ಕಲರ್ಸ್ ಕನ್ನಡ ವಾಹಿನಿಗೆ ಹತ್ತು ವರ್ಷದ ಸಂಭ್ರಮ; ಜೂನ್ 7 ಮತ್ತು 8ರಂದು ʻದಶಕದ ಮಹೋತ್ಸವʼ ವಿಶೇಷ ಕಾರ್ಯಕ್ರಮ
ಕಳೆದ ಒಂದು ದಶಕದಿಂದ ಕಲರ್ಸ್ ಕನ್ನಡ ವಾಹಿನಿ ತನ್ನ ವಿಭಿನ್ನ ಕತೆಗಳು ಹಾಗೂ ಕಾರ್ಯಕ್ರಮಗಳ ಮೂಲಕ ಕನ್ನಡಿಗರನ್ನು ರಂಜಿಸುತ್ತಾ ಬಂದಿದೆ. ಇಂತಹ ಸಿಹಿ ಗಳಿಗೆಯಲ್ಲಿ ಹಲವು ಕಲಾವಿದರು ಮತ್ತು ಮಹನೀಯರನ್ನು ಸ್ಮರಿಸಿ ಗೌರವಿಸುವ ಮಹೋನ್ನತ ಪರಂಪರೆಯನ್ನು ಸಂಭ್ರಮಿಸುವ ಕಾರ್ಯಕ್ರಮವೇ 'ದಶಕದ ಮಹೋತ್ಸವ'.
ಮುದ್ದು ಸೊಸೆ: ವಿದ್ಯಾ ಮೇಲೆ ಆರೋಪ ಹೊರಿಸಲು ನಿರಾಕರಿಸಿದ ಲೋಕೇಶ; ಸಾವಿತ್ರಿ ಮಾತಿಗೆ ನೊಂದು ಆತ್ಮಹತ್ಯೆಗೆ ನಿರ್ಧರಿಸಿದ ವಿನಂತಿ
ಕಲರ್ಸ್ ಕನ್ನಡದಲ್ಲಿ ಬರ್ತಿದೆ ಮಕ್ಕಳನ್ನು ಹೀರೋ ಮಾಡೋಕೆ ಹೋರಾಡೋ ಪ್ರತಿಯೊಬ್ಬ ಅಪ್ಪನ ಕತೆ ʻನಂದಗೋಕುಲʼ
ಮುದ್ದು ಸೊಸೆ: ವಿದ್ಯಾ ಮನೆಗೆ ಬಂದು ಮದುವೆ ನಿಲ್ಲಿಸುವಂತೆ ರಂಪಾಟ ಮಾಡಿದ ವಿನಂತಿ: ಅತ್ತೆ ಮಗಳಿಗೆ ಎಚ್ಚರಿಕೆ ಕೊಟ್ಟ ಭದ್ರೇಗೌಡ
ಮುದ್ದು ಸೊಸೆ: ವಿನಂತಿ, ಸಾವಿತ್ರಿ ಬಳಿ ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡಿದ ಲೋಕೇಶ: ತನ್ನ ದುಡಿಮೆಯಲ್ಲಿ ಮಗಳಿಗೆ ಚಿನ್ನ ಕೊಡಿಸಿದ ಚೆಲುವ