ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಭಜರಂಗಿಯನ್ನು ಭೇಟಿಯಾದ ಹನುಮಾನ್‌; ಶಕ್ತಿಧಾಮದ ಮಕ್ಕಳಿಗೆ ಸಿನಿಮಾ ತೋರಿಸ್ತಾರಂತೆ ಶಿವಣ್ಣ

ಭಜರಂಗಿಯನ್ನು ಭೇಟಿಯಾದ ಹನುಮಾನ್‌; ಶಕ್ತಿಧಾಮದ ಮಕ್ಕಳಿಗೆ ಸಿನಿಮಾ ತೋರಿಸ್ತಾರಂತೆ ಶಿವಣ್ಣ

Jan 17, 2024 11:08 AM IST

ಹನುಮಾನ್‌ ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್‌ ಆಗಿದ್ದು. ಇದೇ ಸಮಯದಲ್ಲಿ ಈ ಚಿತ್ರದ ಹೀರೋ ತೇಜ ಸಜ್ಜ ಅವರು ಸ್ಯಾಂಡಲ್‌ವುಡ್‌ ನಟ ಶಿವರಾಜ್‌ ಕುಮಾರ್‌ ಅವರನ್ನು ಭೇಟಿಯಾಗಿದ್ದಾರೆ. ಸಿನಿಮಾ ಗೆಲ್ಲಿಸಿದ ಕನ್ನಡ ಜನತೆಗೆ ಹೃದಯಪೂರ್ವಕ ಧನ್ಯವಾದಗಳು.. ಜೈ ಹನುಮಾನ್ ಎಂದು ತೇಜ ಸಜ್ಜ ಟ್ವೀಟ್‌ ಮಾಡಿದ್ದಾರೆ.

  • ಹನುಮಾನ್‌ ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್‌ ಆಗಿದ್ದು. ಇದೇ ಸಮಯದಲ್ಲಿ ಈ ಚಿತ್ರದ ಹೀರೋ ತೇಜ ಸಜ್ಜ ಅವರು ಸ್ಯಾಂಡಲ್‌ವುಡ್‌ ನಟ ಶಿವರಾಜ್‌ ಕುಮಾರ್‌ ಅವರನ್ನು ಭೇಟಿಯಾಗಿದ್ದಾರೆ. ಸಿನಿಮಾ ಗೆಲ್ಲಿಸಿದ ಕನ್ನಡ ಜನತೆಗೆ ಹೃದಯಪೂರ್ವಕ ಧನ್ಯವಾದಗಳು.. ಜೈ ಹನುಮಾನ್ ಎಂದು ತೇಜ ಸಜ್ಜ ಟ್ವೀಟ್‌ ಮಾಡಿದ್ದಾರೆ.
ಹನುಮಾನ್‌ ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್‌ ಆಗಿದ್ದು. ಇದೇ ಸಮಯದಲ್ಲಿ ಈ ಚಿತ್ರದ ಹೀರೋ ತೇಜ ಸಜ್ಜ ಅವರು ಸ್ಯಾಂಡಲ್‌ವುಡ್‌ ನಟ ಶಿವರಾಜ್‌ ಕುಮಾರ್‌ ಅವರನ್ನು ಭೇಟಿಯಾಗಿದ್ದಾರೆ. ಸಿನಿಮಾ ಗೆಲ್ಲಿಸಿದ ಕನ್ನಡ ಜನತೆಗೆ ಹೃದಯಪೂರ್ವಕ ಧನ್ಯವಾದಗಳು.. ಜೈ ಹನುಮಾನ್ ಎಂದು ತೇಜ ಸಜ್ಜ ಟ್ವೀಟ್‌ ಮಾಡಿದ್ದಾರೆ.
(1 / 8)
ಹನುಮಾನ್‌ ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್‌ ಆಗಿದ್ದು. ಇದೇ ಸಮಯದಲ್ಲಿ ಈ ಚಿತ್ರದ ಹೀರೋ ತೇಜ ಸಜ್ಜ ಅವರು ಸ್ಯಾಂಡಲ್‌ವುಡ್‌ ನಟ ಶಿವರಾಜ್‌ ಕುಮಾರ್‌ ಅವರನ್ನು ಭೇಟಿಯಾಗಿದ್ದಾರೆ. ಸಿನಿಮಾ ಗೆಲ್ಲಿಸಿದ ಕನ್ನಡ ಜನತೆಗೆ ಹೃದಯಪೂರ್ವಕ ಧನ್ಯವಾದಗಳು.. ಜೈ ಹನುಮಾನ್ ಎಂದು ತೇಜ ಸಜ್ಜ ಟ್ವೀಟ್‌ ಮಾಡಿದ್ದಾರೆ.
ಹನುಮಾನ್ ಮೀಟ್ಸ್  ಭಜರಂಗಿ. ಶಿವಣ್ಣ ಸರ್‌, ನಿಮ್ಮ ಅಮೂಲ್ಯ ಪ್ರೀತಿಗೆ ಧನ್ಯವಾದಗಳು ಸರ್‌ ಎಂದು ತೇಜ ಸಜ್ಜ ಟ್ವೀಟ್‌ ಮಾಡಿದ್ದಾರೆ. ಅಂದಹಾಗೆ ಹನುಮಾನ್‌ ಸಿನಿಮಾವನ್ನು ನಿನ್ನೆ ಶಿವರಾಜ್‌ ಕುಮಾರ್‌ ವೀಕ್ಷಿಸಿದ್ದಾರೆ.
(2 / 8)
ಹನುಮಾನ್ ಮೀಟ್ಸ್  ಭಜರಂಗಿ. ಶಿವಣ್ಣ ಸರ್‌, ನಿಮ್ಮ ಅಮೂಲ್ಯ ಪ್ರೀತಿಗೆ ಧನ್ಯವಾದಗಳು ಸರ್‌ ಎಂದು ತೇಜ ಸಜ್ಜ ಟ್ವೀಟ್‌ ಮಾಡಿದ್ದಾರೆ. ಅಂದಹಾಗೆ ಹನುಮಾನ್‌ ಸಿನಿಮಾವನ್ನು ನಿನ್ನೆ ಶಿವರಾಜ್‌ ಕುಮಾರ್‌ ವೀಕ್ಷಿಸಿದ್ದಾರೆ.
ಅತ್ಯುತ್ತಮ ತಂತ್ರಜ್ಞಾನ ಬಳಸಿಕೊಂಡು ನಿರ್ಮಿಸಿರುವ ಹನುಮಾನ್‌ ಸಿನಿಮಾವು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ಮಾಡುತ್ತಿದೆ. ಈ ಸಿನಿಮಾವನ್ನು ಶಿವರಾಜ್‌ ಕುಮಾರ್‌ ಅವರು ಗೀತಾ ಶಿವರಾಜ್‌ ಕುಮಾರ್‌ ಜತೆ ವೀಕ್ಷಿಸಿದ್ದಾರೆ.
(3 / 8)
ಅತ್ಯುತ್ತಮ ತಂತ್ರಜ್ಞಾನ ಬಳಸಿಕೊಂಡು ನಿರ್ಮಿಸಿರುವ ಹನುಮಾನ್‌ ಸಿನಿಮಾವು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ಮಾಡುತ್ತಿದೆ. ಈ ಸಿನಿಮಾವನ್ನು ಶಿವರಾಜ್‌ ಕುಮಾರ್‌ ಅವರು ಗೀತಾ ಶಿವರಾಜ್‌ ಕುಮಾರ್‌ ಜತೆ ವೀಕ್ಷಿಸಿದ್ದಾರೆ.
ಈ ಸಿನಿಮಾ ನೋಡಿ ಖುಷಿಗೊಂಡಿರುವ ಶಿವಣ್ಣ, ಶಕ್ತಿಧಾಮದ ಮಕ್ಕಳಿಗೆ ಈ ಚಿತ್ರ ತೋರಿಸುವುದಾಗಿ ಹೇಳಿದ್ದಾರೆ. ಜತೆಗೆ ತಮ್ಮ ಕುಟುಂಬ ಅಂಜನೇಯ ಸ್ವಾಮಿಯ ಭಕ್ತರು ಎಂಬ ವಿಚಾರವನ್ನು ಹೇಳಿದ್ದಾರೆ. 
(4 / 8)
ಈ ಸಿನಿಮಾ ನೋಡಿ ಖುಷಿಗೊಂಡಿರುವ ಶಿವಣ್ಣ, ಶಕ್ತಿಧಾಮದ ಮಕ್ಕಳಿಗೆ ಈ ಚಿತ್ರ ತೋರಿಸುವುದಾಗಿ ಹೇಳಿದ್ದಾರೆ. ಜತೆಗೆ ತಮ್ಮ ಕುಟುಂಬ ಅಂಜನೇಯ ಸ್ವಾಮಿಯ ಭಕ್ತರು ಎಂಬ ವಿಚಾರವನ್ನು ಹೇಳಿದ್ದಾರೆ. 
ಇತ್ತೀಚೆಗೆ ಡಾಲಿ ಧನಂಜಯ್‌ ಕೂಡ ಹನುಮಾನ್‌ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. "ಇದಕ್ಕೆ ಧನ್ಯವಾದಗಳು ಡಾಲಿ ಸರ್  ಬಡವರ ಮಕ್ಳು ಬೆಳೀಬೇಕ್ ಕಣ್ರಯ್ಯಾ" ಎಂದು ತೇಜ ಸಜ್ಜ ಪ್ರೀತಿಯಿಂದ ಮಾರುತ್ತರ ನೀಡಿದ್ದರು.
(5 / 8)
ಇತ್ತೀಚೆಗೆ ಡಾಲಿ ಧನಂಜಯ್‌ ಕೂಡ ಹನುಮಾನ್‌ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. "ಇದಕ್ಕೆ ಧನ್ಯವಾದಗಳು ಡಾಲಿ ಸರ್  ಬಡವರ ಮಕ್ಳು ಬೆಳೀಬೇಕ್ ಕಣ್ರಯ್ಯಾ" ಎಂದು ತೇಜ ಸಜ್ಜ ಪ್ರೀತಿಯಿಂದ ಮಾರುತ್ತರ ನೀಡಿದ್ದರು.
ರಿಷಬ್‌ ಶೆಟ್ಟಿ ಕೂಡ ಹನುಮಾನ್‌ ಸಿನಿಮಾಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದಕ್ಕೆ ತೇಜ ಸಜ್ಜ "ಧನ್ಯವಾದ ಅಣ್ಣಾ, ಕಾಂತಾರಕ್ಕೆ ಕಾಯುತ್ತಿದ್ದೇನೆ" ಎಂದು ಮಾರುತ್ತರ ನೀಡಿದ್ದಾರೆ.
(6 / 8)
ರಿಷಬ್‌ ಶೆಟ್ಟಿ ಕೂಡ ಹನುಮಾನ್‌ ಸಿನಿಮಾಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದಕ್ಕೆ ತೇಜ ಸಜ್ಜ "ಧನ್ಯವಾದ ಅಣ್ಣಾ, ಕಾಂತಾರಕ್ಕೆ ಕಾಯುತ್ತಿದ್ದೇನೆ" ಎಂದು ಮಾರುತ್ತರ ನೀಡಿದ್ದಾರೆ.
ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಕಳೆದ ನಾಲ್ಕು ದಿನಗಳಲ್ಲಿ ಹನುಮಾನ್‌ ಸಿನಿಮಾವು ಭಾರತದಲ್ಲಿ 55.15 ಕೋಟಿ ರೂಪಾಯಿ ಗಳಿಕೆ  ಮಾಡಿದೆ. ಈ ಸಿನಿಮಾ ಮಹೇಶ್‌ ಬಾಬು ಅವರ ಗುಂಟೂರು ಬಾಬುಗಿಂತಲೂ ಹೆಚ್ಚು ಜನಪ್ರಿಯತೆಗೊಳ್ಳುತ್ತಿದೆ.
(7 / 8)
ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಕಳೆದ ನಾಲ್ಕು ದಿನಗಳಲ್ಲಿ ಹನುಮಾನ್‌ ಸಿನಿಮಾವು ಭಾರತದಲ್ಲಿ 55.15 ಕೋಟಿ ರೂಪಾಯಿ ಗಳಿಕೆ  ಮಾಡಿದೆ. ಈ ಸಿನಿಮಾ ಮಹೇಶ್‌ ಬಾಬು ಅವರ ಗುಂಟೂರು ಬಾಬುಗಿಂತಲೂ ಹೆಚ್ಚು ಜನಪ್ರಿಯತೆಗೊಳ್ಳುತ್ತಿದೆ.
ಹನುಮಾನ್‌ ಸಿನಿಮಾವು ಸೂಪರ್‌ಹೀರೋ ಕಥೆಯಿರುವ ಸಿನಿಮಾ. ಹನುಮಂತನ ಆಶೀರ್ವಾದ ದೊರಕಿರುವ ಯುವಕನೊಬ್ಬನಿಗೆ ಸೂಪರ್‌ಪವರ್‌ ಲಭಿಸಿರುವ ಕಥೆಯಿದು. ಈ ಚಿತ್ರವು ಮೊದಲ ದಿನ  8.05 ಕೋಟಿ  ಗಳಿಸಿತ್ತು. ಬಳಿಕ ದಿನಗಳಲ್ಲಿ ಈ ಗಳಿಕೆ ಹೆಚ್ಚಾಗಿತ್ತು.
(8 / 8)
ಹನುಮಾನ್‌ ಸಿನಿಮಾವು ಸೂಪರ್‌ಹೀರೋ ಕಥೆಯಿರುವ ಸಿನಿಮಾ. ಹನುಮಂತನ ಆಶೀರ್ವಾದ ದೊರಕಿರುವ ಯುವಕನೊಬ್ಬನಿಗೆ ಸೂಪರ್‌ಪವರ್‌ ಲಭಿಸಿರುವ ಕಥೆಯಿದು. ಈ ಚಿತ್ರವು ಮೊದಲ ದಿನ  8.05 ಕೋಟಿ  ಗಳಿಸಿತ್ತು. ಬಳಿಕ ದಿನಗಳಲ್ಲಿ ಈ ಗಳಿಕೆ ಹೆಚ್ಚಾಗಿತ್ತು.

    ಹಂಚಿಕೊಳ್ಳಲು ಲೇಖನಗಳು