ಬೆಂಗಳೂರಲ್ಲಿ ಜೂನ್ 1 ರಿಂದ 6 ರ ತನಕ ಸಿಗಲ್ಲ ಮದ್ಯ, ವೈನ್ ಸ್ಟೋರ್, ಬಾರ್ ಆ್ಯಂಡ್ ರೆಸ್ಟೋರೆಂಟ್ ಸೇರಿ ಎಲ್ಲೂ ಮದ್ಯ ಮಾರಾಟ ಇರಲ್ಲ
ವಿಧಾನ ಪರಿಷತ್ ಚುನಾವಣೆ ಮತ್ತು ಲೋಕಸಭಾ ಚುನಾವಣಾ ಮತ ಎಣಿಕೆ ಕಾರ್ಯಗಳ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಮಹತ್ವದ ಕ್ರಮಗಳನ್ನು ತೆಗೆದುಕೊಂಡಿದ್ದು, ಬೆಂಗಳೂರಲ್ಲಿ ಜೂನ್ 1 ರಿಂದ 6 ರ ತನಕ ಮದ್ಯ ಸಿಗಲ್ಲ. ವೈನ್ ಸ್ಟೋರ್, ಬಾರ್ ಆ್ಯಂಡ್ ರೆಸ್ಟೋರೆಂಟ್ ಸೇರಿ ಎಲ್ಲೂ ಮದ್ಯ ಮಾರಾಟ ಇರಲ್ಲ.
ಜಿಲ್ಲಾ-ತಾಲ್ಲೂಕು ಪಂಚಾಯತ್ ಚುನಾವಣೆ ನಡೆಸಲು ಸರ್ಕಾರ ಹಿಂದೇಟು; 5 ಗ್ಯಾರಂಟಿಗಳ ಬೆಂಬಲ ಇದ್ದರೂ 'ಬರ'ದ ಭಯ
Davanagere News: ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಚುನಾವಣೆ; ಅಂತಿಮ ಮತದಾರರ ಪಟ್ಟಿ ಸಿದ್ಧತೆಗೆ ರಾಜ್ಯ ಚುನಾವಣಾ ಆಯೋಗ ಆದೇಶ
Karnataka bypolls: ವಿಧಾನ ಪರಿಷತ್ ಮೂರೂ ಸ್ಥಾನಗಳು ಕಾಂಗ್ರೆಸ್ ಪಾಲು ಬಹುತೇಕ ಖಚಿತ; ಬೋಸರಾಜು, ಶೆಟ್ಟರ್ ಎಂಎಲ್ಸಿ ಆಗೋದು ಫಿಕ್ಸ್?
Karnataka ByElection 2023: ಮೂರು ವಿಧಾನ ಪರಿಷತ್ ಸ್ಥಾನಗಳಿಗೆ ಉಪಚುನಾವಣೆ ಜೂನ್ 30ಕ್ಕೆ; ಚುನಾವಣಾ ಆಯೋಗ ಘೋಷಣೆ