Latest bs yediyurappa News

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು  ಬಿಜೆಪಿ ನಾಯಕರ ಪ್ರಚಾರ, ಮಾತಿನ ಸಮರ ಮುಂದುವರಿದಿದೆ.

ಲೋಕಸಭಾ ಚುನಾವಣೆ 2024: ಹಾಸನದಲ್ಲಿ ಸಿಎಂ ಸಿದ್ದರಾಮಯ್ಯ, ಹಾವೇರಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಪ್ರಚಾರ; ವಾಗ್ದಾಳಿ ಮುಂದುವರಿಕೆ

Friday, April 19, 2024

ಶಾರದಾ ಡೈಮಂಡ್‌ (ಎಡಚಿತ್ರ); ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದ ತ್ರಿಮೂರ್ತಿಗಳು - ಕೆಎಸ್‌ ಈಶ್ವರಪ್ಪ, ಬಿಎಸ್ ಯಡಿಯೂರಪ್ಪ, ಅನಂತ ಕುಮಾರ್ (ಮಧ್ಯ ಚಿತ್ರ), ಬಿಜೆಪಿ ಕರ್ನಾಟಕದ ಈಗಿನ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್‌ (ಬಲಚಿತ್ರ)

ಈಶ್ವರಪ್ಪ ಯಾರು? ಬಿಜೆಪಿ ಕರ್ನಾಟಕ ಉಸ್ತುವಾರಿ ಲೇವಡಿ ಮಾತು ; ದುರಂಹಕಾರಕ್ಕೆ ಮದ್ದೇನು, ಕಾರ್ಯಕರ್ತೆ ಶಾರದಾ ಡೈಮಂಡ್ ಅಭಿಮತ

Thursday, April 18, 2024

ಶ್ರೀನಿವಾಸಪ್ರಸಾದ್‌ ಅವರನ್ನು ಸಿಎಂ ಹಾಗೂ ಮಾಜಿ ಸಿಎಂ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

Mysore Poilitics:ಪ್ರಸಾದ್ ಬೆಂಬಲಕ್ಕೆ ಕಾಂಗ್ರೆಸ್, ಬಿಜೆಪಿ ನಾಯಕರ ಪೈಪೋಟಿ , ಸಿದ್ದರಾಮಯ್ಯ ನಂತರ ಬಿಎಸ್‌ವೈ ಭೇಟಿ, ಯಾರಿಗೆ ಬೆಂಬಲ?

Sunday, April 14, 2024

ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ಸಿಐಡಿ ಪೊಲೀಸರ ಮುಂದೆ ಹಾಜರಾಗಿದ್ದಾರೆ.

ಲೈಂಗಿಕ ದೌರ್ಜನ್ಯ ಪ್ರಕರಣ; ಸಿಐಡಿ ಮುಂದೆ ಹಾಜರಾದ ಮಾಜಿ ಸಿಎಂ ಯಡಿಯೂರಪ್ಪ, ಧ್ವನಿ ಮಾದರಿ ಸಂಗ್ರಹ

Friday, April 12, 2024

ತುಮಕೂರಿನಲ್ಲಿ ಚುನಾವಣಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ, ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ, ಹೆಚ್ ಡಿ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್ ಅಶೋಕ್, ಸಂಸದ ಜಿಎಸ್ ಬಸವರಾಜ್ ಜೊತೆಗಿದ್ದರು. (ಎಡ ಚಿತ್ರ), ನಾಮಪತ್ರ ಸಲ್ಲಿಸಲು ಮೆರವಣಿಗೆಯಲ್ಲಿ ತೆರಳಿದ ವಿ. ಸೋಮಣ್ಣ (ಬಲ ಚಿತ್ರ)

ಲೋಕಸಭಾ ಚುನಾವಣೆ; ತುಮಕೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ನಾಮಪತ್ರ ಸಲ್ಲಿಕೆ, ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಮೆರವಣಿಗೆ

Thursday, April 4, 2024

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ

ಟಿಕೆಟ್ ಹಂಚಿಕೆ, ಅತೃಪ್ತರ ಶಮನ ಏನೇ ಇದ್ದರೂ ಇವರ ಮಾತೇ ಅಂತಿಮ; ಪಕ್ಷದ ಅಧಿಕಾರದಿಂದ ದೂರವಿದ್ದರೂ ಯಡಿಯೂರಪ್ಪ ಹಿಡಿತದಲ್ಲಿದೆ ಕರ್ನಾಟಕ ಬಿಜೆಪಿ

Monday, April 1, 2024

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತವರ ಕುಟುಂಬ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಭಾನುವಾರ (ಮಾರ್ಚ್ 24) ನವ ಚಂಡಿಕಾ ಹೋಮ ಮಾಡಿಸಿದ್ದಾರೆ.

ಹೊರನಾಡಿನಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕುಟುಂಬದಿಂದ ನವ ಚಂಡಿಕಾ ಹೋಮ; ಬಿಜೆಪಿ ಗೆಲುವಿಗೆ ಪ್ರಾರ್ಥನೆ

Monday, March 25, 2024

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (ಕಡತ ಚಿತ್ರ)

ಲೋಕಸಭೆ ಚುನಾವಣೆ; ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೊಕೇಸ್‌, ಇದುವರೆಗೆ ಏನೇನಾಯಿತು

Thursday, March 21, 2024

ಬಾಲಕಿ ಮೇಲೆ ಲೌಂಕಿಗ ದೌರ್ಜನ್ಯ ಎಸಗಿದ ಆರೋಪದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ದ ಎಫ್‌ಐಆರ್ ದಾಖಲು

Friday, March 15, 2024

ರಾಜಕೀಯ ವಿಶ್ಲೇಷಣೆ: 20 ಕ್ಷೇತ್ರಗಳಿಗೆ ಬಿಜೆಪಿ ಆಭ್ಯರ್ಥಿಗಳ ಘೋಷಣೆ, ಬಿಎಸ್‌ವೈ ಹೈಕಮಾಂಡ್‌ ಮೇಲುಗೈ

ರಾಜಕೀಯ ವಿಶ್ಲೇಷಣೆ: 20 ಕ್ಷೇತ್ರಗಳಿಗೆ ಬಿಜೆಪಿ ಆಭ್ಯರ್ಥಿಗಳ ಘೋಷಣೆ, ಬಿಎಸ್‌ವೈ ಹೈಕಮಾಂಡ್‌ ಮೇಲುಗೈ, ಈ ರಾಜಕಾರಣಿಗಳಿಂದ ಬಂಡಾಯ ಸಾಧ್ಯತೆ

Wednesday, March 13, 2024

ಬಿಜೆಪಿ (ಸಾಂಕೇತಿಕ ಚಿತ್ರ)

Lok Sabha Election: ಬಿಜೆಪಿ ಎರಡನೇ ಪಟ್ಟಿಯಲ್ಲಿ ಕರ್ನಾಟಕದ 15 ಕ್ಷೇತ್ರಗಳ ಅಭ್ಯರ್ಥಿಗಳ ವಿವರ ಇರಬಹುದಾ; ಯಾರಿಗೆಲ್ಲ ಟಿಕೆಟ್ ಸಿಗಬಹುದು

Tuesday, March 12, 2024

ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಬಿಎಸ್ ಯಡಿಯೂರಪ್ಪ ಅವರು ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮಿ ಯೋಜನೆ

ವರದಾನವಾಯ್ತು ಯಡಿಯೂರಪ್ಪ ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮಿ ಯೋಜನೆ; ಶೀಘ್ರವೇ ಬಡ ಹೆಣ್ಮಕ್ಕಳ ಖಾತೆ ಹಣ

Saturday, January 27, 2024

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ವಿ. ಸುನೀಲ್ ಕುಮಾರ್ ಮತ್ತು ಜೆ.ಪ್ರೀತಂ ಗೌಡ

Political News: 31 ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ, ನಾಯಕತ್ವಕ್ಕೆ ಯುವತಲೆಮಾರು

Sunday, December 24, 2023

ಸವಳಂಗಕ್ಕೆ ಆಗಮಿಸಿದ್ದ ಬಿ ವೈ ವಿಜಯೇಂದ್ರ

ವಿಜಯೇಂದ್ರ ರಾಜ್ಯಾಧ್ಯಕ್ಷರಾಗುತ್ತಿದ್ದಂತೆ ಸ್ವಪಕ್ಷದ ವಿರುದ್ಧವೇ ಸಿಡಿಯುತ್ತಿದ್ದ ಮಾಜಿ ಸಚಿವ ಸೈಲೆಂಟ್

Sunday, December 3, 2023

ಮಾಜಿ ಸಚಿವ ವಿ.ಸೋಮಣ್ಣ ಅವರು ಬಿಜೆಪಿ ಬಿಡುತ್ತಾರೆಯೇ, ಕಾಂಗ್ರೆಸ್‌ ಸೇರಬಹುದೇ.. ಈ ಉತ್ತರಕ್ಕೆ ಸ್ವಲ್ಪ ದಿನ ಕಾಯಬೇಕು.

Karnataka Politics: ಬಿಜೆಪಿಗೆ ಡೆಡ್‌ಲೈನ್ ಕೊಟ್ಟ ಸೋಮಣ್ಣ, ಷರತ್ತುಗಳ ಪಟ್ಟಿ ಉದ್ದವಿದೆ

Monday, November 27, 2023

ಬಿಜೆಪಿ ಕರ್ನಾಟಕ ಘಟಕದ ನೂತನ ಅಧ್ಯಕ್ಷ ಬಿ ವೈ ವಿಜಯೇಂದ್ರ

Political Analysis: ಕರ್ನಾಟಕ ಬಿಜೆಪಿ ಘಟಕದ ನೂತನ ಅಧ್ಯಕ್ಷ ಬಿವೈ ವಿಜಯೇಂದ್ರಗೆ ಲೋಕಸಭೆ ಚುನಾವಣೆಯೇ ಮೊದಲ ಸವಾಲು, ಮತ್ತೇನಿವೆ ನೋಡೋಣ

Friday, November 10, 2023

ಬಿ ವೈ ವಿಜಯೇಂದ್ರ ಬಿಜೆಪಿಯ ನೂತನ ರಾಜ್ಯ ಅಧ್ಯಕ್ಷ

Breaking News: ಬಿವೈ ವಿಜಯೇಂದ್ರ ಇನ್ನು ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷ; ಯಡಿಯೂರಪ್ಪ ಪುತ್ರನಿಗೆ ಪಕ್ಷಕ್ಕೆ ಹೊಸ ಚೈತನ್ಯ ತುಂಬುವ ಹೊಣೆ

Friday, November 10, 2023

ತುಮಕೂರು ಜಿಲ್ಲೆಯಲ್ಲಿ ಬರ ಅಧ್ಯಯನ ನಡೆಸಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ

BS Yediyurappa: ತುಮಕೂರಲ್ಲಿ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಬರ ಅಧ್ಯಯನ; ಸರ್ಕಾರ ಜನರನ್ನು ಕತ್ತಲೆಗೆ ದೂಡಿದೆ ಎಂದು ವಾಗ್ದಾಳಿ

Tuesday, November 7, 2023

ಬಿಜೆಪಿ ಮುಖಂಡರನ್ನು ಕಡೆಗಣಿಸಿದ್ರಾ ಪಿಎಂ ಮೋದಿ?

ಯಡಿಯೂರಪ್ಪರನ್ನ ಕಡೆಗಣಿಸಿದ್ದಕ್ಕೆ ಏನಾಯ್ತು ಅಂತ ಗೊತ್ತಿದ್ದೂ ಸಿಎಂ ಚೌಹಾಣ್, ವಸುಂಧರಾ ರಾಜೆ, ರಮಣ್ ಸಿಂಗ್​ರನ್ನು ಬದಿ ಸರಿಸಿದ್ದೇಕೆ ಮೋದಿ?

Thursday, October 19, 2023

ಬಿಜೆಪಿ ಬಿಡುಗಡೆ ಮಾಡಿರುವ ಪೋಸ್ಟರ್‌

Assembly elections: ಪಂಚರಾಜ್ಯಗಳಿಗೆ ಕಾಂಗ್ರೆಸ್‌ನಿಂದ 1000 ಕೋಟಿ ರೂ ಕಪ್ಪ: ಬಿಜೆಪಿ ಆರೋಪ, ಸಿಎಂ-ಡಿಸಿಎಂ ತಿರುಗೇಟು

Monday, October 16, 2023