Latest food Photos

<p>ಬೇಸಿಗೆಯಲ್ಲಿ ಉರಿ ಬಿಸಿಲಿನ ತಾಪ ನೀಗಿಸಿಕೊಳ್ಳಲು ಹಲವರು ಮಜ್ಜಿಗೆ ಅಥವಾ ಲಸ್ಸಿಯ ಮೊರೆ ಹೋಗುತ್ತಾರೆ. ದಿನೇ ದಿನೇ ಏರುತ್ತಿರುವ ತಾಪಮಾನದಲ್ಲಿ ದಾಹ ನೀಗಿಸಿಕೊಳ್ಳಲು ಮೊಸರು ಅಥವಾ ಮಜ್ಜಿಗೆ ಬೆಸ್ಟ್‌ ಎನ್ನುವುದು ನಿಜ. ಆದರೆ ಬಿಸಿಲುಗಾಲದಲ್ಲಿ ಇದರೊಂದಿಗೆ ಈ ಕೆಲವು ಆಹಾರ ಪದಾರ್ಥಗಳನ್ನು ತಪ್ಪಿಯೂ ಸೇವಿಸಬಾರದು ಎನ್ನುತ್ತಾರೆ ತಜ್ಞರು. ಹಾಗಾದರೆ ಬೇಸಿಗೆಯಲ್ಲಿ ಮೊಸರಿನೊಂದಿಗೆ ಯಾವೆಲ್ಲಾ ಆಹಾರಗಳನ್ನ ತಿನ್ನಬಾರದು ನೋಡಿ.&nbsp;</p>

Summer Tips: ಬೇಸಿಗೆ ಕಾಲದಲ್ಲಿ ತಪ್ಪಿಯೂ ಮೊಸರಿನೊಂದಿಗೆ ಈ ಆಹಾರಗಳನ್ನು ಸೇವಿಸಬೇಡಿ, ಆರೋಗ್ಯ ಕೆಡಬಹುದು ಎಚ್ಚರ

Wednesday, May 1, 2024

<p>ಕರ್ಬೂಜ ಮತ್ತು ಕಲ್ಲಂಗಡಿ ಹಣ್ಣಿನಲ್ಲಿ ಹೆಚ್ಚು ನೀರಿನ ಅಂಶವಿದ್ದು, ಬೇಸಿಗೆ ಕಾಲಕ್ಕೆ ಹೇಳಿ ಮಾಡಿಸಿದ ಹಣ್ಣುಗಳಾಗಿವೆ. ಹಾಗಿದ್ದರೆ, ಕಲ್ಲಂಗಡಿ ಮತ್ತು ಕರ್ಬೂಜ ಹಣ್ಣುಗಳಲ್ಲಿ ಯಾವ ಹಣ್ಣು ದೇಹವನ್ನು ಹೆಚ್ಚು ಹೈಡ್ರೇಟೆಡ್‌ ಆಗಿರಿಸುತ್ತದೆ ಎಂಬುದನ್ನು ತಿಳಿಯೋಣ</p>

ಕಲ್ಲಂಗಡಿ ಅಥವಾ ಕರ್ಬೂಜ; ಹೆಚ್ಚು ನೀರಿನಂಶ ಇರುವ ಹಣ್ಣು ಯಾವುದು, ಬೇಸಿಗೆಗೆ ಯಾವುದು ಉತ್ತಮ?

Wednesday, May 1, 2024

<p>ನಿಮಗೆ ಆಮ್ಲೀಯತೆ (ಅಸಿಡಿಟಿ), ಗ್ಯಾಸ್ ಮತ್ತು ಉಬ್ಬರದಂಥ ಜೀರ್ಣಕಾರಿ ಸಮಸ್ಯೆಗಳಿದ್ದರೆ, ನೀವು ತಿನ್ನುವ ವೇಗವನ್ನು ಕಡಿಮೆಗೊಳಿಸಲೇ ಬೇಕು. ಆರಾಮವಾಗಿ ಕುಳಿತುಕೊಂಡು ಮನಃಪೂರ್ವಕವಾಗಿ ಸೇವಿಸಿ. ಊಟವನ್ನು ಖುಷಿಯಿಂದ ಮಾಡಿ. ಅದನ್ನೊಂದು ಕೆಲಸದಂತೆ ಭಾವಿಸಿ ಗಡಿಬಿಡಿಯಿಂದ ತಿಂದು ಏಳುವುದು ಬೇಡ.</p>

ವೇಗವಾಗಿ ತಿಂದು ಮುಗಿಸುವ ಅಭ್ಯಾಸ ನಿಮಗೂ ಇದೆಯಾ? ಆರೋಗ್ಯಕ್ಕೆ ಹಾನಿಯಾದೀತು ಜೋಕೆ, ನಿಧಾನವಾಗಿ ತಿನ್ನಲು ಇಲ್ಲಿವೆ ಸಲಹೆ

Monday, April 29, 2024

<p>ಭಾರತವು ಆಹಾರ ವೈವಿಧ್ಯಕ್ಕೆ ಹೆಸರುವಾಸಿ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಭಾರತದಲ್ಲಿ ಭಿನ್ನ ಆಹಾರ ಪದ್ಧತಿಗಳನ್ನು ಅನುಸರಿಸಲಾಗುತ್ತದೆ. ದೇಶದ ಯಾವ ರಾಜ್ಯದಲ್ಲಿ ಯಾವ ಆಹಾರ ಕ್ರಮ ಅನುಸರಿಸಲಾಗುತ್ತಿದೆ ಹಾಗೂ ವಿವಿಧ ರಾಜ್ಯಗಳ ವಿಶೇಷ ಉಪಾಹಾರ ಯಾವುದು ಎಂಬುದನ್ನು ತಿಳಿಯೋಣ.</p>

ಇಡ್ಲಿ ಸಾಂಬಾರ್, ಉಪ್ಮಾ, ಆಲೂ ಪರಾಠ: ಭಾರತದ ವಿವಿಧ ರಾಜ್ಯಗಳ 7 ಜನಪ್ರಿಯ ಉಪಾಹಾರಗಳಿವು; ಬಾಯಲ್ಲಿ ನೀರೂರುವುದು ಪಕ್ಕಾ

Monday, April 29, 2024

<p>ಹಸಿ ಮಾವಿನಕಾಯಿಯಲ್ಲಿರುವ ಅನೇಕ ಪದಾರ್ಥಗಳು ಆಮ್ಲದ ಸಮಸ್ಯೆಗಳನ್ನು ಕಡಿಮೆ ಮಾಡುತ್ತವೆ. ಎದೆಯುರಿಯಿಂದ ಬಳಲುತ್ತಿರುವ ಜನರು ಮಾವಿನಕಾಯಿ ತಿನ್ನಬಹುದು. ಈ ಸಮಸ್ಯೆಯನ್ನು ಸ್ವಲ್ಪ ಕಡಿಮೆ ಮಾಡಬಹುದು ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಸಹ ನಿಯಂತ್ರಿಸಬಹುದು.</p>

ತೂಕ ಇಳಿಕೆಯಿಂದ ಜೀರ್ಣಕ್ರಿಯೆವರೆಗೆ; ಹಸಿ ಮಾವಿನಕಾಯಿ ತಿನ್ನುವುದರಿಂದ 6 ಆರೋಗ್ಯ ಪ್ರಯೋಜನಗಳು ಇಲ್ಲಿವೆ

Sunday, April 28, 2024

<p>ಕೋಜಿಕೋಡ್ ಅಥವಾ ಕ್ಯಾಲಿಕಟ್ ಚಿಕನ್ ಬಿರಿಯಾನಿ: ಕೇರಳದ ಈ ಬಿರಿಯಾನಿ ಕೂಡ ತುಂಬಾ ಜನಪ್ರಿಯವಾಗಿದೆ. ಮಸಾಲೆಯುಕ್ತ ಸುವಾಸನೆಯಿಂದಲೇ ಪ್ರಸಿದ್ಧಿ ಪಡೆದುಕೊಂಡಿದೆ. ಕೋಜಿಕೋಡ್ ಚಿಕನ್ ಬಿರಿಯಾನಿ ಕೇರಳದ ಮುಸ್ಲಿಂ ಸಮುದಾಯದಲ್ಲಿ ಹುಟ್ಟಿಕೊಂಡ ಖಾದ್ಯ.</p>

South Indian Biryani: ಭಟ್ಕಳಿಯಿಂದ ಬೆರ್ರಿಯವರೆಗೆ; ಬಾಯಲ್ಲಿ ನೀರೂರಿಸುವ ದಕ್ಷಿಣ ಭಾರತದ 7 ಜನಪ್ರಿಯ ಬಿರಿಯಾನಿಗಳಿವು

Thursday, April 25, 2024

<p>ಮೀನು ಅಥವಾ ಕೋಳಿಯಂತಹ ಯಾವುದೇ ಮಾಂಸದ ಅಡುಗೆಗೂ ಮುನ್ನ ಅದನ್ನು ಚೆನ್ನಾಗಿ ತೊಳೆಯುತ್ತಾರೆ. ಆ ಸಂದರ್ಭ ಮಾಂಸವನ್ನು ಉಪ್ಪು ಹಾಗೂ ಅರಿಸಿನದಲ್ಲಿ ನೆನೆಸಿ ಇಡುತ್ತಾರೆ. ಇದು ಭಾರತದ ಪದ್ಧತಿಯಾದರೆ, ಪಾಶ್ಚಿಮಾತ್ಯ ದೇಶಗಳಲ್ಲಿ ಮೀನು ಸ್ವಚ್ಛ ಮಾಡುವಾಗ ಮೀನನ್ನು ಉಪ್ಪು, ಮೆಣಸು ಹಾಗೂ ಗಿಡಮೂಲಿಕೆಗಳೊಂದಿಗೆ ನೆನೆಸಿ ಇಡುತ್ತಾರೆ. ಈ ರೀತಿ ಮಾಡುವ ಉದ್ದೇಶವೇನು ಎಂಬ ಕುತೂಹಲ ನಿಮಗೂ ಇರಬಹುದು. ಅದಕ್ಕೆ ಉತ್ತರ ಇಲ್ಲಿದೆ.&nbsp;</p>

Fish Cleaning: ಕಾರಣ ತಿಳಿಯಿರಿ: ಮೀನು ಸ್ವಚ್ಛಗೊಳಿಸುವಾಗ ಅದನ್ನು ಉಪ್ಪು, ಅರಿಶಿನದಲ್ಲಿ ನೆನೆಸುವುದೇಕೆ?

Wednesday, April 24, 2024

<p>ದಕ್ಷಿಣ ಭಾರತದ ಪಾಕಪದ್ಧತಿಗೆ ಪ್ರಪಂಚದಾದ್ಯಂತದ ಜನರು ಮಾರುಹೋಗಿದ್ದಾರೆ. ಭಿನ್ನ ಪರಿಮಳ, ರುಚಿ ಹೊಂದಿರುವ ಇಲ್ಲಿನ ಖಾದ್ಯಗಳು ಒಂದಕ್ಕಿಂತ ಒಂದು ವಿಭಿನ್ನ. ದಕ್ಷಿಣದಲ್ಲಿ ಬಾಯಲ್ಲಿ ನೀರೂರಿಸುವ ಹಲವು ಬಗೆ ಬಗೆಯ ಪದಾರ್ಥಗಳನ್ನು ತಯಾರಿಸುತ್ತಾರೆ. ಅವುಗಳಲ್ಲಿ ಸಾಂಬಾರ್‌ ಕೂಡ ಒಂದು. ವಿವಿಧ ಬಗೆಯ ಮಸಾಲೆಗಳನ್ನು ಸೇರಿಸಿ ತಯಾರಿಸುವ ಸಾಂಬಾರ್‌ ಅನ್ನು ಹೆಚ್ಚಾಗಿ ಊಟ, ತಿಂಡಿಯೊಂದಿಗೆ ಬಳಸುತ್ತಾರೆ.</p>

Sambar History: ದಕ್ಷಿಣ ಭಾರತದಲ್ಲಿ ಪ್ರಸಿದ್ಧಿ ಪಡೆದ ಸಾಂಬಾರ್‌ ಮೊದಲು ತಯಾರಾಗಿದ್ದು ಈ ರಾಜ್ಯದಲ್ಲಿ, ಸಾಂಬಾರ್‌ ಇತಿಹಾಸ ಹೀಗಿದೆ

Tuesday, April 23, 2024

<p>ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿರುವುದರಿಂದ ದೇಹದಲ್ಲಿ ಒಂದಿಲ್ಲೊಂದು ಸಮಸ್ಯೆಗಳು ಕಾಡುವುದು ಸಹಜ. ಈ ಅವಧಿಯಲ್ಲಿ ನಿಮ್ಮ ಆಹಾರದಲ್ಲಿ ಕೆಲವು ವಸ್ತುಗಳನ್ನು ಸೇರಿಸುವ ಮೂಲಕ ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದು. ಬೇಸಿಗೆಯಲ್ಲಿ ಬಳಸಬಹುದಾದ ಪ್ರಮುಖ ಆಹಾರ ವಸ್ತುಗಳಲ್ಲಿ ಈರುಳ್ಳಿ ಕೂಡ ಒಂದು. ಇದು ಆರೋಗ್ಯಕ್ಕೆ ಮಾತ್ರವಲ್ಲದೆ ತ್ವಚೆಯ ಆರೈಕೆಗೂ ಪ್ರಯೋಜನಕಾರಿ. ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡಿ.&nbsp;</p>

Onion Benefits: ಬೇಸಿಗೆ ಉರಿಗೆ ಈರುಳ್ಳಿ ಮದ್ದು, ಪ್ರತಿದಿನ ಈರುಳ್ಳಿ ಬಳಸಿದರೆ ಆರೋಗ್ಯಕ್ಕೆ ಹಲವು ಲಾಭ

Sunday, April 21, 2024

<p>ಗೋಧಿಹಿಟ್ಟಿನಿಂದ ಹಿಡಿದು ರವೆ, ಮೈದಾ ಮತ್ತು ಬೇಳೆಕಾಳುಗಳವರೆಗೆ ಈ ಎಲ್ಲವನ್ನೂ ಸರಿಯಾಗಿ ಸಂಗ್ರಹಿಸದಿದ್ದರೆ ಬೇಗನೆ ಹಾಳಾಗುತ್ತದೆ. ಇದರಲ್ಲಿ ಹುಳ, ಕೀಟಗಳು ಹರಿದಾಡಲು ಆರಂಭಿಸುತ್ತವೆ. ಹಾಗಾದ್ರೆ ಇದನ್ನು ಇಡುವಾಗ ಅನುಸರಿಸಬೇಕಾದ ಕ್ರಮಗಳೇನು ನೋಡಿ.</p>

Food Storage: ಅಕ್ಕಿ-ಬೇಳೆ, ಗೋಧಿಹಿಟ್ಟಿನಂತಹ ಅಡುಗೆ ಸಾಮಗ್ರಿಗಳನ್ನು ಈ ರೀತಿ ಸಂಗ್ರಹಿಸಿ ನೋಡಿ; ಹುಳ-ಕೀಟ ಬರುವ ಚಾನ್ಸೇ ಇಲ್ಲ

Friday, April 12, 2024

<p>ಯುಗಾದಿ ಬಂತೆಂದರೆ ಅನ್ನದಾತರಲ್ಲಿ ಸಂತೋಷ ಮನೆ ಮಾಡುತ್ತದೆ. ಮತ್ತೆ ಬಿತ್ತನೆಗೆ ಅಣಿಯಾಗುವ ಸಮಯ. ಉಳುಮೆ ಮಾಡಿ ಯುಗಾದಿ ಹಬ್ಬವನ್ನು ಬರ ಮಾಡಿಕೊಳ್ಳುವ ಸಂಪ್ರದಾಯ ಹಲವು ಕಡೆಯಿದೆ, ಮಂಡ್ಯ ಭಾಗದಲ್ಲಿ ಉಳುಮೆ ನಿರತ ರೈತರು.</p>

Ugadi 2024: ಯುಗಾದಿ ಎಂದರೆ ಅನ್ನದಾತರ ಉಳುಮೆ, ಪೂಜೆ, ಸಡಗರ, ಹೋಳಿಗೆ ಊಟ, ಹೀಗಿತ್ತು ಕರ್ನಾಟಕದಲ್ಲಿ ಹಬ್ಬ ಖುಷಿ ಕ್ಷಣಗಳು

Tuesday, April 9, 2024

<p>ಆಳವಾದ ಉಸಿರಾಟದ ವ್ಯಾಯಾಮಗಳಾದ ಭ್ರಮರಿ ಪ್ರಾಣಾಯಾಮ, ಭಸ್ತ್ರಿಕಾ ಪ್ರಾಣಾಯಾಮ, ಅನುಲೋಮ್ ವಿಲೋಮ್ ಪ್ರಾಣಾಯಾಮ, ಕಪಾಲಭಾತಿ ಪ್ರಾಣಾಯಾಮ ನಿಮ್ಮ ಶ್ವಾಸಕೋಶವನ್ನು ಬಲಪಡಿಸುತ್ತದೆ. ಇದನ್ನು ಪ್ರತಿನಿತ್ಯ ಅಭ್ಯಾಸ ಮಾಡಿ.&nbsp;</p>

Anti Ageing Tips: ಮುಪ್ಪಿನಲ್ಲೂ ಯೌವನದ ಹುರುಪು ನಿಮ್ಮಲ್ಲಿರಬೇಕು ಅಂದ್ರೆ, ಇಂದಿನಿಂದಲೇ ನಿಮ್ಮ ದಿನಚರಿಯನ್ನು ಹೀಗೆ ಬದಲಿಸಿಕೊಳ್ಳಿ

Monday, April 1, 2024

<p>ಬೆಣ್ಣೆ ಚಕ್ಕುಲಿ ಮಾಡಲು ಬೇಕಾಗುವ ಸಾಮಗ್ರಿಗಳು: ದಪ್ಪ ಅಕ್ಕಿ 4 ಕಪ್, ಉದ್ದಿನಬೇಳೆ 1 ಕಪ್ ಬೆಣ್ಣೆ 1 ಕಪ್, ಬಿಳಿ ಎಳ್ಳು 2 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಕರಿಯಲು ಎಣ್ಣೆ</p>

Benne Chakli: ಗರಿಗರಿ ಬೆಣ್ಣೆ ಚಕ್ಕುಲಿ ತಿಂತಿದ್ರೆ ಸ್ವರ್ಗಸುಖ; ಇಲ್ಲಿದೆ ರೆಸಿಪಿ

Saturday, March 23, 2024

<p>ರಂಜಾನ್‌ ಮಾಸದಲ್ಲಿ ರೋಜಾ ಪಾಲಿಸುವವರು ಕರ್ಜೂರ ಸೇವನೆಯ ಮೂಲಕ ಉಪವಾಸ ಮುರಿಯುವುದು ವಾಡಿಕೆ. ಮುಸ್ಲಿಮರ ಪವಿತ್ರ ಮಾಸದಲ್ಲಿ ಕರ್ಜೂರಕ್ಕೆ ವಿಶೇಷ ಬೇಡಿಕೆ. ಆ ಕಾರಣಕ್ಕೆ ಈ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಕರ್ಜೂರದ್ದೇ ಘಮ ಹರಡಿರುತ್ತದೆ. ಭಾರತಕ್ಕೆ ವಿದೇಶಗಳಿಂದಲೂ ಬಗೆ ಬಗೆ ಕರ್ಜೂರಗಳು ಆಮದಾಗುತ್ತದೆ.</p>

Ramadan 2024: ರಂಜಾನ್‌ ಮಾಸದಲ್ಲಿ ವಿಶೇಷ ಬೇಡಿಕೆಯಿರುವ ಖರ್ಜೂರದಲ್ಲಿದೆ ನೂರಾರು ಬಗೆ; ಇದರ ಆರೋಗ್ಯ ಪ್ರಯೋಜನಗಳು, ದರ ವಿವರ ಇಲ್ಲಿದೆ

Saturday, March 23, 2024

<p>ಕರಿ ಜೀರಿಗೆಗೆ ಆಯುರ್ವೇದದಲ್ಲಿ ಬಹಳ ಮಹತ್ವವಿದೆ. ಇದು ಕಹಿ ಎನ್ನುವ ಕಾರಣಕ್ಕೆ ಹಲವರು ಇದನ್ನು ತಿನ್ನಲು ಹಿಂದೇಟು ಹಾಕುತ್ತಾರೆ. ಆದರೆ ಇದನ್ನು ಆರೋಗ್ಯದ ಕಣಜ ಎಂದರೂ ತಪ್ಪಾಗಲಿಕ್ಕಿಲ್ಲ. ಚರ್ಮದ ಸಕಲ ಸಮಸ್ಯೆಗೂ ಇದೇ ಮದ್ದು. ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಇದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ.</p>

Benefits of Kalonji: ಕಹಿ ಅನ್ನೋ ಕಾರಣಕ್ಕೆ ಕರಿಜೀರಿಗೆ ತಿನ್ನದೇ ಇರಬೇಡಿ; ಇದ್ರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ನೋಡಿ

Wednesday, March 20, 2024

<p>ಇತ್ತೀಚಿನ ದಿನಗಳಲ್ಲಿ ಹಲವು ಕಾರಣಗಳಿಂದ ನಿದ್ದೆಯ ಕೊರತೆ ಕಾಡುವುದು ಸಹಜ. ನಿದ್ದೆ ಕಡಿಮೆಯಾದರೆ ಇಲ್ಲದ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಹಾಗಂತ ಕೆಲವೊಮ್ಮೆ ಎಷ್ಟೇ ಪ್ರಯತ್ನಪಟ್ಟರೂ ನಿದ್ದೆ ಬರುವುದಿಲ್ಲ. ಮಧ್ಯೆ ಮಧ್ಯೆ ಎಚ್ಚರವಾಗುವುದು, ತಡವಾಗಿ ನಿದ್ದೆ ಬರುವುದು, ಬೇಗನೆ ಎಚ್ಚರವಾಗುವುದು ಹೀಗೆ ಹತ್ತಾರು. ಆದರೆ ಯಾವುದೇ ಅಡೆತಡೆಯಿಲ್ಲದೇ ವಿಶ್ರಾಂತ ನಿದ್ದೆ ಬರಬೇಕು ಅಂದ್ರೆ ಈ ಸೂಪರ್‌ಫುಡ್‌ಗಳನ್ನು ಸೇವಿಸಬೇಕು.&nbsp;</p>

Sleeping Problem: ಪ್ರತಿದಿನ ನಿದ್ದೆ ಬಾರದೇ ಒದ್ದಾಡ್ತೀರಾ; ಸುಖ ನಿದ್ದೆಗೆ ಸಹಾಯ ಮಾಡುವ 7 ಸೂಪರ್‌ಫುಡ್‌ಗಳಿವು

Monday, March 18, 2024

<p>ಪ್ರತಿದಿನ ಬೆಳಿಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಕುಡಿಯುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಇದರಿಂದ ದೇಹ ಹಾಗೂ ಆರೋಗ್ಯಕ್ಕೆ ಹತ್ತಾರು ಪ್ರಯೋಜನಗಳಿವೆ. ಇದರ ಪ್ರಯೋಜನಗಳನ್ನು ನೀವೂ ಅರಿಯಿರಿ.&nbsp;</p>

ತೂಕ ಇಳಿಕೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುವವರೆಗೆ; ಬೆಳಿಗ್ಗೆ ಎದ್ದ ತಕ್ಷಣ ಜೀರಿಗೆ ನೀರು ಕುಡಿದರೆ ಆರೋಗ್ಯಕ್ಕೆ ಇಷ್ಟೆಲ್ಲ ಲಾಭ

Thursday, March 14, 2024

<p>High protein chicken breast sandwich: ತೂಕ ಇಳಿಸಿಕೊಂಡು ಸ್ನಾಯುಗಳ ಶಕ್ತಿ ಹೆಚ್ಚಿಸಿಕೊಳ್ಳಲು ಬಯಸುವವರಿಗೆ, ವರ್ಕೌಟ್‌ ಮಾಡುವವರಿಗೆ ಅತ್ಯಧಿಕ ಪ್ರೊಟೀನ್‌ಯುಕ್ತ ಆಹಾರ ಸೇವನೆ ಅಗತ್ಯ. ಚಿಕನ್‌ ಎದೆಭಾಗ ಅಂದರೆ ಚಿಕನ್‌ ಬ್ರೆಸ್ಟ್‌ ಬಳಸಿಕೊಂಡು ಅತ್ಯಧಿಕ ಪ್ರೊಟೀನ್‌ಯುಕ್ತ ಸ್ಯಾಂಡ್‌ವಿಚ್‌ ಸರಳವಾಗಿ ಮಾಡಬಹುದು.&nbsp;</p>

Weight Loss Recipe: ತೂಕ ಇಳಿಕೆಗೆ ಅತ್ಯಧಿಕ ಪ್ರೊಟೀನ್‌ಯುಕ್ತ ಆಹಾರ ಬೇಕೆ? ರುಚಿಕರ ಚಿಕನ್‌ ಬ್ರೆಸ್ಟ್‌ ಸ್ಯಾಂಡ್‌ವಿಚ್‌ ಹೀಗೆ ಮಾಡಿ

Saturday, March 2, 2024

<p>ಇತ್ತೀಚಿನ ದಿನಗಳಲ್ಲಿ ಆಹಾರ ಸೇವನೆಯ ವಿಚಾರದಲ್ಲಿ ಸಾಕಷ್ಟು ಗೊಂದಲಗಳಿರುವುದು ಸಹಜ. ಯಾವುದು ತಿನ್ನಬೇಕು, ಯಾವುದನ್ನು ತಿನ್ನಬಾರದು ಎಂಬುದರ ಜಿಜ್ಞಾಸೆಯಲ್ಲೇ ಬದುಕುತ್ತಿರುತ್ತೇವೆ. ಇನ್ನೂ ಬೆಣ್ಣೆ, ತುಪ್ಪದ ವಿಚಾರಕ್ಕೆ ಬಂದ್ರೆ ಇದರಲ್ಲಿ ಕೊಲೆಸ್ಟ್ರಾಲ್‌ ಅಂಶ ಹೆಚ್ಚಿರುವ ಕಾರಣಕ್ಕೆ ವೈದ್ಯರು ಕೂಡ ಇದರ ಸೇವನೆ ಉತ್ತಮವಲ್ಲ ಎನ್ನುತ್ತಾರೆ. ಬೆಣ್ಣೆ ಹಾಗೂ ತುಪ್ಪದ ಅತಿಯಾದ ಸೇವನೆಯು ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ನಿಜವಾದರೂ ಇವು ನಾವು ಊಹಿಸಿದಷ್ಟು ಕೆಟ್ಟದ್ದಲ್ಲ. ಆದರೂ ಆರೋಗ್ಯದ ವಿಚಾರಕ್ಕೆ ಬಂದಾಗ ಬೆಣ್ಣೆ ಉತ್ತಮನೋ, ತುಪ್ಪ ಉತ್ತಮನೋ ಎಂಬ ಚರ್ಚೆಗಳು ಆಗಾಗ ನಡೆಯುತ್ತಿರುತ್ತದೆ. ಇವುಗಳು ನಮ್ಮ ಜೀವನಶೈಲಿಯಲ್ಲಿ ಬದಲಾವಣೆ ತರದೇ ಹೋದರು, ಪಾಕಪದ್ಧತಿಯಲ್ಲಿ ಇವುಗಳ ಬಳಕೆ ಭಿನ್ನವಾಗಿರುತ್ತದೆ. ಹಾಗಾದ್ರೆ ಬೆಣ್ಣೆನೋ ತುಪ್ಪನೋ ಎಂಬುದನ್ನು ಈ ಕೆಳಗಿನ ಅಂಶಗಳ ಆಧಾರದ ಮೇಲೆ ನೀವೇ ನಿರ್ಧಾರ ಮಾಡಿ&nbsp;</p>

Ghee vs Butter: ತುಪ್ಪನಾ, ಬೆಣ್ಣೆನಾ ಆರೋಗ್ಯಕ್ಕೆ ಯಾವುದು ಉತ್ತಮ; ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ

Wednesday, February 21, 2024

<p>ವಿಜಯಪುರ ದ್ರಾಕ್ಷಿಯಿಂದ ಅತ್ಯುತ್ತಮ ದರ್ಜೆಯ ವೈನ್‌ ಕೂಡ ತಯಾರಿಸಲಾಗುತ್ತದೆ. ಕರ್ನಾಟಕ ವೈನ್‌ ಬೋರ್ಡ್‌ ಕೂಡ ವಿಜಯಪುರ ದ್ರಾಕ್ಷಿಗೆ ಒತ್ತು ನೀಡುವುದೂ ಇದೆ. ಅದರ ಸ್ವಾದ ಹಾಗೂ ರುಚಿ ಇದಕ್ಕೆ ಕಾರಣ.</p>

Vijayapura News: ಮಾರುಕಟ್ಟೆಗೆ ಬಂತು ವಿಜಯಪುರದ ರುಚಿ ದ್ರಾಕ್ಷಿ, ಏನಿದರ ವಿಶೇಷ ಇಲ್ಲಿದೆ ವಿವರ Photos

Tuesday, February 20, 2024