PM Hits Back Kharge: ಖರ್ಗೆ "ರಾವಣ" ಹೇಳಿಕೆಯನ್ನು ಮತವಾಗಿ ಪರಿವರ್ತಿಸಿದ ಮೋದಿ?: ಹೀಗೊಂದು "ನಯವಾದ ಹೊಡೆತ"!
Dec 01, 2022 03:17 PM IST
ಪಂಚಮಹಲ್: ಪ್ರಧಾನಮಂತ್ರಿ ನರೇಂದ್ರ ಮೋದಿ ಕುರಿತ ಮಲ್ಲಿಕಾರ್ಜುನ ಖರ್ಗೆ ಅವರ "ರಾವಣ" ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ, ಖರ್ಗೆ ಅವರ ಕ್ಷಮೆಯಾಚನೆಗೆ ಆಗ್ರಹಿಸುತ್ತಿದೆ. ಈ ಮಧ್ಯೆ ತಮ್ಮ ವಿರುದ್ಧದ ಖರ್ಗೆ ಹೇಳಿಕೆಗೆ ತಿರುಗೇಟು ನೀಡಲು ಖುದ್ದು ಪ್ರಧಾನಿ ಮೋದಿ ಅಖಾಡಕ್ಕೆ ಧುಮುಕಿದ್ದಾರೆ. ಪಂಚಮಹಲ್ನ ಕಲೋಲ್ನಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ರಾಮಭಕ್ತರ ನಾಡಾದ ಗುಜರಾತ್ಗೆ ಬಂದು ನನ್ನನ್ನು ಖರ್ಗೆ ಅವರು "ರಾವಣ" ಎಂದು ಕರೆಯಬಾರದಿತ್ತು ಎಂದು ಗುಡುಗಿದ್ದಾರೆ. ಈ ಕುರಿತಾದ ಮಾಹಿತಿ ಇಲ್ಲಿದೆ..
- ಪಂಚಮಹಲ್: ಪ್ರಧಾನಮಂತ್ರಿ ನರೇಂದ್ರ ಮೋದಿ ಕುರಿತ ಮಲ್ಲಿಕಾರ್ಜುನ ಖರ್ಗೆ ಅವರ "ರಾವಣ" ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ, ಖರ್ಗೆ ಅವರ ಕ್ಷಮೆಯಾಚನೆಗೆ ಆಗ್ರಹಿಸುತ್ತಿದೆ. ಈ ಮಧ್ಯೆ ತಮ್ಮ ವಿರುದ್ಧದ ಖರ್ಗೆ ಹೇಳಿಕೆಗೆ ತಿರುಗೇಟು ನೀಡಲು ಖುದ್ದು ಪ್ರಧಾನಿ ಮೋದಿ ಅಖಾಡಕ್ಕೆ ಧುಮುಕಿದ್ದಾರೆ. ಪಂಚಮಹಲ್ನ ಕಲೋಲ್ನಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ರಾಮಭಕ್ತರ ನಾಡಾದ ಗುಜರಾತ್ಗೆ ಬಂದು ನನ್ನನ್ನು ಖರ್ಗೆ ಅವರು "ರಾವಣ" ಎಂದು ಕರೆಯಬಾರದಿತ್ತು ಎಂದು ಗುಡುಗಿದ್ದಾರೆ. ಈ ಕುರಿತಾದ ಮಾಹಿತಿ ಇಲ್ಲಿದೆ..