Latest ias Photos

<p>ಅಣ್ಣಾಮಲೈ ಕೊಯಮತ್ತೂರು( ತಮಿಳುನಾಡು/‌ ಬಿಜೆಪಿ)//</p><p><br>ಕರ್ನಾಟಕದಲ್ಲಿ ಖಡಕ್‌ ಐಪಿಎಸ್‌ ಅಧಿಕಾರಿಯೆಂದು ಹೆಸರು ಮಾಡಿದ್ದ ಅಣ್ಣಾಮಲೈ ಕಾರ್ಕಳ, ಉಡುಪಿ, ಚಿಕ್ಕಮಗಳೂರು, ಬೆಂಗಳೂರಿನಲ್ಲಿ ಕೆಲಸ ಮಾಡಿದವರು. ಆನಂತರ ಐಪಿಎಸ್‌ ಹುದ್ದೆಗೆ ರಾಜೀನಾಮೆ ನೀಡಿ ತಮಿಳುನಾಡು ರಾಜಕೀಯ ಪ್ರವೇಶಿಸಿದವರು. ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡು ಸಂಘಟನೆಯಲ್ಲಿ ತೊಡಗಿದ್ದಾರೆ. ಮೂರು ವರ್ಷದ ಹಿಂದೆ ವಿಧಾನಸಭೆ ಚುನಾವಣೆಗೆ ತಮಿಳುನಾಡಿನಲ್ಲಿ ಸ್ಪರ್ಧಿಸಿ ಸೋತಿದ್ದರು. ಈ ಬಾರಿ ಲೋಕಸಭೆ ಚುನಾವಣೆಗೆ ಕೊಯಮತ್ತೂರು ಕ್ಷೇತ್ರದಿಂದ ಅಣ್ಣಾಮಲೈ ಕಣಕ್ಕೆ ಇಳಿದಿದ್ದಾರೆ.<br>&nbsp;</p>

ಲೋಕಸಭೆ ಚುನಾವಣೆ ಕಣಕ್ಕೆ ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಅಧಿಕಾರಿಗಳು, ಯಾವ ರಾಜ್ಯದಲ್ಲಿ ಯಾರು photos

Monday, April 1, 2024

<p>ಕರ್ನಾಟಕದ ದಕ್ಷ ಹಾಗೂ ತಂತ್ರಜ್ಞಾನದ ಮೂಲಕ ಆಡಳಿತಕ್ಕೆ ಗಟ್ಟಿತನ ತಂದ ಐಎಎಸ್‌ &nbsp;ಅಧಿಕಾರಿ ಉತ್ತರ ಭಾರತ ಮೂಲದ ಮುನೀಷ್‌ ಮೌದ್ಗಿಲ್‌ ಹಾಗೂ ಕರ್ನಾಟಕದ ದಾವಣಗೆರೆಯವರಾದ ಆದ ಖಡಕ್ ಐಪಿಎಸ್‌ &nbsp;ಅಧಿಕಾರಿ ಡಿ.ರೂಪಾ ಅವರು ಪ್ರೇಮಿಸಿ ವಿವಾಹವಾಗಿ ಎರಡು ದಶಕವೇ ಆಗುತ್ತಿದೆ.&nbsp;</p>

Valentines Day 2024: ಕರ್ನಾಟಕದ ಐಎಎಸ್‌- ಐಪಿಎಸ್‌-ಐಎಫ್‌ಎಸ್ ಜೋಡಿ, ಪ್ರೀತಿಸಿ ವಿವಾಹವಾದ ಅಧಿಕಾರಿಗಳಿವರು Photos

Wednesday, February 14, 2024