಲಾರಿ ಅಂತಿಮವಾಗಿ ಪಲ್ಟಿಯಾಗಿದ್ದು ಲಾರಿಯ ಬ್ರೇಕ್ ಫೇಲ್ ಆಗಿರುವುದೇ ಕಾಲಣ ಎನ್ನಲಾಗಿದೆ</p>

Mangalore News: ಮಂಗಳೂರು ಹೊರವಲಯದಲ್ಲಿ ಸರಣಿ ಅಪಘಾತ, ತಪ್ಪಿದ ಭಾರೀ ಅನಾಹುತ photos

Saturday, April 20, 2024

<p>2022ರ ಡಿಸೆಂಬರ್‌ 30ರಂದು ತನ್ನ ತಾಯಿಯನ್ನು ಭೇಟಿಯಾಗಿ ಹೊಸ ವರ್ಷಕ್ಕೂ ಮುನ್ನ ಸರ್​ಪ್ರೈಸ್ ನೀಡಲು ದೆಹಲಿಯಿಂದ ಉತ್ತರಾಖಂಡ್​ಗೆ ಕಾರಿನಲ್ಲಿ ಪ್ರಯಾಣಿಸಿದ್ದ ರಿಷಭ್ ಪಂತ್‌, ಮಾರ್ಗಮಧ್ಯೆ ಭೀಕರ ಅಪಘಾತಕ್ಕೆ ಒಳಗಾಗಿದ್ದರು. ಇದೀಗ 449 ದಿನಗಳ ನಂತರ ಕ್ರಿಕೆಟ್ ಮೈದಾನಕ್ಕೆ ಮರಳಲು ಸಜ್ಜಾಗಿದ್ದಾರೆ. ಹಾಗಾದರೆ ಪಂತ್​ರಂತೆ ಅಪಘಾತಕ್ಕೆ ಒಳಗಾಗಿದ್ದ ಕ್ರಿಕೆಟರ್ಸ್ ಯಾರು ಎಂಬುದನ್ನು ಈ ಮುಂದೆ ನೋಡೋಣ. ಕೆಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ.</p>

ರಿಷಭ್ ಪಂತ್ ಮಾತ್ರವಲ್ಲ, ದಿಗ್ಗಜ ಕ್ರಿಕೆಟರ್​ಗಳೇ ಭೀಕರ ಅಪಘಾತಕ್ಕೆ ಒಳಗಾಗಿದ್ರು; ಅವರ ಪಟ್ಟಿ ಇಲ್ಲಿದೆ

Tuesday, March 12, 2024

<p>ಮಂಗಳೂರು ಕಾವೂರು ಜಂಕ್ಷನ್ ಹತ್ತಿರದ ಕುದುರೆಮುಖ ಕಂಪನಿಯ ಕ್ವಾರ್ಟ್ರಸ್‌ನ ಮುಖ್ಯಗೇಟಿನ ಬಳಿ ಮಂಗಳವಾರ ತಡರಾತ್ರಿ ಬೈಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ. ಕುದುರೆಮುಖ ಕಂಪನಿಯ ಉದ್ಯೋಗಿ,ಶ್ರಮಶಕ್ತಿ ಸಂಘಟನೆಯ ಮುಖಂಡ ಶೇಖರಪ್ಪ (54) ಮೃತ ದುರ್ದೈವಿ.&nbsp;</p>

Mangaluru Crime: ಕಾವೂರಿನ ಭೀಕರ ರಸ್ತೆ ಅಪಘಾತದಲ್ಲಿ ಕುದುರೆಮುಖ ಕಂಪನಿಯ 54 ವರ್ಷದ ಉದ್ಯೋಗಿ ದುರ್ಮರಣ

Thursday, January 18, 2024

<p>ರೈಲು ಬೋಗಿಯನ್ನು ಕೊಂಡೊಯ್ಯುತ್ತಿದ್ದ ಟ್ರಕ್ ಭಾನುವಾರ ಬೆಳಗ್ಗೆ ಭಾಗಲ್‌ಪುರದಲ್ಲಿ ಅಪಘಾತಕ್ಕೀಡಾಯಿತು. ಸ್ಥಳಕ್ಕೆ ರೈಲ್ವೆ ಪೊಲೀಸರು ಕೂಡ ಆಗಮಿಸಿದ್ದರು. ಅಪಘಾತದಲ್ಲಿ ಅದೃಷ್ಷವಶಾತ್ ಯಾರಿಗೂ ಏನೂ ಆಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.&nbsp;</p>

Road Accident: ಬಿಹಾರದಲ್ಲಿ ರೈಲ್ವೆ ಬೋಗಿ ಹೊತ್ತೊಯ್ಯುತ್ತಿದ್ದ ಟ್ರಕ್ ಅಪಘಾತ; ಇಲ್ಲಿದೆ ಫೋಟೋ ವರದಿ

Sunday, December 31, 2023

<p>ಮಂಗಳೂರು ನಗರದ ರಾಷ್ಟ್ರೀಯ ಹೆದ್ದಾರಿ 66ರ ಹೊಸಬೆಟ್ಟು ಎಂಬಲ್ಲಿ ಭಾನುವಾರ (ಸೆ.17) &nbsp;ಬೆಳಗ್ಗೆ 7.45ರ ವೇಳೆಗೆ ಖಾಸಗಿ ಎಕ್ಸ್‌ಪ್ರೆಸ್‌ ಬಸ್ ನ ಶರವೇಗಕ್ಕೆ ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಅಪಘಾತದ ಭೀಕರತೆಯ ವೀಡಿಯೋ ವೈರಲ್ ಆಗಿದೆ.</p>

ಸುರತ್ಕಲ್ ಹೊಸಬೆಟ್ಟು ಬಳಿ ಬೈಕ್ ಮೇಲೆರಗಿದ ಎಕ್ಸ್‌ಪ್ರೆಸ್‌ ಬಸ್, ಸವಾರರಿಬ್ಬರ ಸ್ಥಿತಿ ಗಂಭೀರ, ಇಲ್ಲಿದೆ ಸಿಸಿಟಿವಿ ದೃಶ್ಯದ ಫೋಟೋಸ್

Monday, September 18, 2023

<p>ಕಲ್ಯಾಣ ಕರ್ನಾಟಕ ಸಾರಿಗೆ ಬಸ್‌ ಲಾರಿಯನ್ನು ಹಿರಿಯೂರು ತಾಲೂಕಿನ ಗೊಲ್ಲಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿಂದಿಕ್ಕಲು ಹೋಗಿ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಪ್ರಯಾಣಿಕರು ಮೃತಪಟ್ಟಿದ್ದು ಬಸ್‌ ಸಂಪೂರ್ಣ ನಜ್ಜುಗುಜ್ಜಾಗಿದೆ.</p>

Chitradurga News: ಚಿತ್ರದುರ್ಗ ಬಳಿ ಲಾರಿಗೆ ಅಪ್ಪಳಿಸಿದ ಸಾರಿಗೆ ಬಸ್‌: ಹೀಗಿತ್ತು ಭೀಕರ ಅಪಘಾತದ ಸನ್ನಿವೇಶ

Monday, September 11, 2023

<p>ಮಂಗಳೂರು ನಗರದ ಜೆಪ್ಪಿನಮೊಗರು ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು (ಸೆ.9) ಮಧ್ಯಾಹ್ನ ನಡೆದ ಭೀಕರ ಸರಣಿ ರಸ್ತೆ ಅಪಘಾತದಲ್ಲಿ ಕೇರಳ ರಸ್ತೆ ಸಾರಿಗೆ ಸಂಸ್ಥೆ ಬಸ್‌ ಕಾರೊಂದರ ಮೇಲೇರಿ ಮುಂದೆ ನಿಂತಿದ್ದ ಟ್ರಕ್‌ನತ್ತ ಮುನ್ನುಗ್ಗಿದ ಪರಿಣಾಮ ಕಾರು ಅಪ್ಪಚ್ಚಿಯಾಗಿ, ಚಾಲಕ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಗಾಯಾಳು ಚಾಲಕನನ್ನು ಸ್ಥಳೀಯರು ಮತ್ತು ವಾಹನ‌ ಸವಾರರು ಹೊರಗೆಳೆದು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.</p>

ಮಂಗಳೂರು ಜೆಪ್ಪಿನ ಮೊಗರು ಬಳಿ ಎದೆ ನಡುಗಿಸುವಂತಹ ಭೀಕರ ರಸ್ತೆ ದುರಂತ, ಲಾರಿ ಮತ್ತು ಬಸ್‌ ನಡುವೆ ಕಾರು ಅಪ್ಪಚ್ಚಿ, ಇಲ್ಲಿವೆ ದುರಂತದ ಕ್ಷಣಗಳು

Saturday, September 9, 2023

<p>ಕೇರಳದ ವಯನಾಡು ಜಿಲ್ಲೆಯಲ್ಲಿ ಚಹಾ ತೋಟದಲ್ಲಿ ಕೆಲಸ ಮಾಡುವ ಮಹಿಳೆಯರನ್ನು ಕರೆದೊಯ್ಯುತ್ತಿದ್ದ ಜೀಪ್‌ ಶುಕ್ರವಾರ (ಆ.25) ಅಪರಾಹ್ನ 3.30ಕ್ಕೆ ಅಪಘಾತಕ್ಕೀಡಾಗಿದೆ. ಈ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.&nbsp;</p>

Kerala Jeep Accident: ಕೇರಳದಲ್ಲಿ ಭೀಕರ ಜೀಪ್ ಅಪಘಾತ, 9 ಮಹಿಳೆಯರ ಸಾವು; ಇಲ್ಲಿದೆ ಫೋಟೋ ವರದಿ

Friday, August 25, 2023

<p>ಭೀಕರ ರಸ್ತೆ ಅಪಘಾತದಲ್ಲಿ 8 ಮಂದಿ ಯಾತ್ರಿಕರು ಮೃತಪಟ್ಟಿದ್ದಾರೆ ಮತ್ತು 27 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.&nbsp;</p>

Uttarakhand: 8 ಮಂದಿ ಯಾತ್ರಿಕರನ್ನು ಬಲಿ ಪಡೆದ ಭೀಕರ ರಸ್ತೆ ಅಪಘಾತದ ಫೋಟೋಗಳು ಇಲ್ಲಿವೆ

Monday, August 21, 2023

<p>ಚನ್ನಪಟ್ಟಣದ ಬೈರಾಪಟ್ಟಣ ಬಳಿ ಲಾರಿಗೆ ಹಿಂಬಂದಿಯಿಂದ ಇನ್ನೋವಾ ಕಾರು ಡಿಕ್ಕಿಯಾಗಿ ಅವಘಡ ಸಂಭವಿಸಿದೆ</p>

Byrapatna Accident: ಬೆಂಗಳೂರು ಮೈಸೂರು ಹೆದ್ದಾರೀಲಿ ಬೈರಾಪಟ್ಟಣದಲ್ಲಿ ಭೀಕರ ರಸ್ತೆ ಅಪಘಾತ; ಇಲ್ಲಿವೆ ಅಪಘಾತ ಸ್ಥಳದ ಫೋಟೋಸ್

Wednesday, August 2, 2023

<p>ಧುಲೆ ಜಿಲ್ಲೆಯ ಮುಂಬೈ ಆಗ್ರಾ ಹೆದ್ದಾರಿಯಲ್ಲಿ ಟ್ರಕ್‌ ಒಂದು ಇನ್ನೊಂದು ಟ್ರಕ್‌ ಅನ್ನು ಓವರ್‌ಟೇಕ್‌ ಮಾಡಿ ಮುನ್ನುಗ್ಗಿದ್ದು, ಇದೇ ವೇಳೆ ಕಾರಿಗೆ ಡಿಕ್ಕಿ ಹೊಡೆದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿರುವುದು ಹೀಗೆ.&nbsp;</p>

Dhule Accident: ಧುಲೆಯ ಮುಂಬೈ ಆಗ್ರಾ ಹೆದ್ದಾರೀಲಿ ಭೀಕರ ಅಪಘಾತ; ಕಂಟೇನರ್‌ ಟ್ರಕ್‌ ಕಾರು, 2 ಬೈಕ್‌, ಟ್ರಕ್‌ಗೆ ಢಿಕ್ಕಿ, ಫೋಟೋಸ್‌ ಇಲ್ಲಿವೆ

Tuesday, July 4, 2023

<p>ಮಹಾರಾಷ್ಟ್ರದ ಬುಲ್ಧಾನಾದ ಸಮೃದ್ಧಿ ಮಹಾಮಾರ್ಗ್ ಎಕ್ಸ್‌ಪ್ರೆಸ್‌ವೇಯಲ್ಲಿ 32 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ 25 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.</p>

Buldana Bus Fire: ಮಹಾರಾಷ್ಟ್ರದ ಬುಲ್ದಾನ ಅಪಘಾತದಲ್ಲಿ 25 ಮಂದಿ ಸಾವು; ಭೀಕರ ದುರಂತದ ಫೋಟೋಸ್

Saturday, July 1, 2023

<p>ಹೊಸಪೇಟೆ ತಾಲೂಕು ವಡ್ಡರಹಳ್ಳಿ ಸೇತುವೆ ಸಮೀಪ ಶುಕ್ರವಾರ ಎರಡು ಆಟೋ ಮತ್ತು ಲಾರಿ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಏಳು ಜನ ಮೃತಪಟ್ಟಿದ್ದಾರೆ. ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಬಳ್ಳಾರಿಯಿಂದ ತುಂಗಭದ್ರಾ ಡ್ಯಾಮ್‌ ಕಡೆಗೆ ಆಟೋ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.&nbsp;</p>

Hospete Accident: ವಿಜಯನಗರ ಜಿಲ್ಲೆ ಹೊಸಪೇಟೆಯ ವಡ್ಡರಹಳ್ಳಿ ಸೇತುವೆ ಸಮೀಪ ಭೀಕರ ರಸ್ತೆ ಅಪಘಾತ; ಸಾವಿನ ಸಂಖ್ಯೆ 7ಕ್ಕೆ ಏರಿಕೆ, ಫೋಟೋ ವರದಿ

Friday, June 30, 2023

<p>&nbsp;ಲಾರಿಗೆ ಇಂಡಿಕಾ‌ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಆರು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ನಡೆದಿದೆ.&nbsp;<br>&nbsp;</p>

Koppal Road Accident: 6 ಜನರ ಬಲಿ ಪಡೆದ ಕೊಪ್ಪಳ ಭೀಕರ ರಸ್ತೆ ಅಪಘಾತದ ಫೋಟೋಸ್​ ನೋಡಿ

Sunday, May 28, 2023

<p>&nbsp;ಕಾರಿನಲ್ಲಿದ್ದವರು ಮಂಡ್ಯ ಮೂಲದ ಮಳವಳ್ಳಿಯವರು ಎಂದು ಹೇಳಲಾಗಿದೆ.</p>

Sampaje Road Accident: ಆರು ಮಂದಿ ಬಲಿ ಪಡೆದ ಸಂಪಾಜೆ ರಸ್ತೆ ಅಪಘಾತದ ಫೋಟೋಸ್​ ಇಲ್ಲಿವೆ..

Friday, April 14, 2023

<p>ಕುಡಿದು ವಾಹನ ಚಲಾಯಿಸುವುದು ಅಥವಾ ಬೈಕ್ ಸವಾರಿ ಮಾಡುವುದರ ವಿರುದ್ಧ ಕೋಲ್ಕತಾ ಪೊಲೀಸರು ಹೆಚ್ಚು ನಿಗಾವಹಿಸಿದ್ದಾರೆ. 50 ಅತ್ಯಾಧುನಿಕ ಬ್ರೀಥಲೈಜರ್ ಗಳನ್ನು ಪೊಲೀಸ್ ಸಿಬ್ಬಂದಿಗೆ ಇಲಾಖೆ ತಲುಪಿಸಿದೆ. ಇದರ ಮೂಲಕ, 5 ಮೀಟರ್ ದೂರದಲ್ಲಿ ನಿಂತ ಶಂಕಿತನನ್ನು ಪರೀಕ್ಷಿಸುವುದು ಪೊಲೀಸ್ ಸಿಬ್ಬಂದಿಗೆ ಸಾಧ್ಯವಾಗುತ್ತದೆ.&nbsp;</p>

Drink and Drive Test: ಡ್ರೈವರ್‌ ಡ್ರಿಂಕ್ಸ್‌ ತಗೊಂಡಿದ್ದಾನಾ.. ದೂರದಿಂದಲೇ ಪತ್ತೆಮಾಡಲಿದೆ ಈ ಉಪಕರಣ; ಕೋಲ್ಕತ ಪೊಲೀಸರು ಖರೀದಿಸ್ತಾರಂತೆ!

Wednesday, March 15, 2023

<p>ಆದರೆ ಅಪಘಾತಗಳನ್ನು ತಪ್ಪಿಸಲು &nbsp;ಹೆದ್ದಾರಿ ಪ್ರಾಧಿಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಎಕ್ಸ್‌ಪ್ರೆಸ್‌ವೇ ನಾಲ್ಕು ರೈಲು ಮೇಲ್ಸೇತುವೆಗಳು, ಒಂಬತ್ತು ದೊಡ್ಡ ಸೇತುವೆಗಳು, 40 ಸಣ್ಣ ಸೇತುವೆಗಳು ಮತ್ತು 89 ಅಂಡರ್‌ಪಾಸ್‌ಗಳು ಮತ್ತು ಓವರ್​​ಪಾಸ್​​ಗಳನ್ನು ಹೊಂದಿದೆ. ಆದರೆ ಎಲ್ಲಿಯೂ ವೇಗದ ಮಿತಿಯ ಸೂಚನಾ ಫಲಕವಿಲ್ಲ.&nbsp;</p>

Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಹೆಚ್ಚುತ್ತಿದೆ ಅಪಘಾತಗಳು: ಇದರ ತಡೆಗಿಲ್ಲ ಕ್ರಮ

Tuesday, March 14, 2023

<p>ಬೆಂಗಳೂರಿನ ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ಕಾಂಕ್ರೀಟ್ ಮಿಕ್ಸರ್ ಟ್ರಕ್‌ ಕಾರಿನ ಮೇಲೆ ಬಿದ್ದು ಸಂಭವಿಸಿದ ಭೀಕರ ಅಪಘಾತ (Tragic accident)ದಲ್ಲಿ ಮಹಿಳೆ ಮತ್ತು ಆಕೆಯ ಹದಿಹರೆಯದ ಮಗಳು ಸಾವನ್ನಪ್ಪಿದ್ದಾರೆ. ಅಪಘಾತದ ತೀವ್ರತೆಗೆ ನಜ್ಜುಗುಜ್ಜಾಗಿರುವ ಎಸ್‌ಯುವಿ.&nbsp;</p>

Speeding truck crushes car: ಬೆಂಗಳೂರು ಬನ್ನೇರುಘಟ್ಟದಲ್ಲಿ ಎಸ್‌ಯುವಿ ಮೇಲೆ ಬಿದ್ದ ಸಿಮೆಂಟ್‌ ಮಿಕ್ಸರ್‌ ಟ್ರಕ್‌; ಅಪಘಾತ ಸ್ಥಳದ ಫೋಟೋಸ್‌

Thursday, February 2, 2023

<p>ಸತಾರಾದಿಂದ ಪುಣೆಗೆ ಹೋಗುವ ದಾರಿಯಲ್ಲಿ ಆಂಧ್ರಪ್ರದೇಶದಿಂದ ಬರುತ್ತಿದ್ದ ಟ್ಯಾಂಕರ್ ಎದುರಿಗೆ ಬಂದ 30ರಿಂದ 40 ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಭಾನುವಾರ ರಾತ್ರಿ 8.30ರ ಸುಮಾರಿಗೆ ಈ ಅಪಘಾತ ನಡೆದಿದೆ. ಹಲವು ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದಿದ್ದರಿಂದ ಘಟನಾ ಸ್ಥಳದಲ್ಲಿ ಎಲ್ಲೆಂದರಲ್ಲಿ ಇಂಧನ ಸೋರಿರುವ ಕಾರಣ, ರಸ್ತೆಯಲ್ಲಿ ನಡೆದಾಡುವುದು ಕೂಡ ದುಸ್ತರವಾಗಿದೆ.</p>

Pune Accident: ಪುಣೆಯಲ್ಲಿ ಭೀಕರ ಅಪಘಾತ, 30 ರಿಂದ 40 ವಾಹನಗಳು ಪರಸ್ಪರ ಡಿಕ್ಕಿ, ಘಟನಾ ಸ್ಥಳದ ಭೀಕರ ಫೋಟೋಸ್ ನೋಡಿ‌

Monday, November 21, 2022

ಚಿತ್ರದುರ್ಗ ಪ್ರವಾಸಿ ಮಂದಿರ ಸಮೀಪ ರಸ್ತೆಯ ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಇಬ್ಬರು ಗಂಭೀರ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

Chitradurga Car Accident: ಚಿತ್ರದುರ್ಗ ಪ್ರವಾಸಿ ಮಂದಿರ ಸಮೀಪ ಭೀಕರ ರಸ್ತೆ ಅಪಘಾತ; ಮೂವರ ದುರ್ಮರಣ - ಅಪಘಾತ ಸ್ಥಳದ PHOTOS ಇಲ್ಲಿವೆ

Tuesday, October 25, 2022