bengaluru-city News, bengaluru-city News in kannada, bengaluru-city ಕನ್ನಡದಲ್ಲಿ ಸುದ್ದಿ, bengaluru-city Kannada News – HT Kannada

Bengaluru City

ಓವರ್‌ವ್ಯೂ

ಕರ್ನಾಟಕ ಹವಾಮಾನ ಏ 25: ಮೈಸೂರು, ಹಾಸನ ಸೇರಿ 10 ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ ಇದೆ, 7 ತಾಲೂಕುಗಳಲ್ಲಿ ಸುಡುಬಿಸಿಲು ಕಾಡಬಹುದು ಎಂಬ ಕಾರಣಕ್ಕೆ ರೆಡ್ ಅಲರ್ಟ್‌ ಅನ್ನು ಹವಾಮಾನ ಇಲಾಖೆ ಘೋ‍ಷಿಸಿದೆ.

ಕರ್ನಾಟಕ ಹವಾಮಾನ ಏ 25: ಮೈಸೂರು, ಹಾಸನ ಸೇರಿ 10 ಜಿಲ್ಲೆಗಳಲ್ಲಿ ಮಳೆ, 7 ತಾಲೂಕುಗಳಲ್ಲಿ ಸುಡುಬಿಸಿಲು, ರೆಡ್ ಅಲರ್ಟ್‌

Friday, April 25, 2025

ಮುಂಗಾರು ಮಳೆ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಆಗಲಿದೆ.

ಭಾರತೀಯ ರೈಲ್ವೆ ಮುಂಗಾರು ವೇಳಾಪಟ್ಟಿ ಜಾರಿ; ಬೆಂಗಳೂರು–ಕಾರವಾರ ಸಹಿತ ಪ್ರಮುಖ ರೈಲುಗಳ ಸಂಚಾರ ಸಮಯ ಬದಲಾವಣೆ

Thursday, April 24, 2025

ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ 2 ಇಂದು ಶುರುವಾಗುತ್ತಿದ್ದು, 2 ಲಕ್ಷಕ್ಕೂ ಹೆಚ್ಚು ಪರೀಕ್ಷಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈ ಪೈಕಿ 70,000 ವಿದ್ಯಾರ್ಥಿಗಳು ಅಂಕ ಸುಧಾರಣೆಗೆ ಪ್ರಯತ್ನಿಸುತ್ತಿದ್ದಾರೆ. (ಸಾಂಕೇತಿಕ ಚಿತ್ರ)

ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ 2 ಇಂದು ಶುರು, 2 ಲಕ್ಷಕ್ಕೂ ಹೆಚ್ಚು ಪರೀಕ್ಷಾರ್ಥಿಗಳು, 70000 ವಿದ್ಯಾರ್ಥಿಗಳಿಂದ ಅಂಕ ಸುಧಾರಣೆ ಪ್ರಯತ್ನ

Thursday, April 24, 2025

ತುಮಕೂರು, ಹಾಸನ, ಮಂಗಳೂರು ಸೇರಿ 5 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರು ಸೇರಿ ಉಳಿದೆಡೆ ಒಣಹವೆ ಕಾಡಬಹುದು ಎಂದು ಇಂದಿನ ಕರ್ನಾಟಕ ಹವಾಮಾನ ಮುನ್ಸೂಚನೆ ವರದಿಯಲ್ಲಿ ಹವಾಮಾನ ಇಲಾಖೆ ತಿಳಿಸಿದೆ. (ಸಾಂಕೇತಿಕ ಚಿತ್ರ)

ತುಮಕೂರು, ಹಾಸನ, ಮಂಗಳೂರು ಸೇರಿ 5 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರು ಸೇರಿ ಉಳಿದೆಡೆ ಒಣಹವೆ - ಹೀಗಿರಲಿದೆ ಇಂದಿನ ಕರ್ನಾಟಕ ಹವಾಮಾನ

Thursday, April 24, 2025

ಬೆಂಗಳೂರಿನಲ್ಲಿ ಗುರುವಾರ ಶೂನ್ಯ ನೆರಳು ದಿನ ಆಚರಿಸಲಾಗುತ್ತದೆ(ಪ್ರಾತಿನಿಧಿಕ ಚಿತ್ರ)

Zero Shadow Day 2025: ಬೆಂಗಳೂರಿನಲ್ಲಿ ಇಂದು ಶೂನ್ಯ ನೆರಳು ದಿನ ಆಚರಣೆ, ಹೇಗಿರಲಿದೆ ಈ ಚಟುವಟಿಕೆ

Wednesday, April 23, 2025

ಪಹಲ್‌ಗಾಮ್ ಉಗ್ರರ ದಾಳಿಗೆ ಮೃತಪಟ್ಟ ಕನ್ನಡಿಗರಿಬ್ಬರ ಪಾರ್ಥಿವ ಶರೀರ ಇಂದು ತಾಯ್ನಾಡಿಗೆ ತಲುಪುವ ನಿರೀಕ್ಷೆ ಇದೆ. ಉಗ್ರರ ದಾಳಿಗೆ ಮೃತಪಟ್ಟ ಶಿವಮೊಗ್ಗದ ಮಂಜುನಾಥ್ ರಾವ್ (ಎಡಚಿತ್ರ) ಮತ್ತು ಬೆಂಗಳೂರು ಟೆಕ್ಕಿ ಭರತ್ ಭೂಷಣ್ (ಬಲ ಚಿತ್ರ)

ಪಹಲ್‌ಗಾಮ್ ಉಗ್ರರ ದಾಳಿಗೆ ಮೃತಪಟ್ಟ ಕನ್ನಡಿಗರಿಬ್ಬರ ಮೃತದೇಹ ಇಂದು ತಾಯ್ನಾಡಿಗೆ, ಪ್ರವಾಸಿಗರ ನೆರವಿಗೆ ಸರ್ಕಾರದಿಂದ ಸಹಾಯವಾಣಿ

Wednesday, April 23, 2025

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p> ಬೆಂಗಳೂರು ರಾಜಾಜಿನಗರದ ಇಸ್ಕಾನ್ ದೇವಸ್ಥಾನದಲ್ಲಿ 28ನೆ ಪ್ರತಿಷ್ಠಾಪನೆ ಮಹೋತ್ಸವ ಹಾಗೂ ತೆಪ್ಪೋತ್ಸವ ಬುಧವಾರ ವೈಭವದಿಂದ ನಡೆಯಿತು.</p>

ಬೆಂಗಳೂರು ಇಸ್ಕಾನ್‌ನಲ್ಲಿ ವಾರ್ಷಿಕ ಬ್ರಹ್ಮೋತ್ಸವ, ತೆಪ್ಪೋತ್ಸವದ ಸಡಗರ: ಭಕ್ತಿ ಲೋಕದಲ್ಲಿ ಮಿಂದೆದ್ದ ಭಕ್ತ ಗಣ

Apr 23, 2025 09:07 PM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ಉಗ್ರರ ದಾಳಿಗೆ ತುತ್ತಾದ ಮಂಜುನಾಥ್ ಮೃತದೇಹ ತವರಿಗೆ; ಕಣ್ಣೀರಿಟ್ಟ ಆತ್ಮೀಯರು

ಉಗ್ರರ ದಾಳಿಗೆ ತುತ್ತಾದ ಮಂಜುನಾಥ್ ಮೃತದೇಹ ತವರಿಗೆ; ಕಣ್ಣೀರಿಟ್ಟ ಆತ್ಮೀಯರು

Apr 24, 2025 09:19 PM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ

ಎಲ್ಲವನ್ನೂ ನೋಡಿ