Gadag News, Gadag News in kannada, Gadag ಕನ್ನಡದಲ್ಲಿ ಸುದ್ದಿ, Gadag Kannada News – HT Kannada

Latest Gadag News

ಹುಬ್ಬಳ್ಳಿ, ಗದಗ, ಕೊಪ್ಪಳ, ಹೊಸಪೇಟೆ ಮತ್ತು ಬಳ್ಳಾರಿ ರೈಲು ನಿಲ್ದಾಣಗಳಿಂದ ಶ್ರೀಶೈಲಕ್ಕೆ ಹೋಗಲು ರೈಲುಗಳ ವಿವರವನ್ನು ಇಲ್ಲಿ ನೀಡಲಾಗಿದೆ.

ಹುಬ್ಬಳ್ಳಿ, ಗದಗ, ಕೊಪ್ಪಳ, ಹೊಸಪೇಟೆ ಮತ್ತು ಬಳ್ಳಾರಿ ರೈಲು ನಿಲ್ದಾಣಗಳಿಂದ ಶ್ರೀಶೈಲಕ್ಕೆ ಹೋಗಲು ರೈಲುಗಳ ವಿವರ

Friday, April 25, 2025

ಗಜೇಂದ್ರಗಡ ಪಟ್ಟೇದಂಚು ಸೀರೆಗೆ ಜಿಐ ಟ್ಯಾಗ್ ಸಿಕ್ಕಿದ್ದು, 400 ವರ್ಷಗಳ ಕೈಮಗ್ಗ ಪರಂಪರೆಗೊಂದು ಭೌಗೋಳಿಕ ಗುರುತು ಸಿಕ್ಕಂತಾಗಿದೆ.

ಗಜೇಂದ್ರಗಡ ಪಟ್ಟೇದಂಚು ಸೀರೆಗೆ ಜಿಐ ಟ್ಯಾಗ್‌ನ ಗರಿಮೆ, ಕೈಮಗ್ಗದ ಪರಿಶುದ್ಧ ಕಾಟನ್‌ ಸೀರೆಗೆ 4 ಶತಮಾನಗಳ ಇತಿಹಾಸ

Saturday, April 12, 2025

ಗದಗದಲ್ಲಿ ತೋಂಟದಾರ್ಯ ಜಾತ್ರಾ ಮಹೋತ್ಸವ ಶನಿವಾರದಿಂದಲೇ ಆರಂಭಗೊಂಡಿದೆ.

Gadag Tontadaraya Rathotsava 2025: ಜಾತ್ರೆಗಳ ಆಚರಣೆಯ ಪದ್ಧತಿಗೆ ಹೊಸ ಭಾಷ್ಯ ಬರೆದ ಗದಗ ತೋಂಟದಾರ್ಯ ಜಾತ್ರೆ ಪ್ರಾರಂಭ; ನಾಳೆ ಮಹಾರಥೋತ್ಸವ

Saturday, April 12, 2025

ಕರ್ನಾಟಕ ಹವಾಮಾನ ಏಪ್ರಿಲ್ 11: ಕರಾವಳಿ ಕರ್ನಾಟಕ, ಕರ್ನಾಟಕದ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡು ಪ್ರದೇಶಗಳಲ್ಲಿ ಇಂದು ಮಳೆಯಾಗಲಿದೆ ಎಂದು ಹವಾಮಾನ ಮುನ್ಸೂಚನೆ ವರದಿ ಹೇಳಿದೆ (ಸಾಂಕೇತಿಕ ಚಿತ್ರ)

ಬೆಂಗಳೂರು, ಬೆಳಗಾವಿ, ಮೈಸೂರು ಸೇರಿ 23 ಜಿಲ್ಲೆಗಳಲ್ಲಿ ವಿವಿಧೆಡೆ ಇಂದು ಕೂಡ ಮಳೆ, ಹೀಗಿದೆ ಕರ್ನಾಟಕ ಹವಾಮಾನ

Friday, April 11, 2025

ಉತ್ತಮ ಮಳೆಯಿಂದ ಮೈಸೂರಿನ ಕುಕ್ಕರಹಳ್ಳಿ ಕೆರೆ ಈಗಲೂ ಹಸಿರಾಗಿದೆ.

Karnataka Rains: ಮಾರ್ಚಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ; ಹೀಗಿದೆ ಬೆಂಗಳೂರು, ಮೈಸೂರು, ಕಲಬುರಗಿ ಮಳೆ ಪ್ರಮಾಣ

Friday, March 28, 2025

ಕರ್ನಾಟಕದಲ್ಲಿ ಕೆಎಚ್‌ಪಾಟೀಲರು ಅರಣ್ಯ ಸಚಿವರಾಗಿ ಮಾಡಿದ ಕೆಲಸ ದೊಡ್ಡದು.

ಕಾಡಿನ ಕಥೆಗಳು: ಕರ್ನಾಟಕದಲ್ಲಿ ಕಾಡು ಉಳಿಸಿದ ಕೆಎಚ್‌ಪಾಟೀಲ್‌ ಹೆಸರು ಅಜರಾಮರ; ಸದಾ ನೆನಪಿಸಿಕೊಳ್ಳುವ ನಮ್ಮ ಅರಣ್ಯ ಸಚಿವರಿವರು

Tuesday, March 18, 2025

ಸಿದ್ದಗಂಗಾ ಶ್ರೀಗಳೊಂದಿಗೆ ಗದಗಿನ ಕಾವೆಂಶ್ರೀ

Obituary: ವೃತ್ತಿಯಲ್ಲಿ ಹೋಟೆಲ್‌ ವ್ಯಾಪಾರಿ, ಪ್ರವೃತ್ತಿಯಲ್ಲಿ ಕನ್ನಡ ಸಂಘಟಕ: ಮಲೆನಾಡಿನಿಂದ ಗದಗಕ್ಕೆ ಬಂದು ನೆಲೆ ನಿಂತ ಕಾವೆಂಶ್ರೀ ನೆನಪು

Monday, March 10, 2025

ಕರ್ನಾಟಕ ಬಜೆಟ್‌ ತೋಟಗಾರಿಕೆ ವಲಯ

ಬಜೆಟ್‌ನಲ್ಲಿ ತೋಟಗಾರಿಕೆಗೆ ಪ್ರಮುಖ 10 ಅಂಶ: ಗದಗದ ಡಂಬಳದಲ್ಲಿ ಹೊಸ ತೋಟಗಾರಿಕೆ ಕಾಲೇಜು, ಬ್ಯಾಡಗಿ ಮೆಣಸಿನಕಾಯಿ ತಳಿ ವೃದ್ದಿಗೆ ಸಂಶೋಧನೆ

Friday, March 7, 2025

ಕರ್ನಾಟಕದಲ್ಲಿ ಬಿಸಿಲಿನ ಪ್ರಮಾಣದಲ್ಲಿ ಏರಿಕೆ ಕಂಡಿದೆ.

Karnataka Weather: ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚಿದ ಬಿಸಿಗಾಳಿ; ಕಲಬುರಗಿ, ಗದಗ, ಕೊಪ್ಪಳ ರಾಯಚೂರಿನಲ್ಲಿ ಬಿರು ಬಿಸಿಲು

Thursday, March 6, 2025

ಕರ್ನಾಟಕದ ಕಲಬುರಗಿಯಲ್ಲಿ ಬಿಸಿಲ ಪ್ರಮಾಣ ಏರಿದೆ.

ಕರ್ನಾಟಕ ಹವಾಮಾನ: ಕಲಬುರಗಿ, ಚಾಮರಾಜನಗರದಲ್ಲಿ ಉಷ್ಣಾಂಶ ಮತ್ತಷ್ಟು ಏರಿಕೆ, ಬೆಂಗಳೂರಿನಲ್ಲೂ ಬಿಸಿಲ ಪ್ರಮಾಣದಲ್ಲಿ ಹೆಚ್ಚಳ

Thursday, February 20, 2025

ಗದಗದಲ್ಲಿ ಯಲ್ಲಪ್ಪ ಮಿಸ್ಕಿನ್‌ ಎಂಬಾತನನ್ನು ವಶಕ್ಕೆ ಪಡೆದು ಭಾರೀ ಪ್ರಮಾಣದಲ್ಲ ನಗದು, ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

Gadag News: ಗದಗ ಪೊಲೀಸರ ಭರ್ಜರಿ ದಾಳಿ, ಬಡ್ಡಿ ದಂದೆಯಲ್ಲಿ ತೊಡಗಿದ್ದ ಭಾರೀ ಕುಳ ಸೆರೆ, 5 ಕೋಟಿ ನಗದು, ಚಿನ್ನಾಭರಣ, ದಾಖಲೆ ವಶ

Thursday, February 13, 2025

ಕರ್ನಾಟಕದ ಹಲವು ಭಾಗಗಳಲ್ಲಿ ಫೆಬ್ರವರಿ ಮೊದಲ ವಾರದಲ್ಲಿಯೇ ಬಿಸಿಲಿನ ಅನುಭವವಾಗುತ್ತಿದೆ.

Karnataka Weather: ಉತ್ತರ ಕರ್ನಾಟಕದಲ್ಲಿ ಆಗಲೇ ಶುರುವಾಯ್ತು ಬಿರುಬಿಸಿಲು; ಗದಗ, ಕಲಬುರಗಿ, ದಾವಣಗೆರೆ, ರಾಯಚೂರು ಉಷ್ಣಾಂಶದಲ್ಲಿ ಏರಿಕೆ

Sunday, February 2, 2025

ಕರ್ನಾಟಕ ಹವಾಮಾನ ಇಂದು: ಬೆಂಗಳೂರು ಸುತ್ತಮುತ್ತ ಮುಂಜಾನೆ ಮಂಜು, ಮೋಡ ಕವಿದ ವಾತಾವರಣ ಹಾಗೂ ರಾಜ್ಯದ ಉಳಿದೆಡೆ ಒಣಹವೆ, ಚಳಿ ಇರಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. (ಕಡತ ಚಿತ್ರ)

ಕರ್ನಾಟಕ ಹವಾಮಾನ ಇಂದು: ಬೆಂಗಳೂರು ಸುತ್ತಮುತ್ತ ಮುಂಜಾನೆ ಮಂಜು, ಮೋಡ ಕವಿದ ವಾತಾವರಣ, ರಾಜ್ಯದ ಉಳಿದೆಡೆ ಒಣ ಹವೆ, ಚಳಿ

Saturday, January 11, 2025

ಹುಬ್ಬಳ್ಳಿಯಿಂದ ವಿವಿಧ ನಗರಗಳಿಗೆ ಹೆಚ್ಚಳವಾಗಿರುವ ಸಾರಿಗೆ ದರ

ಹೊಸ ಬಸ್‌ ಪ್ರಯಾಣ ದರ ಶುರುವಾಯ್ತು; ಹುಬ್ಬಳ್ಳಿಯಿಂದ ಬೆಳಗಾವಿ, ವಿಜಯಪುರ, ಕಾರವಾರ, ದಾವಣಗೆರೆ ಸಹಿತ ಪ್ರಮುಖ ನಗರಗಳಿಗೆ ಹೊಸ ದರ ಎಷ್ಟಿದೆ

Sunday, January 5, 2025

 ಬೀದರ್‌, ವಿಜಯಪುರ, ಕಲಬುರಗಿಗಳಲ್ಲಿ ಶೀತಗಾಳಿ ಮುನ್ನೆಚ್ಚರಿಕೆ, ಕರ್ನಾಟಕದಲ್ಲಿ ಒಣಹವೆ, ಬೆಂಗಳೂರು ಸುತ್ತಮುತ್ತ ಚಳಿ ವಾತಾವರಣ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಹವಾಮಾನ ಮುನ್ಸೂಚನೆ ವರದಿ ಹೇಳಿದೆ. (ಪ್ರಾತಿನಿಧಿಕ ಚಿತ್ರಗಳು)

Karnataka Weather: ಬೀದರ್‌, ವಿಜಯಪುರ, ಕಲಬುರಗಿಗಳಲ್ಲಿ ಶೀತಗಾಳಿ ಮುನ್ನೆಚ್ಚರಿಕೆ, ಕರ್ನಾಟಕದಲ್ಲಿ ಒಣಹವೆ, ಬೆಂಗಳೂರು ಸುತ್ತಮುತ್ತ ಚಳಿ

Saturday, January 4, 2025

ಕರ್ನಾಟಕ ಹವಾಮಾನ: ಬಾಗಲಕೋಟೆ, ಹಾವೇರಿ, ಹಿರಿಯೂರು ಸುತ್ತಮುತ್ತ ಕನಿಷ್ಠ ತಾಪಮಾನ ದಾಖಲಾಗಿದ್ದು,, ವಿವಿಧೆಡೆ ಚಳಿಗೆ ಜನ ನಡುಕ ಅನುಭವಿಸಿದ್ದಾರೆ. ಬೆಂಗಳೂರಲ್ಲಿ ಸಹಜ ಚಳಿ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕ ಹವಾಮಾನ: ಬಾಗಲಕೋಟೆ, ಹಾವೇರಿ, ಹಿರಿಯೂರು ಸುತ್ತಮುತ್ತ ಕನಿಷ್ಠ ತಾಪಮಾನ, ವಿವಿಧೆಡೆ ಚಳಿಗೆ ನಡುಗಿದ ಜನ, ಬೆಂಗಳೂರಲ್ಲಿ ಸಹಜ ಚಳಿ

Thursday, January 2, 2025

ಹುಬ್ಬಳ್ಳಿ ಎಲ್‌ಪಿಜಿ ಸ್ಪೋಟ; ಗಾಯಗೊಂಡಿದ್ದ ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ ರಾಜು ಮುಗಿರಿ (16) ಅವರ ಸಾವು ಸಂಭವಿಸಿದೆ. ಮೃತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.

ಹುಬ್ಬಳ್ಳಿ ಎಲ್‌ಪಿಜಿ ಸ್ಪೋಟ; ಗಾಯಗೊಂಡಿದ್ದ ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ ಸಾವು, ಮೃತರ ಸಂಖ್ಯೆ 3ಕ್ಕೆ ಏರಿಕೆ

Friday, December 27, 2024

ಗೃಹಲಕ್ಷ್ಮಿ ಯೋಜನೆ ಹಣದಲ್ಲಿ ಬೋರ್‌ವೆಲ್ ಕೊರೆಯಿಸಿದ ಗಜೇಂದ್ರಗಡದ ಅತ್ತೆ ಸೊಸೆಯರ ಕೆಲಸವನ್ನು ಸಿಎಂ ಸಿದ್ದರಾಮಯ್ಯ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶಂಸಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆ ಹಣದಲ್ಲಿ ಬೋರ್‌ವೆಲ್ ಕೊರೆಯಿಸಿದ ಗಜೇಂದ್ರಗಡದ ಅತ್ತೆ ಸೊಸೆ, ಸಿಎಂ ಸಿದ್ದರಾಮಯ್ಯ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶಂಸೆ

Sunday, December 15, 2024

ಕರ್ನಾಟಕದಲ್ಲಿ ಲೋಕಾಯುಕ್ತ ದಾಳಿ ವೇಳೆ ಅಧಿಕಾರಿಗಳ ಮನೆಯಲ್ಲಿ ಪತ್ತೆಯಾದ ನಗದು ಹಾಗೂ ಆಭರಣ, ನೋಟು ಎಣಿಸುವ ಯಂತ್ರ.

ಬೆಂಗಳೂರು ಡಿಎಚ್‌ಒ, ಹಿರಿಯೂರು ಎಸಿಎಫ್‌, ಚನ್ನಪಟ್ಟಣ ಡಿವೈಎಸ್ಪಿ ಬಳಿ ಕೋಟಿ ಕೋಟಿ ಆಸ್ತಿ: ಲೋಕಾಯುಕ್ತ ದಾಳಿ ವೇಳೆ ಸಿಕ್ಕಿದ್ದೆಷ್ಟು

Wednesday, December 11, 2024

ಗದಗ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾನಿಲಯಕ್ಕೆ ಇನ್ನು ಮುಂದೆ ಸಿಎಂ ಕುಲಾಧಿಪತಿ.

ಗದಗ ಗ್ರಾಮೀಣಾಭಿವೃದ್ದಿ ವಿವಿಗೆ ಸಿಎಂ ಇನ್ನು ಕುಲಾಧಿಪತಿ, ರಾಜ್ಯಪಾಲರ ಅಧಿಕಾರಕ್ಕೆ ಕತ್ತರಿ: ಸಂಪುಟದ ಪ್ರಮುಖ ನಿರ್ಣಯಗಳೇನು

Thursday, November 28, 2024