UPSC News, UPSC News in kannada, UPSC ಕನ್ನಡದಲ್ಲಿ ಸುದ್ದಿ, UPSC Kannada News – HT Kannada

Latest UPSC Photos

<p>2019 ರ ಬ್ಯಾಚ್ ಐಪಿಎಸ್ ಅಧಿಕಾರಿ ಕಾಮ್ಯಾ ಮಿಶ್ರಾ ಅವರ ರಾಜೀನಾಮೆಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿದೆ. ಬಿಹಾರದ ದರ್ಭಾಂಗ ಜಿಲ್ಲೆಯ ಗ್ರಾಮೀಣ ಎಸ್ಪಿಯಾಗಿ ಸೇವೆ ಸಲ್ಲಿಸುತ್ತಿದ್ದ ವೇಳೆ 2024ರ ಆಗಸ್ಟ್‌ನಲ್ಲಿ ಅವರು ರಾಜೀನಾಮೆ ನೀಡಿದರು. ಅದರ ನಂತರ, ಅವರು ದೀರ್ಘ ರಜೆಗೆ ಹೋದರು. ಸರ್ಕಾರ ಈಗ ಅವರ ರಾಜೀನಾಮೆ ಅರ್ಜಿಯನ್ನು ಅನುಮೋದಿಸಿದೆ. </p>

IPS Kamya Mishra: ಐಪಿಎಸ್ ಕಾಮ್ಯಾ ಮಿಶ್ರಾ ರಾಜೀನಾಮೆ ಅಂಗೀಕಾರ, 28ನೇ ವಯಸ್ಸಲ್ಲೇ ಸರ್ಕಾರಿ ಉದ್ಯೋಗ ಬಿಟ್ಟ ಲೇಡಿ ಸಿಂಗಮ್‌ ಯಾರು- ಚಿತ್ರನೋಟ

Wednesday, April 2, 2025

<p>ಭಾರತದಲ್ಲಿ ಪ್ರತಿವರ್ಷ ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆಯನ್ನು ಲಕ್ಷಾಂತರ ಜನರು ಬರೆಯುತ್ತಾರೆ. ಈ ಪರೀಕ್ಷೆ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಈ ಪರೀಕ್ಷೆ ಬರೆಯುವ ಸಮಯದಲ್ಲಿ ಒಎಂಆರ್‌ ಶೀಟ್‌ ಭರ್ತಿ ಮಾಡುವ ಸಮಯದಲ್ಲಿ ಸಾಕಷ್ಟು ತಪ್ಪುಗಳನ್ನು ಕೆಲವು ಅಭ್ಯರ್ಥಿಗಳು ಮಾಡುತ್ತಾರೆ. ಅಂತಹ ತಪ್ಪುಗಳ ವಿವರ ಇಲ್ಲಿದೆ.&nbsp;</p>

UPSC OMR: ಯುಪಿಎಸ್‌ಸಿ ಪರೀಕ್ಷೆಯ ಒಎಂಆರ್‌, ಹಾಜರಾತಿ ಶೀಟ್‌ ಭರ್ತಿ ಮಾಡುವ ಸರಿಯಾದ ಕ್ರಮವಿದು; ಚಿತ್ರಸಹಿತ ವಿವರಣೆ ಇಲ್ಲಿದೆ ನೋಡಿ

Sunday, December 29, 2024

<p>ಯುಪಿಎಸ್‌ಸಿಯ ಈ ನೇಮಕಾತಿ ಪ್ರಕ್ರಿಯೆಯಲ್ಲಿ ಒಟ್ಟು 109 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ</p>

UPSC Recruitment 2024: ಕೆಲಸ ಹುಡುಕುತ್ತಿದ್ದೀರಾ; ಯುಪಿಎಸ್‌ಸಿಯ ಮೆಡಿಕಲ್ ಆಫೀಸರ್, ಇತರೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

Saturday, April 13, 2024

<p>ಯುಪಿಎಸ್‌ಸಿ ತಯಾರಿಯ ಕಷ್ಟ ನನಗೆ ತಿಳಿದಿದೆ. ನಾನೂ ಕೂಡ ಯುಪಿಎಸ್‌ಸಿಗೆ ಸಿದ್ಧತೆ ನಡೆಸುವಾಗ ಸಾಕಷ್ಟು ಕಷ್ಟಪಟ್ಟಿದ್ದೆ. ತಯಾರಿ ನಡೆಸುವಾಗ ನಡೆಸುವ ತಪ್ಪುಗಳೇನು ಎಂದು ನನಗೆ ತಿಳಿದಿದೆ. ಈ ರೀತಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರಿಗೆ ಮಾಹಿತಿ ನೀಡಲು ನನಗೆ ಇದೊಂದು ಅವಕಾಶ ತಿಳಿದಿದ್ದೇನೆ. ನನ್ನ ಪತಿ ಈಗಾಗಲೇ ನಾಗರಿಕ ಸೇವೆಯಲ್ಲಿದ್ದಾರೆ. ಹೀಗಾಗಿ, ನಾನು ಕೆಲಸ ಬಿಡುವ ರಿಸ್ಕ್‌ ತೆಗೆದುಕೊಳ್ಳಬಹುದು ಅನಿಸಿತು. ಸಾಕಷ್ಟು ಯೋಚಿಸಿ ಕೆಲಸ ಬಿಡಲು ಮುಂದಾದೆ ಎಂದು ಅವರು ಹೇಳಿದ್ದಾರೆ.</p>

UPSC: ಯುಪಿಎಸ್‌ಸಿ ಪರೀಕ್ಷೆ ಬರೆಯೋರಿಗೆ ಸ್ಪೂರ್ತಿ ನೀಡುವ ಡಾ. ತನು ಜೈನ್‌ ಕೇಂದ್ರ ನಾಗರಿಕ ಸೇವಾ ಹುದ್ದೆ ಬಿಟ್ಟದ್ದು ಏಕೆ, ಇಲ್ಲಿದೆ ಉತ್ತರ

Friday, September 8, 2023

<p>ಯುಪಿಎಸ್‌ಸಿ ಪ್ರಿಲಿಮ್ಸ್‌ ಹಂತದ ಪರೀಕ್ಷೆಯು ಭಾನುವಾರ ನಡೆಯಲಿದೆ. ದೂರದ ಊರುಗಳಿಂದ ಪರೀಕ್ಷೆಗೆ ಬರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಒಂದು ಗಂಟೆ ಮುಂಚಿತವಾಗಿ ರೈಲುಗಳ ಸಂಚಾರ ಆರಂಭಿಸಲಾಗುತ್ತಿದೆ.&nbsp;</p>

Bengaluru UPSC Prelims: ಭಾನುವಾರ ಯುಪಿಎಸ್‌ಸಿ ಪ್ರಿಲಿಮ್ಸ್; ಬೆಳಗ್ಗೆ ಒಂದು ಗಂಟೆ ಮುಂಚಿತವಾಗಿ ನಮ್ಮ ಮೆಟ್ರೋ ಸಂಚಾರ ಆರಂಭ

Saturday, May 27, 2023

<p>ನಂದಿನಿ ಕೆಆರ್: ಇವರು ಕರ್ನಾಟಕದ ಟಾಪರ್‌. &nbsp;UPSC ಸಿವಿಲ್ ಸರ್ವೀಸಸ್ ಪರೀಕ್ಷೆ 2016ರಲ್ಲಿ ದೇಶಕ್ಕೆ ಟಾಪರ್‌ ಆಗಿ ಕರ್ನಾಟಕದ ಕೀರ್ತಿ ಬೆಳಗಿದ್ದರು. ಇವರು ಪಡೆದ ಅಂಕಗಳು. &nbsp;ಪ್ರಬಂಧ ಪತ್ರಿಕೆ - 142, ಸಾಮಾನ್ಯ ಅಧ್ಯಯನ ಪತ್ರಿಕೆ 1 - 131, ಸಾಮಾನ್ಯ ಅಧ್ಯಯನ ಪತ್ರಿಕೆ 2 - 103, ಸಾಮಾನ್ಯ ಅಧ್ಯಯನ ಪತ್ರಿಕೆ 3 - 116, ಸಾಮಾನ್ಯ ಅಧ್ಯಯನ ಪತ್ರಿಕೆ 4 - 104, &nbsp;ಐಚ್ಛಿಕ 1 ಸಾಹಿತ್ಯ 1 (ಕನ್ನಡ ಆಯ್ಕೆ ಮಾಡಿಕೊಂಡಿದ್ದರು) - 167 ಅಂಕಗಳು. ಲಿಖಿತ &nbsp;ಪರೀಕ್ಷೆಯಲ್ಲಿ ಪಡೆದ ಒಟ್ಟು ಅಂಕಗಳು - 927. ಸಂದರ್ಶನ - 193. &nbsp;ಅಂತಿಮ ಒಟ್ಟು ಅಂಕಗಳು- 1120.</p>

UPSC IAS Toppers: ಐಎಎಸ್‌ ಟಾಪರ್‌ಗಳ ಅಂಕಪಟ್ಟಿ, ಕಳೆದ ಏಳು ವರ್ಷಗಳಲ್ಲಿ ಯಾರು ಎಷ್ಟು ಅಂಕ ಪಡೆದಿದ್ದಾರೆ? ಇಲ್ಲಿದೆ ಮಾಹಿತಿ

Sunday, December 25, 2022