ಬೆಂಗಳೂರಿನಲ್ಲಿ ದುಬೈ ಮೂಲದ ಮ್ಯಾನೇಜರ್ ಅಪಹರಣ; 2.5 ಕೋಟಿ ರೂ ಹಣಕ್ಕೆ ಬೇಡಿಕೆ
ಬೆಂಗಳೂರಿನಲ್ಲಿ ಅಪಹರಣಕ್ಕೊಳಗಾಗಿದ್ದ ದುಬೈ ಮೂಲಕ ಟ್ರಾವೆಲ್ ಸಂಸ್ಥೆಯ ಮ್ಯಾನೇಜರ್ ಲಾರೆನ್ಸ್ ಮೆಲ್ವಿನ್ ಅವರನ್ನು ಬೆಂಗಳೂರು ಪೊಲೀಸರು ರಕ್ಷಿಸಿದ್ದಾರೆ. ಪ್ರಮುಖ ಆರೋಪಿಗಳಿಗಾಗಿ ತಲಾಶ್ ಆರಂಭಿಸಿದ್ದಾರೆ.
26ನೇ ಕಾರ್ಗಿಲ್ ವಿಜಯ ದಿವಸ: ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ಗೌರವ ನಮನ
ಬೆಂಗಳೂರು ಕಲಾಸಿ ಪಾಳ್ಯ ಖಾಸಗಿ ಬಸ್ ನಿಲ್ದಾಣದ ಸಮೀಪ ಸ್ಪೋಟಕ ಪತ್ತೆ; ಭದ್ರತೆ ಹೆಚ್ಚಿಸಿದ ಪೊಲೀಸರು
ಉದಯವಾಣಿ ಪತ್ರಿಕೆ ವರದಿಗಾರ ವಿಜಯಕುಮಾರ ಚಂದರಗಿಗೆ ʻರೋಹಿತ್ ಪತ್ರಿಕೋದ್ಯಮ ಪ್ರಶಸ್ತಿʼ
ಜಾತಿಗಣತಿಗೆ ಎಳ್ಳುನೀರು ಬಿಟ್ಟ ಕರ್ನಾಟಕ ಸರ್ಕಾರ; ಹೈಕಮಾಂಡ್ ಅಣತಿಯಂತೆ ಹೊಸ ಜಾತಿಗಣತಿಗೆ ನಿರ್ಧಾರ