jds News, jds News in kannada, jds ಕನ್ನಡದಲ್ಲಿ ಸುದ್ದಿ, jds Kannada News – HT Kannada

JDS

ಓವರ್‌ವ್ಯೂ

ಬೆಂಗಳೂರು ಆನಂದರಾವ್ ವೃತ್ತದ ಲೂಪ್ ರಸ್ತೆ ಇಂದಿನಿಂದ 30 ದಿನ ಬಂದ್‌

Bengaluru Traffic: ಬೆಂಗಳೂರು ಆನಂದರಾವ್ ವೃತ್ತದ ಲೂಪ್ ರಸ್ತೆ ಇಂದಿನಿಂದ 30 ದಿನ ಬಂದ್‌; ಪರ್ಯಾಯ ರಸ್ತೆಗಳು ಯಾವುವು - ಇಲ್ಲಿದೆ ವಿವರ

Saturday, April 5, 2025

ವಿವಾದಿತ ವಕ್ಫ್ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಇಂದು (ಏಪ್ರಿಲ್ 4) ಮುಂಜಾನೆ 4 ಗಂಟೆಗೆ ಅಂಗೀಕಾರವಾಗಿದೆ. ಸುದೀರ್ಘ 17 ಗಂಟೆಗಳ ಕಲಾಪದಲ್ಲಿ ಮಾಜಿ ಪ್ರಧಾನಿ 91ರ ಹರೆಯದ ಎಚ್‌ ಡಿ ದೇವೇಗೌಡ ಅವರ ಪಾಲ್ಗೊಳ್ಳುವಿಕೆ ಪ್ರೇರಣಾದಾಯಿ ಎಂದು ಸಂಸದ ತೇಜಸ್ವಿ ಸೂರ್ಯ ಪ್ರಶಂಸಿಸಿದ್ದಾರೆ.

ರಾಜ್ಯಸಭೆಯಲ್ಲಿ ಮುಂಜಾನೆ 4ಕ್ಕೆ ವಕ್ಫ್‌ ತಿದ್ದುಪಡಿ ಮಸೂದೆ ಅಂಗೀಕಾರ, 91ರ ಹರೆಯದ ದೇವೇಗೌಡ ಪಾಲ್ಗೊಳ್ಳುವಿಕೆ ಪ್ರೇರಣಾದಾಯಿ; ತೇಜಸ್ವಿ ಸೂರ್ಯ

Friday, April 4, 2025

ಕರ್ನಾಟಕದಲ್ಲಿ ಜೆಡಿಎಸ್‌ ಹಾಗೂ ಬಿಜೆಪಿ ನಡುವೆ ಸಮನ್ವಯವೇ ಕಾಣುತ್ತಿಲ್ಲ

Karnataka Politics: ಮೇಲಷ್ಟೇ ಮೈತ್ರಿ, ಕರ್ನಾಟಕದೊಳಗಿಲ್ಲ ಹೊಂದಾಣಿಕೆ ಖಾತ್ರಿ; ಇದು ಬಿಜೆಪಿ- ಜೆಡಿಎಸ್‌ನ ರಾಜಕೀಯ ಹಾದಿ

Thursday, April 3, 2025

ವಿಧಾನಪರಿಷತ್ ನಾಮನಿರ್ದೆಶನ: 4 ಸ್ಥಾನಕ್ಕೆ 150 ಆಕಾಂಕ್ಷಿಗಳು (ಸಾಂಕೇತಿಕ ಚಿತ್ರ)

ವಿಧಾನ ಪರಿಷತ್ ನಾಮನಿರ್ದೆಶನ: 4 ಸ್ಥಾನಕ್ಕೆ 150 ಆಕಾಂಕ್ಷಿಗಳು, ಜತೆಗೆ ಜಾತಿ, ವಿಭಾಗವಾರು ಲೆಕ್ಕಾಚಾರ, ಹೆಚ್ಚಿದ ಸಣ್ಣ ಸಮುದಾಯಗಳ ಒತ್ತಡ

Wednesday, April 2, 2025

ಯುಗಾದಿ ಹಬ್ಬಕ್ಕೆ ಬೆಲೆ ಏರಿಕೆ ಹೋಳಿಗೆ ಎಂದು ಟೀಕಿಸಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಇದು ಪ್ರಜಾಪ್ರಭುತ್ವ ಸರಕಾರವಲ್ಲ, ದರ ಏರಿಕೆ, ತೆರಿಗೆ ಹೇರಿಕೆ ಸರಕಾರ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯುಗಾದಿ ಹಬ್ಬಕ್ಕೆ ಬೆಲೆ ಏರಿಕೆ ಹೋಳಿಗೆ, ಇದು ಪ್ರಜಾಪ್ರಭುತ್ವ ಸರಕಾರವಲ್ಲ, ದರ ಏರಿಕೆ, ತೆರಿಗೆ ಹೇರಿಕೆ ಸರಕಾರ; ಹೆಚ್‌ಡಿ ಕುಮಾರಸ್ವಾಮಿ ಟೀಕೆ

Friday, March 28, 2025

ರಾಜಕಾರಣದಲ್ಲಿದ್ದು ರಾಜ್ಯ ಹಾಳು ಮಾಡುತ್ತಿರುವ ನೀಚರ ಸೊಂಟ ಮುರಿಯಲು ಜನರೇ ಮುಂದೆ ಬರಬೇಕು

ಹೆಣ್ಣುಬಾಕರ ಮಟ್ಟ ಹಾಕಲು ಜನರೇ ಮುಂದೆ ಬರಬೇಕು, ವಿಧಾನಸೌಧ, ಸಂಸತ್ತಿನಲ್ಲಿ ಠಳಾಯಿಸುತ್ತಿವೆ ರಕ್ತಬೀಜಾಸುರರ ಸಂತತಿ: ರವಿ ಕೃಷ್ಣಾರೆಡ್ಡಿ

Saturday, March 22, 2025

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಚುನಾವಣೆಯಲ್ಲಿ ಸೋಲು-ಗೆಲುವು &nbsp;ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಪ್ರಜಾಪ್ರಭುತ್ವದಲ್ಲಿ ಸೋಲು ಗೆಲುವು ಸ್ವಭಾವಿಕ. ನನ್ನ ಮೇಲೆ ನಂಬಿಕೆಯನ್ನಿಟ್ಟು ಮತ ಚಲಾಯಿಸಿದ ಚನ್ನಪಟ್ಟಣ ಕ್ಷೇತ್ರದ ಮತದಾರರಿಗೆ ಹೃದಯಪೂರ್ವಕ ಧನ್ಯವಾದಗಳು. ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ಎದೆಗುಂದುವುದಿಲ್ಲ ನಾನು ತಾಲ್ಲೂಕಿನ ಜನತೆಗೆ ನನ್ನ ಸೇವೆಯನ್ನು ಮುಂದುವರೆಸುತ್ತೇನೆ ಎಂದು ನಿಖಿಲ್‌ ಹೇಳಿದ್ದಾರೆ.<br>&nbsp;</p>

Nikhil Kumaraswamy: ನಿಖಿಲ್‌ ಕುಮಾರ್‌ಸ್ವಾಮಿಗೆ ಚುನಾವಣೆಯಲ್ಲಿ ಸತತ ಮೂರನೇ ಸೋಲು, ಮುಂದೇನು: ಯದುವೀರ ಚಿತ್ರದತ್ತ ಚಿತ್ತ

Nov 24, 2024 09:39 AM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ಕಾಂಗ್ರೆಸ್‌ನ ಗ್ಯಾರಂಟಿಗಳಿಂದ ಜನಸಾಮಾನ್ಯರು ಬದುಕದಂತೆ ಆಗಿದೆ; ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಗ್ಯಾರಂಟಿಗಳಿಂದ ಜನಸಾಮಾನ್ಯರು ಬದುಕದಂತೆ ಆಗಿದೆ; ಕುಮಾರಸ್ವಾಮಿ ಆಕ್ರೋಶ

Apr 13, 2025 01:39 PM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ