g-parameshwar News, g-parameshwar News in kannada, g-parameshwar ಕನ್ನಡದಲ್ಲಿ ಸುದ್ದಿ, g-parameshwar Kannada News – HT Kannada

Latest g parameshwar News

ಕರ್ನಾಟಕ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಶರಣಾಯಿತು ಮುಂಡಗಾರು ಲತಾ (ಬಲ ಬದಿಗೆ ಕತ್ತಿಗೆ ಕೆಂಪು ಶಾಲು ಸುತ್ತಿಕೊಂಡ ಮಹಿಳೆ) ನೇತೃತ್ವದ 6 ನಕ್ಸಲರ ತಂಡ.

ಕರ್ನಾಟಕ ಮುಖ್ಯಮಂತ್ರಿ ಗೃಹಕಚೇರಿ ಕೃಷ್ಣಾದಲ್ಲಿ ಶರಣಾಯಿತು ಮುಂಡಗಾರು ಲತಾ ನೇತೃತ್ವದ 6 ನಕ್ಸಲರ ತಂಡ; 10 ಮುಖ್ಯ ಅಂಶಗಳು

Wednesday, January 8, 2025

ಉಡುಪಿ ಚಿಕ್ಕಮಗಳೂರು ಅರಣ್ಯದಲ್ಲಿದ್ದ ನಕ್ಸಲರೊಂದಿಗೆ ಅಧಿಕಾರಿಗಳೊಂದಿಗೆ ಶರಣಾಗತಿ ಮಾತುಕತೆ ನಡೆಸಿದರು.

ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿಗೆ ಸಿದ್ದತೆ, ಸಿಎಂ ಗೃಹ ಕಚೇರಿಯಲ್ಲಿ ಇಂದು ಸಂಜೆ 6ಕ್ಕೆ ಪ್ರಕ್ರಿಯೆ, ಭಾರೀ ಭದ್ರತೆ

Wednesday, January 8, 2025

ಬೆಂಗಳೂರು ಸೈಬರ್ ವಂಚನೆ ಸಹಾಯವಾಣಿ ಕೆಲಸ ಮಾಡ್ತಾ ಇಲ್ಲ, ಪೊಲೀಸರು ಸ್ಪಷ್ಟೀಕರಣ ಕೊಟ್ರೂ 2024ರಲ್ಲಿ ಕನ್ನಡಿಗರು ಕಳಕೊಂಡದ್ದು 109 ಕೋಟಿ ರೂಪಾಯಿ ಎಂಬುದು ವಾಸ್ತವ ಸತ್ಯ. (ಸಾಂಕೇತಿಕ ಚಿತ್ರ)

ಬೆಂಗಳೂರು ಸೈಬರ್ ವಂಚನೆ ಸಹಾಯವಾಣಿ ಕೆಲಸ ಮಾಡ್ತಾ ಇಲ್ಲ; ಪೊಲೀಸರು ಸ್ಪಷ್ಟೀಕರಣ ಕೊಟ್ರೂ 2024ರಲ್ಲಿ ಕನ್ನಡಿಗರು ಕಳಕೊಂಡದ್ದು 109 ಕೋಟಿ ರೂ

Monday, December 30, 2024

ಹೊಸ ವರ್ಷಾಚರಣೆ ಖುಷಿಯಲ್ಲಿರುವ ಬೆಂಗಳೂರಿಗರಿಗೊಂದು ಸಂತಸದ ಸುದ್ದಿ, ಡಿ 31ಕ್ಕೆ ಮೆಟ್ರೋ ರೈಲು ಸಂಚಾರ ಅವಧಿ ವಿಸ್ತರಣೆಯಾಗಿದೆ. (ಸಾಂಕೇತಿಕ ಚಿತ್ರ)

ಹೊಸ ವರ್ಷಾಚರಣೆ ಖುಷಿಯಲ್ಲಿರುವ ಬೆಂಗಳೂರಿಗರಿಗೊಂದು ಸಂತಸದ ಸುದ್ದಿ, ಡಿ 31ಕ್ಕೆ ಮೆಟ್ರೋ ರೈಲು ಸಂಚಾರ ಅವಧಿ ವಿಸ್ತರಣೆ

Friday, December 27, 2024

ಬಿಜೆಪಿ ಸದಸ್ಯ ಸಿಟಿ ರವಿ ಕೇಸ್ ಸಿಐಡಿಗೆ ಹಸ್ತಾಂತರ; ಸತ್ಯ ಹೊರಬರಬೇಕು ಎಂಬುದಷ್ಟೇ ಉದ್ದೇಶ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ ಹೇಳಿದ್ದಾರೆ.

ಸಿಟಿ ರವಿ ಕೇಸ್ ಸಿಐಡಿಗೆ ಹಸ್ತಾಂತರ; ಸತ್ಯ ಹೊರ ಬರಬೇಕು ಎಂಬುದಷ್ಟೇ ಉದ್ದೇಶ ಎಂದ ಗೃಹ ಸಚಿವ ಡಾ ಜಿ ಪರಮೇಶ್ವರ

Tuesday, December 24, 2024

ಹೊಸ ವರ್ಷಾಚರಣೆ ಸಂದರ್ಭ ಬೆಂಗಳೂರು ಹಾಗೂ ಸುತ್ತಮುತ್ತ ಬಿಗಿ ಬಂದೋಬಸ್ತ್‌ ವಹಿಸುವಂತೆ ಪೊಲೀಸರಿಗೆ ಗೃಹಸಚಿವ ಜಿ ಪರಮೇಶ್ವರ್‌ ಸೂಚನೆ

ಹೊಸ ವರ್ಷಾಚರಣೆ 2025: ಬೆಂಗಳೂರು, ಸುತ್ತಮುತ್ತ ಬಿಗಿ ಬಂದೋಬಸ್ತ್‌ ವಹಿಸುವಂತೆ ಪೊಲೀಸರಿಗೆ ಗೃಹ ಸಚಿವ ಜಿ ಪರಮೇಶ್ವರ್‌ ಸೂಚನೆ

Tuesday, December 24, 2024

ತುಮಕೂರಿನಲ್ಲಿ ವಿವಿಧ ಅಭಿವೃದ್ದಿ ಯೋಜನೆಗಳಿಗೆ ಚಾಲನೆ, ಶಂಕುಸ್ಥಾಪನೆಗೆ ಆಗಮಿಸಿದ ಸಿಎಂ ಅವರನ್ನು ನಗರಾಭಿವೃದ್ದಿಸಚಿವ ಬೈರತಿ ಸುರೇಶ್‌ ಅವರೇ ವಾಹನ ಚಾಲನೆ ಮಾಡಿಕೊಂಡು ಕರೆದುಕೊಂಡು ಹೋದರು.

Tumkur News: ತುಮಕೂರು ಜಿಲ್ಲೆಗೆ ಅನುದಾನ ಮಹಾಪೂರ, 1259 ಕೋಟಿರೂ. ಕಾಮಗಾರಿ ಉದ್ಘಾಟನೆ, ಶಂಕುಸ್ಥಾಪನೆ; 1.50 ಲಕ್ಷ ಫಲಾನುಭವಿಗಳಿಗೆ ಸವಲತ್ತು

Monday, December 2, 2024

ಧರ್ಮಸ್ಥಳ ಲಕ್ಷ ದೀಪೋತ್ಸವ: ಸರ್ವಧರ್ಮ ಸಮ್ಮೇಳ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ ಡಿ ವೀರೇಂದ್ರ ಹೆಗ್ಗಡೆ ಅವರು, ಸರ್ವಧರ್ಮ ಸಮನ್ವಯ ಕ್ಷೇತ್ರ ಧರ್ಮಸ್ಥಳದ ಭಕ್ತರ ಪ್ರೀತಿಗೆ ಶರಣು ಎಂದು ಹೇಳಿದರು. ಇದೇ ವೇಳೆ ಅವರು ಗಣ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

ಧರ್ಮಸ್ಥಳ ಲಕ್ಷ ದೀಪೋತ್ಸವ: ಸರ್ವಧರ್ಮ ಸಮನ್ವಯ ಕ್ಷೇತ್ರ ಧರ್ಮಸ್ಥಳ, ಭಕ್ತರ ಪ್ರೀತಿಗೆ ಶರಣೆಂದ ಡಾ ಡಿ ವೀರೇಂದ್ರ ಹೆಗ್ಗಡೆ

Sunday, December 1, 2024

ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ (Meta AI representational photo)

ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ; ಡಿ. 2ರಂದು ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ

Friday, November 29, 2024

ಧರ್ಮಸ್ಥಳ ಲಕ್ಷದೀಪೋತ್ಸವ 2024: ಜ್ಞಾನ, ವಿಜ್ಞಾನ ಮತ್ತು ಸುಜ್ಞಾನದ ತ್ರಿವೇಣಿ ಸಂಗಮ.

ಧರ್ಮಸ್ಥಳ ಲಕ್ಷ ದೀಪೋತ್ಸವ 2024: ಜ್ಞಾನ, ವಿಜ್ಞಾನ ಮತ್ತು ಸುಜ್ಞಾನದ ತ್ರಿವೇಣಿ ಸಂಗಮ; ಈ ದಿನದ ಕಾರ್ಯಕ್ರಮ ವಿವರ

Thursday, November 28, 2024

ದರ್ಶನ್‌ಗೆ ಜಾಮೀನು ಕೊಡದಿರುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸುತ್ತೇವೆ ಎಂದ ಗೃಹ ಸಚಿವ ಜಿ ಪರಮೇಶ್ವರ್‌

ದರ್ಶನ್‌ ತೂಗುದೀಪ್‌ಗೆ ಮತ್ತೆ ಜಾಮೀನು ಕೊಡದಿರುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸುತ್ತಿದ್ದೇವೆ; ಗೃಹ ಸಚಿವ ಜಿ ಪರಮೇಶ್ವರ್‌

Thursday, November 21, 2024

ನಕ್ಸಲ್‌ ನಾಯಕ ವಿಕ್ರಂ ಗೌಡ ಎನ್‌ಕೌಂಟರ್ ಅನಿವಾರ್ಯವಾಗಿತ್ತು ಎಂದು ಕರ್ನಾಟಕ ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದರು

ನಕ್ಸಲ್‌ ನಾಯಕ ವಿಕ್ರಂ ಗೌಡ ಎನ್‌ಕೌಂಟರ್ ಅನಿವಾರ್ಯವಾಗಿತ್ತು; ಕರ್ನಾಟಕ ಗೃಹ ಸಚಿವ ಡಾ ಜಿ ಪರಮೇಶ್ವರ್

Tuesday, November 19, 2024

ಹೆಚ್‌ಡಿಕೆ ವಿರುದ್ಧದ ಹೇಳಿಕೆಗೆ ಜಮೀರ್‌ ಅಹ್ಮದ್‌ ಮೇಲೆ ಕ್ರಮ ಕೈಗೊಳ್ಳಬಹುದು ಎಂದು ಪರೋಕ್ಷವಾಗಿ ಸೂಚಿಸಿದ ಗೃಹ ಸಚಿವ ಜಿ. ಪರಮೇಶ್ವರ್

ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಬಗ್ಗೆ ವಿವಾದಾತ್ಮಕ ಹೇಳಿಕೆ, ಜಮೀರ್‌ ಅಹ್ಮದ್‌ ವಿರುದ್ಧ ಕ್ರಮಕ್ಕೆ ಪರೋಕ್ಷವಾಗಿ ಸೂಚಿಸಿದ ಜಿ ಪರಮೇಶ್ವರ್

Monday, November 18, 2024

ಮಹಾರಾಷ್ಟ್ರ ಚುನಾವಣೆ ಪ್ರಚಾರ; ಮುಂಬೈನಲ್ಲಿ ಐದು ಗ್ಯಾರಂಟಿಗಳ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಪರಮೇಶ್ವರ

ಮಹಾರಾಷ್ಟ್ರ ಚುನಾವಣೆ ಪ್ರಚಾರ; ಮುಂಬೈನಲ್ಲಿ ಐದು ಗ್ಯಾರಂಟಿಗಳ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಪರಮೇಶ್ವರ

Saturday, November 16, 2024

ಗೃಹ ಸಚಿವ ಪರಮೇಶ್ವರ

ಎಸ್​ಸಿ ಒಳಮೀಸಲಾತಿ: ದಲಿತ ಸಚಿವ-ಶಾಸಕರೊಂದಿಗೆ ಪರಮೇಶ್ವರ ಮಹತ್ವ ಸಭೆ, ಸಿಎಂಗೆ ವರದಿ ಸಲ್ಲಿಸಲು ಸಿದ್ಧತೆ

Monday, October 21, 2024

ತುಮಕೂರಿನಲ್ಲಿ ದಸರಾ ಚಟುವಟಿಕೆಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಚಿವ ಡಾ.ಜಿ.ಪರಮೇಶ್ವರ್‌ ಚಾಲನೆ ನೀಡಿದರು.

Tumkur Dasara: ತುಮಕೂರಿನಲ್ಲೂ 10 ದಿನಗಳ ವೈಭವದ ದಸರಾಕ್ಕೆ ಚಾಲನೆ; ಡ್ರೋನ್‌, ಹೆಲಿಕಾಪ್ಟರ್‌ ಶೋ ಮೊದಲ ವರ್ಷದ ವಿಶೇಷ

Thursday, October 3, 2024

ಎಫ್​ಐಆರ್ ದಾಖಲಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಟ್ಟುಕೊಡದ ಗೃಹ ಸಚಿವ ಪರಮೇಶ್ವರ

G Parameshwara: ಎಫ್​ಐಆರ್ ದಾಖಲಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಟ್ಟುಕೊಡದ ಗೃಹ ಸಚಿವ ಪರಮೇಶ್ವರ

Friday, September 27, 2024

ಕರ್ನಾಟಕದಲ್ಲಿ ಡ್ರಗ್ಸ್ ದಂಧೆ ಹತೋಟಿಗೆ ಬಂದಿದೆ ಎಂದು  ಗೃಹ ಸಚಿವ ಡಾ.ಜಿ ಪರಮೇಶ್ವರ ಹೇಳಿದ್ದಾರೆ

ಕರ್ನಾಟಕದಲ್ಲಿ ಡ್ರಗ್ಸ್ ದಂಧೆ ಹತೋಟಿಗೆ; ಪೇನ್ ಕಿಲ್ಲರ್ ಮಾತ್ರೆಗಳಿಂದ ಆತಂಕ, ನಿಯಂತ್ರಣಕ್ಕೆ‌ ಕ್ರಮ

Wednesday, September 18, 2024

ತುಮಕೂರಿನಲ್ಲಿ ನಾನಾ ಅಭಿವೃದ್ದಿ ಕಾಮಗಾರಿಗಳು, ರಸ್ತೆ,ಮೇಲ್ಸುತುವೆ ಜನ ಬಳಕೆಗೆ ಉದ್ಘಾಟಿಸಲಾಯಿತು,

Tumkur News: ತುಮಕೂರಿನಲ್ಲಿ ಶಿರಾ ಗೇಟ್‌ ರಸ್ತೆ ಸಂಚಾರಕ್ಕೆ ಅರ್ಪಣೆ, ಎಸ್ ಮಾಲ್ ಬಳಿ ಮೇಲ್ಸೇತುವೆ ಜನರ ಬಳಕೆ ಆರಂಭ

Sunday, September 15, 2024

ಕರ್ನಾಟಕದಲ್ಲಿ ಪಿಎಸ್‌ಐ ಪರೀಕ್ಷೆಗಳು ಸೆಪ್ಟಂಬರ್‌ 28 ರಂದು ನಡೆಯಲಿವೆ.

Breaking News: ಕರ್ನಾಟಕದಲ್ಲಿ ಪಿಎಸ್‌ಐ ಪರೀಕ್ಷೆ ಮುಂದೂಡಿಕೆ ಇಲ್ಲ, ಸೆಪ್ಟಂಬರ್‌ 28ಕ್ಕೆ ನಿಗದಿ

Thursday, September 12, 2024