higher-education News, higher-education News in kannada, higher-education ಕನ್ನಡದಲ್ಲಿ ಸುದ್ದಿ, higher-education Kannada News – HT Kannada

Latest higher education News

ಮಂಡ್ಯದಲ್ಲಿ ಹೊಸ ಕೃಷಿ ವಿವಿ ಆರಂಭಕ್ಕೆ ಅನುಮತಿ ನೀಡಲಾಗಿದ್ದು, ಕೃಷಿ ಸಚಿವ ಚಲುವರಾಯಸ್ವಾಮಿ ಅವರ ಪ್ರಯತ್ನಕ್ಕೆ ಫಲ ಸಿಕ್ಕಿದೆ.

ಮಂಡ್ಯದಲ್ಲಿ ಸಮಗ್ರ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಗೆ ಸಂಪುಟ ಅನುಮೋದನೆ; ಕರ್ನಾಟಕದ ಕೃಷಿ, ತೋಟಗಾರಿಕೆ ಕಾಲೇಜುಗಳು ಹೊಸ ವಿವಿಗೆ ಸೇರ್ಪಡೆ

Friday, January 17, 2025

Karnataka CET: ಕರ್ನಾಟಕ ಸಿಇಟಿ ಪರೀಕ್ಷೆ

Karnataka CET: ಕರ್ನಾಟಕ ಸಿಇಟಿ ಪರೀಕ್ಷೆಯಲ್ಲಿ ಅಕ್ರಮಕ್ಕೆ ಬ್ರೇಕ್‌, ಹೊಸ ಸುಧಾರಣಾ ಕ್ರಮಗಳನ್ನು ಘೋಷಿಸಿದ ಕೆಇಎ, ಇಲ್ಲಿದೆ ಸಂಪೂರ್ಣ ವಿವರ

Thursday, January 16, 2025

KCET 2025: ಸಿಇಟಿ ಪರೀಕ್ಷೆ ದಿನಾಂಕ ಪ್ರಕಟಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ

KCET 2025: ಸಿಇಟಿ ಪರೀಕ್ಷೆ ದಿನಾಂಕ ಪ್ರಕಟಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ; ಅರ್ಜಿ ಸಲ್ಲಿಸಲು ಫೆ 21 ಕೊನೆಯ ದಿನಾಂಕ

Thursday, January 16, 2025

ಮಕರ ಸಂಕ್ರಾಂತಿ, ಪೊಂಗಲ್ ಕಾರಣ ಯುಜಿಸಿ ನೆಟ್ ಪರೀಕ್ಷೆ ನಾಳೆ ಇರಲ್ಲ, ಜ 16ರ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಪರೀಕ್ಷೆ ಮುಂದೂಡಿರುವುದಾಗಿ ಎನ್‌ಟಿಎ ತಿಳಿಸಿದೆ.(ಕಡತ ಚಿತ್ರ)

UGC-NET exams: ಮಕರ ಸಂಕ್ರಾಂತಿ, ಪೊಂಗಲ್ ಕಾರಣ ಯುಜಿಸಿ ನೆಟ್ ಪರೀಕ್ಷೆ ನಾಳೆ ಇರಲ್ಲ, ಜ 16ರ ಪರೀಕ್ಷೆ ನಡೆಯಲಿದೆ ಎಂದ ಎನ್‌ಟಿಎ

Tuesday, January 14, 2025

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದೀರಾ, ಹಾಗಾದರೆ, 10ನೇ ತರಗತಿ ಮಾದರಿ ಪ್ರಶ್ನೆಪತ್ರಿಕೆ ಡೌನ್‌ಲೋಡ್ ಮಾಡಿಕೊಳ್ಳುವುದಕ್ಕೆ ಅಗತ್ಯ ವಿವರ ಈ ವರದಿಯಲ್ಲಿದೆ. (ಸಾಂಕೇತಿಕ ಚಿತ್ರ)

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದೀರಾ, 10ನೇ ತರಗತಿ ಮಾದರಿ ಪ್ರಶ್ನೆಪತ್ರಿಕೆ ಡೌನ್‌ಲೋಡ್‌ ಮಾಡಲು ನೇರ ಲಿಂಕ್ ಇಲ್ಲಿದೆ

Wednesday, January 8, 2025

ಸೈನಿಕ ಶಾಲೆಯ 6, 9ನೇ ತರಗತಿಗೆ ಪ್ರವೇಶಾತಿ ಶುರುವಾಗಿದ್ದು ಪ್ರವೇಶ ಪರೀಕ್ಷೆಗೆ ಹೆಸರು ನೋಂದಾಯಿಸಲು ಜನವರಿ 13 ಕೊನೇ ದಿನ. (ಸಾಂಕೇತಿಕ ಚಿತ್ರ)

AISSEE 2025: ಸೈನಿಕ ಶಾಲೆಯ 6, 9ನೇ ತರಗತಿಗೆ ಪ್ರವೇಶಾತಿ ಶುರು; ಪ್ರವೇಶ ಪರೀಕ್ಷೆಗೆ ಜ 13 ರೊಳಗೆ ನೋಂದಾಯಿಸಿ, ಪರೀಕ್ಷಾ ವಿಧಾನ ಮತ್ತು ವಿವರ

Wednesday, January 8, 2025

ಕರ್ನಾಟಕ ಸರ್ಕಾರವು ಯುವನಿಧಿ ಯೋಜನೆ ನೋಂದಣಿಗೆ ಅವಕಾಶ ನೀಡಿದೆ.

Yuva Nidhi Enrollment: ಪದವಿ, ಡಿಪ್ಲೊಮಾ ಕಳೆದ ವರ್ಷ ಮುಗಿಸಿದ್ದೀರಾ, ಯುವನಿಧಿಗೆ ನೋಂದಣಿ ಅಭಿಯಾನ ಶುರುವಾಗಿದೆ, ಜನವರಿ 20 ಕಡೆ ದಿನ

Tuesday, January 7, 2025

ಸಹಾಯಕ ಪ್ರಾಧ್ಯಾಪಕರಾಗಬೇಕಾದರೆ ಮುಂದೆ ನೆಟ್ ಪಾಸಾಗಬೇಕಿಲ್ಲ. ಯುಜಿಸಿ ಕರಡು ನಿಯಮಗಳನ್ನು ಪ್ರಕಟಿಸಿದ್ದು, ಶೀಘ್ರವೇ ಇದು ಜಾರಿಗೆ ಬರುವ ಸಾಧ್ಯತೆಗಳಿವೆ. (ಸಾಂಕೇತಿಕ ಚಿತ್ರ)

ಸಹಾಯಕ ಪ್ರಾಧ್ಯಾಪಕರಾಗಬೇಕಾದರೆ ಮುಂದೆ ನೆಟ್ ಪಾಸಾಗಬೇಕಿಲ್ಲ; ನೇಮಕ ಪ್ರಕ್ರಿಯೆಯ ಅರ್ಹತಾ ಮಾನದಂಡ ಪರಿಷ್ಕರಣೆ, ಕರಡು ನಿಯಮ ಪ್ರಕಟಿಸಿದ ಯುಜಿಸಿ

Tuesday, January 7, 2025

ಕೆ-ಸೆಟ್‌ ಪರೀಕ್ಷಾ ಫಲಿತಾಂಶವನ್ನು ಕೆಇಎ ಪ್ರಕಟಿಸಿದೆ.

ಕೆಸೆಟ್ 2024 ತಾತ್ಕಾಲಿಕ ಫಲಿತಾಂಶ ಪ್ರಕಟಿಸಿದ ಕೆಇಎ; 41 ವಿಷಯಗಳ 6,302 ಅಭ್ಯರ್ಥಿಗಳು ಅರ್ಹ, 7 ತೃತೀಯ ಲಿಂಗಿಗಳೂ ಪಾಸ್‌

Sunday, January 5, 2025

ಜೆಇಇ ಅಡ್ವಾನ್ಸ್ಡ್ ಬಳಿಕ ಐಐಟಿಗಳಲ್ಲಿ ಬಲುಬೇಡಿಕೆ ಇರುವ ಟಾಪ್‌ 10 ಬಿಟೆಕ್‌ ಕೋರ್ಸ್‌ಗಳಿವು

Top 10 BTech Courses: ಜೆಇಇ ಅಡ್ವಾನ್ಸ್ಡ್ ಬಳಿಕ ಐಐಟಿಗಳಲ್ಲಿ ಬಲುಬೇಡಿಕೆ ಇರುವ ಟಾಪ್‌ 10 ಬಿಟೆಕ್‌ ಕೋರ್ಸ್‌ಗಳಿವು

Friday, December 27, 2024

ಡಾ ಮನಮೋಹನ ಸಿಂಗ್ ನಿಧನ; ಎಲ್ಲ ಪರೀಕ್ಷೆಗಳನ್ನು ಮುಂದೂಡಿದ ಮೈಸೂರು ವಿಶ್ವವಿದ್ಯಾನಿಲಯ, ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿ ಶೀಘ್ರ ಪ್ರಕಟವಾಗಲಿದೆ.

ಡಾ ಮನಮೋಹನ ಸಿಂಗ್ ನಿಧನ; ಎಲ್ಲ ಪರೀಕ್ಷೆಗಳನ್ನು ಮುಂದೂಡಿದ ಮೈಸೂರು ವಿಶ್ವವಿದ್ಯಾನಿಲಯ, ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿ ಶೀಘ್ರ ಪ್ರಕಟ

Friday, December 27, 2024

ವಿದ್ಯಾರ್ಥಿಗಳಿಗೆ ಹೆಚ್ಚುವರಿ ಶುಲ್ಕ ವಾಪಸ್‌ ನೀಡಿದ ಶಿಕ್ಷಣ ಸಂಸ್ಥೆಗಳು

ವಿದ್ಯಾರ್ಥಿಗಳಿಗೆ ಹೆಚ್ಚುವರಿ ಶುಲ್ಕ ವಾಪಸ್‌ ನೀಡಿದ ಶಿಕ್ಷಣ ಸಂಸ್ಥೆಗಳು; ಸರಕಾರ ನಿಗದಿಪಡಿಸಿದ ಫೀಸ್‌ನಲ್ಲೇ ವಿದ್ಯಾರ್ಥಿಗಳ ದಾಖಲಾತಿ

Friday, December 20, 2024

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಸಮ್ಮೇಳನಾಧ್ಯಕ್ಷ ಗೊರುಚ ಉಭಯ ಕುಶಲೋಪರಿ.

Mandya Sahitya Sammelana: ಹಂಪಿ ಕನ್ನಡ ವಿವಿಗೆ ಶಾಶ್ವತ ಅನುದಾನ ಕೊಡಿ, ಜನಪದ, ಮಹಿಳಾ ವಿವಿ ಮರೆಯಬೇಡಿ; ಸರ್ಕಾರಕ್ಕೆ ಚಾಟಿ ಬೀಸಿದ ಗೊರುಚ

Friday, December 20, 2024

ಶಿಕ್ಷಕರೇ ಗಮನಿಸಿ, ಪ್ರಬಂಧ ಬರೆದು 1.5 ಲಕ್ಷ ರೂಗೂ ಹೆಚ್ಚು ಬಹುಮಾನ ಗೆಲ್ಲುವ ಅವಕಾಶ ನೀಡಿದೆ ಸದಾತನ ಟ್ರಸ್ಟ್‌, ನೋಂದಣಿಗೆ ಡಿ.31 ಕೊನೇ ದಿನ ಎಂದು ಟ್ರಸ್ಟ್ ಹೇಳಿದೆ. (ಎಐ ಚಿತ್ರವನ್ನು ಸಾಂಕೇತಿಕವಾಗಿ ಬಳಸಲಾಗಿದೆ)

ಶಿಕ್ಷಕರೇ ಗಮನಿಸಿ, ಪ್ರಬಂಧ ಬರೆದು 1.5 ಲಕ್ಷ ರೂಗೂ ಹೆಚ್ಚು ಬಹುಮಾನ ಗೆಲ್ಲುವ ಅವಕಾಶ ನೀಡಿದೆ ಸದಾತನ ಟ್ರಸ್ಟ್‌, ನೋಂದಣಿಗೆ ಡಿ 31 ಕೊನೇ ದಿನ

Thursday, December 19, 2024

ಕೋಟಕ್‌ ಕನ್ಯಾ ಸ್ಕಾಲರ್‌ಷಿಪ್‌ 2024: ವರ್ಷಕ್ಕೆ 1.5 ಲಕ್ಷ ವಿದ್ಯಾರ್ಥಿವೇತನ

ಕೋಟಕ್‌ ಕನ್ಯಾ ಸ್ಕಾಲರ್‌ಷಿಪ್‌ 2024: ವಿದ್ಯಾರ್ಥಿನಿಯರಿಗೆ ವರ್ಷಕ್ಕೆ 1.5 ಲಕ್ಷ ವಿದ್ಯಾರ್ಥಿವೇತನ, ಅರ್ಜಿ ಸಲ್ಲಿಕೆಗೆ ಡಿ 20 ಕೊನೆದಿನ

Tuesday, December 17, 2024

ಶಾಲಾ ಪ್ರವಾಸದಲ್ಲಿ ಬೀಚ್‌ ಕಡೆಗೆ ಹೊರಟಿರಾ, ಶಿಕ್ಷಕರು ಮತ್ತು ಮಕ್ಕಳು, ಪಾಲಕರು ಗಮನಿಸಬೇಕಾದ ಅಂಶಗಳ ವಿವರ ಇಲ್ಲಿದೆ. (ಮೆಟಾ ಎಐ ಚಿತ್ರಗಳನ್ನು ಸಾಂಕೇತಿಕವಾಗಿ ಬಳಸಲಾಗಿದೆ)

School Trip: ಶಾಲಾ ಪ್ರವಾಸದಲ್ಲಿ ಬೀಚ್‌ ಕಡೆಗೆ ಹೊರಟಿರಾ, ಶಿಕ್ಷಕರು ಮತ್ತು ಮಕ್ಕಳು, ಪಾಲಕರು ಗಮನಿಸಬೇಕಾದ 5 ಅಂಶಗಳಿವು

Wednesday, December 11, 2024

ಆಳ್ವಾಸ್ ವಿರಾಸತ್‌ 2024: ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ. ಜಗದೀಶ್  ಅವರು ಕೃಷಿ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.

ಆಳ್ವಾಸ್ ವಿರಾಸತ್: ಕೃಷಿ, ಆಹಾರ, ಫಲಪುಷ್ಪ, ಕರಕುಶಲ, ಪ್ರಾಚ್ಯವಸ್ತು, ಚಿತ್ರಕಲಾ, ಮಹಾಮೇಳಗಳಿಗೆ ಚಾಲನೆ

Tuesday, December 10, 2024

ಚಂಚಲ ಮನಸ್ಸು ದೂರವಾಗಿ, ಏಕಾಗ್ರತೆ ಹೆಚ್ಚಿಸಲು ಈ ಯೋಗಾಸನಗಳು ಬೆಸ್ಟ್‌: ಬೋರ್ಡ್‌ ಪರೀಕ್ಷೆಗೂ ಮುನ್ನ ಮಕ್ಕಳಿಗೆ ಈ ಅಭ್ಯಾಸ ರೂಢಿಸಿ

ಚಂಚಲ ಮನಸ್ಸು ದೂರವಾಗಿ, ಏಕಾಗ್ರತೆ ಹೆಚ್ಚಿಸಲು ಈ ಯೋಗಾಸನಗಳು ಬೆಸ್ಟ್‌: ಬೋರ್ಡ್‌ ಪರೀಕ್ಷೆಗೂ ಮುನ್ನ ಮಕ್ಕಳಿಗೆ ಈ ಅಭ್ಯಾಸ ರೂಢಿಸಿ

Saturday, December 7, 2024

ನಕ್ಷತ್ರ ಭವಿಷ್ಯ 2025; ವಿಶಾಖದವರಿಗೆ ಉದ್ಯೋಗ ಬದಲಾವಣೆಗೆ ಅವಕಾಶ ಎದುರಾಗಬಹುದು. ಅನುರಾಧಾದವರಿಗೆ ತಾಯಿ ನೆರಳೇ ಸಮಸ್ಯೆಯಾಗಿ ಕಾಡಬಹುದು.

ನಕ್ಷತ್ರ ಭವಿಷ್ಯ 2025; ವಿಶಾಖದವರಿಗೆ ಉದ್ಯೋಗ ಬದಲಾವಣೆಗೆ ಅವಕಾಶ; ಅನುರಾಧಾದವರಿಗೆ ತಾಯಿ ನೆರಳೇ ಸಮಸ್ಯೆ

Friday, December 6, 2024

ಕರ್ನಾಟಕದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

2nd PUC Time Table 2025: ಕರ್ನಾಟಕ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ, ಮಾರ್ಚ್‌ 1ರಿಂದ ಪರೀಕ್ಷೆ ಆರಂಭ

Monday, December 2, 2024