Vijayapura

ಓವರ್‌ವ್ಯೂ

ಕರ್ನಾಟಕ ಹವಾಮಾನ ಏಪ್ರಿಲ್‌ 26; ಬೀದರ್, ಮೈಸೂರು, ತುಮಕೂರು ಸೇರಿ 18 ಜಿಲ್ಲೆಗಳಲ್ಲಿ ರಣಬಿಸಿಲು, ಬಿಸಿಗಾಳಿ ಉಂಟಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಅದರ ನಕ್ಷೆಯನ್ನೂ ಬಿಡುಗಡೆ ಮಾಡಿದೆ.

ಕರ್ನಾಟಕ ಹವಾಮಾನ ಏಪ್ರಿಲ್‌ 26; ಬೀದರ್, ಮೈಸೂರು, ತುಮಕೂರು ಸೇರಿ 18 ಜಿಲ್ಲೆಗಳಲ್ಲಿ ರಣಬಿಸಿಲು, ಬಿಸಿಗಾಳಿ

Saturday, April 27, 2024

ವಿಜಯಪುರ, ಬೆಂಗಳೂರು ರೈಲು ನಿಲ್ದಾಣಗಳಲ್ಲಿ ಸ್ಥಾಪಿಸಲಾಗಿರುವ ಎಕಾನಮಿ ಮತ್ತು ಸ್ನ್ಯಾಕ್‌ ಮೀಲ್ ಫುಡ್ ಕೌಂಟರ್‌ಗಳು

ಬೆಂಗಳೂರು, ಮೈಸೂರು, ಬಳ್ಳಾರಿ, ವಿಜಯಪುರ ಸೇರಿ 5 ರೈಲು ನಿಲ್ದಾಣಗಳಲ್ಲಿ 20 ರೂಪಾಯಿಗೆ ಜನತಾ ಊಟ

Wednesday, April 24, 2024

ಕರ್ನಾಟಕ ಹವಾಮಾನ ಏಪ್ರಿಲ್‌ 24; ಹೇಗಿದೆ ಇಂದಿನ ಹವಾಮಾನ

ಕರ್ನಾಟಕ ಹವಾಮಾನ ಏಪ್ರಿಲ್‌ 24; ಬಾಗಲಕೋಟೆ, ಬೆಳಗಾವಿ, ಮೈಸೂರು ಸೇರಿ 8 ಜಿಲ್ಲೆಗಳಲ್ಲಿ ಮಳೆ, ಉತ್ತರ ಒಳನಾಡಲ್ಲಿ ಶಾಖದ ಅಲೆ

Wednesday, April 24, 2024

ಯತ್ನಾಳ್‌ ಹಾಗೂ ಶಿವಾನಂದ ಪಾಟೀಲ್‌ ನಡುವೆ ರಾಜಕೀಯ ಜಿದ್ದಾಜಿದ್ದಿ ಜೋರಾಗಿದೆ.

Vijayapura News: ಲೋಕಸಮರದಲ್ಲಿ ತಾರಕಕ್ಕೇರಿದ ವಿಜಯಪುರದ ಯತ್ನಾಳ -ಶಿವಾನಂದ ಪಾಟೀಲ ವಾಕ್ಸಮರ

Thursday, April 18, 2024

ಯುಪಿಎಸ್ಸಿಯಲ್ಲಿ ಉತ್ತೀರ್ಣರಾದ ವಿಜಯಪುರ ಮೂಲದ ವಿಜೇತಾ ಹಾಗೂ ಸಂತೋಷ್‌

UPSC Resuts2024:ವಿಜಯಪುರ ಜಿಲ್ಲೆಯ ಇಬ್ಬರು ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣ, ಆಯ್ಕೆಗೆ ಅವರು ಹೇಳೋದೇನು

Wednesday, April 17, 2024

ತಾಜಾ ಫೋಟೊಗಳು

<p>ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಕರ್ನಾಟಕದ 5 ರೈಲು ನಿಲ್ದಾಣಗಳಲ್ಲಿ ಜನತಾ ಊಟದ ಕೌಂಟರ್‌ಗಳನ್ನು ಭಾರತೀಯ ರೈಲ್ವೆ ಶುರುಮಾಡಿದೆ. ಜನರಲ್ ಬೋಗಿಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕೈಗೆಟಕುವ ದರದಲ್ಲಿ ಆರೋಗ್ಯಕರ ಅನ್ನಾಹಾರ ದೊರಕಿಸುವ ಉದ್ದೇಶ ಈ ಉಪಕ್ರಮದ್ದು ಎಂದು ಅದು ಹೇಳಿದೆ. (ಸಾಂದರ್ಭಿಕ ಚಿತ್ರ)</p>

ಬೆಂಗಳೂರು, ಮೈಸೂರು ಸೇರಿ ಕರ್ನಾಟಕದ 5 ರೈಲು ನಿಲ್ದಾಣಗಳಲ್ಲಿ ಸಿಗುವ 20 ರೂ, 50 ರೂಪಾಯಿ ಜನತಾ ಊಟದ ಪ್ಯಾಕ್‌ಗಳಲ್ಲಿ ಏನೇನಿವೆ

Apr 24, 2024 02:58 PM

ತಾಜಾ ವಿಡಿಯೊಗಳು

ದೇವಾಲಯಕ್ಕೆ ಶ್ವಾನ ಪ್ರದಕ್ಷಿಣೆ

Viral Video: ದೇವಾಲಯಕ್ಕೆ ಶ್ವಾನ ಪ್ರದಕ್ಷಿಣೆ, ವಿಜಯಪುರದ ಲಕ್ಕಮ್ಮ ದೇವಿ ದೇಗುಲದಲ್ಲಿ ಕಂಡ ದೃಶ್ಯಕ್ಕೆ ನೆಟ್ಟಿಗರು ಅಚ್ಚರಿ, ವಿಡಿಯೋ ನೋಡಿ

Aug 13, 2023 10:00 AM