DK Sivakumar in Srinagar: ಶ್ರೀನಗರದಲ್ಲಿ ಹಿಮಪಾತ; ಪ್ರಕೃತಿಯ ಸೌಂದರ್ಯಕ್ಕೆ ಮನಸೋತ ಡಿಕೆಶಿ - ವಿಡಿಯೋ
ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ (ಜ.30, ಸೋಮವಾರ) ಭಾರತ ಜೋಡೋ ಯಾತ್ರೆ ಸಮಾರೋಪಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಶ್ರೀನಗರಕ್ಕೆ ತೆರಳಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಲ್ಲಿನ ಹಿಮಪಾತಕ್ಕೆ ಮನಸೋತಿದ್ದಾರೆ. ಇದು ನನ್ನ ಜೀವನದ ಮೊದಲ ಅನುಭವ ಎಂದು ಅಲ್ಲಿಂದಲೇ ವಿಡಿಯೋ ಮಾಡಿ ಕಳುಹಿಸಿದ್ದಾರೆ. ಇವರ ಜೊತೆ ಕೆಜೆ ಜಾರ್ಜ್ ಸೇರಿ ಕಾಂಗ್ರೆಸ್ ನ ಹಲವು ನಾಯಕರಿದ್ದಾರೆ.