ಕನ್ನಡ ಸುದ್ದಿ  /  ವಿಷಯ  /  karnataka election results

Latest karnataka election results News

ಕಾರ್ಯಕರ್ತರು ಹಣ ಹಂಚದ  ಕಾರಣ ನಾನು ಸೋಲು ಕಾಣಬೇಕಾಯಿತು ಎಂದು ಕೆಆರ್ ಪೇಟೆಯ ಮಾಜಿ ಶಾಸಕ ನಾರಾಯಣಗೌಡ ಹೇಳಿದ್ದಾರೆ.

KC Narayana Gowda: ಕಾರ್ಯಕರ್ತರು ಹಣ ಹಂಚಿಲ್ಲ; ಕೆಆರ್ ಪೇಟೆಯಲ್ಲಿ ಬಿಜೆಪಿ ಸೋಲಿಗೆ ಕಾರಣ ಹೇಳಿದ ಮಾಜಿ ಸಚಿವ ಕೆಸಿ ನಾರಾಯಣಗೌಡ

Monday, May 22, 2023

 ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಬಲೇಶ್ವರ ಶಾಸಕ ಎಂಬಿ ಪಾಟೀಲ್

MB Patil: ಬಬಲೇಶ್ವರ ಶಾಸಕ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಾ ಎಂಬಿ ಪಾಟೀಲ್‌ಗೆ ಮೂರನೇ ಬಾರಿಗೆ ಒಲಿದ ಸಚಿವ ಭಾಗ್ಯ

Saturday, May 20, 2023

ಕಾಂಗ್ರೆಸ್ ಹಿರಿಯ ಶಾಸಕ ಆರ್ ವಿ ದೇಶಪಾಂಡೆ ಅವರನ್ನು ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಲಾಗಿದೆ.

RV Deshpande: ಹಂಗಾಮಿ ಸಭಾಧ್ಯಕ್ಷರಾಗಿ ಆರ್ ವಿ ದೇಶಪಾಂಡೆ ನೇಮಕ; ಸೋಮವಾರದಿಂದ ಮೂರು ದಿನ ನೂತನ ಸಿಎಂ ಸಿದ್ದರಾಮಯ್ಯ ಸರ್ಕಾರದ ಅಧಿವೇಶನ

Saturday, May 20, 2023

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರೇಷ್ಮೆ ಬಟ್ಟೆಯಲ್ಲಿ ಮಿಂಚಿದ್ದಾರೆ.

Siddaramiah Dress Code: ಸಿದ್ದರಾಮಯ್ಯ ಡ್ರೆಸ್ ಕೋಡ್ ಹೇಗಿರುತ್ತೆ; ಸಿಎಂ ಪ್ರಮಾಣವಚನದ ಎರಡು ಬಾರಿಯೂ ರೇಷ್ಮೆ ಬಟ್ಟೆಯಲ್ಲಿ ಮಿಂಚಿದ ನಾಯಕ

Saturday, May 20, 2023

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಪ್ರಮಾಣವಚನ ಸ್ವೀಕರಿಸಲಿರುವ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸಿದ್ಧತೆಗಳು ನಡೆಯುತ್ತಿವೆ.

Siddaramaiah Oath: ಸಿದ್ದರಾಮಯ್ಯ ಸಿಎಂ ಆಗಿ ಪ್ರಮಾಣವಚನ ಕಾರ್ಯಕ್ರಮದ ಸ್ಥಳ, ಸಮಯ; ಶಿಷ್ಟಾಚಾರಗಳು, ವಿಧಿವಿಧಾನಗಳು ಹೀಗಿರಲಿ

Friday, May 19, 2023

ಸಿದ್ದರಾಮಯ್ಯ, ಡಿಕೆಶಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಬರಲಿದ್ದಾರೆ ತಮಿಳುನಾಡು, ಬಿಹಾರ ಸಿಎಂ

Karnataka CM: ಸಿದ್ದರಾಮಯ್ಯ, ಡಿಕೆಶಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ತಮಿಳುನಾಡು, ಬಿಹಾರ ಸಿಎಂ ಸೇರಿ ಗಣ್ಯರ ಪಟ್ಟಿ ಹೀಗಿದೆ

Friday, May 19, 2023

ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನಾಳೆಯೇ ಸಿಇಟಿ ಪರೀಕ್ಷೆ ಕೂಡ ನಡೆಯಲಿದೆ.

CET Exam: ಸಿದ್ದರಾಮಯ್ಯ ಡಿಕೆಶಿ ಪ್ರಮಾಣವಚನ ದಿನದಂದೇ ಸಿಇಟಿ ಪರೀಕ್ಷೆ; ವಿದ್ಯಾರ್ಥಿಗಳೇ ಟ್ರಾಫಿಕ್ ಬಗ್ಗೆ ಇರಲಿ ಎಚ್ಚರ

Friday, May 19, 2023

ಸಿದ್ದರಾಮಯ್ಯ

Siddaramaiah: ಎದುರಾಳಿಗಳ ಹೆಡೆಮುರಿ ಕಟ್ಟಿದ ಸಿದ್ದರಾಮಯ್ಯ ದಕ್ಕಿಸಿಕೊಂಡ ವಿವಾದಗಳು ಹಲವು; ಭಾವಿ ಸಿಎಂ ಬದುಕು ಸಾಗಿ ಬಂದ ಹಾದಿಯಿದು

Thursday, May 18, 2023

ಮಂಗಳೂರು ಶಾಸಕ ಯುಟಿ ಖಾದರ್

UT Khader Profile: ವಿದ್ಯಾರ್ಥಿ ನಾಯಕನಿಂದ ಆರೋಗ್ಯ ಸಚಿವರಾಗುವವರೆಗೆ ಖಾದರ್ ಖದರ್: ಮಂಗಳೂರು ಶಾಸಕ ಯುಟಿ ಖಾದರ್ ಪ್ರೊಫೈಲ್

Wednesday, May 17, 2023

ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ

Preetham Gowda: ಮುಸ್ಲಿಂ ಸಮುದಾಯಕ್ಕೆ ಹಾಸನದಲ್ಲಿ ಸೋತ ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಬೆದರಿಕೆ ಆರೋಪ

Wednesday, May 17, 2023

ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ಭಾರೀ ಪೈಪೋಟಿ

G Parameshwar: ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಡಿಕೆ ಶಿವಕುಮಾರ್‌ ಫೈಟ್‌, ಈಗ ಜಿ ಪರಮೇಶ್ವರ್‌ ಎಂಟ್ರಿ: ಇಬ್ಬರ ಜಗಳ ಮೂರನೆಯವರಿಗೆ ಲಾಭ?

Wednesday, May 17, 2023

Karnataka Politics: ಚುನಾವಣಾ ರಾಜಕೀಯದಿಂದ ನಿವೃತ್ತ ಘೋಷಿಸಿದ ರಮಾನಾಥ ರೈ, ನಿವೃತ್ತಿಯಾಗಲು ಬಿಡೋಲ್ಲ ಎಂದ ಯುಟಿ ಖಾದರ್

Karnataka Politics: ಚುನಾವಣಾ ರಾಜಕೀಯದಿಂದ ನಿವೃತ್ತ ಘೋಷಿಸಿದ ರಮಾನಾಥ ರೈ, ನಿವೃತ್ತಿಯಾಗಲು ಬಿಡೋಲ್ಲ ಎಂದ ಯುಟಿ ಖಾದರ್

Tuesday, May 16, 2023

ದೆಹಲಿಗೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್ (PTI)

Karnataka CM: ಮಕ್ಕಳಿಗೆ ಏನು ಕೊಡಬೇಕೆಂದು ದೇವರು, ತಾಯಿಗೆ ಗೊತ್ತು; ಒಂದು ದಿನ ತಡವಾಗಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್ ಹೇಳಿಕೆ

Tuesday, May 16, 2023

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದೆ. ಈ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ತಾಲೂಕು ಕಚೇರಿ ಮುಂಭಾಗ ರೈತ ಸಂಘದ ಕಾರ್ಯಕರ್ತರುಗಳು ಸಗಣಿ ಮತ್ತು ಗೋಮೂತ್ರ ಹಾಕಿ ಪೊರಕೆ ಹಿಡಿದು ಸ್ವಚ್ಛ ಮಾಡುವ ಮೂಲಕ ಸಂಭ್ರಮಾಚರಣೆ ಮಾಡಿದ್ದಾರೆ.

Karnataka Election Result: ಕರ್ನಾಟಕದಲ್ಲಿ ಬಿಜೆಪಿ ಸರ್ಕಾರಕ್ಕೆ ಸೋಲು; ಸಗಣಿ ಮತ್ತು ಗೋಮೂತ್ರದಿಂದ ತಾಲೂಕು ಕಚೇರಿ ಮುಂಭಾಗ ಸ್ವಚ್ಛತೆ

Tuesday, May 16, 2023

ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದ್ದು, ಈ ಬಾರಿ ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

Minister Post: ಮುಖ್ಯಮಂತ್ರಿ ಹುದ್ದೆ ಕಗ್ಗಂಟಿನ ನಡುವೆ ಸಚಿವ ಸಂಪುಟ ಸೇರಲು ಲಾಬಿ; ಕಲ್ಯಾಣ ಕರ್ನಾಟಕದಲ್ಲಿ ಯಾರಿಗೆ ಸಿಗಲಿದೆ ಸಚಿವ ಭಾಗ್ಯ

Tuesday, May 16, 2023

ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆಯನ್ನು ವಾಪಸ್ ಪಡೆಯಲಾಗಿದೆ.

Code of Conduct: ಕರ್ನಾಟಕ ಚುನಾವಣೆ ಮುಗೀತು, ಫಲಿತಾಂಶವೂ ಬಂತು; ವಿಧಾನಸಭೆ ಚುನಾವಣೆಗೆ ವಿಧಿಸಿದ್ದ ನೀತಿ ಸಂಹಿತೆ ಹಿಂಪಡೆದ ಇಸಿ

Tuesday, May 16, 2023

ಅಸಾದುದ್ದೀನ್‌ ಓವೈಸಿ (ಕಡತ ಚಿತ್ರ)

Karnataka poll: ಶೇಕಡ 13ರಷ್ಟಿರುವ ಮುಸ್ಲಿಮರನ್ನು ಓಲೈಸಿ ಮತ ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಯಿತು ಓವೈಸಿ ಪಾರ್ಟಿ

Tuesday, May 16, 2023

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (File)

Karnataka CM: ದೆಹಲಿಯಲ್ಲಿ ಸಿದ್ದರಾಮಯ್ಯರಿಂದ ಎಐಸಿಸಿ ನಾಯಕರ ಭೇಟಿ; ಮುಖ್ಯಮಂತ್ರಿ ಕುರಿತು ಜಸ್ಟ್ ಕಾದು ನೋಡಿ ಎಂದ ಮಾಜಿ ಸಿಎಂ

Tuesday, May 16, 2023

Siddaramaiah CM: ಸಿದ್ದರಾಮಯ್ಯ ಸಿಎಂ ಎಂದು ಹಚ್ಚೆ ಹಾಕಿಸಿಕೊಂಡ ಅಭಿಮಾನಿ

Siddaramaiah CM: ಸಿದ್ದರಾಮಯ್ಯ ಸಿಎಂ ಎಂದು ಹಚ್ಚೆ ಹಾಕಿಸಿಕೊಂಡ ಅಭಿಮಾನಿ, ನಿಜವಾಗಬಹುದೇ ಬೆಂಬಲಿಗನ ಆಶಯ

Monday, May 15, 2023

Karnataka Next CM: ಪರಮೇಶ್ವರ್‌ ಕರ್ನಾಟಕದ ಮುಖ್ಯಮಂತ್ರಿಯಾಗಲಿ, ತುಮಕೂರಿನಲ್ಲಿ ದಲಿತ ಸಂಘಟನೆಗಳಿಂದ ಒತ್ತಾಯ

Karnataka Next CM: ಪರಮೇಶ್ವರ್‌ ಕರ್ನಾಟಕದ ಮುಖ್ಯಮಂತ್ರಿಯಾಗಲಿ, ತುಮಕೂರಿನಲ್ಲಿ ದಲಿತ ಸಂಘಟನೆಗಳಿಂದ ಒತ್ತಾಯ

Monday, May 15, 2023