temples News, temples News in kannada, temples ಕನ್ನಡದಲ್ಲಿ ಸುದ್ದಿ, temples Kannada News – HT Kannada

Temples

ಓವರ್‌ವ್ಯೂ

ತಿರುಮಲ ಶ್ರೀವಾರಿ ದರ್ಶನ ಟಿಕೆಟ್‌ ಏಪ್ರಿಲ್ ತಿಂಗಳ ಕೋಟಾ ಹಂಚಿಕೆ ಇಂದಿನಿಂದ ಶುರು (ಕಡತ ಚಿತ್ರ)

Tirumala Darshan Tickets: ತಿರುಮಲ ಶ್ರೀವಾರಿ ದರ್ಶನ ಟಿಕೆಟ್‌ ಏಪ್ರಿಲ್ ತಿಂಗಳ ಕೋಟಾ ಹಂಚಿಕೆ ಇಂದಿನಿಂದ ಶುರು, ಪೂರ್ಣ ವಿವರ ಇಲ್ಲಿದೆ

Saturday, January 18, 2025

ಮೇಲುಕೋಟೆಯಲ್ಲಿ ಮಧ್ಯಾಹ್ನದ ದಾಸೋಹ ವ್ಯವಸ್ಥೆ ಆರಂಭಗೊಂಡಿದೆ.

ಮೇಲುಕೋಟೆಯಲ್ಲಿ ಭಕ್ತರಿಗೆ ವಾರಾಂತ್ಯ, ರಜೆ ದಿನಗಳಲ್ಲಿ ದಾಸೋಹ ಸೇವೆ; 3 ವರ್ಷದ ನಂತರ ಶುರುವಾಯ್ತು ಮಧ್ಯಾಹ್ನ ಪ್ರಸಾದ ವ್ಯವಸ್ಥೆ

Saturday, January 18, 2025

ನಂಜನಗೂಡಿನ ಶ್ರೀಕಂಠೇಶ್ವರ ದೇಗುಲದ ಆವರಣದಲ್ಲಿ ಹರಕೆಯ ಕರುವಿನ ಬಾಲ ಕತ್ತರಿಸಲಾಗಿದೆ.

ನಂಜನಗೂಡಿನಲ್ಲಿ ಹರಕೆ ಕರು ಮೇಲೆ ಮಾರಕಾಸ್ತ್ರದಿಂದ ದಾಳಿ; ಬಾಲ ಕತ್ತರಿಸಿ ಹಾಕಿದ ದುಷ್ಕರ್ಮಿಗಳು, ಬೆಂಗಳೂರು ನಂತರ ಮತ್ತೆ ಅಮಾನವೀಯ ಘಟನೆ

Thursday, January 16, 2025

ಬೆಂಗಳೂರು ಕೆ ಆರ್‌ ಪುರಂ ಸಮೀಪ ಕಾಚರಕನಹಳ್ಳಿ ಶ್ರೀ ಕೋದಂಡರಾಮ ದೇವಸ್ಥಾನದ ಆವರಣದಲ್ಲಿ 72 ಅಡಿ ಎತ್ತರದ ಬೃಹದ್ರೂಪಿ ಹನುಮ ಮೂರ್ತಿ ಪ್ರತಿಷ್ಠಾಪನೆ ಸಂಪನ್ನವಾಗಿದೆ.

ಕಾಚರಕನಹಳ್ಳಿ ಶ್ರೀ ಕೋದಂಡರಾಮ ದೇವಸ್ಥಾನದ ಆವರಣದಲ್ಲಿ ಬೃಹತ್‌ ಬೃಹದ್ರೂಪಿ ಹನುಮ ಮೂರ್ತಿ ಸ್ಥಾಪನೆ ಕಾರ್ಯ ಪೂರ್ಣ

Thursday, January 16, 2025

ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿ ಬಳಿಯಲ್ಲಿರುವ ಶ್ರೀರಂಗನಾಥಸ್ವಾಮಿ ದೇವಾಲಯ

ಪಂಚರಂಗ ಕ್ಷೇತ್ರಗಳಲ್ಲಿ ಆದಿರಂಗ ಎಂದು ಪ್ರಸಿದ್ಧಿಯಾಗಿರುವ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಾಲಯದ ವೈಶಿಷ್ಟ್ಯವೇನು?

Thursday, January 16, 2025

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಪೋಳ್ಯ ಶ್ರೀ ಲಕ್ಷ್ಮೀವೆಂಕಟರಮಣ ಮಠದಲ್ಲಿ ಶನಿವಾರ (ಜನವರಿ 18) ಶ್ರೀ ದೇವರಿಗೆ ವಿಶೇಷ ರಂಗಪೂಜೆ ಮತ್ತು ಕಲ್ಪೋಕ್ತ ಶ್ರೀಲಕ್ಷ್ಮೀವೆಂಕಟರಮಣ ಪೂಜೆ ನೆರವೇರಿತು. ವಿಶೇಷ ಪೂಜೆ ನಿಮಿತ್ತ ಶನಿವಾರ ಬೆಳಗ್ಗೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ವಿಶೇಷ ಪೂಜೆಯ ವಿವರ ಮತ್ತು ಆಕರ್ಷಕ ಚಿತ್ರನೋಟ ಇಲ್ಲಿದೆ.</p>

ಪುತ್ತೂರು: ಅಭೀಷ್ಟಸಿದ್ಧಿ ಕಲ್ಪೋಕ್ತ ಶ್ರೀಲಕ್ಷ್ಮೀವೆಂಕಟರಮಣ ಪೂಜೆ; ಪೋಳ್ಯ ಶ್ರೀಲಕ್ಷ್ಮೀವೆಂಕಟರಮಣ ಮಠದಲ್ಲಿ ವಿಶೇಷ ಪೂಜೆ, ಚಿತ್ರನೋಟ

Jan 19, 2025 09:30 AM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ಕಾಚರಕನಹಳ್ಳಿಯಲ್ಲಿ ಸ್ಥಾಪಿಸಲಾದ ಏಷ್ಯಾದ ಅತಿ ಎತ್ತರದ ಹನುಮಂತನ ಪ್ರತಿಮೆ

ಬೆಂಗಳೂರು ಕಾಚರಕನಹಳ್ಳಿ ಕೋದಂಡರಾಮ ದೇವಸ್ಥಾನದಲ್ಲಿ ಏಷ್ಯಾದ ಅತಿ ಎತ್ತರದ ಆಂಜನೇಯನ ಪ್ರತಿಮೆ ಸ್ಥಾಪನೆ

Jan 20, 2025 06:11 PM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ

ಎಲ್ಲವನ್ನೂ ನೋಡಿ