karnataka-crime-news News, karnataka-crime-news News in kannada, karnataka-crime-news ಕನ್ನಡದಲ್ಲಿ ಸುದ್ದಿ, karnataka-crime-news Kannada News – HT Kannada
ಕನ್ನಡ ಸುದ್ದಿ  /  ವಿಷಯ  /  Karnataka crime news

Latest karnataka crime news News

ಬಿಡದಿ ರೈಲು ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ

Bidadi: ಬಿಡದಿ ರೈಲು ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ; ಸ್ಟೇಷನ್‌ನ ಇಂಚಿಂಚು ಶೋಧಿಸಿದ ಬಾಂಬ್ ನಿಷ್ಕ್ರೀಯ ದಳ

Tuesday, March 25, 2025

ತಾಯಿಯೊಂದಿಗೆ ಸೇರಿ ಗಂಡನನ್ನೇ ಕತ್ತು ಸೀಳಿ ಕೊಂದ ಪತ್ನಿ; ಅಕ್ರಮ ವ್ಯವಹಾರ, ಅಕ್ರಮ ಸಂಬಂಧ ಆರೋಪ: ಬೆಂಗಳೂರಲ್ಲಿ ಘಟನೆ(ಸಾಂಕೇತಿಕ ಚಿತ್ರ)

ತಾಯಿಯೊಂದಿಗೆ ಸೇರಿ ಗಂಡನನ್ನೇ ಕತ್ತು ಸೀಳಿ ಕೊಂದ ಪತ್ನಿ; ಅಕ್ರಮ ವ್ಯವಹಾರ, ಅಕ್ರಮ ಸಂಬಂಧ ಆರೋಪ: ಬೆಂಗಳೂರಲ್ಲಿ ಘಟನೆ

Tuesday, March 25, 2025

ಬೆಂಗಳೂರಿನ ಸುಬ್ರಹ್ಮಣ್ಯ ನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌

ಪೂಜೆ ನೆಪದಲ್ಲಿ ಮಹಿಳೆಗೆ 1 ಕೋಟಿ ರೂ. ವಂಚಿಸಿದ ಜ್ಯೋತಿಷಿ: ಬೆಂಗಳೂರಿನ ಸುಬ್ರಹ್ಮಣ್ಯ ನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌

Tuesday, March 25, 2025

ಚಿಕ್ಕಮಗಳೂರು ಖಾಸಗಿ ರೆಸಾರ್ಟ್ ಸ್ವಿಮ್ಮಿಂಗ್‌ಪೂಲ್‌ (ಎಡಚಿತ್ರ) ದುರಂತ ಅಂತ್ಯ ಕಂಡ ನಿಶಾಂತ್ (ಬಲಚಿತ್ರ)

ರಾಜ್ಯದಲ್ಲಿ ಮತ್ತೊಂದು ಈಜುಕೊಳ ದುರಂತ, ಚಿಕ್ಕಮಗಳೂರು ಖಾಸಗಿ ರೆಸಾರ್ಟ್ ಸ್ವಿಮ್ಮಿಂಗ್‌ಪೂಲ್‌ನಲ್ಲಿ ಪ್ರವಾಸಿಗ ಸಾವು

Monday, March 24, 2025

ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ಭಾರಿ ಅನಾಹುತ ಸಂಭವಿಸಿದ್ದು, ಭಾರಿ ಗಾಳಿ ಮಳೆಗೆ ಗಗನಚುಂಬಿ ತೇರುಗಳು ಧರೆಗುರುಳಿದ ಕಾರಣ ಇಬ್ಬರು ದುರ್ಮರಣಕ್ಕೀಡಾದರು.

ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ಭಾರಿ ಅನಾಹುತ, ಭಾರಿ ಗಾಳಿ ಮಳೆಗೆ ಧರೆಗುರುಳಿದವು ಗಗನಚುಂಬಿ ತೇರುಗಳು, ಇಬ್ಬರ ದುರ್ಮರಣ

Sunday, March 23, 2025

ರಸ್ತೆ ಕಾಮಗಾರಿ ವೇಳೆ ನಿರ್ಲಕ್ಷ್ಯ, ಬೈಕ್‌ ಸಮೇತ ಹಳ್ಳಕ್ಕೆ ಬಿದ್ದ ಯುವಕ; ಮೈಸೂರಿನ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗೆ ಗುಂಡೇಟು

ರಸ್ತೆ ಕಾಮಗಾರಿ ವೇಳೆ ನಿರ್ಲಕ್ಷ್ಯ, ಬೈಕ್‌ ಸಮೇತ ಹಳ್ಳಕ್ಕೆ ಬಿದ್ದ ಯುವಕ; ಮೈಸೂರಿನಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗೆ ಗುಂಡೇಟು

Saturday, March 22, 2025

ಲೇಖಕಿಯರ ಸಮ್ಮೇಳನದಲ್ಲಿ ಮೊಳಗಬೇಕಿದೆ ಸೌಜನ್ಯ ಪರ ಸಂಘಟಿತ ದನಿ- ದಿನೇಶ್ ಅಮಿನ್‌ಮಟ್ಟು ಅಭಿಮತ

ಬೆಂಗಳೂರಲ್ಲಿ ನಡೆಯುವ ಲೇಖಕಿಯರ ಸಮ್ಮೇಳನದಲ್ಲಿ ಮೊಳಗಬೇಕಿದೆ ಸೌಜನ್ಯ ಪರ ಸಂಘಟಿತ ಧ್ವನಿ – ಪತ್ರಕರ್ತ ದಿನೇಶ್ ಅಮಿನ್‌ಮಟ್ಟು ಅಭಿಮತ

Saturday, March 22, 2025

ಕರ್ನಾಟಕದಲ್ಲಿ ಸಚಿವ ಕೆಎನ್‌ ರಾಜಣ್ಣ ಅವರನ್ನು ಮಧುಬಲೆ ಬೀಳಿಸುವ ಪ್ರಯತ್ನಗಳು ನಡೆದಿವೆ.

Honey Trap: ಕರ್ನಾಟಕದಲ್ಲಿ ಹಿರಿಯ ಸಚಿವ, ಪುತ್ರನ ಮೇಲೆ ಮಧುಬಲೆ , ಏನೆಲ್ಲಾ ಬೆಳವಣಿಗೆಗಳಾಗಿವೆ; ಹಿಂದಿನ ಪ್ರಕರಣಗಳೇನಾದವು

Friday, March 21, 2025

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಿಬ್ಬಂದಿ ಮೇಲಿನ ಹಲ್ಲೆ ಖಂಡಿಸಿ ಹಂತ ಹಂತವಾದ ಪ್ರತಿಭಟನೆ ನಡೆಸುತ್ತಿರುವ ಕನ್ನಡ ಪರ ಸಂಘಟನೆಗಳು ಮಾರ್ಚ್ 22 ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. (ಸಾಂಕೇತಿಕ ಚಿತ್ರ)

Karnataka Bandh: ಮಾರ್ಚ್ 22 ರಂದು ಕರ್ನಾಟಕ ಬಂದ್, ಏನಿರಬಹುದು, ಏನಿರಲ್ಲ; ಪ್ರಯಾಣಕ್ಕೆ ಮೊದಲು ಇತ್ತ ಗಮನಿಸಿ

Thursday, March 20, 2025

ಬೆಂಗಳೂರು: ಬೃಹತ್‌ ಗುಪ್ತಚರ ಕಾರ್ಯಾಚರಣೆಯಲ್ಲಿ ಬಿಇಎಲ್‌ ಉದ್ಯೋಗಿ, ಪಾಕಿಸ್ತಾನದ ರಹಸ್ಯ ಏಜೆಂಟ್‌ ಬಂಧನವಾಗಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಬಿಇಎಲ್‌ ಉದ್ಯೋಗಿ, ಪಾಕಿಸ್ತಾನದ ರಹಸ್ಯ ಏಜೆಂಟ್‌ ಬಂಧನ, ಬೃಹತ್‌ ಗುಪ್ತಚರ ಕಾರ್ಯಾಚರಣೆ

Thursday, March 20, 2025

ಬೆಂಗಳೂರು: ಚಿನ್ನ ಕಳ್ಳಸಾಗಣೆ ಕೇಸ್‌ನಲ್ಲಿ ನಟಿ ರನ್ಯಾ ರಾವ್ ಸ್ನೇಹಿತ ತರುಣ್ ರಾಜು ಅವರಿಗೆ ವಿಶೇಷ ಕೋರ್ಟ್ ಜಾಮೀನು ನಿರಾಕರಿಸಿದೆ.

ಚಿನ್ನ ಕಳ್ಳಸಾಗಣೆ ಕೇಸ್‌: ನಟಿ ರನ್ಯಾ ರಾವ್ ಸ್ನೇಹಿತ ನಟ ತರುಣ್ ರಾಜು ಜಾಮೀನು ಅರ್ಜಿ ತಿರಸ್ಕರಿಸಿದ ವಿಶೇಷ ಕೋರ್ಟ್‌, 5 ಮುಖ್ಯ ಅಂಶಗಳು

Thursday, March 20, 2025

ಉಡುಪಿಯ ಮಲ್ಪೆಯಲ್ಲೊಂದು ಅಮಾನವೀಯ ಘಟನೆ; ಮೀನು ಕದ್ದ ಆರೋಪ, ಮಹಿಳೆಯನ್ನು ಮರಕ್ಕೆ ಕಟ್ಟಿ ಹಲ್ಲೆ

ಉಡುಪಿಯ ಮಲ್ಪೆಯಲ್ಲೊಂದು ಅಮಾನವೀಯ ಘಟನೆ; ಮೀನು ಕದ್ದ ಆರೋಪ, ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ, ನಾಲ್ವರ ಬಂಧನ

Wednesday, March 19, 2025

ಬಿಡದಿಯ ಪ್ರತಿಷ್ಠಿತ ಕಾರ್ಖಾನೆಯಲ್ಲಿ ಪಾಕಿಸ್ತಾನ ಪರ ಬರಹ; ಉತ್ತರ ಕರ್ನಾಟಕ ಮೂಲದ ಇಬ್ಬರು ಆರೋಪಿಗಳ ಬಂಧನ

ಬಿಡದಿಯ ಪ್ರತಿಷ್ಠಿತ ಕಾರ್ಖಾನೆಯಲ್ಲಿ ಪಾಕಿಸ್ತಾನ ಪರ ಬರಹ ಪ್ರಕರಣ; ಉತ್ತರ ಕರ್ನಾಟಕ ಮೂಲದ ಇಬ್ಬರು ಆರೋಪಿಗಳ ಬಂಧನ

Wednesday, March 19, 2025

ರೀಲ್ಸ್‌ಗಾಗಿ ಕೊಲೆ ಮಾಡುವಂತೆ ನಟನೆ ಮಾಡಿದ ಯುವಕರ ದೃಶ್ಯ (ಎಡಚಿತ್ರ) ಪೊಲೀಸರು ವಶಕ್ಕೆ ಯುವಕರು (ಬಲಚಿತ್ರ)

ರೀಲ್ಸ್ ಹುಚ್ಚಿಗೆ ಕೊಲೆ ಮಾಡುವಂತೆ ನಟನೆ, ವಿಡಿಯೊ ವೈರಲ್‌; ಕಲಬುರಗಿಯಲ್ಲಿ ಇಬ್ಬರು ಯುವಕರು ಪೊಲೀಸ್‌ ವಶಕ್ಕೆ

Wednesday, March 19, 2025

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ ಹಾಗೂ ಅವರ ಸ್ನೇಹಿತೆ ಪವಿತ್ರಾ ಗೌಡ ಮತ್ತು ಇತರರಿಗೆ ಹೈಕೋರ್ಟ್‌ ನೀಡಿದ್ದ ಜಾಮೀನು ಪ್ರಶ್ನಿಸಿದ ಕರ್ನಾಟಕ ಸರ್ಕಾರದ ಅರ್ಜಿ ವಿಚಾರಣೆ ಏಪ್ರಿಲ್ 2ಕ್ಕೆ ಸುಪ್ರೀಂ ಕೋರ್ಟ್‌ನಲ್ಲ ನಿಗದಿಯಾಗಿದೆ.

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣ; ಹೈಕೋರ್ಟ್‌ ನೀಡಿದ್ದ ಜಾಮೀನು ಪ್ರಶ್ನಿಸಿದ ಕರ್ನಾಟಕ ಸರ್ಕಾರದ ಅರ್ಜಿ ವಿಚಾರಣೆ ಏಪ್ರಿಲ್ 2ಕ್ಕೆ

Tuesday, March 18, 2025

ರನ್ಯಾ ರಾವ್‌ಗೆ ವಿಮಾನ ನಿಲ್ದಾಣ ಸಿಬ್ಬಂದಿ ಸಹಾಯ ಮಾಡಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಇದೇ ವೇಳೆ ಶಿಷ್ಟಾಚಾರ ನಿಯಮ ಉಲ್ಲಂಘನೆ ಸ್ಪಷ್ಟವಾಗಿದ್ದು ರಾಮಚಂದ್ರ ರಾವ್‌ ಅಧಿಕಾರ ದುರ್ಬಳಕೆ ಶಂಕೆ ವ್ಯಕ್ತವಾಗಿದೆ.

ರನ್ಯಾ ರಾವ್‌ಗೆ ವಿಮಾನ ನಿಲ್ದಾಣ ಸಿಬ್ಬಂದಿ ಸಹಾಯ ದೃಢ; ಶಿಷ್ಟಾಚಾರ ನಿಯಮ ಉಲ್ಲಂಘನೆ ಸ್ಪಷ್ಟ, ರಾಮಚಂದ್ರ ರಾವ್‌ ಅಧಿಕಾರ ದುರ್ಬಳಕೆ ಶಂಕೆ

Tuesday, March 18, 2025

ರಾಮನಗರದ ಪ್ರತಿಷ್ಠಿತ ಕಂಪನಿಯ ಶೌಚಾಲಯದ ಗೋಡೆ ಮೇಲೆ ಪಾಕಿಸ್ತಾನದ ಪರ ಬರಹ, ಕನ್ನಡಗರಿಗೂ ಅವಮಾನ

ರಾಮನಗರದ ಪ್ರತಿಷ್ಠಿತ ಕಂಪನಿಯ ಶೌಚಾಲಯದ ಗೋಡೆ ಮೇಲೆ ಪಾಕಿಸ್ತಾನದ ಪರ ಬರಹ, ಕನ್ನಡಿಗರಿಗೂ ಅವಮಾನ

Tuesday, March 18, 2025

ಚಿನ್ನ ಕಳ್ಳಸಾಗಣೆ ಕೇಸ್‌: ರನ್ಯಾ ರಾವ್ ಮಲತಂದೆ ರಾಮಚಂದ್ರ ರಾವ್ ಅವರನ್ನು ಐಎಎಸ್ ಅಧಿಕಾರಿ ಗೌರವ ಗುಪ್ತಾ ವಿಚಾರಣೆ ನಡೆಸಿದರು. ತರುಣ್ ರಾಜು ಅವರಿಗೆ ನ್ಯಾಯಾಂಗ ಬಂಧನವಾಗಿದೆ.

ಚಿನ್ನ ಕಳ್ಳಸಾಗಣೆ ಕೇಸ್‌: ರನ್ಯಾ ರಾವ್ ಮಲತಂದೆ ರಾಮಚಂದ್ರ ರಾವ್ ಐಪಿಎಸ್ ವಿಚಾರಣೆ, ಜತಿನ್ ಹುಕ್ಕೇರಿಗೆ ಹೈಕೋರ್ಟ್‌ ರಕ್ಷಣೆ

Tuesday, March 18, 2025

ವಯೋವೃದ್ದ ಅತ್ತೆ, ಮಾವನ ಮೇಲೆ ವೈದ್ಯೆ ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿದ್ದು, ಈ ಬಗ್ಗೆ ಕಾರಣ ಕೇಳಿ ಆರೋಗ್ಯ ಇಲಾಖೆ ಶೋಕಾಸ್ ನೋಟಿಸ್ ನೀಡಿದೆ. (ವಿಡಿಯೋದಿಂದ ತೆಗೆದ ಚಿತ್ರಗಳು)

ವಯೋವೃದ್ದ ಅತ್ತೆ, ಮಾವನ ಮೇಲೆ ವೈದ್ಯೆ ಹಲ್ಲೆ: ಶೋಕಾಸ್ ನೋಟಿಸ್ ನೀಡಿದ ಆರೋಗ್ಯ ಇಲಾಖೆ, ವಿಚಾರಣೆ ನಡೆಸಿದ ಪೊಲೀಸರು

Monday, March 17, 2025

ಚಿನ್ನ ಕಳ್ಳಸಾಗಣೆ ಕೇಸ್‌: ಚಿನ್ನ ಖರೀದಿ, ಮಾರಾಟಕ್ಕೆ ದುಬೈನಲ್ಲಿ ರನ್ಯಾ ರಾವ್ ಗೋಲ್ಡ್ ಕಂಪನಿ ಸ್ಥಾಪನೆಯಾಗಿದೆ ಎಂದು ಡಿಆರ್‌ಐ ತನಿಖೆ ವೇಳೆ ಬಹಿರಂಗವಾಗಿದೆ ಎಂದು ಮೂಲಗಳು ತಿಳಿಸಿವೆ.

ಚಿನ್ನ ಖರೀದಿ, ಮಾರಾಟಕ್ಕೆ ದುಬೈನಲ್ಲಿದೆ ರನ್ಯಾ ರಾವ್ ಗೋಲ್ಡ್ ಕಂಪನಿ, ಚಿನ್ನ ಕಳ್ಳಸಾಗಣೆಯಲ್ಲಿ 1 ಕಿಲೋಗೆ ಕನಿಷ್ಠ 12 ಲಕ್ಷ ರೂ ಲಾಭ; ವರದಿ

Monday, March 17, 2025