Mandya

ಓವರ್‌ವ್ಯೂ

ಕರ್ನಾಟಕ ಹೈಕೋರ್ಟ್‌

ಕೆಆರ್‌ಎಸ್‌ ಅಣೆಕಟ್ಟೆ ಸುತ್ತಮುತ್ತ ಗಣಿಗಾರಿಕೆ ಬೇಡ; 4 ರಾಜ್ಯಗಳ ಜೀವನದಿಗೆ ಅಪಾಯ, ಕರ್ನಾಟಕ ಹೈಕೋರ್ಟ್‌ ಕಾಳಜಿ

Friday, March 29, 2024

ಕಾವೇರಿ ನದಿಯಲ್ಲಿ ಈಜಲು ಹೋಗಿ ನಾಲ್ವರು ಮೃತ ಪಟ್ಟಿರುವ ಘಟನೆ ಮಂಡ್ಯ ಜಿಲ್ಲೆ, ಮಳವಳ್ಳಿ ತಾಲೂಕಿನ ಮುತ್ತತ್ತಿ ಬಳಿ ನಡೆದಿದೆ. ಇಬ್ಬರು ಮೃತ ದೇಹಗಳು ಪತ್ತೆಯಾಗಿದ್ದು, ಇನ್ನಿಬ್ಬರ ಮೃತ ದೇಹಗಳಿಗಾಗಿ ಹುಡುಕಾಟ ಶುರುವಾಗಿದೆ.

Crime News: 2 ಪ್ರತ್ಯೇಕ ಪ್ರಕರಣಗಳಲ್ಲಿ 7 ಮಂದಿ ನೀರಿನಲ್ಲಿ ಮುಳುಗಿ ಸಾವು; ಮಂಡ್ಯ, ಮೈಸೂರಿನಲ್ಲಿ ದುರಂತ

Tuesday, March 26, 2024

ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ

ಮಂಡ್ಯದಲ್ಲಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಸ್ಪರ್ಧೆ; 3 ಲೋಕಸಭಾ ಕ್ಷೇತ್ರಗಳಿಗೆ ಜೆಡಿಎಸ್ ಅಭ್ಯರ್ಥಿಗಳ ಹೆಸರು ಪ್ರಕಟ

Tuesday, March 26, 2024

ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ನಾಲ್ವರು ಮೃತ ಪಟ್ಟಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

Mandya News: ಈಜಲು ಹೋಗಿದ್ದ ನಾಲ್ವರು ಕಾವೇರಿ ನದಿಯಲ್ಲಿ ಮುಳುಗಿ ಸಾವು; ಮಂಡ್ಯದ ಮುತ್ತತ್ತಿ ಬಳಿ ದುರಂತ

Tuesday, March 26, 2024

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಬವಸನಪುರ ಗ್ರಾಮಸ್ಥರು ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇವರ ಗ್ರಾಮಕ್ಕೆ ರಸ್ತೆ ನಿರ್ಮಾಣ ಮಾಡದಿರುವುದೇ ಜನರ ಈ ನಿರ್ಧಾರಕ್ಕೆ ಕಾರಣವಾಗಿದೆ.

Mandya News: ಗ್ರಾಮಕ್ಕೆ ರಸ್ತೆ ನಿರ್ಮಿಸದಿದ್ದರೆ ಲೋಕಸಭೆ ಚುನಾವಣೆ ಬಹಿಷ್ಕಾರ; ಮಂಡ್ಯದ ಬಸವನಪುರ ಗ್ರಾಮಸ್ಥರ ಎಚ್ಚರಿಕೆ

Monday, March 25, 2024

ತಾಜಾ ಫೋಟೊಗಳು

<p>ಕರ್ನಾಟಕ ಮಾತ್ರವಲ್ಲದೇ ನಾನಾ ಭಾಗಗಳಿಂದಲೂ ಆಗಮಿಸಿದ್ದ ಭಕ್ತರ ಜಯಘೋಷಗಳ ನಡುವೆ ಆದಿಚುಂಚನಗಿರಿ ಶ್ರೀ ಕ್ಷೇತ್ರದಲ್ಲಿ ಕಾಲಭೈರವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವು ಸಡಗರದಿಂದ ನೆರವೇರಿತು.</p>

Adi Chunchanagiri Jatra2024: ಆದಿ ಚುಂಚನಗಿರಿಯಲ್ಲಿ ಜಾತ್ರಾ ಮಹೋತ್ಸವ ಸಡಗರ, ಭಕ್ತರ ಸಮಾಗಮ photos

Mar 26, 2024 07:59 AM

ತಾಜಾ ವಿಡಿಯೊಗಳು

ಮಂಡ್ಯದಿಂದ ಹೆಚ್ಡಿಕೆ ಅಖಾಡಕ್ಕೆ ಸುಮಲತಾಗೆ ಟಿಕೆಟ್ ಮಿಸ್

H.D. Kumaraswamy: ಹೆಚ್ ಡಿ ಕುಮಾರಸ್ವಾಮಿ ಮಂಡ್ಯದಿಂದ ಅಖಾಡಕ್ಕೆ ಬಹುತೇಕ ಫಿಕ್ಸ್ ; ಸುಮಲತಾ ಬೆಂಬಲ?

Mar 26, 2024 06:22 PM